ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕುಸಿದ ಭತ್ತದ ಬೆಲೆ, ಬೆಳೆಗಾರ ಕಂಗಾಲು; ಬೆಂಬಲ ಬೆಲೆಯ ನಿರೀಕ್ಷೆ

Published : 13 ಜೂನ್ 2025, 5:59 IST
Last Updated : 13 ಜೂನ್ 2025, 5:59 IST
ಫಾಲೋ ಮಾಡಿ
Comments
ಶಿವಮೊಗ್ಗ ಸಮೀಪದ ಪುರದಾಳು ಗ್ರಾಮದಲ್ಲಿ ಭತ್ತದ ಕೊಯ್ಲಿನ ನೋಟ

ಶಿವಮೊಗ್ಗ ಸಮೀಪದ ಪುರದಾಳು ಗ್ರಾಮದಲ್ಲಿ ಭತ್ತದ ಕೊಯ್ಲಿನ ನೋಟ

ಈಗ ಮಳೆಗಾಲ. ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ ಎಂದು ಭತ್ತ ಸಂಗ್ರಹಿಸಿಡಲೂ ಆಗದು. ಸರ್ಕಾರ ತುರ್ತಾಗಿ ಬೆಂಬಲಬೆಲೆ ಅಡಿ ಭತ್ತ ಖರೀದಿ ಕೇಂದ್ರ ಆರಂಭಿಸಿ ಬೆಳೆಗಾರರ ನೆರವಿಗೆ ಬರಲಿ
ಕೆ.ಪಿ.ಕೃಷ್ಣಪ್ಪ ಭತ್ತ ಬೆಳೆಗಾರ ಪುರದಾಳು
ಎಂಎಸ್‌ಪಿ ನಮ್ಮ ರೈತರಿಗೆ ನ್ಯಾಯವಾದ ಬೆಲೆ ಅಲ್ಲ. ಅದೂ ನಷ್ಟದ ಬೆಲೆ. ಅದರಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖರೀದಿ ಮಾಡದಿರುವುದು ನಾಚಿಕೆಗೇಡು. ಕೂಡಲೇ ಖರೀದಿ ಕೇಂದ್ರ ಆರಂಭಿಸಿ
ಎಚ್.ಆರ್. ಬಸವರಾಜಪ್ಪ ರಾಜ್ಯ ರೈತ ಸಂಘದ ಅಧ್ಯಕ್ಷ
ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಬಗ್ಗೆ ಪರಿಶೀಲಿಸಲಾಗುವುದು
ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT