ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ | ಅಭಿವೃದ್ಧಿ, ಗ್ಯಾರಂಟಿ ನನ್ನ ಚುನಾವಣಾ ಅಸ್ತ್ರ–DK ಸುರೇಶ್

ಗೆಲುವು ತೀರ್ಮಾನಿಸುವುದು ಮತದಾರರೇ ಹೊರತು ಮೋದಿ–ಶಾ ಅಲ್ಲ | ಹಿಂದೆ ಅನಧಿಕೃತ ಮೈತ್ರಿ ಎದುರಿಸಿದ್ದೇನೆ, ಈಗ ಅಧಿಕೃತ ಮೈತ್ರಿ ಎದುರಿಸುತ್ತಿದ್ದೇನೆ ಅಷ್ಟೇ
Published : 21 ಏಪ್ರಿಲ್ 2024, 7:28 IST
Last Updated : 21 ಏಪ್ರಿಲ್ 2024, 7:28 IST
ಫಾಲೋ ಮಾಡಿ
Comments
"ಇಷ್ಟಕ್ಕೂ ಮಂಜುನಾಥ್ ಒಬ್ಬರೇ ಹೃದಯವಂತರೇ. ಅವರಿಗೆ ಮಾತ್ರ ಹೃದಯವಿದೆಯೇ? ಉಳಿದವರಿಗೆ ಇಲ್ಲವೆ? ಜನರ ಕಷ್ಟಕ್ಕೆ ಮಿಡಿಯುವವರು ನಿಜವಾದ ಹೃದಯವಂತರು. ಆ ಕೆಲಸವನ್ನು ನಾನು ಮತ್ತು ನನ್ನ ಪಕ್ಷ ಮಾಡಿಕೊಂಡು ಬಂದಿದೆ"
– ಡಿ.ಕೆ. ಸುರೇಶ್‌, ಬೆಂ.ಗ್ರಾಮಾಂತರ ಕಾಂಗ್ರೆಸ್‌ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT