‘ಇದರ ನಡುವೆಯೇ ನಿಗದಿತ ಅವಧಿಯೊಳಗೆ ಪಾಠ, ಪರೀಕ್ಷೆ ಮುಗಿಸಬೇಕು. ಶಿಕ್ಷಕರಿಗೆ ಅನ್ಯ ಕೆಲಸ ನೀಡಕೂಡದು ಎಂದು ಶಿಕ್ಷಣ ತಜ್ಞರು, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಯಾರೇ ಹೇಳಿದರೂ ಈ ಹೊರೆಯಿಂದ ಹೊರಗೆ ಶಿಕ್ಷಕರಿಗೆ ಬರಲಾಗುತ್ತಿಲ್ಲ. ಇದರ ಜತೆಗೆ ಮತದಾರರ ಪರಿಷ್ಕರಣೆ, ಬಿಎಲ್ಒ ಕೆಲಸದ ಒತ್ತಡವೂ ಕೂಡ.