ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಂಸದ ರಾಘವೇಂದ್ರ ಸುಳ್ಳಿನ ಸರದಾರ: ಸಚಿವ ಮಧು ಬಂಗಾರಪ್ಪ ಟೀಕೆ

Published : 4 ಏಪ್ರಿಲ್ 2024, 16:26 IST
Last Updated : 4 ಏಪ್ರಿಲ್ 2024, 16:26 IST
ಫಾಲೋ ಮಾಡಿ
Comments
ಶಾಸಕ ಆರಗ ಜ್ಞಾನೇಂದ್ರ ಅವರು ಗ್ಯಾರಂಟಿ ಯೋಜನೆಗಳನ್ನು ‘420’ ಎಂದು ಲೇವಡಿ ಮಾಡಿದ್ದಾರೆ. ಫಲಾನುಭವಿಗಳನ್ನು ಈ ರೀತಿ ಅಪಮಾನಿಸುವ ಜ್ಞಾನೇಂದ್ರ ಅವರೇ ‘420’. ಬಿಜೆಪಿಯ ಭಾರತ್ ಅಕ್ಕಿ ಎಲ್ಲಿ ಹೋಯ್ತು? ಸಂಸದರೇ ಹೇಳಿ. ಬಡವರ ಹೊಟ್ಟೆಗೆ ಈಗ ತಲುಪುತ್ತಿರುವುದು ಸಿದ್ದರಾಮಯ್ಯ ಅವರ ಅಕ್ಕಿ
ಮಧು ಬಂಗಾರಪ್ಪ ಸಚಿವ
ಗೀತಾ ನಾಮಪತ್ರ ಸಲ್ಲಿಕೆ ಏ.25ಕ್ಕೆ
ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಏ.15ರಂದು ರಾಮಣ್ಣ ಶ್ರೇಷ್ಟಿ ಪಾರ್ಕಿನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ನಟ ಶಿವರಾಜ್‌ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪಕ್ಷದ ಮುಖಂಡರು ಭಾಗವಹಿಸುವರು ಎಂದರು. ಗೀತಾ ಪರ ಠೇವಣಿ ಹಣವನ್ನು ಮಹಿಳೆಯರೇ ಭರಿಸುತ್ತಿರುವುದು ವಿಶೇಷ ಎಂದು ಮಧು ಬಂಗಾರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT