ಕೊರೊನಾ ವೃರಸ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಹಾಗೂ ನಾಗರಿಕರ ಅರೋಗ್ಯದ ಕುರಿತು ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತರ ಹಾಗೂ ರಕ್ಷಣಾ ಇಲಾಖೆಯ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ನಡೆದುಕೊಂಡು ಏಪ್ರಿಲ್ 14ರ ವರೆಗೆ ದೇಶವ್ಯಾಪ್ತಿ ಇರುವ ಲಾಕ್ಡೌನ್ ಕರೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಪಿಡಿಒ ಚಂದ್ರಶೇಖರ್ ಹಾಗೂ ಪಿಎಸ್ಐ ಪಾರ್ವತಿ ಬಾಯಿ ಜಂಟಿಯಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.