ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು, ನಗರಸಭಾ ಅಧ್ಯಕ್ಷ ಪಿ. ಪ್ರಶಾಂತ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಗಂಗರಾಜು, ಸಿಂ.ಲಿಂ.ನಾಗರಾಜು, ಎಂ.ಸಿ.ಕರಿಯಪ್ಪ, ಹಾಪ್ ಕಾಮ್ಸ್ ದೇವರಾಜು, ಕುಕ್ಕೂರುದೊಡ್ಡಿ ಜಯರಾಂ, ಎಂ.ಜಿ.ಕೆ. ಪ್ರಕಾಶ್, ನರ್ಸರಿ ಲೋಕೇಶ್, ಬಿಳಿಯಪ್ಪ, ಹನುಮಂತಯ್ಯ, ಶಿವು, ಆತ್ಮರಾವ್ ಭಾಗವಹಿಸಿದ್ದರು.