ಭಾನುವಾರ, 23 ನವೆಂಬರ್ 2025
×
ADVERTISEMENT
ADVERTISEMENT

ಕೆಂಭಾವಿ| ದುಪ್ಪಟ್ಟು ಕೂಲಿ: ಬೆಳೆಗಾರರ ಜೇಬಿಗೆ ಕತ್ತರಿ

ಹತ್ತಿ ಬಿಡಿಸಲು ಕೃಷಿ ಕೂಲಿ ಕಾರ್ಮಿಕರ ಕೊರತೆ: ಮನೆ ಮನೆಗೆ ಹೋಗಿ ಕರೆತರುವ ಸ್ಥಿತಿ ನಿರ್ಮಾಣ
Published : 23 ನವೆಂಬರ್ 2025, 7:27 IST
Last Updated : 23 ನವೆಂಬರ್ 2025, 7:27 IST
ಫಾಲೋ ಮಾಡಿ
Comments
ನೀರಾವರಿ ಪ್ರದೇಶದ ರೈತರು ಬೇಸಿಗೆ ಬೆಳೆ ಬೆಳೆಯಲು ತ್ವರಿತ ಗತಿಯಲ್ಲಿ ಹತ್ತಿ ಬಿಡಿಸಿ ಮತ್ತೆ ಜಮೀನು ಹದ ಮಾಡಿಕೊಳ್ಳಲು ದುಪ್ಪಟ್ಟು ಹಣ ಕೊಟ್ಟು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವುದು ಸಣ್ಣ ರೈತರಿಗೆ ಸಂಕಷ್ಟ ತಂದಿದೆ
ಕಾಂತಪ್ಪ ಕುಂಬಾರ ರೈತ
ದಿನಕ್ಕೆ 50ರಿಂದ 80 ಕೆ.ಜಿ ಹತ್ತಿ ಬಿಡಸಿದರೆ ₹ 800 ರಿಂದ ₹1100 ಕೂಲಿ ಹಣ ಸಿಗುತ್ತದೆ. ಹತ್ತಿ ಸೀಸನ್ ಮುಗಿದ ಮೇಲೆ ಎಂದಿನಂತೆ ದಿನಗೂಲಿಗೆ ದುಡಿಯುತ್ತೇವೆ
ದೇವಕ್ಕೆಮ್ಮ ಕೃಷಿ ಕಾರ್ಮಿಕ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT