ಪ್ರತಿಭಟನೆಯಲ್ಲಿ ಬಸವರಾಜ ಬಳ್ಳಾರಿ, ಕೆ.ಎಂ.ಸುಂಕದ, ಪ್ರಭು ಬಿಷ್ಟನಗೌಡ್ರ, ಸಂಜಯಗಾಂಧಿ ಸಂಜೀವಣ್ಣನವರ, ಪ್ರೇಮಾ ಪಾಟೀಲ, ಗಣೇಶ ಬಿಷ್ಟಣ್ಣನವರ, ಎಂ. ಜೆ.ಮುಲ್ಲಾ, ಶಾಂತಕ್ಕ ಶಿವಪೂರ, ಪೀರಸಾಬ್ ಚೋಪದಾರ, ಸುನೀಲ ಜಮಾದಾರ, ಹಜ್ಮತಬಿ ರಿತ್ತಿ, ಪ್ರೇಮಾ, ಮಂಜು ದದ್ದೂರ, ಅತಾವುಲ್ಲಾ ಖಾಜಿ, ರಮೇಶ ಮಡಿವಾಳರ, ಮಲ್ಲೇಶಪ್ಪ ಪಟ್ಟಣಶೆಟ್ಟಿ ಇದ್ದರು.