ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Karnataka Bandh: ಪ್ರತಿಭಟನೆಗೆ ಸೀಮಿತವಾದ ಬಂದ್‌

ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಮರಾಠಿಗರ ಹಲ್ಲೆ ಖಂಡಿಸಿ ಬಂದ್‌ಗೆ ಕರೆ
Published : 22 ಮಾರ್ಚ್ 2025, 2:18 IST
Last Updated : 22 ಮಾರ್ಚ್ 2025, 13:19 IST
ಫಾಲೋ ಮಾಡಿ
02:1722 Mar 2025

ಇಂದು ಕರ್ನಾಟಕ ಬಂದ್

02:3622 Mar 2025

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ

02:5722 Mar 2025

ಮೈಸೂರು: ಬಸ್ ತಡೆಯಲು ಯತ್ನಿಸಿದ ಪ್ರತಿಭಟನಾಕಾರರ ಬಂಧನ

03:2222 Mar 2025

ವಿಜಯನಗರದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

03:3322 Mar 2025

ಬೆಳಗಾವಿಯಲ್ಲಿ ನೀರಸ ಪ್ರತಿಕ್ರಿಯೆ: ಎಂದಿನಂತೆ ಜನಜೀವನ

04:4422 Mar 2025

ರಾಜಾಜಿನಗರ ಮೆಟ್ರೊ ನಿಲ್ದಾಣಕ್ಕೆ ಮುತ್ತಿಗೆ ಯತ್ನ

05:1522 Mar 2025

ರಾಮನಗರ: ಎಂದಿನಂತೆ ತೆರೆದಿರುವ ಅಂಗಡಿ, ಹೋಟೆಲ್‌ಗಳು

05:1722 Mar 2025

ರಾಯಚೂರು: ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

05:1722 Mar 2025

ಚಿಕ್ಕಮಗಳೂರಿನಲ್ಲಿ ಅಂಗಡಿ, ಮುಂಗಟ್ಟು ಬಂದ್: ವಾಹನ ಸಂಚಾರ ಸುಗಮ

05:4322 Mar 2025

ಬೆಳಗಾವಿ: ಕನ್ನಡ ಹೋರಾಟಗಾರರು ಪೊಲೀಸ್ ವಶಕ್ಕೆ

ADVERTISEMENT
ADVERTISEMENT