ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಅಪಾಯಕಾರಿ ಶಕ್ತಿಗಳಿಗೆ ಅಂಬೇಡ್ಕರ್ ಪರಿಹಾರ

ಸಾವಿತ್ರಿಬಾ ಫುಲೆ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್ ಮೊಮ್ಮಗ ರಾಜರತ್ನ ಅಭಿಪ್ರಾಯ
Published : 6 ಜನವರಿ 2024, 15:20 IST
Last Updated : 6 ಜನವರಿ 2024, 15:20 IST
ಫಾಲೋ ಮಾಡಿ
Comments
ಮನುಸ್ಮೃತಿ ಮನಸ್ಸುಳ್ಳ ಪೇಶ್ವೆಗಳ ಆಡಳಿತಾವಧಿಯಲ್ಲಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾ ಫುಲೆ ಅವರು ಶಿಕ್ಷಣದಲ್ಲಿ ಮಾಡಿದ ಕ್ರಾಂತಿಯು ಈ ನೆಲದಲ್ಲಿ ನಡೆದ ಮಹಾಕ್ರಾಂತಿಯಾಗಿದೆ
- ಮೂಡ್ನಾಕೂಡು ಚಿನ್ನಸ್ವಾಮಿ ಸಾಹಿತಿ
ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಮರೆತರೆ ಅಂದಿನಿಂದ ನಮ್ಮ ಅಧೋಗತಿ ಆರಂಭವಾಗುತ್ತದೆ. ಇವೆರಡರ ಕುರಿತ ಪ್ರಜ್ಞೆ ಸದಾ ಜಾಗೃತವಾಗಿರಬೇಕಾದರೆ ನಮಗೆ ಅಂಬೇಡ್ಕರ್ ಅರಿವು ಮುಖ್ಯ
– ಸುಬ್ಬು ಹೊಲೆಯಾರ್ ಕವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT