ಮಧ್ಯಾಹ್ನ 12 ಗಂಟೆಗೆ ನೀಲಾವರ ವಿಶ್ವ ಯಕ್ಷ ನೃತ್ಯ ಕಲಾನಿಕೇತನ ತಂಡದವರಿಂದ ಸಾಂಸ್ಕೃತಿಕ ವಲ್ಲರಿ, 12.15ಕ್ಕೆ ಬ್ರಹ್ಮಾವರದ ಶಾಸನಗಳು ವಿಷಯದ ಬಗ್ಗೆ ಬ್ರಹ್ಮಾವರ ಕ್ರಾಸ್ಲ್ಯಾಂಡ್ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಗುರುಮೂರ್ತಿ ಕೆ. ಅವರಿಂದ ಉಪನ್ಯಾಸ, ಮಧ್ಯಾಹ್ನ 1ಕ್ಕೆ ಚೇರ್ಕಾಡಿ ಸರ್ಕಾರಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ವಲ್ಲರಿ, 1.15ಕ್ಕೆ ಕೋಟ ಕನ್ನಡ ಮಾತುಕತೆ ಹರಟೆ, 1.35ಕ್ಕೆ ಯಕ್ಷಗಾನ ಸ್ಥಿತ್ಯಂತರ, 2.30ಕ್ಕೆ ಕ್ರಿಯೇಟಿವ್ ನೃತ್ಯ ತಂಡದವರಿಂದ ಸಾಂಸ್ಕೃತಿಕ ವಲ್ಲರಿ, 2.45ಕ್ಕೆ ಕವಿಗೋಷ್ಠಿ, 3.15ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಒಂದಿಷ್ಟು ಹೊತ್ತು, ಸಂಜೆ 4ಕ್ಕೆ ಬೈಕಾಡಿಯ ಮಂದಾರ ಸಾಂಸ್ಕೃತಿಕ ಸೇವಾ ಸಂಘಟನೆ ಅವರಿಂದ ಸಂಕಥನ ಕಾರ್ಯಕ್ರಮಗಳು ನಡೆಯಲಿವೆ.