ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ತಿಪಟೂರು | ಟ್ರಾಫಿಕ್‌ ಸಿಗ್ನಲ್‌ ದೋಷ: ಸವಾರರಿಗೆ ಕಿರಿಕಿರಿ

ಪ್ರಮುಖ ವೃತ್ತಗಳಲ್ಲಿ ಸಿಬ್ಬಂದಿ ನಿಯೋಜನೆಗೆ ಸಾರ್ವಜನಿಕರ ಒತ್ತಾಯ
ಪ್ರಶಾಂತ್.ಕೆ.ಆರ್.
Published : 3 ಸೆಪ್ಟೆಂಬರ್ 2025, 4:53 IST
Last Updated : 3 ಸೆಪ್ಟೆಂಬರ್ 2025, 4:53 IST
ಫಾಲೋ ಮಾಡಿ
Comments
ಸಂಚಾರ ದೀಪಗಳ ಅವ್ಯವಸ್ಥೆಯಿಂದ ಎಲ್ಲ ಕಡೆಗಳಿಂದ ಏಕಾಏಕಿ ವಾಹನಗಳ ಸಂಚಾರ

ಸಂಚಾರ ದೀಪಗಳ ಅವ್ಯವಸ್ಥೆಯಿಂದ ಎಲ್ಲ ಕಡೆಗಳಿಂದ ಏಕಾಏಕಿ ವಾಹನಗಳ ಸಂಚಾರ

ನಗರದ ಅಂಬೇಡ್ಕರ್ ವೃತ್ತದಲ್ಲಿ ಸರಿಯಾದ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದು ತಿಪಟೂರಿನ ಅಭಿವೃದ್ಧಿ ದೃಷ್ಟಿಯಲ್ಲಿ ಅಸಮರ್ಪಕ ಎನಿಸುತ್ತದೆ
ರವಿಕುಮಾರ್, ವಾಹನ ಸವಾರ
ಸಿಗ್ನಲ್ ಹಾಕಿದಾಗ ಶಿಸ್ತಿನಿಂದ ಸಂಚರಿಸಬಹುದು. ಈಗಿನ ಪರಿಸ್ಥಿತಿಯಲ್ಲಿ ದೀಪವೇ ಬೇಕಾದಂತೆ ಆನ್–ಆಫ್ ಆಗುತ್ತಿದೆ. ಇದು ನಿಯಂತ್ರಣಕ್ಕಿಂತಲೂ ಗೊಂದಲ ಹೆಚ್ಚಿಸುತ್ತಿದೆ
ಷಣ್ಮುಖ, ಪಾದಚಾರಿ
ರಸ್ತೆ ದಾಟುವುದೇ ಬಹಳ ಕಷ್ಟ. ಸಿಗ್ನಲ್ ನೋಡಿಕೊಂಡು ದಾಟಲು ಯತ್ನಿಸಿದರೆ ಏಕಾಏಕಿ ಬಣ್ಣ ಬದಲಾಗುತ್ತದೆ. ಮಕ್ಕಳು ಮತ್ತು ವೃದ್ಧರಿಗೆ ಅಪಾಯಕಾರಿಯಾಗಿದೆ
ಅರ್ಜುನ್, ಸ್ಥಳೀಯ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT