ಶನಿವಾರ, 13 ಡಿಸೆಂಬರ್ 2025
×
ADVERTISEMENT
ADVERTISEMENT

ವಿಜಯಪುರ | ಪಿಪಿಪಿ ಅತ್ಯಂತ ಅಪಾಯಕಾರಿ: ಸಾ.ತಿ ಸುಂದರೇಶ್

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ 86 ದಿನ ಪೂರೈಕೆ
Published : 13 ಡಿಸೆಂಬರ್ 2025, 6:05 IST
Last Updated : 13 ಡಿಸೆಂಬರ್ 2025, 6:05 IST
ಫಾಲೋ ಮಾಡಿ
Comments
ಜನಪರ ಎನಿಸಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಕನಿಷ್ಠ ಸೌಜನ್ಯ ತೋರದೆ ಹೋರಾಟಗಾರರ ನಿಯೋಗವನ್ನು ಬೆಂಗಳೂರಿಗೆ ಕರೆಸಿಕೊಂಡು ಅವಮಾನ ಮಾಡಿರುವ ಸಿಎಂ ಸಚಿವರಿಗೆ ಧಿಕ್ಕಾರ
- ಸಾ.ತಿ ಸುಂದರೇಶ್ ಸಿಪಿಐ ರಾಜ್ಯ ಕಾರ್ಯದರ್ಶಿ 
ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ತರುವುದು ಕಷ್ಟದ ಕೆಲಸವಲ್ಲ ಜಿಲ್ಲೆಯ ಸಚಿವರು ಶಾಸಕರು ಮನಸ್ಸು ಮಾಡಿದರೆ ಬಹಳ ಸರಳ. ನಮ್ಮ ಹೋರಾಟ ಯಾವುದೇ ವ್ಯಕ್ತಿ ಪಕ್ಷದ ವಿರುದ್ಧವಲ್ಲ
  –ಅನಿಲ ಹೊಸಮನಿ ಪತ್ರಕರ್ತ
ADVERTISEMENT
ADVERTISEMENT
ADVERTISEMENT