ಕೃಷ್ಣಾ ನದಿಯ ತಟದಲ್ಲಿರುವ ತಿಂಥಣಿ ಗ್ರಾಮದಲ್ಲಿ ದೇವಸ್ಥಾನವಿದೆ. ಪ್ರತಿವರ್ಷ ಜಾತ್ರಾ ಮಹೋತ್ಸವ ಸರ್ಕಾರಕ್ಕೆ ಅಧಿಕ ಲಾಭ ತಂದು ಕೊಡುತ್ತಿತ್ತು. ಸಾರಿಗೆ, ಭಕ್ತರ ಕಾಣಿಕೆ, ತೆಂಗಿನಕಾಯಿ ಹರಾಜು ಪ್ರಕ್ರಿಯೆ ಮೂಲಕ ಆದಾಯ ಬರುತ್ತಿತ್ತು.ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಪುನಶ್ಚೇತನ ನೀಡಲು ಜಾತ್ರಾ ಮಹೋತ್ಸವ ವರದಾನವಾಗುತ್ತಿತ್ತು.