ಮಹಿಳಾ ಪ್ರಾತಿನಿಧ್ಯದ ಖಾತರಿ, ಫಸಲ್ ಭೀಮಾ ಯೋಜನೆಗೆ ಬಲ, ಕೃಷಿ ಮೂಲ ಸೌಕರ್ಯ ವೃದ್ಧಿ, ಭಾರತ್ ಕೃಷಿ ಉಪಗ್ರಹ ಉಡಾವಣೆ, ಕೂಲಿ ಪರಿಷ್ಕರಣೆ, ಟ್ಯಾಕ್ಸಿ–ಟ್ರಕ್ ಚಾಲಕರ ಒಳಗೊಳ್ಳುವಿಕೆ, ಉದ್ಯೋಗ ಅವಕಾಶ ಹೆಚ್ಚಳ ಈ ಎಲ್ಲ ಶಬ್ದಗಳನ್ನು ಸರಿಯಾಗಿ ಗ್ರಹಿಸಿದರೆ ಜನರಿಗೆ ಮೋಸ ಮಾಡುವ ಉದ್ದೇಶದಿಂದಲೇ ಪ್ರಣಾಳಿಕೆ ರೂಪಿಸಿದ್ದಾರೆ ಎಂಬುವುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.