ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಭಾರತದ ಅಪರಾಧದ ರಾಜಧಾನಿಯಾಗಿ ಬಿಹಾರ: ರಾಹುಲ್‌ ಗಾಂಧಿ ಟೀಕೆ

Published : 6 ಜೂನ್ 2025, 11:37 IST
Last Updated : 6 ಜೂನ್ 2025, 11:37 IST
ಫಾಲೋ ಮಾಡಿ
Comments
‘ಮೀಸಲಾತಿಯಲ್ಲಿ ಶೇ 50ರ ಮಿತಿ ತೆಗೆಯುತ್ತೇವೆ’:
‘ನಾನು ಜಾತಿ ಜನಗಣತಿಗಾಗಿ ಹೋರಾಡುತ್ತಿದ್ದೇನೆ. ಸಂವಿಧಾನವನ್ನು ಉಳಿಸಲು ಮತ್ತು ಒಟ್ಟಾರೆ ಸುಧಾರಣೆಗೆ ಇದು ಅತ್ಯಗತ್ಯ. ಕಾಂಗ್ರೆಸ್‌ ಎಲ್ಲೆಲ್ಲಿ ಸರ್ಕಾರ ರಚಿಸುತ್ತದೆಯೋ ಅಲ್ಲೆಲ್ಲ ಮೀಸಲಾತಿಯ ಮೇಲಿನ ಶೇಕಡ 50ರ ಮಿತಿಯನ್ನು ತೆಗೆಯುತ್ತೇವೆ. ಅದು ಬಿಹಾರದಿಂದಲೇ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT