ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗುರುಮಠಕಲ್‌: ಪಾದಚಾರಿಗಳಿಗೆ ನೀಡಿ ‘ಭಯರಹಿತ ಸಂಚಾರ ಭಾಗ್ಯ’

ಪಟ್ಟಣದೊಳಗಿನ ಮುಖ್ಯರಸ್ತೆಗಳಲ್ಲೂ ಇಲ್ಲ ಫುಟ್‌ಪಾತ್: ಬಸ್ ಡಿಪೊ ಹತ್ತಿರ ಫುಟ್‌ಪಾತ್‌ನಲ್ಲಿ ಕೀಟಗಳ ಭಯ
Published : 17 ಮಾರ್ಚ್ 2025, 5:55 IST
Last Updated : 17 ಮಾರ್ಚ್ 2025, 5:55 IST
ಫಾಲೋ ಮಾಡಿ
Comments
ಮುಖ್ಯರಸ್ತೆಯಲ್ಲಿರುವ ದೊಡ್ಡ ಅಂಗಡಿಗಳಿಗೆ ಬರುವ ದಾಸ್ತಾನಿನ ದೊಡ್ಡ ವಾಹನಗಳು ರಾತ್ರಿ ವೇಳೆ ಮಾತ್ರ ಬರಲಿ. ಹಗಲಲ್ಲಿ ಬಸ್ ನಿಲ್ದಾಣದ ಮಾರ್ಗದಲ್ಲಿ ಲಾರಿಗಳು ನಿಂತು ವಾಹನ ದಟ್ಟಣೆಯಾಗುತ್ತದೆ. ಜತೆಗೆ ಪಾದಚಾರಿ ಮಾರ್ಗವಿಲ್ಲದ್ದರಿಂದ ಜನರು ಯಾತನೆ ಪಡುವಂತಾಗಿದೆ.
ಸಂಜು ಅಳೆಗಾರ , ಸಾಮಾಜಿಕ ಕಾರ್ಯಕರ್ತ
ತಾಲ್ಲೂಕು ಕೇಂದ್ರ ಎನ್ನುವುದು ಕೇವಲ ಘೋಷಣೆಗೆ ಸೀಮಿತವಾಗಿದೆ. ಸರ್ಕಾರಿ ಇಲಾಖೆಗಳ ಕಚೇರಿಗಳೂ ಇಲ್ಲ. ಕನಿಷ್ಠ ತಾಲ್ಲೂಕು ಕೇಂದ್ರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಜನದಟ್ಟಣೆಗೆ ಅನುಕೂಲ ಕಲ್ಪಿಸಲು ಪಾದಚಾರಿ ಮಾರ್ಗದ ವ್ಯವಸ್ಥೆಯೂ ಮಾಡದಿರುವುದು ನಾಚಿಕೆಗೇಡು .
ನಾಗೇಶ ಗದ್ದಗಿ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ
ವಾಹನ ದಟ್ಟಣೆ ವೇಗವಾಗಿ ಹೋಗುವ ವಾಹನಗಳಿಂದ ರಸ್ತೆಯಲ್ಲಿ ನಡೆದಾಡುವ ಜನರಿಗೆ ರಕ್ಷಣೆ ಮತ್ತು ಅನುಕೂಲಕ್ಕೆ ಸಂಬಂಧಿತರು ಶೀಘ್ರವೇ ಪಾದಚಾರಿ ಮಾರ್ಗದ ವ್ಯಸವ್ಥೆ ಮಾಡಬೇಕು.
ಶರಣಬಸಪ್ಪ ಎಲ್ಲೇರಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT