ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರಿ, ಸೇವಾರ್ಥಿಗಳಿಗೆ ಶ್ರೀಶೈಲ ಮಲ್ಲಯ್ಯನದ್ದೇ ಜಪ

Published 27 ಮಾರ್ಚ್ 2024, 11:22 IST
Last Updated 27 ಮಾರ್ಚ್ 2024, 11:22 IST
ಅಕ್ಷರ ಗಾತ್ರ

ನೆತ್ತಿ ಸುಡುವ ಬಿಸಿಲು, ಕೆಳಗಡೆ ಕಾದ ಡಾಂಬರು ರಸ್ತೆ. ಮುಖಕ್ಕೆ ಬಡಿಯುವ ಬಿಸಿ ಗಾಳಿಯ ನಡುವೆ ಪಾದಯಾತ್ರೆ ಮಾಡುವ ಭಕ್ತರು ಒಂದೆಡೆಯಾದರೆ, ಅವರ ಎಲ್ಲ ರೀತಿಯ ಸೇವೆಗೆ ಸಿದ್ಧರಾಗಿರುವ ಭಕ್ತರು ಮತ್ತೊಂದೆಡೆ. ಹೀಗೆ, ಈ ಪಾದಯಾತ್ರೆಗಳು, ಸೇವಾರ್ಥಿಗಳು ಮಾಡುವ ಸ್ಮರಣೆ ಒಂದೇ.. ಅದುವೇ ಶ್ರೀಶೈಲ ಮಲ್ಲಯ್ಯ... ಮಲ್ಲಯ್ಯ.... ಮಲ್ಲಯ್ಯ… ಬಾಗಲಕೋಟೆ–ರಾಯಚೂರು ಹೆದ್ದಾರಿಯಲ್ಲಿ ಈ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT