ಲಾಕ್ಡೌನ್ಗೂ ಮೊದಲು ಶೂಟಿಂಗ್ಗಾಗಿ ವಾರಾಣಸಿಗೆ ತೆರಳಿತ್ತು ಚಿತ್ರತಂಡ. ಲಾಕ್ಡೌನ್ ಬಳಿಕ ಶೂಟಿಂಗ್ಗೆ ಅನುಮತಿ ಸಿಕ್ಕ ತಕ್ಷಣ ಮೈಸೂರು ಹಾಗೂ ಚಾಮರಾಜನಗರದಲ್ಲಿ ಶೂಟಿಂಗ್ ಮುಂದುವರೆಸಿತ್ತು. ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.