ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ರತ್ನಪುರಿಯಲ್ಲೊಂದು ಉರಗ ಕೇಂದ್ರ

Snake Research Karnataka: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ರತ್ನಪುರಿಯಲ್ಲಿ ಲಿಯಾನ ಟ್ರಸ್ಟ್ ನಡೆಸುತ್ತಿರುವ ಹಾವುಗಳ ಸಂರಕ್ಷಣಾ ಕೇಂದ್ರದಲ್ಲಿ ಕಾಳಿಂಗಸರ್ಪ, ರಸೆಲ್ ವೈಪರ್, ನಾಗರಹಾವು ಸೇರಿದಂತೆ ಹಲವು ವಿಷಕಾರಿ ಹಾವುಗಳನ್ನು ಸಂಶೋಧನೆಗಾಗಿ ಉಳಿಸಲಾಗಿದೆ
Last Updated 7 ಸೆಪ್ಟೆಂಬರ್ 2025, 0:43 IST
ರತ್ನಪುರಿಯಲ್ಲೊಂದು ಉರಗ ಕೇಂದ್ರ

ಐಎಎಸ್‌, ಕೆಎಎಸ್‌ ಕನಸುಗಳ ಮೆರವಣಿಗೆ

Civil Services Aspirants: ಬೆಂಗಳೂರಿನ ವಿಜಯನಗರ, ಚಂದ್ರಾ ಲೇಔಟ್ ಪ್ರದೇಶಗಳು ಐಎಎಸ್‌, ಕೆಎಎಸ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಹಬ್‌ ಆಗಿ ಬೆಳೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಆಕಾಂಕ್ಷಿಗಳು ತರಬೇತಿ ಪಡೆಯುತ್ತಿದ್ದಾರೆ
Last Updated 6 ಸೆಪ್ಟೆಂಬರ್ 2025, 23:51 IST
ಐಎಎಸ್‌, ಕೆಎಎಸ್‌ ಕನಸುಗಳ ಮೆರವಣಿಗೆ

ಕುವೆಂಪು ಪದ ಸೃಷ್ಟಿ: ಬಾನ್ಬರೆಪ

Kuvempu Neologisms: ಕುವೆಂಪು ತಮ್ಮ ಕೃತಿಗಳಲ್ಲಿ ರೂಪಿಸಿದ ಬಾನ್ಬರೆಪ, ಪಕ್ಕಿದೇರು, ನಿಲ್ಪಡು, ಜೇನ್ಸೊಗ ಮುಂತಾದ ಹೊಸ ಪದಗಳು ಸಾಹಿತ್ಯಕ್ಕೆ ನೂತನ ಅರ್ಥ ಹಾಗೂ ಸೊಗಸನ್ನು ನೀಡಿದ್ದಾರೆ
Last Updated 6 ಸೆಪ್ಟೆಂಬರ್ 2025, 23:43 IST
ಕುವೆಂಪು ಪದ ಸೃಷ್ಟಿ: ಬಾನ್ಬರೆಪ

ನಾರಾಯಣ ಗುರುಗಳ ಜಯಂತಿ: ಶೋಷಿತರಿಗೆ ದೇವರನ್ನು ‘ಕಾಣಿಸಿದ’ ಗುರುದೇವ

Social Reform India: ಇಂದಿನ ಜಾಗತಿಕ ವ್ಯವಸ್ಥೆಯನ್ನು ಅವಲೋಕಿಸಿದಾಗ, ಮನುಷ್ಯನಲ್ಲಿ ಮನುಷ್ಯತ್ವವೇ ಮಾಯವಾಗಿರುವಂತೆ ಕಾಣುತ್ತಿದೆ. ಇದು ಹೀಗೆ ಮುಂದುವರಿಯುತ್ತಾ ಸಾಗಿದರೆ, ಜಗತ್ತಿನ ಅಂತ್ಯಕ್ಕೆ ಯಾವ ಅಣುಬಾಂಬ್‌ನ ಅವಶ್ಯಕತೆಯೂ ಇಲ್ಲ.
Last Updated 6 ಸೆಪ್ಟೆಂಬರ್ 2025, 23:30 IST
ನಾರಾಯಣ ಗುರುಗಳ ಜಯಂತಿ: ಶೋಷಿತರಿಗೆ ದೇವರನ್ನು ‘ಕಾಣಿಸಿದ’ ಗುರುದೇವ

ಮೊದಲ ಓದು: ಸಮಕಾಲೀನ ಬದುಕಿನ ಚಿತ್ರಣ ಕಟ್ಟಿಕೊಡುವ ಕತೆಗಳು

Short Story Collection: ಪ್ರವೀಣ್ ಕುಮಾರ್ ಜಿ. ಅವರ ಎರಡನೇ ಕಥಾಸಂಕಲನ ‘ಬಯಲು’ದಲ್ಲಿ ಹತ್ತು ಕಥೆಗಳಿದ್ದು, ಬೆಂಗಳೂರಿನ ವಿಜಯನಗರ ಸುತ್ತಮುತ್ತಲಿನ ಬದುಕು, ಮಾನವೀಯ ಸಂಬಂಧಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಚಿತ್ರಣ ನೀಡಲಾಗಿದೆ
Last Updated 6 ಸೆಪ್ಟೆಂಬರ್ 2025, 23:28 IST
ಮೊದಲ ಓದು: ಸಮಕಾಲೀನ ಬದುಕಿನ ಚಿತ್ರಣ ಕಟ್ಟಿಕೊಡುವ ಕತೆಗಳು

ಶಿಷ್ಯಪಡೆಯನ್ನು ರೂಪಿಸಿದ ತಬಲಾ ವಾದಕ

Tabla Legacy Karnataka: ನಾಲ್ಕು ದಶಕಗಳಿಂದ ತಬಲಾ ವಾದನದಲ್ಲಿ ತೊಡಗಿಕೊಂಡ ಸತೀಶ್ ಹಂಪಿಹೊಳಿ, ನೂರಾರು ಮಕ್ಕಳಿಗೆ ತಬಲಾ ಕಲಿಸಿ, ಶಿಷ್ಯಪಡೆಯನ್ನು ರೂಪಿಸಿರುವುದರ ಜೊತೆಗೆ ಹಲವಾರು ಗಾಯಕರಿಗೆ ಸಾಥ್ ನೀಡಿದ್ದಾರೆ
Last Updated 6 ಸೆಪ್ಟೆಂಬರ್ 2025, 23:12 IST
ಶಿಷ್ಯಪಡೆಯನ್ನು ರೂಪಿಸಿದ ತಬಲಾ ವಾದಕ

ಕವನ: ಕಾಲದ ಹೊಣೆ

Sunday supplement poem by smita amruth raj sampaje ಕವನ: ಕಾಲದ ಹೊಣೆ
Last Updated 6 ಸೆಪ್ಟೆಂಬರ್ 2025, 23:11 IST
ಕವನ: ಕಾಲದ ಹೊಣೆ
ADVERTISEMENT

ಐದುನೂರು ವರ್ಷಗಳ ಅಪರೂಪದ ಮರವಿದು!

Ancient Tree Wonder: ರಾಯಚೂರು ಜಿಲ್ಲೆಯ ದೇವದುರ್ಗ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿರುವ ಐದುನೂರು ವರ್ಷದ ಬೃಹತ್ ಬಾವೋಬಾಬ್ ಮರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ, ಇದು ಪ್ರಾಕೃತಿಕ ವಾಟರ್ ಟ್ಯಾಂಕ್ ಎಂದೂ ಪ್ರಸಿದ್ಧ
Last Updated 6 ಸೆಪ್ಟೆಂಬರ್ 2025, 21:32 IST
ಐದುನೂರು ವರ್ಷಗಳ ಅಪರೂಪದ ಮರವಿದು!

ಮೊದಲ ಓದು: ಅಘೋಷಿತ ತುರ್ತುಪರಿಸ್ಥಿತಿ ಇನ್ನೂ ಭಯಾನಕ

Emergency Book Analysis: ಪ್ರಬೀರ್‌ ಪುರಕಾಯಸ್ತರ ಆತ್ಮಕಥೆಯಲ್ಲಿ 1975ರ ತುರ್ತುಪರಿಸ್ಥಿತಿ ಮತ್ತು ಇಂದಿನ ಅಘೋಷಿತ ತುರ್ತುಪರಿಸ್ಥಿತಿಯನ್ನು ಹೋಲಿಕೆ ಮಾಡಿ ಪ್ರಜಾಪ್ರಭುತ್ವದ ಅಪಾಯಗಳನ್ನು ವಿಶ್ಲೇಷಿಸಲಾಗಿದೆ ಎಂದು ಕೃತಿಯಲ್ಲಿ ವಿವರಿಸಲಾಗಿದೆ
Last Updated 6 ಸೆಪ್ಟೆಂಬರ್ 2025, 20:45 IST
ಮೊದಲ ಓದು: ಅಘೋಷಿತ ತುರ್ತುಪರಿಸ್ಥಿತಿ ಇನ್ನೂ ಭಯಾನಕ

ಕಥೆ: ಮಾಯಕಾರ ಜೋಗಿಬಂದು ಬಾಗಿ ಬಾಗಿ ನೋಡುತ್ತಾನೆ

Sunday supplement story by samudyata v ramu ಕಥೆ: ಮಾಯಕಾರ ಜೋಗಿಬಂದು ಬಾಗಿ ಬಾಗಿ ನೋಡುತ್ತಾನೆ
Last Updated 6 ಸೆಪ್ಟೆಂಬರ್ 2025, 16:01 IST
ಕಥೆ: ಮಾಯಕಾರ ಜೋಗಿಬಂದು ಬಾಗಿ ಬಾಗಿ ನೋಡುತ್ತಾನೆ
ADVERTISEMENT
ADVERTISEMENT
ADVERTISEMENT