ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ (ಜಿಲ್ಲೆ)

ADVERTISEMENT

ಕನಕಗಿರಿ ಪ.ಪಂ: ತನುಶ್ರೀ ಅಧ್ಯಕ್ಷೆ

ಕನಕಗಿರಿಯ ಪಟ್ಟಣ ಪಂಚಾಯಿತಿಗೆ 14ನೇ ವಾರ್ಡ್‌ನ ತನುಶ್ರೀ ಟಿಜೆ ರಾಮಚಂದ್ರ ಅವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಶಾಸಕ ಶಿವರಾಜ ತಂಗಡಗಿಯು ಅಭಿವೃದ್ಧಿ ಭರವಸೆ ನೀಡಿದರು.
Last Updated 18 ಜನವರಿ 2026, 4:54 IST
ಕನಕಗಿರಿ ಪ.ಪಂ: ತನುಶ್ರೀ ಅಧ್ಯಕ್ಷೆ

ತನಿಖೆ ಆರಂಭಿಸಿದ ಜಿಲ್ಲಾ ಅಧಿಕಾರಿ

ಅಂಗವಿಕಲರ ಸಮನ್ವಯ ಸಭೆ ಸುಳ್ಳು ವರದಿ ಪ್ರಕರಣ
Last Updated 18 ಜನವರಿ 2026, 4:52 IST
fallback

‘ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ’ ಆಂದೋಲನ

Environmental Campaign: ಕೊಪ್ಪಳದಲ್ಲಿ ಕೈಗಾರಿಕಾ ಮಾಲಿನ್ಯ ವಿರೋಧಿಸಿ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಸಹಿ ಸಂಗ್ರಹ ಜಾಗೃತಿ ಆಂದೋಲನ ಆರಂಭವಾಗಿದೆ; ಜನ ಜಾಗೃತಿಗೆ ಕಾರಣವಾದ 79 ದಿನಗಳ ಧರಣಿ ನಡೆಯುತ್ತಿದೆ.
Last Updated 18 ಜನವರಿ 2026, 4:52 IST
‘ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ’ ಆಂದೋಲನ

ವಿಚಾರಣಾಧೀನ ಕೈದಿಗಳ ತ್ಯಾಗಕ್ಕೆ ಶ್ಲಾಘನೆ

ಪತ್ರ ಬರೆದು ಅಭಿನಂದನೆ ಸಲ್ಲಿಸಿದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Last Updated 18 ಜನವರಿ 2026, 4:50 IST
ವಿಚಾರಣಾಧೀನ ಕೈದಿಗಳ ತ್ಯಾಗಕ್ಕೆ ಶ್ಲಾಘನೆ

‘ತರಬೇತಿ ಕಾರ್ಯಾಗಾರ ಸ್ಥಿರ ಆಡಳಿತಕ್ಕೆ ಸಹಕಾರಿ’

ಪದವಿಪೂರ್ವ ಕಾಲೇಜುಗಳು ಪ್ರಾಚಾರ್ಯರಿಗೆ ಆಡಳಿತಾತ್ಮಕ ತರಬೇತಿ
Last Updated 18 ಜನವರಿ 2026, 4:50 IST
‘ತರಬೇತಿ ಕಾರ್ಯಾಗಾರ ಸ್ಥಿರ ಆಡಳಿತಕ್ಕೆ ಸಹಕಾರಿ’

ಚಿಕ್ಕವಂಕಲಕುಂಟಾ ಮಾರುತೇಶ್ವರ ಜಾತ್ರೆ; ಪೂರ್ವಭಾವಿ ಸಭೆ

Festival Preparation: ಯಲಬುರ್ಗಾ ತಾಲ್ಲೂಕಿನ ಚಿಕ್ಕವಂಕಲಕುಂಟಾದ ಮಾರುತೇಶ್ವರ ಜಾತ್ರೆ ಫೆ.7ರಿಂದ9ರವರೆಗೆ ನಡೆಯಲಿದ್ದು, ಭಕ್ತರ ಭದ್ರತೆ, ಸೌಲಭ್ಯ ಮತ್ತು ವ್ಯವಸ್ಥೆಗಳ ಕುರಿತಾಗಿ ಪೂರ್ವಭಾವಿ ಸಭೆಯಲ್ಲಿ ಪ್ರಮುಖ ತೀರ್ಮಾನಗಳಾಯಿತು.
Last Updated 18 ಜನವರಿ 2026, 4:49 IST
ಚಿಕ್ಕವಂಕಲಕುಂಟಾ ಮಾರುತೇಶ್ವರ ಜಾತ್ರೆ; ಪೂರ್ವಭಾವಿ ಸಭೆ

ನೀರಿನ ಗಂಟೆ: ರಾಜ್ಯಕ್ಕೆ ಮಾದರಿಯಾದ ಕೊಪ್ಪಳ ಜಿಲ್ಲೆಯ ಯೋಜನೆ

ಮಕ್ಕಳಿಗಾಗಿ ನೀರಿನ ಗಂಟೆ ಬಾರಿಸುವುದನ್ನು ಕಡ್ಡಾಯಗೊಳಿಸಿದ ಶಾಲಾ ಶಿಕ್ಷಣ ಇಲಾಖೆ
Last Updated 17 ಜನವರಿ 2026, 6:49 IST
ನೀರಿನ ಗಂಟೆ: ರಾಜ್ಯಕ್ಕೆ ಮಾದರಿಯಾದ ಕೊಪ್ಪಳ ಜಿಲ್ಲೆಯ ಯೋಜನೆ
ADVERTISEMENT

ಕನಕಗಿರಿ ಪಟ್ಟಣ ಪಂಚಾಯಿತಿ ಚುನಾವಣೆ:ಅಧ್ಯಕ್ಷ ಸ್ಥಾನಕ್ಕೆ ತನುಶ್ರೀ ಅವಿರೋಧ ಆಯ್ಕೆ?

ರಾತ್ರಿ ತನಕ ಸಚಿವರ ಸಮ್ಮುಖದಲ್ಲಿ ಸಭೆ 
Last Updated 17 ಜನವರಿ 2026, 6:49 IST
ಕನಕಗಿರಿ ಪಟ್ಟಣ ಪಂಚಾಯಿತಿ ಚುನಾವಣೆ:ಅಧ್ಯಕ್ಷ ಸ್ಥಾನಕ್ಕೆ ತನುಶ್ರೀ ಅವಿರೋಧ ಆಯ್ಕೆ?

ಕಾರಟಗಿ ಪುರಸಭೆ: ಮೇಗೂರು ಅಧ್ಯಕ್ಷ, ಸುಜಾತಾ ಉಪಾಧ್ಯಕ್ಷೆ

ಬಿಜೆಪಿಯ 3 ಸದಸ್ಯರು ಗೈರು, ಕಾಂಗ್ರೆಸ್‌ಗೆ ಅಧಿಕಾರಿ
Last Updated 17 ಜನವರಿ 2026, 6:49 IST
ಕಾರಟಗಿ ಪುರಸಭೆ: ಮೇಗೂರು ಅಧ್ಯಕ್ಷ, ಸುಜಾತಾ ಉಪಾಧ್ಯಕ್ಷೆ

ಗವಿಮಠಕ್ಕೆ ಎರಡೂವರೆ ಕ್ವಿಂಟಾಲ್ ಜಿಲೇಬಿ, ನಾಲ್ಕು ಕ್ವಿಂಟಾಲ್ ಶೇಂಗಾ ಹೋಳಿಗೆ

Religious Offering: ಗವಿಸಿದ್ದೇಶ್ವರ ಜಾತ್ರೆಯ ದಾಸೋಹಕ್ಕೆ ಘಟ್ಟಿರಡ್ಡಿಹಾಳ ಮತ್ತು ಮೈನಹಳ್ಳಿ ಗ್ರಾಮಸ್ಥರು ಜಿಲೇಬಿ, ಶೇಂಗಾ ಹೋಳಿಗೆ, ರೊಟ್ಟಿ ಹಾಗೂ ಕಟ್ಟಿಗೆ ಸೇರಿ ಭಾರಿ ಪ್ರಮಾಣದ ತಿನಿಸುಗಳನ್ನೂ ದೇಣಿಗೆ ಸಲ್ಲಿಸಿದರು.
Last Updated 17 ಜನವರಿ 2026, 6:48 IST
ಗವಿಮಠಕ್ಕೆ ಎರಡೂವರೆ ಕ್ವಿಂಟಾಲ್ ಜಿಲೇಬಿ, ನಾಲ್ಕು ಕ್ವಿಂಟಾಲ್ ಶೇಂಗಾ ಹೋಳಿಗೆ
ADVERTISEMENT
ADVERTISEMENT
ADVERTISEMENT