<p><strong>ನೊಯ್ಡಾ:</strong> ಹಲವು ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಅಪರಾಧಿಗಳನ್ನು ಎನ್ಕೌಂಟರ್ ಬಳಿಕ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.</p><p>ಹರಿಯಾಣದ ಫರಿದಾಬಾದ್ನ ವಿಜಯ್ (25) ಮತ್ತು ಮೋರ್ನಾ ಗ್ರಾಮದ ನೌಶಾದ್ (22) ಬಂಧಿತರು.</p>.ಛತ್ತೀಸಗಢ ಎನ್ಕೌಂಟರ್: ಮೂವರು ನಕ್ಸಲರ ಹತ್ಯೆ.<p>ಗುರುವಾರ ತಡರಾತ್ರಿ ನೊಯ್ಡಾದ ಸೆಕ್ಟರ್ -44 ರ ಅಮಿಟಿ ಸ್ಕೂಲ್ ವೃತ್ತದಲ್ಲಿ ತಪಾಸಣೆ ನಡೆಸುತ್ತಿದ್ದಾಗ, ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳಿಗೆ ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ಈ ವೇಳೆ ಗುಂಡಿ ಹಾರಿಸಿ ಓಡಿಹೋಗಲು ಪ್ರಯತ್ನಿಸಿದ್ದಾರೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಸುಮಿತ್ ಕುಮಾರ್ ಶುಕ್ಲಾ ಹೇಳಿದ್ದಾರೆ.</p><p>ಪೊಲೀಸರು ಪ್ರತಿದಾಳಿ ನಡೆಸಿದಾಗ ವಿಜಯ್ ಕಾಲಿಗೆ ಗುಂಡು ತಗುಲಿದೆ. ನೌಶಾದ್ ಪರಾರಿಯಾಗಿದ್ದ. ಆದರೆ ಬಳಿಕ ಸಿಕ್ಕಿಬಿದ್ದ ಎಂದು ಅವರು ಹೇಳಿದ್ದಾರೆ.</p>.ಪಂಜಾಬ್ | ಎನ್ಕೌಂಟರ್: ಗ್ಯಾಂಗ್ಸ್ಟರ್ನ ಮೂವರು ಸಹಚರರ ಬಂಧನ.<p>ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಡೆದ ಡಜನ್ಗೂ ಅಧಿಕ ದರೋಡೆ ಪ್ರಕರಣಗಳಲ್ಲಿ ಈ ಇಬ್ಬರೂ ಬೇಕಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.</p><p>ಆರೋಪಿಗಳಿಂದ 8 ಮೊಬೈಲ್ ಫೋನ್ಗಳು, ಒಂದು ನಾಡ ಪಿಸ್ತೂಲು ಮತ್ತು ಒಂದು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ ಎಂದು ಶುಕ್ಲಾ ಹೇಳಿದ್ದಾರೆ.</p> .ಉಡುಪಿ ಎನ್ಕೌಂಟರ್: ಕಾನೂನು ಚೌಕಟ್ಟಿನಲ್ಲಿ ಪೊಲೀಸರ ಕ್ರಮ– ಲಕ್ಷ್ಮಿ ಹೆಬ್ಬಾಳಕರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೊಯ್ಡಾ:</strong> ಹಲವು ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಅಪರಾಧಿಗಳನ್ನು ಎನ್ಕೌಂಟರ್ ಬಳಿಕ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.</p><p>ಹರಿಯಾಣದ ಫರಿದಾಬಾದ್ನ ವಿಜಯ್ (25) ಮತ್ತು ಮೋರ್ನಾ ಗ್ರಾಮದ ನೌಶಾದ್ (22) ಬಂಧಿತರು.</p>.ಛತ್ತೀಸಗಢ ಎನ್ಕೌಂಟರ್: ಮೂವರು ನಕ್ಸಲರ ಹತ್ಯೆ.<p>ಗುರುವಾರ ತಡರಾತ್ರಿ ನೊಯ್ಡಾದ ಸೆಕ್ಟರ್ -44 ರ ಅಮಿಟಿ ಸ್ಕೂಲ್ ವೃತ್ತದಲ್ಲಿ ತಪಾಸಣೆ ನಡೆಸುತ್ತಿದ್ದಾಗ, ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳಿಗೆ ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ಈ ವೇಳೆ ಗುಂಡಿ ಹಾರಿಸಿ ಓಡಿಹೋಗಲು ಪ್ರಯತ್ನಿಸಿದ್ದಾರೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಸುಮಿತ್ ಕುಮಾರ್ ಶುಕ್ಲಾ ಹೇಳಿದ್ದಾರೆ.</p><p>ಪೊಲೀಸರು ಪ್ರತಿದಾಳಿ ನಡೆಸಿದಾಗ ವಿಜಯ್ ಕಾಲಿಗೆ ಗುಂಡು ತಗುಲಿದೆ. ನೌಶಾದ್ ಪರಾರಿಯಾಗಿದ್ದ. ಆದರೆ ಬಳಿಕ ಸಿಕ್ಕಿಬಿದ್ದ ಎಂದು ಅವರು ಹೇಳಿದ್ದಾರೆ.</p>.ಪಂಜಾಬ್ | ಎನ್ಕೌಂಟರ್: ಗ್ಯಾಂಗ್ಸ್ಟರ್ನ ಮೂವರು ಸಹಚರರ ಬಂಧನ.<p>ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಡೆದ ಡಜನ್ಗೂ ಅಧಿಕ ದರೋಡೆ ಪ್ರಕರಣಗಳಲ್ಲಿ ಈ ಇಬ್ಬರೂ ಬೇಕಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.</p><p>ಆರೋಪಿಗಳಿಂದ 8 ಮೊಬೈಲ್ ಫೋನ್ಗಳು, ಒಂದು ನಾಡ ಪಿಸ್ತೂಲು ಮತ್ತು ಒಂದು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ ಎಂದು ಶುಕ್ಲಾ ಹೇಳಿದ್ದಾರೆ.</p> .ಉಡುಪಿ ಎನ್ಕೌಂಟರ್: ಕಾನೂನು ಚೌಕಟ್ಟಿನಲ್ಲಿ ಪೊಲೀಸರ ಕ್ರಮ– ಲಕ್ಷ್ಮಿ ಹೆಬ್ಬಾಳಕರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>