<p><strong>ಯಾದಗಿರಿ:</strong> ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗ ಸೇರಿ ಒಟ್ಟು 13 ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಹಾಪುರ ತಾಲ್ಲೂಕಿನ ಹೊಸಕೇರಾ ತಾಂಡಾ ಶಾಲೆಯ ಶಾರದಾ, ಯಾದಗಿರಿ ಲಕ್ಷ್ಮಿ ನಗರದ ಶಾಲೆಯ ಸುವರ್ಣಾ ಮತ್ತು ಸುರಪುರ ತಾಲ್ಲೂಕಿನ ಉಪ್ಪಲದಿನ್ನಿ ಶಾಲೆಯ ಬಸಪ್ಪ ದೊರೆ ಆಯ್ಕೆಯಾದವರು.</p>.<p>ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಹಾಪುರ ತಾಲ್ಲೂಕಿನ ಮಲಹಳ್ಳಿ ಶಾಲೆಯ ಗೋವರ್ಧನ, ಸುರಪುರ ತಾಲ್ಲೂಕಿನ ಬಲಶೆಟ್ಟಿಹಾಳ ಶಾಲೆಯ ಸುವರ್ಣಾ ಹಿರೇಮಠ, ಕೆಂಭಾವಿ ಶಾಲೆಯ ನೀಲಮ್ಮ ಬಿ. ಮಲ್ಲೆ ಹಾಗೂ ಗುರುಮಠಕಲ್ ಶಾಲೆಯ ಸುನಿತಾ ಆಯ್ಕೆಯ ಪಟ್ಟಿಯಲ್ಲಿ ಇರುವವರು.</p>.<p>ಪ್ರೌಢ ಶಾಲೆ ವಿಭಾಗದಲ್ಲಿ ಯಾದಗಿರಿ ತಾಲ್ಲೂಕಿನ ಅರಕೇರಾ (ಕೆ) ಶಾಲೆಯ ಸಂತೋಷಕುಮಾರ್, ಲಿಂಗೇರಿ ಸ್ಟೇಷನ್ ಶಾಲೆಯ ಭೀಮರಾಯ, ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಶಾಲೆಯ ವಿಶ್ವರಾಧ್ಯ, ನಾಗನಟಗಿ ಶಾಲೆಯ ಮಲ್ಲಿಕಾರ್ಜುನ ಹಾಗೂ ಸುರಪುರ ತಾಲ್ಲೂಕಿನ ದೇವರಗೋನಾಳ ಶಾಲೆಯ ಭೀಮರಾಯ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗ ಸೇರಿ ಒಟ್ಟು 13 ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಹಾಪುರ ತಾಲ್ಲೂಕಿನ ಹೊಸಕೇರಾ ತಾಂಡಾ ಶಾಲೆಯ ಶಾರದಾ, ಯಾದಗಿರಿ ಲಕ್ಷ್ಮಿ ನಗರದ ಶಾಲೆಯ ಸುವರ್ಣಾ ಮತ್ತು ಸುರಪುರ ತಾಲ್ಲೂಕಿನ ಉಪ್ಪಲದಿನ್ನಿ ಶಾಲೆಯ ಬಸಪ್ಪ ದೊರೆ ಆಯ್ಕೆಯಾದವರು.</p>.<p>ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಹಾಪುರ ತಾಲ್ಲೂಕಿನ ಮಲಹಳ್ಳಿ ಶಾಲೆಯ ಗೋವರ್ಧನ, ಸುರಪುರ ತಾಲ್ಲೂಕಿನ ಬಲಶೆಟ್ಟಿಹಾಳ ಶಾಲೆಯ ಸುವರ್ಣಾ ಹಿರೇಮಠ, ಕೆಂಭಾವಿ ಶಾಲೆಯ ನೀಲಮ್ಮ ಬಿ. ಮಲ್ಲೆ ಹಾಗೂ ಗುರುಮಠಕಲ್ ಶಾಲೆಯ ಸುನಿತಾ ಆಯ್ಕೆಯ ಪಟ್ಟಿಯಲ್ಲಿ ಇರುವವರು.</p>.<p>ಪ್ರೌಢ ಶಾಲೆ ವಿಭಾಗದಲ್ಲಿ ಯಾದಗಿರಿ ತಾಲ್ಲೂಕಿನ ಅರಕೇರಾ (ಕೆ) ಶಾಲೆಯ ಸಂತೋಷಕುಮಾರ್, ಲಿಂಗೇರಿ ಸ್ಟೇಷನ್ ಶಾಲೆಯ ಭೀಮರಾಯ, ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಶಾಲೆಯ ವಿಶ್ವರಾಧ್ಯ, ನಾಗನಟಗಿ ಶಾಲೆಯ ಮಲ್ಲಿಕಾರ್ಜುನ ಹಾಗೂ ಸುರಪುರ ತಾಲ್ಲೂಕಿನ ದೇವರಗೋನಾಳ ಶಾಲೆಯ ಭೀಮರಾಯ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>