ಸೋಮವಾರ, 5 ಜನವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ವಣಗೇರಿ ಪ್ರೌಢಶಾಲೆ: ಎಸ್‍ಡಿಎಂಸಿ ರಚನೆ 

SDMC Members: ತಾಲ್ಲೂಕಿನ ವಣಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
Last Updated 5 ಜನವರಿ 2026, 4:39 IST
ವಣಗೇರಿ ಪ್ರೌಢಶಾಲೆ: ಎಸ್‍ಡಿಎಂಸಿ ರಚನೆ 

ನಾಟಕದ ಸತ್ಯಾಂಶ ಅಳವಡಿಸಿಕೊಳ್ಳಿ: ಗುರು ಬಸವರಾಜ

Drama Performance: ‘ನಾಟಕಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಅದರ ತಿರುಳನ್ನು ಅರಿತು ಸತ್ಯಾಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಗ್ರಾ.ಪಂ ಸದಸ್ಯ ಗುರು ಬಸವರಾಜ ಹಳ್ಳಿಕೇರಿ ಹೇಳಿದರು.
Last Updated 5 ಜನವರಿ 2026, 4:37 IST
ನಾಟಕದ ಸತ್ಯಾಂಶ ಅಳವಡಿಸಿಕೊಳ್ಳಿ: ಗುರು ಬಸವರಾಜ

ರಾಜೀವಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಲೋಕಾರ್ಪಣೆ: ಶಿವರಾಜ ತಂಗಡಗಿ

Bahugrama Scheme: ₹43 ಕೋಟಿ ಮೊತ್ತದ ರಾಜೀವಗಾಂಧಿ ಬಹುಗ್ರಾಮ ಶುದ್ದ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
Last Updated 5 ಜನವರಿ 2026, 4:34 IST
ರಾಜೀವಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಲೋಕಾರ್ಪಣೆ: ಶಿವರಾಜ ತಂಗಡಗಿ

ಗವಿಮಠ: ಮಹಾರಥೋತ್ಸವ ಇಂದು; ಸಂಭ್ರಮದ ಸಂಗಮ

ಉದ್ಘಾಟನೆ ನೆರವೇರಿಸಲಿರುವ ಮೇಘಾಲಯದ ರಾಜ್ಯಪಾಲ, ಕನ್ನಡಿಗ ಸಿ.ಎಚ್‌. ವಿಜಯಶಂಕರ್‌
Last Updated 5 ಜನವರಿ 2026, 4:31 IST
ಗವಿಮಠ: ಮಹಾರಥೋತ್ಸವ ಇಂದು; ಸಂಭ್ರಮದ ಸಂಗಮ

ಕೊಪ್ಪಳ: ಭಕ್ತರ ನಡುವೆಯ ಲಘು ರಥೋತ್ಸವ ಸಂಭ್ರಮ

ಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳ, ಗಮನ ಸೆಳೆದ ರಂಗೋಲಿ, ಪೊಲೀಸ್‌ ಕಣ್ಗಾವಲು
Last Updated 5 ಜನವರಿ 2026, 4:29 IST
ಕೊಪ್ಪಳ: ಭಕ್ತರ ನಡುವೆಯ ಲಘು ರಥೋತ್ಸವ ಸಂಭ್ರಮ

ಕುಷ್ಟಗಿ: ಸೋಮನಗೌಡರ ಬಡಾವಣೆ ಉದ್ಯಾನ ಜಾಗ ಹೋಗಿದ್ದೆಲ್ಲಿ?!

ಉದ್ಯಾನ ಜಾಗ ನಾಪತ್ತೆ, ಸರ್ಕಾರಿ ಆಸ್ತಿ ರಕ್ಷಣೆಗೆ ಮುಂದಾಗದ ಪುರಸಭೆ ನಿರ್ಲಕ್ಷ್ಯ
Last Updated 5 ಜನವರಿ 2026, 4:25 IST
ಕುಷ್ಟಗಿ: ಸೋಮನಗೌಡರ ಬಡಾವಣೆ ಉದ್ಯಾನ ಜಾಗ ಹೋಗಿದ್ದೆಲ್ಲಿ?!

ತಕ್ಷಣ ಝಡ್‌ ಶ್ರೇಣಿ ಭದ್ರತೆ ಕೊಡಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ರೆಡ್ಡಿ ಪತ್ರ

Janardhan Reddy Security: ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ಬಳಿಕ ನನ್ನ ಜೀವಕ್ಕೆ ಅಪಾಯವಿದ್ದು ತಕ್ಷಣ ಝಡ್‌ ಶ್ರೇಣಿ ಭದ್ರತೆ ನೀಡಬೇಕು ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Last Updated 4 ಜನವರಿ 2026, 16:57 IST
ತಕ್ಷಣ ಝಡ್‌ ಶ್ರೇಣಿ ಭದ್ರತೆ ಕೊಡಿ:
ಕೇಂದ್ರ, ರಾಜ್ಯ ಸರ್ಕಾರಕ್ಕೆ ರೆಡ್ಡಿ ಪತ್ರ
ADVERTISEMENT

ಕೊಪ್ಪಳ: ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

Action Against MLA: ಗಂಗಾವತಿ ಮಾರ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಸದಸ್ಯರು ಕೊಪ್ಪಳ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.
Last Updated 4 ಜನವರಿ 2026, 7:04 IST
ಕೊಪ್ಪಳ: ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

ಕುಷ್ಟಗಿ: ತರಾತುರಿಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

Legal Controversy: ಕುಷ್ಟಗಿಯ ತಾವರಗೇರಾ ಗ್ರಾಮದ 13ನೇ ಸಂಖ್ಯೆ ಅಂಗನವಾಡಿ ಕೇಂದ್ರವನ್ನು ಜಮೀನು ವಿವಾದ ನಡೆಯುತ್ತಿರುವುದಕ್ಕೂ, ನ್ಯಾಯಾಲಯದ ತಡೆದಿನಕ್ಕೂ ಮೀರಿ ಶನಿವಾರ ಶಿಶು ಅಭಿವೃದ್ಧಿ ಅಧಿಕಾರಿಗಳು ಉದ್ಘಾಟಿಸಿದರು.
Last Updated 4 ಜನವರಿ 2026, 7:04 IST
ಕುಷ್ಟಗಿ: ತರಾತುರಿಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

ಗವಿಮಠದ ಜಾತ್ರೆಗೆ ಸಿಹಿ ಖಾದ್ಯ ತಯಾರಿಕೆ: ಒಂದೇ ದಿನ 4 ಲಕ್ಷ ಮೈಸೂರು ಪಾಕ್ ತಯಾರಿ

Religious Feast: ಗವಿಮಠದ ಮಹಾದಾಸೋಹದಲ್ಲಿ 100 ಬಾಣಸಿಗರು ಶನಿವಾರ ಒಂದೇ ದಿನ 4 ಲಕ್ಷ ಮೈಸೂರು ಪಾಕ್ ತಯಾರಿಸಿ ಲಕ್ಷಾಂತರ ಭಕ್ತರಿಗೆ ಸಿಹಿ ಸೇವೆ ನೀಡಲು ಸಿದ್ಧತೆ ನಡೆಸಿದ್ದಾರೆ, ಭಾನುವಾರ ಇನ್ನಷ್ಟು ತಯಾರಿ ನಡೆಯಲಿದೆ.
Last Updated 4 ಜನವರಿ 2026, 7:04 IST
ಗವಿಮಠದ ಜಾತ್ರೆಗೆ ಸಿಹಿ ಖಾದ್ಯ ತಯಾರಿಕೆ: ಒಂದೇ ದಿನ 4 ಲಕ್ಷ ಮೈಸೂರು ಪಾಕ್ ತಯಾರಿ
ADVERTISEMENT
ADVERTISEMENT
ADVERTISEMENT