ಮುಖಂಡರಾದ ಅಜೆಯರೆಡ್ಡಿ ಎಲ್ಹೇರಿ, ಮಹೇಂದ್ರರೆಡ್ಡಿ ಕಂದಕೂರ, ಅನಿಲಕುಮಾರ ಹೆಡಗಿಮದ್ರಿ, ರವಿಗೌಡ ಮಾಲಿಪಾಟೀಲ ಹತ್ತಿಕುಣಿ, ಚಂದ್ರಾರೆಡ್ಡಿ ದಳಪತಿ, ಹಣಮಂತ ನಾಯಕ, ನಾಗರಾಜ ದೇಶಮುಖ, ಸುಭಾಷ ನಾಯಕ್, ಶಾಂತು ಸಾಹುಕಾರ ಕೊಟಗೇರಾ, ಮಲ್ಲುಗೌಡ ಹೊಸಳ್ಳಿ, ಹತ್ತಿಕುಣಿ ಗ್ರಾಮದ ಮಲ್ಲು ಗೌಡಗೇರಾ, ಕಲ್ಲಪ್ಪ ಕಲಪ್ಪನೋರ್, ಭೀಮರಾಯ ಹೊಸಳ್ಳಿ, ದೇವಪ್ಪ, ಸಾಬಣ್ಣ ಜಿನಕೇರಾ, ಮಲ್ಲಿಕಾರ್ಜುನ, ಯಲ್ಲಪ್ಪ ತಾತಳಗೇರಾ, ಹಣಮಂತ ಗಣಪೂರ, ಮಲ್ಲಪ್ಪ ಕವಲ್ದಾರ್, ಬಸವರಾಜ ವರ್ಕನಳ್ಳಿ ಮತ್ತು ರಡ್ಡೆಪ್ಪ ಗಣಪುರ ಸೇರಿದಂತೆ 25ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.