ರಸ್ತೆಗೆ ಬಾಗಿದ ಮರ ತೆರವು ಕಾರ್ಯ ವಿಳಂಬ ದಿನಗಟ್ಟಲೇ ವಿದ್ಯುತ್ ಅನಿಯಮಿತ ಸ್ಥಗಿತ ಬೆಳೆ ವಿಮೆ, ಪಹಣಿ ಪತ್ರ ಪಡೆಯಲು ತೊಂದರೆ ಪ್ರತಿಭಟನೆಗೆ ಗಡುವು ನೀಡಿದ ಗ್ರಾಮಸ್ಥರು
ಚುನಾವಣೆ ಹಿನ್ನೆಲೆಯಲ್ಲಿ ಜಂಗಲ್ ಕಟಿಂಗ್ ಕಾರ್ಯ ವಿಳಂಬವಾಗಿದೆ. ವಿದ್ಯುತ್ ಕಂಬಕ್ಕೆ ಹೊಂದಿಕೊಂಡಿರುವ ಕೊಂಬೆ ತೆರವು ಮಾಡಲು 4 ಜನರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಶೇ 40ರಷ್ಟು ಕಾರ್ಯ ಪೂರ್ಣಗೊಂಡಿದೆಶ್ರೀಧರ್ ಎಸ್. ಮೆಲ್ವಿಚಾರಕರು ಮೆಸ್ಕಾಂ ಉಪ ವಿಭಾಗ ಬ್ಯಾಕೋಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.