ಭಾರತ–ಚೀನಾ ಗಡಿ ಬಿಕ್ಕಟ್ಟಿನ ನಡುವೆಯೇ ಭಾರತೀಯ ವಾಯುಪಡೆಯ (ಐಎಎಫ್) ರುದ್ರ ಹೆಲಿಕಾಪ್ಟರ್ ಅನ್ನು ನೇಪಾಳ ಹೊಡೆದುರುಳಿಸಿದ್ದು, ಒಬ್ಬ ಪೈಲಟ್ನನ್ನು ಸೆರೆ ಹಿಡಿಯಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಆಗಸದಲ್ಲಿ ಹೆಲಿಕಾಪ್ಟರ್ ಅನ್ನು ಕ್ಷಿಪಣಿಯೊಂದು ರಭಸದಿಂದ ಹೊಡೆದು ಹಾಕುವ ದೃಶ್ಯ30 ಸೆಕೆಂಡ್ಗಳ ವಿಡಿಯೊದಲ್ಲಿ ಇದೆ.