ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಉಡುಪಿ | ಹದಗೆಟ್ಟ ರಸ್ತೆ: ಸಿಗದ ದುರಸ್ತಿ ಭಾಗ್ಯ

ನಗರದ ರಸ್ತೆಗಳು ಹೊಂಡಮಯ: ಜನರಿಗೆ ನಿತ್ಯ ಸಂಚಾರ ಸಂಕಷ್ಟ
ನವೀನ್‌ ಕುಮಾರ್‌ ಜಿ.
Published : 6 ಜುಲೈ 2025, 4:41 IST
Last Updated : 6 ಜುಲೈ 2025, 4:41 IST
ಫಾಲೋ ಮಾಡಿ
Comments
ನಗರದ ವಿವಿಧ ಮುಖ್ಯ ರಸ್ತೆಗಳು ತೀರಾ ಹದಗೆಟ್ಟಿರುವುದರಿಂದ ದ್ವಿಚಕ್ರ ವಾಹನದಲ್ಲಿ ಸಂಚರಿಸಲು ಭಯವಾಗುತ್ತಿದೆ. ಸಂಬಂಧಪಟ್ಟವರು ತಾತ್ಕಾಲಿಕವಾಗಿಯಾದರೂ ರಸ್ತೆಗಳ ಗುಂಡಿ ಮುಚ್ಚಬೇಕು.
ಪ್ರಶಾಂತ್‌ ಕುಕ್ಕಿಕಟ್ಟೆ, ನಿವಾಸಿ
ಕಿನ್ನಿಮುಲ್ಕಿಯಿಂದ ಕಿದಿಯೂರು ಕಡೆಗೆ ಹೋಗುವ ರಸ್ತೆಯ ದುರವಸ್ಥೆ
ಕಿನ್ನಿಮುಲ್ಕಿಯಿಂದ ಕಿದಿಯೂರು ಕಡೆಗೆ ಹೋಗುವ ರಸ್ತೆಯ ದುರವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT