ಗೋಕಾಕ ಜಲಪಾತದಲ್ಲಿ ಫೋಟೊ ತೆಗೆಸಿಕೊಳ್ಳಲು ಇತ್ತೀಚೆಗೆ ಅಪಾಯಕಾರಿ ಕಂದರಕ್ಕೆ ಇಳಿದಿದ್ದ ಯುವಕರು
ಸಂಡೂರಿನ ನಾರಿಹಳ್ಳ ಜಲಾಶಯದ ನೋಟ
ಮೈಸೂರು ಜಿಲ್ಲೆ ಚುಂಚನಕಟ್ಟೆ (ಧನುಷ್ಕೋಟಿ) ಜಲಪಾತದ ಅಪಾಯಕಾರಿ ಸ್ಥಳದಲ್ಲಿ ನಿಂತು ಫೋಟೊ ತೆಗೆಯುತ್ತಿದ್ದರು
ಹಾಸನ ಜಿಲ್ಲೆ ಮೂಕನಮನೆ ಜಲಪಾತ ಪ್ರದೇಶದ ಬಂಡೆಯ ಮೇಲೆ ಪ್ರವಾಸಿಗರು ಕುಳಿತಿರುವುದು
ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆ
ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮದಲ್ಲಿ ವಿಭೂತಿ ಜಲಪಾತಕ್ಕೆ ಸಾಗುವ ಮಾರ್ಗದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ ಕುರಿತು ಎಚ್ಚರಿಕೆ ಫಲಕ ಅಳವಡಿಸಿರುವುದು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನದುರ್ಗ–ಬಂಡಾಜೆ ಚಾರಣ ಹೋಗಿ ಕಾಡಿನಲ್ಲಿ ಸಿಲುಕಿದ್ದ ಚಾರಣಿಗರು