ನಗರದ ಕೆ.ಆರ್.ಬಡಾವಣೆ ರಸ್ತೆಯ ರಾಮಮಂದಿರ, ನಾಗರಕಟ್ಟೆ ಸಮೀಪದ ರಾಮಮಂದಿರ, ಮಾರುತಿನಗರ, ಸಿಎಸ್ಐ ಬಡಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಲಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್, ಬಜರಂಗದಳದ ಮಂಜು ಭಾರ್ಗವ್ ತಿಳಿಸಿದರು.