ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಬಳ್ಳಾರಿ

ADVERTISEMENT

ಸಂಡೂರು: ಮಕ್ಕಳು ಸೇರಿ ಮೂವರ ಮೇಲೆ ಹುಚ್ಚು ನಾಯಿ ದಾಳಿ

ಸಂಡೂರು ಪಟ್ಟಣದ 14ನೇ ವಾರ್ಡ್‍ನ ಹಳೆಚಪ್ಪರದಹಳ್ಳಿಯಲ್ಲಿ ಮಕ್ಕಳು ಸೇರಿ ಮೂವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಬುಧವಾರ ಜರುಗಿದೆ.
Last Updated 16 ಅಕ್ಟೋಬರ್ 2025, 4:08 IST
ಸಂಡೂರು: ಮಕ್ಕಳು ಸೇರಿ ಮೂವರ ಮೇಲೆ ಹುಚ್ಚು ನಾಯಿ ದಾಳಿ

ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಆರ್‌ಎಸ್ಎಸ್‌ ವಿಷಯ ಪ್ರಸ್ತಾಪ: ಕೃಷ್ಣನಾಯ್ಕ

RSS Row: ರಾಜ್ಯದಲ್ಲಿ ಸರ್ಕಾರದ ವೈಫಲ್ಯ ಮುಚ್ಚಿಸಲು, ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ನಿಷೇಧಿಸಲು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಶಾಸಕ ಕೃಷ್ಣನಾಯ್ಕ ಟೀಕಿಸಿದ್ದಾರೆ.
Last Updated 15 ಅಕ್ಟೋಬರ್ 2025, 6:35 IST
ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಆರ್‌ಎಸ್ಎಸ್‌ ವಿಷಯ ಪ್ರಸ್ತಾಪ: ಕೃಷ್ಣನಾಯ್ಕ

ಏನೇ ಟೀಕೆಗಳು ಬಂದರೂ ಸ್ವೀಕರಿಸುವೆ: ಶಾಸಕ ಶ್ರೀನಿವಾಸ್

Srinivas NT Statement: ಏನೇ ಟೀಕೆಗಳು ಬಂದರೂ ಅವುಗಳನ್ನು ಸ್ವೀಕಾರ ಮಾಡಿ ಜನರ ಸಮಸ್ಯೆಗಳ ಪರಿಹರಿಸಲಾಗುವುದು ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು.
Last Updated 15 ಅಕ್ಟೋಬರ್ 2025, 6:34 IST
ಏನೇ ಟೀಕೆಗಳು ಬಂದರೂ ಸ್ವೀಕರಿಸುವೆ: ಶಾಸಕ ಶ್ರೀನಿವಾಸ್

ಬಳ್ಳಾರಿ: ವಿದ್ಯುತ್ ಖಾಸಗೀಕರಣ, ಸ್ಮಾರ್ಟ್ ಮೀಟರ್‌ಗೆ ವಿರೋಧ

Electricity Privatization Protest: ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆಯ ವಿರುದ್ಧ 26ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ ವಲಯದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು 'ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘ'ದ ಕಾರ್ಯದರ್ಶಿ ವಿ. ಜ್ಞಾನಮೂರ್ತಿ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2025, 6:32 IST
ಬಳ್ಳಾರಿ: ವಿದ್ಯುತ್ ಖಾಸಗೀಕರಣ, ಸ್ಮಾರ್ಟ್ ಮೀಟರ್‌ಗೆ ವಿರೋಧ

ಮಾಲವಿ ಜಲಾಶಯದ ನೀರು ಪೋಲಾಗಲು ಶಾಸಕ, ಅಧಿಕಾರಿಗಳೇ ಕಾರಣ: ಆರೋಪ

Water Disruption: ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ರೈತರ ಜೀವನಾಡಿ ಮಾಲವಿ ಜಲಾಶಯದಿಂದ 1 ಟಿಎಂಸಿ ನೀರು ಹಗರಿಗೆ ಹರಿದು ಹೋಗಿರುವುದಕ್ಕೆ, ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಅವರು ಶಾಸಕರು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಜವಾಬ್ದಾರಿಗಳಾಗಿ ತೊರೆದಿದ್ದಾರೆ.
Last Updated 15 ಅಕ್ಟೋಬರ್ 2025, 6:30 IST
ಮಾಲವಿ ಜಲಾಶಯದ ನೀರು ಪೋಲಾಗಲು ಶಾಸಕ, ಅಧಿಕಾರಿಗಳೇ ಕಾರಣ: ಆರೋಪ

ನಾಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಬಳ್ಳಾರಿ ಭೇಟಿ

Nirmala Sitharaman Bellary Visit: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅಕ್ಟೋಬರ್ 16 ರಂದು ಬಳ್ಳಾರಿಗೆ ಆಗಮಿಸಲಿದ್ದಾರೆ.
Last Updated 15 ಅಕ್ಟೋಬರ್ 2025, 6:28 IST
ನಾಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಬಳ್ಳಾರಿ ಭೇಟಿ

ಸಿರುಗುಪ್ಪ: ಬಾಗೇವಾಡಿ ಗ್ರಾಮದಲ್ಲಿ ಡಿಜಿಟಲ್ ʼಅರಿವು ಕೇಂದ್ರʼ

Digital arivu kendra: ಸಿರುಗುಪ್ಪ: ಬಾಗೇವಾಡಿ ಗ್ರಾಮದಲ್ಲಿ ಡಿಜಿಟಲ್ ʼಅರಿವು ಕೇಂದ್ರʼ
Last Updated 15 ಅಕ್ಟೋಬರ್ 2025, 6:25 IST
ಸಿರುಗುಪ್ಪ: ಬಾಗೇವಾಡಿ ಗ್ರಾಮದಲ್ಲಿ ಡಿಜಿಟಲ್ ʼಅರಿವು ಕೇಂದ್ರʼ
ADVERTISEMENT

ದೇವದಾರಿ: ಕಾಡು ಕಡಿತಲೆ ಪ್ರಕ್ರಿಯೆ ಶುರು

ಜನಸಂಗ್ರಾಮ ಪರಿಷತ್‌, ರಾಜ್ಯ ರೈತ ಸಂಘದಿಂದ ತೀವ್ರ ವಿರೋಧ | ಎಣಿಕೆ ಬಂದವರನ್ನು ಹಿಮ್ಮೆಟ್ಟಿಸಿದ ಹೋರಾಟ
Last Updated 14 ಅಕ್ಟೋಬರ್ 2025, 23:36 IST
ದೇವದಾರಿ: ಕಾಡು ಕಡಿತಲೆ ಪ್ರಕ್ರಿಯೆ ಶುರು

ಕೂಡ್ಲಿಗಿ: ರಾಜ ವೀರ ಮದಕರಿ ನಾಯಕ ಜಯಂತಿ ಆಚರಣೆ

Madakari Nayaka Jayanti: ಕೂಡ್ಲಿಗಿಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ವತಿಯಿಂದ ಮದಕರಿ ವೃತ್ತದಲ್ಲಿ ರಾಜ ವೀರ ಮದಕರಿ ನಾಯಕರ ಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
Last Updated 14 ಅಕ್ಟೋಬರ್ 2025, 4:48 IST
ಕೂಡ್ಲಿಗಿ: ರಾಜ ವೀರ ಮದಕರಿ ನಾಯಕ ಜಯಂತಿ ಆಚರಣೆ

ಹೊಸಪೇಟೆ: ನೇಮಕಾತಿ ಪ್ರಕ್ರಿಯೆಗೆ ಒತ್ತಾಯಿಸಿ ಪ್ರತಿಭಟನೆ

Job Recruitment: ಹೊಸಪೇಟೆಯ ತಹಶೀಲ್ದಾರ್ ಕಚೇರಿ ಮುಂದೆ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಸದಸ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
Last Updated 14 ಅಕ್ಟೋಬರ್ 2025, 4:47 IST
ಹೊಸಪೇಟೆ: ನೇಮಕಾತಿ ಪ್ರಕ್ರಿಯೆಗೆ ಒತ್ತಾಯಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT