ಬುಧವಾರ, 6 ಆಗಸ್ಟ್ 2025
×
ADVERTISEMENT
ADVERTISEMENT

ವಿಜಯನಗರ | ಬಸ್‌ ಸಂಚಾರಕ್ಕೆ ಆಗಿಲ್ಲ ಅಡ್ಡಿ

ಶೇ 100ರಷ್ಟು ಹಾಜರಾತಿ ಎಂದ ಡಿ.ಸಿ: ಶೇ 97ರಷ್ಟು ಬಸ್‌ ಸಂಚಾರ
Published : 6 ಆಗಸ್ಟ್ 2025, 4:41 IST
Last Updated : 6 ಆಗಸ್ಟ್ 2025, 4:41 IST
ಫಾಲೋ ಮಾಡಿ
Comments
ಹೊಸಪೇಟೆ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಮುಷ್ಕರದ ಬಿಸಿ ತಟ್ಟದ ಕಾರಣ ಆರಾಮವಾಗಿ ಬಸ್ ಹತ್ತಿದ ಮಹಿಳೆಯರು  –ಪ್ರಜಾವಾಣಿ ಚಿತ್ರ
ಹೊಸಪೇಟೆ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಮುಷ್ಕರದ ಬಿಸಿ ತಟ್ಟದ ಕಾರಣ ಆರಾಮವಾಗಿ ಬಸ್ ಹತ್ತಿದ ಮಹಿಳೆಯರು  –ಪ್ರಜಾವಾಣಿ ಚಿತ್ರ
ಜಿಲ್ಲೆಯಲ್ಲಿ ಶೇ 97ರಷ್ಟು ಬಸ್‌ಗಳು ಓಡಾಟ ನಡೆಸಿವೆ. 257 ಬಸ್‌ಗಳ ಪೈಕಿ 237 ಬಸ್‌ಗಳು ಸಂಚರಿಸಿವೆ. ಪ್ರಯಾಣಿಕರ ಬಸ್‌ಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ
ಅರುಣಾಂಗ್ಷುಗಿರಿ ಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT