ಮಂಗಳವಾರ, 25 ನವೆಂಬರ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ: ಉನ್ನತ ಶಿಕ್ಷಣದಲ್ಲಿ ನಕಲಿ ಹಾವಳಿ– ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ

prajavani Editorial ಪದವಿ ಪ್ರಮಾಣಪತ್ರ ಸಾಧನೆಗೆ ಸಲ್ಲುವ ದಾಖಲೆ ಆಗಬೇಕೇ ಹೊರತು, ಕೊಳ್ಳುವ ಸರಕಾಗಬಾರದು. ನಕಲಿ ಪ್ರಮಾಣಪತ್ರಗಳ ಹಾವಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
Last Updated 24 ನವೆಂಬರ್ 2025, 23:54 IST
ಸಂಪಾದಕೀಯ: ಉನ್ನತ ಶಿಕ್ಷಣದಲ್ಲಿ ನಕಲಿ ಹಾವಳಿ– ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ

ಸಂಪಾದಕೀಯ: ಅಧಿಕಾರ ಹಸ್ತಾಂತರದ ಗೊಂದಲ– ವರಿಷ್ಠರ ಮಧ್ಯಪ್ರವೇಶ ಅನಿವಾರ್ಯ

ಮುಖ್ಯಮಂತ್ರಿ ಸ್ಥಾನ ಬದಲಾವಣೆಗೆ ಸಂಬಂಧಿಸಿದ ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಈ ಗೊಂದಲವನ್ನು ಕಾಂಗ್ರೆಸ್‌ ಹೈಕಮಾಂಡ್‌ ತಕ್ಷಣ ಬಗೆಹರಿಸಬೇಕು.
Last Updated 23 ನವೆಂಬರ್ 2025, 23:18 IST
ಸಂಪಾದಕೀಯ: ಅಧಿಕಾರ ಹಸ್ತಾಂತರದ ಗೊಂದಲ– ವರಿಷ್ಠರ ಮಧ್ಯಪ್ರವೇಶ ಅನಿವಾರ್ಯ

ಸಂಪಾದಕೀಯ:ಮಸೂದೆಗಳ ಅಂಕಿತಕ್ಕಿಲ್ಲ ಕಾಲಮಿತಿ; ರಾಜ್ಯಪಾಲರ ಅಧಿಕಾರಕ್ಕಿಲ್ಲ ಪರಿಮಿತಿ

Governor Power: ವಿಧಾನಸಭೆಗಳ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರಿಗೆ ಕಾಲಮಿತಿ ಗೊತ್ತುಪಡಿಸಲು ಸಾಧ್ಯವಿಲ್ಲ ಎನ್ನುವ ಸುಪ್ರೀಂ ಕೋರ್ಟ್‌ ತೀರ್ಪು, ಆದರ್ಶ ರಾಜಕಾರಣಕ್ಕಷ್ಟೇ ಸೂಕ್ತ.
Last Updated 22 ನವೆಂಬರ್ 2025, 0:21 IST
ಸಂಪಾದಕೀಯ:ಮಸೂದೆಗಳ ಅಂಕಿತಕ್ಕಿಲ್ಲ ಕಾಲಮಿತಿ;
ರಾಜ್ಯಪಾಲರ ಅಧಿಕಾರಕ್ಕಿಲ್ಲ ಪರಿಮಿತಿ

ಸಂಪಾದಕೀಯ | ತುಮಕೂರಿಗೆ ಮೆಟ್ರೊ ವಿಸ್ತರಣೆ; ಆಡಂಬರದ ಅತಾರ್ಕಿಕ ಯೋಜನೆ

Bengaluru Metro Expansion: ಬೆಂಗಳೂರಿನಿಂದ ತುಮಕೂರಿನವರೆಗೆ ಮೆಟ್ರೊ ರೈಲು ಮಾರ್ಗ ವಿಸ್ತರಿಸುವ ಯೋಜನೆ ಅತಾರ್ಕಿಕ ಹಾಗೂ ಮೆಟ್ರೊ ರೈಲಿನ ಪರಿಕಲ್ಪನೆಗೆ ವಿರುದ್ಧವಾದುದು.
Last Updated 21 ನವೆಂಬರ್ 2025, 0:22 IST
ಸಂಪಾದಕೀಯ | ತುಮಕೂರಿಗೆ ಮೆಟ್ರೊ ವಿಸ್ತರಣೆ; ಆಡಂಬರದ ಅತಾರ್ಕಿಕ ಯೋಜನೆ

ಸಂಪಾದಕೀಯ | ಹಸೀನಾಗೆ ಮರಣದಂಡನೆ ಶಿಕ್ಷೆ: ಭಾರತಕ್ಕೆ ರಾಜತಾಂತ್ರಿಕ ಪರೀಕ್ಷೆ

Sheikh Hasina: ಶೇಖ್ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಗೂ, ಪ್ರತೀಕಾರ ಸಂಸ್ಕೃತಿಯ ಮತೀಯ ರಾಜಕಾರಣ ಬಾಂಗ್ಲಾದೇಶದಲ್ಲಿ ಮುನ್ನೆಲೆಗೆ ಬಂದಿರುವುದಕ್ಕೂ ಸಂಬಂಧವಿದೆ.
Last Updated 19 ನವೆಂಬರ್ 2025, 23:37 IST
ಸಂಪಾದಕೀಯ | ಹಸೀನಾಗೆ ಮರಣದಂಡನೆ ಶಿಕ್ಷೆ: ಭಾರತಕ್ಕೆ ರಾಜತಾಂತ್ರಿಕ ಪರೀಕ್ಷೆ

ಸಂಪಾದಕೀಯ | ಡಿಪಿಡಿಪಿ: ಸರ್ಕಾರಕ್ಕೆ ಆನೆಬಲ; ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ

Privacy Law: ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆ’ಯು ‘ಆರ್‌ಟಿಐ’ ದುರ್ಬಲಗೊಳ್ಳಲು ಹಾಗೂ ನಾಗರಿಕರ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಲು ಅವಕಾಶ ಮಾಡಿಕೊಡಲಿದೆ.
Last Updated 18 ನವೆಂಬರ್ 2025, 23:38 IST
ಸಂಪಾದಕೀಯ | ಡಿಪಿಡಿಪಿ: ಸರ್ಕಾರಕ್ಕೆ ಆನೆಬಲ; ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ

ಸಂಪಾದಕೀಯ | ಕೃಷ್ಣಮೃಗಗಳ ದಾರುಣ ಅಂತ್ಯ; ಮೃಗಾಲಯಗಳ ಸುಧಾರಣೆ ಅಗತ್ಯ

Belagavi Blackbuck Deaths: ಕೃಷ್ಣಮೃಗಗಳ ಸಾವು ಮೃಗಾಲಯಗಳಲ್ಲಿನ ನಿರ್ವಹಣೆಯ ವೈಫಲ್ಯವನ್ನು ಸೂಚಿಸುವಂತಿದೆ. ಈ ದುರ್ಘಟನೆ ಮಾನವೀಯತೆಯ ಅಣಕದಂತಿದೆ.
Last Updated 18 ನವೆಂಬರ್ 2025, 0:18 IST
ಸಂಪಾದಕೀಯ | ಕೃಷ್ಣಮೃಗಗಳ ದಾರುಣ ಅಂತ್ಯ;
ಮೃಗಾಲಯಗಳ ಸುಧಾರಣೆ ಅಗತ್ಯ
ADVERTISEMENT

ಸಂಪಾದಕೀಯ | ಶಾಸನಸಭೆ: ಮಹಿಳಾ ಪ್ರಾತಿನಿಧ್ಯ ರಾಜಕೀಯ ಇಚ್ಛಾಶಕ್ತಿಯ ಕೊರತೆ

Women Reservation Bill: ಶಾಸನಸಭೆಗಳಲ್ಲಿ ಶೇ 33 ಮಹಿಳಾ ಪ್ರಾತಿನಿಧ್ಯ ಖಾತರಿಗೊಳಿಸುವ ಕಾಯ್ದೆಯನ್ನು ಅನುಷ್ಠಾನಗೊಳಿಸಲು ರಾಜಕೀಯ ಪಕ್ಷಗಳು ಹಾಗೂ ಸರ್ಕಾರಕ್ಕೆ ಬದ್ಧತೆ ಇಲ್ಲ, ಇಚ್ಛಾಶಕ್ತಿಯೂ ಇಲ್ಲ.
Last Updated 17 ನವೆಂಬರ್ 2025, 0:07 IST
ಸಂಪಾದಕೀಯ | ಶಾಸನಸಭೆ: ಮಹಿಳಾ ಪ್ರಾತಿನಿಧ್ಯ
ರಾಜಕೀಯ ಇಚ್ಛಾಶಕ್ತಿಯ ಕೊರತೆ

ಸಂಪಾದಕೀಯ: ಎನ್‌ಡಿಎಗೆ ಅಭೂತಪೂರ್ವ ಗೆಲುವು; ಮಹಾಘಟಬಂಧನಕ್ಕೆ ಪಾಠ ಹಲವು

Nitish Kumar Leadership: ಬಿಹಾರದಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದ್ದು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿಕೂಟ ಮತ್ತೊಂದು ಅವಧಿಗೆ ಮುಂದುವರಿಯಲಿದೆ. ಮಹಾಘಟಬಂಧನ ತೀವ್ರ ಹಿನ್ನಡೆ ಅನುಭವಿಸಿದೆ.
Last Updated 14 ನವೆಂಬರ್ 2025, 19:30 IST
ಸಂಪಾದಕೀಯ: ಎನ್‌ಡಿಎಗೆ ಅಭೂತಪೂರ್ವ ಗೆಲುವು; ಮಹಾಘಟಬಂಧನಕ್ಕೆ ಪಾಠ ಹಲವು

ಸಂಪಾದಕೀಯ | ಬೀದಿನಾಯಿಗಳ ನಿಯಂತ್ರಣ ಆದೇಶ; ಸಹಾನುಭೂತಿ ಕೊರತೆಯ ನಿರ್ಧಾರ

Supreme Court Ruling: ಬೀದಿನಾಯಿಗಳನ್ನು ಶಾಶ್ವತವಾಗಿ ಆಶ್ರಯಕೇಂದ್ರಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ ಆದೇಶ ಎಬಿಸಿ ನಿಯಮಗಳಿಗೂ, ಸಂವಿಧಾನದ ಮೌಲ್ಯಗಳಿಗೂ ವಿರುದ್ಧವಾಗಿದೆ ಎಂದು ಸಂಪಾದಕೀಯ ವಿಶ್ಲೇಷಿಸುತ್ತದೆ.
Last Updated 13 ನವೆಂಬರ್ 2025, 19:23 IST
ಸಂಪಾದಕೀಯ | ಬೀದಿನಾಯಿಗಳ ನಿಯಂತ್ರಣ ಆದೇಶ; ಸಹಾನುಭೂತಿ ಕೊರತೆಯ ನಿರ್ಧಾರ
ADVERTISEMENT
ADVERTISEMENT
ADVERTISEMENT