ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ವನ್ಯ ಲೋಕ

ADVERTISEMENT

ತಗ್ಗದ ವನ್ಯಜೀವಿ-ಮಾನವ ಸಂಘರ್ಷ: HR ಕೃಷ್ಣಮೂರ್ತಿ ಅವರ ವಿಶ್ಲೇಷಣೆ

ಈ ಸಮಸ್ಯೆಯ ನಿರ್ವಹಣೆ ಬರೀ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ
Last Updated 17 ಸೆಪ್ಟೆಂಬರ್ 2023, 23:32 IST
ತಗ್ಗದ ವನ್ಯಜೀವಿ-ಮಾನವ ಸಂಘರ್ಷ: HR ಕೃಷ್ಣಮೂರ್ತಿ ಅವರ ವಿಶ್ಲೇಷಣೆ

ಭಾರತದ ಚೀತಾ ಯೋಜನೆಗೆ ಒಂದು ವರ್ಷ: ಸೋಂಕಿಗೆ ತುತ್ತಾಗದ ಚೀತಾಗಳನ್ನು ತರಲು ಚಿಂತನೆ

ನವದೆಹಲಿ: ಸೋಂಕಿಗೆ ತುತ್ತಾಗದ, ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಚೀತಾಗಳನ್ನೇ ಮುಂದಿನ ದಿನಗಳಲ್ಲಿ ಭಾರತಕ್ಕೆ ತರಲು ಯೋಜಿಸಲಾಗಿದೆ ಎಂದು ಚೀತಾ ಮರುಪರಿಚಯ ಯೋಜನೆಯ ಮುಖ್ಯಸ್ಥ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎಸ್‌.ಪಿ ಯಾದವ್‌ ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2023, 23:30 IST
ಭಾರತದ ಚೀತಾ ಯೋಜನೆಗೆ ಒಂದು ವರ್ಷ: ಸೋಂಕಿಗೆ ತುತ್ತಾಗದ ಚೀತಾಗಳನ್ನು ತರಲು ಚಿಂತನೆ

ವಾಯುಮಾಲಿನ್ಯ: ಕೀಟಗಳನ್ನು ಉಳಿಸಿ!

ಹತ್ತು ನಿಮಿಷ ಮೊಬೈಲ್ ಕಾಣದಿದ್ದರೆ ನಮ್ಮ ಕಳವಳ, ಚಡಪಡಿಕೆ ಹೇಳತೀರದು. ಕುಟುಂಬಸ್ಥರು, ಗೆಳೆಯರು, ಸಹೋದ್ಯೋಗಿಗಳು ಕಳೆದೆ ಹೋಗಿರುತ್ತಾರೆ!
Last Updated 29 ಆಗಸ್ಟ್ 2023, 23:30 IST
ವಾಯುಮಾಲಿನ್ಯ: ಕೀಟಗಳನ್ನು ಉಳಿಸಿ!

ಕುಮಟಾದಲ್ಲಿ 9.6 ಅಡಿ ಉದ್ದದ ಬಿಳಿ ಹೆಬ್ಬಾವು ಪತ್ತೆ

ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದ ಗಾಂಧಿನಗರದ ದೇವಿ ಮುಕ್ರಿ ಎಂಬುವರ ಮನೆಯಲ್ಲಿ ಸೋಮವಾರ ರಾತ್ರಿ ಉರಗ ರಕ್ಷಕ ಪವನ ನಾಯ್ಕ ಅವರು 9.6 ಅಡಿ ಉದ್ದದ ಬಿಳಿ ಹೆಬ್ಬಾವನ್ನು ರಕ್ಷಿಸಿದರು.
Last Updated 29 ಆಗಸ್ಟ್ 2023, 15:41 IST
ಕುಮಟಾದಲ್ಲಿ 9.6 ಅಡಿ ಉದ್ದದ ಬಿಳಿ ಹೆಬ್ಬಾವು ಪತ್ತೆ

ಕ್ಯಾಮೆರಾ ಕಣ್ಣಲ್ಲಿ ಕೀನ್ಯಾದ ವನ್ಯಜೀವಿ ಲೋಕ...

ವನ್ಯಜೀವಿ ಯುವ ಛಾಯಾಗ್ರಾಹಕಿ ಸಾನ್ವಿ ವಿದ್ಯಾಶಂಕರ್‌ಗೆ ಇತ್ತೀಚೆಗಷ್ಟೇ ಕರ್ನಾಟಕ ಆಸ್ಕರಿ ಪ್ರಶಸ್ತಿ 2023 ಲಭಿಸಿದೆ.
Last Updated 26 ಆಗಸ್ಟ್ 2023, 23:30 IST
ಕ್ಯಾಮೆರಾ ಕಣ್ಣಲ್ಲಿ ಕೀನ್ಯಾದ ವನ್ಯಜೀವಿ ಲೋಕ...

ಶಿವಮೊಗ್ಗ ಜಿಲ್ಲೆ ಶೆಟ್ಟಿಹಳ್ಳಿ ವನ್ಯಜೀವಿಧಾಮ ವ್ಯಾಪ್ತಿಗೆ ರಾಜ್ಯ ಸರ್ಕಾರ ಕತ್ತರಿ

ವ್ಯಾಪ್ತಿ 700 ಚದರ ಕಿ.ಮೀಯಿಂದ 395 ಚ.ಕಿ.ಮೀ.ಗೆ ಇಳಿಕೆ
Last Updated 24 ಆಗಸ್ಟ್ 2023, 0:52 IST
ಶಿವಮೊಗ್ಗ ಜಿಲ್ಲೆ ಶೆಟ್ಟಿಹಳ್ಳಿ ವನ್ಯಜೀವಿಧಾಮ ವ್ಯಾಪ್ತಿಗೆ ರಾಜ್ಯ ಸರ್ಕಾರ ಕತ್ತರಿ

ಅಂಕಸಮುದ್ರದಲ್ಲಿ ನೀರುನಾಯಿಯ ಜೀವಸಂಚಾರ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮಕ್ಕೆ ಆರು ನೀರುನಾಯಿಗಳು ಇದೇ ಮೊದಲ ಬಾರಿಗೆ ಬಂದಿವೆ. ಕ್ಯಾಟ್‌ಫಿಷ್‌ಗಳನ್ನು ಮುಗಿಸಿಹಾಕುವ ಇವು ಇಲ್ಲಿನ ಹಕ್ಕಿಗಿಲಕಿಯ ಸದ್ದು ಇನ್ನಷ್ಟು ಜಾಸ್ತಿಯಾಗುವಂತೆ ಮಾಡಲಿವೆ ಎನ್ನುವುದು ಪಕ್ಷಿಪ್ರೇಮಿಗಳಿಗೆ ಶುಭಸುದ್ದಿ.
Last Updated 19 ಆಗಸ್ಟ್ 2023, 23:30 IST
ಅಂಕಸಮುದ್ರದಲ್ಲಿ ನೀರುನಾಯಿಯ ಜೀವಸಂಚಾರ
ADVERTISEMENT

ಸಸ್ಯ ವೈವಿಧ್ಯ: ಕೀಟ ಭಕ್ಷಕ ಸಸ್ಯಗಳು

ಮೊನ್ನೆ ನಾನು ಕುಟುಂಬದೊಂದಿಗೆ ಸಿಂಗಪುರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ‘ಗಾರ್ಡನ್ಸ್‌ ಬೈ ದಿ ಬೇ‍’ ಬಳಿ ಕ್ಲೌಡ್‌ ಫಾರೆಸ್ಟ್‌ನಲ್ಲಿನ ಲಕ್ಷಗಟ್ಟಲೆ ಇರುವ ಸುಂದರ ಸಸ್ಯಗಳಲ್ಲಿ ಕೀಟಗಳನ್ನೇ ಭಕ್ಷಿಸುವ ಸಸ್ಯಗಳನ್ನು ನೋಡುವ ಸೌಭಾಗ್ಯ ಸಿಕ್ಕಿತು.
Last Updated 14 ಆಗಸ್ಟ್ 2023, 0:30 IST
ಸಸ್ಯ ವೈವಿಧ್ಯ: ಕೀಟ ಭಕ್ಷಕ ಸಸ್ಯಗಳು

ಹಗರಿಬೊಮ್ಮನಹಳ್ಳಿ: ಅಂಕಸಮುದ್ರ ಪಕ್ಷಿಧಾಮದಲ್ಲಿ ನೀರುನಾಯಿಗಳ ತುಂಟಾಟ

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ದೇಶವಿದೇಶಗಳ ಪಕ್ಷಿಗಳ ವಲಸೆ ಮತ್ತು ಸಂತಾನೋತ್ಪತ್ತಿಯಿಂದ ರಾಜ್ಯದ ಪಕ್ಷಿ ಪ್ರೇಮಿಗಳನ್ನು ಆಕರ್ಷಿಸುತ್ತಿರುವ ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ (ಪಕ್ಷಿಧಾಮ) ಶುಕ್ರವಾರ ನೀರುನಾಯಿಗಳ ತುಂಟಾಟವೂ ಕಾಣಿಸಿತು.
Last Updated 12 ಆಗಸ್ಟ್ 2023, 7:15 IST
ಹಗರಿಬೊಮ್ಮನಹಳ್ಳಿ: ಅಂಕಸಮುದ್ರ ಪಕ್ಷಿಧಾಮದಲ್ಲಿ ನೀರುನಾಯಿಗಳ ತುಂಟಾಟ

ಅರಣ್ಯ ಇಲಾಖೆಗೆ ತಂತ್ರಜ್ಞಾನದ ಸ್ಪರ್ಶ

ಅರಣ್ಯ ಇಲಾಖೆಯು ಪರಿಹಾರ ಮಂಜೂರಾತಿ, ಸಸಿಗಳ ವಿತರಣೆ, ಪರವಾನಗಿ ವಿತರಣೆ, ಮೌಲ್ಯಮಾಪನ, ಗಸ್ತು ನಿರ್ವಹಣೆ ಸೇರಿದಂತೆ 14 ಬಗೆಯ ಕೆಲಸಗಳಿಗೆ ತಂತ್ರಾಂಶ ಬಳಕೆ ಆರಂಭಿಸಿದೆ.
Last Updated 9 ಆಗಸ್ಟ್ 2023, 16:04 IST
ಅರಣ್ಯ ಇಲಾಖೆಗೆ ತಂತ್ರಜ್ಞಾನದ ಸ್ಪರ್ಶ
ADVERTISEMENT
ADVERTISEMENT
ADVERTISEMENT