ಪಕ್ಷೇತರ ಅಭ್ಯರ್ಥಿಗಳಾದ ಸಂಗಪ್ಪ ಹುಣಶಿಕಟ್ಟಿ ಹಾಗೂ ಬಾಬುರಾಜೇಂದ್ರ ನಾಯಿಕ, ಭಾರತೀಯ ಜವಾನ್ ಕಿಸಾನ್ ಪಕ್ಷದ ಕುಲಪ್ಪ ಬಿ. ಚವ್ಹಾಣ, ಬಿಎಸ್ಪಿಯ ಮಲ್ಲು ಹಾದಿಮನಿ ತಮ್ಮ ಉಮೇದುವಾರಿಕೆಯನ್ನು ಸೋಮವಾರ ಹಿಂಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.
ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು
ರಮೇಶ ಜಿಗಜಿಣಗಿ- ಬಿಜೆಪಿ
ರಾಜು ಆಲಗೂರ- ಕಾಂಗ್ರೆಸ್
ಗಣಪತಿ ರಾಠೋಡ- ಕೆಆರ್ಎಸ್
ಜಿತೇಂದ್ರ ಕಾಂಬಳೆ- ಆರ್ಪಿಐ(ಎ)
ನಾಗಜ್ಯೋತಿ ಬಿ.ಎನ್ಎ- ಸ್ಯುಸಿಐ
ರಾಜಕುಮಾರ ಹೊನ್ನಕಟ್ಟಿ- ರಾಷ್ಟ್ರಿಯ ಸಮಾಜ ಪಕ್ಷ
ರಾಮಜಿ ಹರಿಜನ್- ನಕಿ ಭಾರತೀಯ ಏಕತಾ ಪಕ್ಷ
ತಾರಾಬಾಯಿ ಬೋವಿ- ಪಕ್ಷೇತರ