ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಶಾಮನೂರು ಶಿವಶಂಕರಪ್ಪ ನಿಧನ: ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ

Davangere University Update: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನ ಹಿನ್ನೆಲೆ ಡಿ.15ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ದಾವಣಗೆರೆ ವಿಶ್ವವಿದ್ಯಾಲಯ ಮುಂದೂಡಿದೆ. ಘಟಕ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Last Updated 14 ಡಿಸೆಂಬರ್ 2025, 14:47 IST
ಶಾಮನೂರು ಶಿವಶಂಕರಪ್ಪ ನಿಧನ: ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ

ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಕಳ್ಳನ ಬಂಧನ

ಮೊಳಕಾಲ್ಮುರು: ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಚಾಲಾಕಿ ಕಳ್ಳನನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 14 ಡಿಸೆಂಬರ್ 2025, 7:46 IST
ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಕಳ್ಳನ ಬಂಧನ

ಸಾವೆ, ನವಣೆ ಖರೀದಿ: ನೋಂದಣಿ ಆರಂಭ

ಜ.1ರಿಂದ ಬೆಂಬಲ ಬೆಲೆಯಡಿ ಖರೀದಿ ಪ್ರಕ್ರಿಯೆ
Last Updated 14 ಡಿಸೆಂಬರ್ 2025, 7:40 IST
ಸಾವೆ, ನವಣೆ ಖರೀದಿ: ನೋಂದಣಿ ಆರಂಭ

ಪ್ರತಿ ಮನೆಗೂ ಶೌಚಾಲಯ ನಿರ್ಮಾಣದ ಸಂಕಲ್ಪ : ಗಾಮಾಭಿವೃದ್ಧಿ ಅಧಿಕಾರಿ

ಚಳ್ಳಕೆರೆ : ಸ್ವಚ್ಚತೆ ಮತ್ತು ಗ್ರಾಮ ನೈರ್ಮಲ್ಯ ಕಾಪಾಡುವ ಸಲುವಾಗಿ ಸರ್ಕಾರ ನೀಡುವ ಅನುದಾನದಲ್ಲಿ ಗ್ರಾಮ ಪಮಚಾಯಿತಿ ವ್ಯಾಪ್ತಿಯ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿಕೊಡುವ ಸಂಕಲ್ಪ...
Last Updated 14 ಡಿಸೆಂಬರ್ 2025, 7:40 IST
ಪ್ರತಿ ಮನೆಗೂ ಶೌಚಾಲಯ ನಿರ್ಮಾಣದ ಸಂಕಲ್ಪ : ಗಾಮಾಭಿವೃದ್ಧಿ ಅಧಿಕಾರಿ

ಸಿರಿಗೆರೆ: ಸೇತುವೆ ಕುಸಿದರೂ ನಿಲ್ಲದ ಗಣಿ ಲಾರಿಗಳ ಸಂಚಾರ!

ಅದಿರು ಸಾಗಣೆ ವಾಹನಗಳ ದೂಳಿನಿಂದ ಕಂಗೆಟ್ಟ ನಾಗರಿಕರು, ಜನರ ಪ್ರಾಣಕ್ಕೆ ಸಂಚಕಾರ
Last Updated 14 ಡಿಸೆಂಬರ್ 2025, 7:37 IST
ಸಿರಿಗೆರೆ: ಸೇತುವೆ ಕುಸಿದರೂ ನಿಲ್ಲದ ಗಣಿ ಲಾರಿಗಳ ಸಂಚಾರ!

ಪರಮೇಶ್ವರ್‌ಗೆ ಸಿ.ಎಂ. ಸ್ಥಾನ ನೀಡಲು ಒತ್ತಾಯ

ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರಿಂದ ಪ್ರತಿಭಟನಾ ಮೆರವಣಿಗೆ
Last Updated 13 ಡಿಸೆಂಬರ್ 2025, 5:30 IST
ಪರಮೇಶ್ವರ್‌ಗೆ ಸಿ.ಎಂ. ಸ್ಥಾನ ನೀಡಲು ಒತ್ತಾಯ

ಸಂಭ್ರಮದ ಗೌರಿಪುರ ಉಮಾಮಹೇಶ್ವರ ರಥೋತ್ಸವ

₹3.11 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು
Last Updated 13 ಡಿಸೆಂಬರ್ 2025, 5:30 IST
ಸಂಭ್ರಮದ ಗೌರಿಪುರ ಉಮಾಮಹೇಶ್ವರ ರಥೋತ್ಸವ
ADVERTISEMENT

ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಿ

ರೈತರ ಕುಂದುಕೊರತೆ ನಿವಾರಣಾ ಸಭೆ; ಜಿಲ್ಲಾಧಿಕಾರಿ ವೆಂಕಟೇಶ್‌ ಸೂಚನೆ
Last Updated 13 ಡಿಸೆಂಬರ್ 2025, 5:26 IST
ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಿ

ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ; ಕೋತಿಗಳ ಹಾವಳಿಗೆ ಬೇಸತ್ತ ಜನ
Last Updated 13 ಡಿಸೆಂಬರ್ 2025, 5:25 IST
ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಜನರ ವಿರೋಧ: ಗ್ರಾಮಸಭೆ ಮುಂದೂಡಿಕೆ

ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾ.ಪ‍ಂ.; ಸಾರ್ವಜನಿಕರಿಗೆ ಮಾಹಿತಿ ನೀಡದೆ ಸಭೆ ಕರೆದ ಆರೋಪ
Last Updated 13 ಡಿಸೆಂಬರ್ 2025, 5:24 IST
ಜನರ ವಿರೋಧ: ಗ್ರಾಮಸಭೆ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT