ಪುರಸಭೆ ಅಧಿಕಾರಿಗಳು ಕಂಡುಕಾಣದವರಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಕಸವನ್ನು ತೆಗೆಸಿ, ಮುಂದೆಂದೂ ನಾಮಫಲಕದ ಬಳಿ ಕಸ ಸುರಿಯದಂತೆ ಎಚ್ಚರಿಕೆಯ ನಾಮಫಲಕ ಹಾಕಬೇಕು. ನಾಮಫಲಕ ರಕ್ಷಿಸಲು ಪುರಸಭೆ ಅಧಿಕಾರಿಗಳು ಮುಂದಾಗದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿ ಗೋಪಾಲ ಕೃಷ್ಣ ಹೇಳಿದರು.