ಬುಧವಾರ, 5 ನವೆಂಬರ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಕಸ: ರಸ್ತೆಗಳ ಮೇಲಷ್ಟೇ ಅಲ್ಲ, ನಡವಳಿಕೆಯಲ್ಲೂ ಕೊಳಕಿದೆ

Solid Waste Campaign: ಎಲ್ಲೆಂದರಲ್ಲಿ ಕಸ ಸುರಿಯುವವರ ಮನೆಯ ಮುಂದೆ ತ್ಯಾಜ್ಯವನ್ನು ಸುರಿಯುವ ಮೂಲಕ ಕಸ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ’ ನಡೆಸಿದೆ.
Last Updated 4 ನವೆಂಬರ್ 2025, 23:30 IST
ಸಂಪಾದಕೀಯ | ಕಸ: ರಸ್ತೆಗಳ ಮೇಲಷ್ಟೇ ಅಲ್ಲ, ನಡವಳಿಕೆಯಲ್ಲೂ ಕೊಳಕಿದೆ

ಸಂಪಾದಕೀಯ | ಕೌರ್‌ ಪಡೆಯ ‘ವಿಶ್ವಕಪ್’ ವಿಕ್ರಮ; ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ

Cricket Victory: ಹರ್ಮನ್‌ಪ್ರೀತ್ ಕೌರ್‌ ಬಳಗವು ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಜಯದಿಂದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿದೆ, ಭಾರತಕ್ಕೆ ಐತಿಹಾಸಿಕ ಕ್ಷಣ.
Last Updated 4 ನವೆಂಬರ್ 2025, 0:28 IST
ಸಂಪಾದಕೀಯ | ಕೌರ್‌ ಪಡೆಯ ‘ವಿಶ್ವಕಪ್’ ವಿಕ್ರಮ; ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ

ಸಂಪಾದಕೀಯ | ಹೈಕೋರ್ಟ್‌ ಸ್ಥಳಾಂತರ ಅನಿವಾರ್ಯ; ಕಬ್ಬನ್‌ ಉದ್ಯಾನಕ್ಕೆ ಜೀವಕಳೆ ಬರಲಿ

Bengaluru Development: ಬೆಂಗಳೂರಿನ ಕಬ್ಬನ್‌ ಪಾರ್ಕ್‌ನ ಪರಿಸರ ಸಂರಕ್ಷಣೆಗಾಗಿ ಹೈಕೋರ್ಟ್‌ ಸ್ಥಳಾಂತರದ ಚಿಂತನೆಗೆ ಬಲ ನೀಡಲಾಗಿದೆ. ಐತಿಹಾಸಿಕ ಕಟ್ಟಡ ಸಂರಕ್ಷಣೆ ಹಾಗೂ ಹಸಿರು ವಲಯ ಉಳಿಸುವ ಉದ್ದೇಶ ಮುಖ್ಯವಾಗಿದೆ.
Last Updated 3 ನವೆಂಬರ್ 2025, 1:53 IST
ಸಂಪಾದಕೀಯ | ಹೈಕೋರ್ಟ್‌ ಸ್ಥಳಾಂತರ ಅನಿವಾರ್ಯ;
ಕಬ್ಬನ್‌ ಉದ್ಯಾನಕ್ಕೆ ಜೀವಕಳೆ ಬರಲಿ

ಸಂಪಾದಕೀಯ | ಬೇಲದಕುಪ್ಪೆಯಲ್ಲಿ ಪ್ರವಾಸಿ ಕೇಂದ್ರ: ಪರಿಸರ ಸಮತೋಲನಕ್ಕೆ ಅಪಾಯ

Wildlife Conservation: ಬಂಡೀಪುರದ ಮಹದೇಶ್ವರ ಸ್ವಾಮಿ ದೇವಸ್ಥಾನ ಪರಿಸರವನ್ನು ಪ್ರವಾಸಿಕೇಂದ್ರ ಆಗಿಸುವ ಸರ್ಕಾರದ ನಿರ್ಧಾರ ವಿವೇಕದಿಂದ ಕೂಡಿದ್ದಲ್ಲ. ಅದು ಕಾನೂನು ವಿರುದ್ಧವೂ ಹೌದು.
Last Updated 31 ಅಕ್ಟೋಬರ್ 2025, 23:30 IST
ಸಂಪಾದಕೀಯ | ಬೇಲದಕುಪ್ಪೆಯಲ್ಲಿ ಪ್ರವಾಸಿ ಕೇಂದ್ರ: ಪರಿಸರ ಸಮತೋಲನಕ್ಕೆ ಅಪಾಯ

ಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆಗಳು: ಪ್ರಜಾಪ್ರಭುತ್ವದ ಬೇರುಗಳು ದುರ್ಬಲ

Democracy Crisis: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಅನುಸರಿಸುವ ವಿಳಂಬ ನೀತಿ ಜನರ ಹಕ್ಕುಗಳನ್ನು ಹತ್ತಿಕ್ಕುವಂತಹ ಹಾಗೂ ಪ್ರಜಾಪ್ರಭುತ್ವದ ಬೇರುಗಳನ್ನು ದುರ್ಬಲಗೊಳಿಸುವ ಪ್ರಯತ್ನ.
Last Updated 30 ಅಕ್ಟೋಬರ್ 2025, 23:30 IST
ಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆಗಳು: ಪ್ರಜಾಪ್ರಭುತ್ವದ ಬೇರುಗಳು ದುರ್ಬಲ

ಸಂಪಾದಕೀಯ | ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ: ತನಿಖೆಯಿಂದ ಸತ್ಯ ಹೊರಬರಲಿ

KASAPA Controversy: ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆತಂಕ ಹುಟ್ಟಿಸುವಂತಹದ್ದು. ಪಾರದರ್ಶಕ ತನಿಖೆಯ ಮೂಲಕ ಕಸಾಪ ವರ್ಚಸ್ಸು ಮರಳುವಂತಾಗಲಿ.
Last Updated 29 ಅಕ್ಟೋಬರ್ 2025, 23:30 IST
ಸಂಪಾದಕೀಯ | ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ: ತನಿಖೆಯಿಂದ ಸತ್ಯ ಹೊರಬರಲಿ

ಸಂಪಾದಕೀಯ | ‘ಸಹಕಾರ ಕಾಯ್ದೆ’ಗೆ ಬಲತುಂಬಿ: ಹೈಕೋರ್ಟ್‌ನ ಆದೇಶ ಪಾಲಿಸಿ

Cooperative Societies High Court Directive: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ವರ್ತಮಾನದ ಅಗತ್ಯಕ್ಕೆ ತಕ್ಕಂತಿಲ್ಲ. ಈ ಕಾಯ್ದೆಯನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸುವುದು ಅಗತ್ಯ.
Last Updated 28 ಅಕ್ಟೋಬರ್ 2025, 23:30 IST
ಸಂಪಾದಕೀಯ | ‘ಸಹಕಾರ ಕಾಯ್ದೆ’ಗೆ ಬಲತುಂಬಿ: ಹೈಕೋರ್ಟ್‌ನ ಆದೇಶ ಪಾಲಿಸಿ
ADVERTISEMENT

ಸಂಪಾದಕೀಯ | ಮರಣದಂಡನೆ ಜಾರಿ ಪ್ರಕ್ರಿಯೆ: ಮಾನವೀಯಗೊಳ್ಳುವುದು ಅಗತ್ಯ

Supreme Court Ruling: ಮರಣದಂಡನೆಗೆ ಗುರಿಯಾದವರನ್ನು ಗಲ್ಲಿಗೇರಿಸಿ ಪ್ರಾಣಹರಣ ಮಾಡುವ ಪದ್ಧತಿಯನ್ನು ಕೊನೆಗೊಳಿಸಬೇಕು ಎಂಬ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಹೊಸ ತಿರುವೊಂದನ್ನು ನೀಡಿದೆ. ಅರ್ಜಿದಾರರು ಮಾನವೀಯ ವಿಧಾನವನ್ನು ಕೋರಿದ್ದಾರೆ.
Last Updated 27 ಅಕ್ಟೋಬರ್ 2025, 23:30 IST
ಸಂಪಾದಕೀಯ | ಮರಣದಂಡನೆ ಜಾರಿ ಪ್ರಕ್ರಿಯೆ: ಮಾನವೀಯಗೊಳ್ಳುವುದು ಅಗತ್ಯ

ಸಂಪಾದಕೀಯ | ಮತಗಳವು: ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಳೆದುಕೊಳ್ಳದಿರಲಿ

Election Commission Trust: ಮತಗಳ್ಳತನದ ಆರೋಪಗಳ ಕುರಿತಂತೆ ಚುನಾವಣಾ ಆಯೋಗದ ನಿರ್ಲಕ್ಷ್ಯ ಹಾಗೂ ಮೌನ ಸರಿಯಲ್ಲ. ಆಯೋಗ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಅದರ ವಿಶ್ವಾಸಾರ್ಹತೆಗೆ ತಕ್ಕುದಲ್ಲ.
Last Updated 26 ಅಕ್ಟೋಬರ್ 2025, 23:30 IST
ಸಂಪಾದಕೀಯ | ಮತಗಳವು: ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಳೆದುಕೊಳ್ಳದಿರಲಿ

ಸಂಪಾದಕೀಯ|‘ಮಾಹಿತಿ ಹಕ್ಕು ಕಾಯ್ದೆ’ ದುರ್ಬಲ: ಪ್ರಜಾಪ್ರಭುತ್ವ ಬಲವರ್ಧನೆಗೆ ಪೆಟ್ಟು

RTI Implementation Issues: ಸರ್ಕಾರವನ್ನು ನಾಗರಿಕರಿಗೆ ಉತ್ತರದಾಯಿಯಾಗಿಸುವ ‘ಆರ್‌ಟಿಐ’, ಎರಡು ದಶಕಗಳ ಅವಧಿಯಲ್ಲಿ ದುರ್ಬಲಗೊಂಡಿದೆ. ಅದರ ಬೆನ್ನುಮೂಳೆಯ ಶಕ್ತಿಯನ್ನು ಸರ್ಕಾರವೇ ವ್ಯವಸ್ಥಿತವಾಗಿ ಕಸಿದುಕೊಂಡಿದೆ.
Last Updated 24 ಅಕ್ಟೋಬರ್ 2025, 23:30 IST
ಸಂಪಾದಕೀಯ|‘ಮಾಹಿತಿ ಹಕ್ಕು ಕಾಯ್ದೆ’ ದುರ್ಬಲ:
ಪ್ರಜಾಪ್ರಭುತ್ವ ಬಲವರ್ಧನೆಗೆ ಪೆಟ್ಟು
ADVERTISEMENT
ADVERTISEMENT
ADVERTISEMENT