ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಪರಿಸರ ಮಾಲಿನ್ಯ ವಿರೋಧಿಸಿ ಫೆಬ್ರುವರಿ 24ರಂದು ಕೊಪ್ಪಳ ಬಂದ್‌

Environmental Pollution: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಜಿಲ್ಲಾಕೇಂದ್ರದ ಸಮೀಪದ ಕಾರ್ಖಾನೆಗಳನ್ನು ಹತೋಟಿಗೆ ತರಬೇಕು ಹಾಗೂ ಹೊಸದಾಗಿ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ 100 ದಿನಗಳಿಂದ ಇಲ್ಲಿ ಅನಿರ್ದಿಷ್ಟ ಧರಣಿ ನಡೆಯುತ್ತಿದೆ.
Last Updated 7 ಫೆಬ್ರುವರಿ 2026, 12:54 IST
ಪರಿಸರ ಮಾಲಿನ್ಯ ವಿರೋಧಿಸಿ ಫೆಬ್ರುವರಿ 24ರಂದು ಕೊಪ್ಪಳ ಬಂದ್‌

ಹೋರಾಟಕ್ಕೆ 100 ದಿನ; ನಿರೀಕ್ಷೆಗಳೂ ನೂರಾರು

ಇಂದು ವಿವಿಧ ಮಠಗಳ ಸ್ವಾಮೀಜಿಗಳು, ಸಾಹಿತಿಗಳು ಹೋರಾಟದಲ್ಲಿ ಭಾಗಿ
Last Updated 7 ಫೆಬ್ರುವರಿ 2026, 5:14 IST
ಹೋರಾಟಕ್ಕೆ 100 ದಿನ; ನಿರೀಕ್ಷೆಗಳೂ ನೂರಾರು

ಕೊಪ್ಪಳ | ಮೂಲ ಸೌಕರ್ಯ ಕಲ್ಪಿಸಲು ಬದ್ಧ: ಶಾಸಕ ಹಿಟ್ನಾಳ

ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಭಾಗ್ಯನಗರ ಪಟ್ಟಣ ಪಂಚಾಯತಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
Last Updated 7 ಫೆಬ್ರುವರಿ 2026, 5:12 IST
ಕೊಪ್ಪಳ | ಮೂಲ ಸೌಕರ್ಯ ಕಲ್ಪಿಸಲು ಬದ್ಧ: ಶಾಸಕ ಹಿಟ್ನಾಳ

ಕೊಪ್ಪಳ: ಸಿದ್ದೇಶ್ವರ ನಗರದಲ್ಲಿ ‘ಇಲ್ಲ’ಗಳ ಸರಮಾಲೆ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮುಂದೆ ನೋವು ತೋಡಿಕೊಂಡ ಸ್ಥಳೀಯ ನಿವಾಸಿಗಳು
Last Updated 7 ಫೆಬ್ರುವರಿ 2026, 5:12 IST
ಕೊಪ್ಪಳ: ಸಿದ್ದೇಶ್ವರ ನಗರದಲ್ಲಿ ‘ಇಲ್ಲ’ಗಳ ಸರಮಾಲೆ

ಕಾರಟಗಿ: ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಇಂದಿನಿಂದ

Talent Festival: ಕಾರಟಗಿಯಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಎರಡು ದಿನಗಳ ಕಾಲ ನಡೆಯಲಿದೆ. ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ನೃತ್ಯ, ಗೀತೆ, ಕವನ ವಾಚನ ಸೇರಿದಂತೆ 26 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 7 ಫೆಬ್ರುವರಿ 2026, 5:09 IST
ಕಾರಟಗಿ: ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಇಂದಿನಿಂದ

ಕುಷ್ಟಗಿ: ಸಾಮಾನ್ಯ ಜನ ಇರುವಲ್ಲೆಲ್ಲ ಅಭಿವೃದ್ಧಿ ಕಡೆಗಣನೆ

ಸರ್ಕಾರದ ಅನುದಾನ ಪ್ರಭಾವಿಗಳ ಪ್ರದೇಶಗಳಿಗಷ್ಟೇ ಸೀಮಿತ, ಜನಸಾಮಾನ್ಯರ ಅಳಲು
Last Updated 7 ಫೆಬ್ರುವರಿ 2026, 5:08 IST
ಕುಷ್ಟಗಿ: ಸಾಮಾನ್ಯ ಜನ ಇರುವಲ್ಲೆಲ್ಲ ಅಭಿವೃದ್ಧಿ ಕಡೆಗಣನೆ

ಕೊಪ್ಪಳ: ಅರೆಕಾಲಿಕ ಸ್ವಯಂಸೇವಕರಿಗೆ ಕಾನೂನು ‘ಪಾಠ’

ನ್ಯಾಯಾಲಯ–ಸಮಾಜದ ಕೊಂಡಿಯಾಗಿ ಕೆಲಸ ಮಾಡಲು ಸಲಹೆ
Last Updated 7 ಫೆಬ್ರುವರಿ 2026, 5:06 IST
ಕೊಪ್ಪಳ: ಅರೆಕಾಲಿಕ ಸ್ವಯಂಸೇವಕರಿಗೆ ಕಾನೂನು ‘ಪಾಠ’
ADVERTISEMENT

ಅಳವಂಡಿ | ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಸರಸ್ವತಿ

Health Awareness Drive: ‘ತಂಬಾಕು ಸೇವನೆಯಿಂದ ಮಾರಣಾಂತಿಕ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಮಹಿಳೆಯರು ತಂಬಾಕು ಸೇವನೆ ಮಾಡುವುದರಿಂದ ಹುಟ್ಟುವ ಮಗು ಕೂಡ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
Last Updated 6 ಫೆಬ್ರುವರಿ 2026, 5:40 IST
ಅಳವಂಡಿ | ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಸರಸ್ವತಿ

ಕನಕಗಿರಿ | ಎಂಪಾಯಿರ್ ಸೋಲಾರ್ ಕಂಪೆನಿ ಸೇವೆ ಶ್ಲಾಘನೀಯ: ಲಕ್ಷ್ಮಣ‌ ಹಿರೇಖೇಡ

Rural Development Support: ‘ಎಂಪಾಯಿರ್‌ ಸೋಲಾರ ಕಂಪನಿಯ ಶೈಕ್ಷಣಿಕ ಹಾಗೂ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು‌’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ‌ ಹಿರೇಖೇಡ ತಿಳಿಸಿದರು.
Last Updated 6 ಫೆಬ್ರುವರಿ 2026, 5:35 IST
ಕನಕಗಿರಿ | ಎಂಪಾಯಿರ್ ಸೋಲಾರ್ ಕಂಪೆನಿ ಸೇವೆ ಶ್ಲಾಘನೀಯ: ಲಕ್ಷ್ಮಣ‌ ಹಿರೇಖೇಡ

ಕುಕನೂರು | ಹಿಂದೂ ಸಮಾಜೋತ್ಸವದಲ್ಲಿ ಮುಸ್ಲಿಂರಿಗೆ ಆಹ್ವಾನ: ಮಹದೇವ ಸ್ವಾಮೀಜಿ

Unity in Diversity: ಕುಕನೂರಿನಲ್ಲಿ ಹಿಂದೂ ಸಮಾಜೋತ್ಸವದ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಆಹ್ವಾನ ನೀಡಿದ ಮಹದೇವ ಸ್ವಾಮೀಜಿ, ಜಾತಿ ಭೇದವಿಲ್ಲದೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂದು ಮನವಿ ಮಾಡಿದರು.
Last Updated 6 ಫೆಬ್ರುವರಿ 2026, 5:34 IST
ಕುಕನೂರು | ಹಿಂದೂ ಸಮಾಜೋತ್ಸವದಲ್ಲಿ ಮುಸ್ಲಿಂರಿಗೆ ಆಹ್ವಾನ: ಮಹದೇವ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT