ಸೋಮವಾರ, 5 ಜನವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕೊಪ್ಪಳ: ಭಕ್ತರ ನಡುವೆಯ ಲಘು ರಥೋತ್ಸವ ಸಂಭ್ರಮ

ಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳ, ಗಮನ ಸೆಳೆದ ರಂಗೋಲಿ, ಪೊಲೀಸ್‌ ಕಣ್ಗಾವಲು
Last Updated 5 ಜನವರಿ 2026, 4:29 IST
ಕೊಪ್ಪಳ: ಭಕ್ತರ ನಡುವೆಯ ಲಘು ರಥೋತ್ಸವ ಸಂಭ್ರಮ

ಕುಷ್ಟಗಿ: ಸೋಮನಗೌಡರ ಬಡಾವಣೆ ಉದ್ಯಾನ ಜಾಗ ಹೋಗಿದ್ದೆಲ್ಲಿ?!

ಉದ್ಯಾನ ಜಾಗ ನಾಪತ್ತೆ, ಸರ್ಕಾರಿ ಆಸ್ತಿ ರಕ್ಷಣೆಗೆ ಮುಂದಾಗದ ಪುರಸಭೆ ನಿರ್ಲಕ್ಷ್ಯ
Last Updated 5 ಜನವರಿ 2026, 4:25 IST
ಕುಷ್ಟಗಿ: ಸೋಮನಗೌಡರ ಬಡಾವಣೆ ಉದ್ಯಾನ ಜಾಗ ಹೋಗಿದ್ದೆಲ್ಲಿ?!

ತಕ್ಷಣ ಝಡ್‌ ಶ್ರೇಣಿ ಭದ್ರತೆ ಕೊಡಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ರೆಡ್ಡಿ ಪತ್ರ

Janardhan Reddy Security: ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ಬಳಿಕ ನನ್ನ ಜೀವಕ್ಕೆ ಅಪಾಯವಿದ್ದು ತಕ್ಷಣ ಝಡ್‌ ಶ್ರೇಣಿ ಭದ್ರತೆ ನೀಡಬೇಕು ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Last Updated 4 ಜನವರಿ 2026, 16:57 IST
ತಕ್ಷಣ ಝಡ್‌ ಶ್ರೇಣಿ ಭದ್ರತೆ ಕೊಡಿ:
ಕೇಂದ್ರ, ರಾಜ್ಯ ಸರ್ಕಾರಕ್ಕೆ ರೆಡ್ಡಿ ಪತ್ರ

ಕೊಪ್ಪಳ: ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

Action Against MLA: ಗಂಗಾವತಿ ಮಾರ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಸದಸ್ಯರು ಕೊಪ್ಪಳ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.
Last Updated 4 ಜನವರಿ 2026, 7:04 IST
ಕೊಪ್ಪಳ: ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

ಕುಷ್ಟಗಿ: ತರಾತುರಿಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

Legal Controversy: ಕುಷ್ಟಗಿಯ ತಾವರಗೇರಾ ಗ್ರಾಮದ 13ನೇ ಸಂಖ್ಯೆ ಅಂಗನವಾಡಿ ಕೇಂದ್ರವನ್ನು ಜಮೀನು ವಿವಾದ ನಡೆಯುತ್ತಿರುವುದಕ್ಕೂ, ನ್ಯಾಯಾಲಯದ ತಡೆದಿನಕ್ಕೂ ಮೀರಿ ಶನಿವಾರ ಶಿಶು ಅಭಿವೃದ್ಧಿ ಅಧಿಕಾರಿಗಳು ಉದ್ಘಾಟಿಸಿದರು.
Last Updated 4 ಜನವರಿ 2026, 7:04 IST
ಕುಷ್ಟಗಿ: ತರಾತುರಿಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

ಗವಿಮಠದ ಜಾತ್ರೆಗೆ ಸಿಹಿ ಖಾದ್ಯ ತಯಾರಿಕೆ: ಒಂದೇ ದಿನ 4 ಲಕ್ಷ ಮೈಸೂರು ಪಾಕ್ ತಯಾರಿ

Religious Feast: ಗವಿಮಠದ ಮಹಾದಾಸೋಹದಲ್ಲಿ 100 ಬಾಣಸಿಗರು ಶನಿವಾರ ಒಂದೇ ದಿನ 4 ಲಕ್ಷ ಮೈಸೂರು ಪಾಕ್ ತಯಾರಿಸಿ ಲಕ್ಷಾಂತರ ಭಕ್ತರಿಗೆ ಸಿಹಿ ಸೇವೆ ನೀಡಲು ಸಿದ್ಧತೆ ನಡೆಸಿದ್ದಾರೆ, ಭಾನುವಾರ ಇನ್ನಷ್ಟು ತಯಾರಿ ನಡೆಯಲಿದೆ.
Last Updated 4 ಜನವರಿ 2026, 7:04 IST
ಗವಿಮಠದ ಜಾತ್ರೆಗೆ ಸಿಹಿ ಖಾದ್ಯ ತಯಾರಿಕೆ: ಒಂದೇ ದಿನ 4 ಲಕ್ಷ ಮೈಸೂರು ಪಾಕ್ ತಯಾರಿ

ಗಂಗಾವತಿ: ಸಂಭ್ರಮದ ದುರ್ಗಾದೇವಿ ರಥೋತ್ಸವ

ರಥೋತ್ಸವ ಕಣ್ತುಂಬಿಕೊಂಡ ಸಹಸ್ರಾರು ಭಕ್ತರು
Last Updated 4 ಜನವರಿ 2026, 7:04 IST
ಗಂಗಾವತಿ: ಸಂಭ್ರಮದ ದುರ್ಗಾದೇವಿ ರಥೋತ್ಸವ
ADVERTISEMENT

ಕನಕಗಿರಿ: ಮುಸ್ಲಿಮರ ಮನೆಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ

Religious Unity: ಕನಕಗಿರಿಯ ಶಾಮೀದಸಾಬ ಅವರ ಮನೆಯಲ್ಲಿ ಶಬರಿಮಲೆಸ್ವಾಮಿ ಅಯ್ಯಪ್ಪನ 18 ಮೆಟ್ಟಿಲು ಪೂಜೆ ನಡೆದು, ಸೌಹಾರ್ದತೆಯ ಸಂಕೇತವಾಗಿ ಅಯ್ಯಪ್ಪನ ಭಕ್ತಿಗೆ ವಿವಿಧ ಧರ್ಮಗಳ ಜನರು ಶರಣಾದರು.
Last Updated 4 ಜನವರಿ 2026, 7:03 IST
ಕನಕಗಿರಿ: ಮುಸ್ಲಿಮರ ಮನೆಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ

ಕೊಪ್ಪಳ: ಉಪಾಹಾರ ತ್ಯಜಿಸಿ ಮಠಕ್ಕೆ ಧಾನ್ಯ ಸಮರ್ಪಣೆ ಮಾಡಿದ ಕೈದಿಗಳು

Religious Offering: ಗವಿಮಠ ಜಾತ್ರೆಗೆ ಜಿಲ್ಲಾ ಕಾರಾಗೃಹದ ವಿಚಾರಣಾ ಕೈದಿಗಳು ಸ್ವಯಂಪ್ರೇರಿತವಾಗಿ ಉಪಾಹಾರ ತ್ಯಾಗ ಮಾಡಿ ಅಕ್ಕಿ ಮತ್ತು ಗೋಧಿ ಹಿಟ್ಟನ್ನು ಸಮರ್ಪಿಸಿದ್ದಾರೆ, ಇದು ಜಾತ್ರೆಯ ಮಹಾದಾಸೋಹಕ್ಕೆ ನೀಡಿದ ಭಕ್ತಿಭಾವನೆಯ ಉದಾಹರಣೆ.
Last Updated 4 ಜನವರಿ 2026, 7:03 IST
ಕೊಪ್ಪಳ: ಉಪಾಹಾರ ತ್ಯಜಿಸಿ ಮಠಕ್ಕೆ ಧಾನ್ಯ ಸಮರ್ಪಣೆ ಮಾಡಿದ ಕೈದಿಗಳು

Video | ಅಜ್ಜನ ಜಾತ್ರೆಯಲ್ಲಿ ಮೈಸೂರು ಪಾಕ್‌ ಘಮ

GaviMata Festival: ಗವಿಮಠದ ಜಾತ್ರೆಯೆಂದರೆ ಪ್ರತಿವರ್ಷವೂ ಒಂದಲ್ಲ ಒಂದು ವಿಶೇಷವಿದ್ದೇ ಇರುತ್ತದೆ. ಪ್ರತಿವರ್ಷದಂತೆ ಈ ಬಾರಿ ಸಿಂಧನೂರಿನ ಗವಿಸಿದ್ಧೇಶ್ವರ ಆಗ್ರೋ ಫುಡ್ಸ್‌ ವಿಜಯಕುಮಾರ್‌ ಗೆಳೆಯರ ಬಳಗ 10 ಲಕ್ಷ ಭಕ್ತರಿಗೆ ತುಪ್ಪದ ಮೈಸೂರು ಪಾಕ್‌ನ ಸವಿ ಉಣಬಡಿಸಲು ಸಿದ್ಧತೆ ಮಾಡಿಕೊಂಡಿದೆ.
Last Updated 3 ಜನವರಿ 2026, 15:11 IST
Video | ಅಜ್ಜನ ಜಾತ್ರೆಯಲ್ಲಿ ಮೈಸೂರು ಪಾಕ್‌ ಘಮ
ADVERTISEMENT
ADVERTISEMENT
ADVERTISEMENT