'ಭಯೋತ್ಪಾದಕರು ಎಂದು ಕರೆಯುವ ಮೂಲಕ ರೈತರನ್ನು ಅವಮಾನಿಸುವುದು ಬಿಜೆಪಿಯ ಕೆಟ್ಟ ರೂಪವನ್ನು ತೋರಿಸುತ್ತದೆ. ಇದು ಬಿಜೆಪಿಯ ಪಿತೂರಿಯಾಗಿದ್ದು, ಶ್ರೀಮಂತರನ್ನು ಬೆಂಬಲಿಸುತ್ತದೆ ಮತ್ತು ಸಣ್ಣ-ಉದ್ಯಮಗಳು, ಅಂಗಡಿಯವರು, ರಸ್ತೆಯಲ್ಲಿ ಮಾರಾಟ ಮಾಡುವವರು ಎಲ್ಲರನ್ನೂ ಕಾರ್ಪೊರೇಟ್ ಸಂಸ್ಥೆಗಳಿಗೆ ಬಿಟ್ಟುಕೊಡಲು ಬಯಸುತ್ತದೆ. ಬಿಜೆಪಿ ಪ್ರಕಾರ, ರೈತರು ಭಯೋತ್ಪಾದಕರಾಗಿದ್ದರೆ, ರೈತರು ಬೆಳೆದ ಉತ್ಪನ್ನಗಳನ್ನು ತಾವು ಸೇವಿಸುವುದಿಲ್ಲ ಎಂದು ಪಕ್ಷ ಪ್ರತಿಜ್ಞೆ ಮಾಡಬೇಕು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.