ಶನಿವಾರ, 16 ಆಗಸ್ಟ್ 2025
×
ADVERTISEMENT
ADVERTISEMENT

Dharmasthala Case: ಮೃತದೇಹದ ಅವಶೇಷ ಶೋಧ: 13ನೇ ಜಾಗದಲ್ಲೂ ಸಿಗಲಿಲ್ಲ ಕುರುಹು

Published : 12 ಆಗಸ್ಟ್ 2025, 23:54 IST
Last Updated : 12 ಆಗಸ್ಟ್ 2025, 23:54 IST
ಫಾಲೋ ಮಾಡಿ
Comments
ಜಿಪಿಆರ್ ಬಳಸಿ ಶೋಧ
13ನೇ ಜಾಗದ ಬಳಿ ವಿದ್ಯುತ್ ಮಾರ್ಗ ಹಾದು ಹೋಗಿತ್ತು. ಮೂರು ವಿದ್ಯುತ್ ಕಂಬಗಳಿದ್ದವು. ಆ ಜಾಗ ಕಿರು ಅಣೆಕಟ್ಟೆಯಿಂದ ಸುಮಾರು 15 ಮೀಟರ್‌ ದೂರದಲ್ಲಿದೆ. ಹಾಗಾಗಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್‌ (ಜಿಪಿಆರ್) ಬಳಸಿ ನೆಲದಡಿಯ ಸಂಚರನೆ ತಿಳಿದು ನೆಲ ಅಗೆಯುವ ಕಾರ್ಯ ನಡೆಸಲಾಯಿತು.  ‘ಈ ಜಾಗದಲ್ಲಿ ಜಿಪಿಆರ್‌ ಬಳಸಿದ್ದು ಅಲ್ಲಿ ನೆಲದಡಿಯ ಸಂಚರನೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು. ಅಲ್ಲಿ ಅಗೆದರೂ ಯಾವುದೇ ಅಪಾಯ ಇಲ್ಲ ಎಂಬುದನ್ನು ಖಾತರಿಯಾದ ಬಳಿಕ ಕಾರ್ಯ ಆರಂಭಿಸಲಾಯಿತು. ಅಲ್ಲಿ ಮೃತದೇಹದ ಕುರುಹು ಸಿಕ್ಕಿಲ್ಲ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT