ಪುಲ್ವಾಮ ದಾಳಿ ಸಮಯ 3.15pm. ಈ ಭೀಕರ ದಾಳಿಯ ವಿಷಯ ತಿಳಿದರೂ ರಾತ್ರಿ 7.45ರವರೆಗೆ ಜಿಮ್ ಕಾರ್ಬೆಟ್ ಉದ್ಯಾನದಲ್ಲಿ ಫೋಟೋಶೂಟ್ ಮಾಡಿದ್ದು ಮಜಾ ಅಲ್ಲವೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 6, 2022
4 ಐಕ್ಯತಾ ಯಾತ್ರೆಯ ಯಶಸ್ಸಿನಿಂದ ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿರುವ BJPಯವರು ಹಸಿ ಸುಳ್ಳುಗಳ ಜಾಹೀರಾತು ನೀಡಿ ವಿಕಾರ ಕಾರಿಕೊಂಡಿದ್ದಾರೆ. ನಾವು BJPಯವರ ಲಂಚ-ಮಂಚ,ಕಮೀಷನ್ ದಂಧೆ ಬಗ್ಗೆ ಜಾಹೀರಾತು ನೀಡಿದರೆ ವರ್ಷಪೂರ್ತಿ ದಿನಪತ್ರಿಕೆಗಳ ಮುಖಪುಟ ತುಂಬಿಸಬಹುದು. ಆದರೆ BJP ಕೊಚ್ಚೆ ಇದ್ದಂತೆ. ಆ ಕೊಚ್ಚೆ ಮೇಲೆ ಕಲ್ಲು ಎಸೆಯುವುದಿಲ್ಲ
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 6, 2022