‘ಇದು ಹಿಂದೂ ಬಹುಸಂಖ್ಯಾತ ದೇಶವಾಗಿದ್ದರೂ, ನಾವು ಜಾತ್ಯತೀತತೆಯ ತತ್ವವನ್ನು ಎತ್ತಿ ಹಿಡಿದಿದ್ದೇವೆ. ಹಿಂದೂತ್ವ ಪ್ರತಿಪಾದಕರು ಹಿಂದೂಗಳನ್ನು ಮೂಲೆಗುಂಪು ಮಾಡಬಾರದೆಂದು ಬಯಸುತ್ತಾರೆ. ನಿಮಗೆ ಆರ್ಎಸ್ಎಸ್ನೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಆ ಸಂಘಟನೆಯ ತತ್ವಗಳನ್ನು ತಾಲಿಬಾನ್ಗೆ ಹೋಲಿಸುವುದು ಸರಿಯಲ್ಲ’ ಎಂದು ಹೇಳಲಾಗಿದೆ.