ಚಿರತೆ ದಾಳಿ ದನಗಳ ಮೇಲೆ ದಾಳಿ ನಡೆಸಿದ್ದು, ದನಗಾಹಿಗಳೆಲ್ಲರೂ ಸದ್ದು ಮಾಡಿದ್ದರಿಂದ ಬಿಟ್ಟು ಹೋಗಿದೆ ಸಂಬಂಧಿತರು ಕ್ರಮವಹಿಸಿಬಾಲಪ್ಪ ಬುರನೋಳ,ರೈತ
ದನಗಳ ಮೇಲೆ ಚಿರತೆ ದಾಳಿ ಮಾಡಿದೆ. ಹತ್ತು ದಿನಗಳಿಂದಲೂ ಚಿರತೆ ಅಲ್ಲಲ್ಲಿ ಕಾಣಿಸಿದೆ. ಜಮೀನಿನಲ್ಲಿ ಹೆಜ್ಜೆ ಗುರುತು ಕಾಣಿಸಿದ್ದು, ಭಯವಾಗುತ್ತಿದೆಲಕ್ಷ್ಮೀ ದೇವಿಂದ್ರಪ್ಪ, ರೈತ ಮಹಿಳೆ
ಕಳೆದ ಹತ್ತು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ. ರೈತರು ರಾತ್ರಿವೇಳೆ ಒಂಟಿಯಾಗಿ ಸಂಚರಿಸಬೇಡಿ. ಅರಣ್ಯ ಇಲಾಖೆ ಕೂಡಲೇ ಚಿರತೆ ಸ್ಥಳಾಂತರಕ್ಕೆ ಕ್ರಮವಹಿಸಲಿರವಿ ಬಿ,ಮಾದಿಗ ದಂಡೋರ ಸಮಿತಿ ತಾಲ್ಲೂಕು ಅಧ್ಯಕ್ಷ
ಗುರುಮಠಕಲ್ ಹತ್ತಿರದ ಎಂ.ಟಿ.ಪಲ್ಲಿ ಹೊರವಲಯದ ಜಮೀನಿನಲ್ಲಿದ್ದ ಚಿರತೆಯ ಹೆಜ್ಜೆ ಗುರುತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.