ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಉತ್ತರ ಕರ್ನಾಟಕಕ್ಕೆ ಒಂದೇ ಮೊಬೈಲ್‌ ವ್ಯಾನ್‌!

ಕೊಪ್ಪಳ ಬಂದ್‌ ಬಳಿಕ ಎಚ್ಚೆತ್ತ ಅಧಿಕಾರಿಗಳು, ಕಾರ್ಖಾನೆಗಳಿಂದ ವಾಮಮಾರ್ಗದ ಆರೋಪ
Last Updated 28 ಫೆಬ್ರುವರಿ 2026, 7:39 IST
ಉತ್ತರ ಕರ್ನಾಟಕಕ್ಕೆ ಒಂದೇ ಮೊಬೈಲ್‌ ವ್ಯಾನ್‌!

ಚಂದ್ರಗ್ರಹಣ: ಹುಲಿಗೆಮ್ಮ ದೇವಿ ದರ್ಶನ ಸಮಯ ಬದಲು

ಮುನಿರಾಬಾದ್: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ, ಶಕ್ತಿಪೀಠ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಚಂದ್ರಗ್ರಹಣದ ನಿಮಿತ್ತ...
Last Updated 28 ಫೆಬ್ರುವರಿ 2026, 7:36 IST
ಚಂದ್ರಗ್ರಹಣ: ಹುಲಿಗೆಮ್ಮ ದೇವಿ ದರ್ಶನ ಸಮಯ ಬದಲು

ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ ಬಂಧನ

Yelburga News: ಅಡ್ಡ ಪಲ್ಲಕ್ಕಿ ಉತ್ಸವ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಿಸ್ತೂಲು ಮತ್ತು ಗುಂಡುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
Last Updated 28 ಫೆಬ್ರುವರಿ 2026, 7:36 IST
ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ ಬಂಧನ

ಕನಿಷ್ಠ ₹ 7,500 ಪಿಂಚಣಿ ನೀಡಿ: ಇಪಿಎಸ್‌–95 ಪೆನ್ಶನರ್‌ ವೇದಿಕೆ

ಕಲಬುರಗಿ–ಬೀದರ್‌ ಜಿಲ್ಲಾ ಇಪಿಎಸ್‌–95 ಪೆನ್ಶನರ್‌ ವೇದಿಕೆ ಪ್ರತಿಭಟನೆ
Last Updated 28 ಫೆಬ್ರುವರಿ 2026, 7:34 IST
ಕನಿಷ್ಠ ₹ 7,500 ಪಿಂಚಣಿ ನೀಡಿ: ಇಪಿಎಸ್‌–95 ಪೆನ್ಶನರ್‌ ವೇದಿಕೆ

ಹುಮನಾಬಾದ್: ಬಜೆಟ್ ಮೇಲೆ ನಿರೀಕ್ಷೆ ಬೆಟ್ಟದಷ್ಟು ಸಿಗುವುದು ಎಷ್ಟು

Humanabad News: ಬಜೆಟ್‌ನಲ್ಲಿ ಕೈಗಾರಿಕಾ ಮಾಲಿನ್ಯ ಸಮಸ್ಯೆ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನ, ಟ್ರಾಮಾ ಕೇರ್ ಸೆಂಟರ್ ಹಾಗೂ ನೀರಾವರಿ ಯೋಜನೆಗಳಿಗೆ ಅನುದಾನ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದಾರೆ.
Last Updated 28 ಫೆಬ್ರುವರಿ 2026, 7:32 IST
ಹುಮನಾಬಾದ್: ಬಜೆಟ್ ಮೇಲೆ ನಿರೀಕ್ಷೆ ಬೆಟ್ಟದಷ್ಟು ಸಿಗುವುದು ಎಷ್ಟು

ಅಂಗನವಾಡಿಗೆ ಉಮಾ ಮಹಾದೇವನ್‌ ಭೇಟಿ

ಕೊಪ್ಪಳ: ಗ್ರಂಥಾಲಯ ಹಾಗೂ ಅಂಗನವಾಡಿ ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ದಿ ಆಯುಕ್ತೆ ಉಮಾ ಮಹಾದೇವನ್‌ ತಾಲ್ಲೂಕಿನ ಕಿನ್ನಾಳ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದರು. ಮಕ್ಕಳೊಂದಿಗೆ ಸಂವಾದ ನಡೆಸಿದರು.
Last Updated 28 ಫೆಬ್ರುವರಿ 2026, 7:25 IST
ಅಂಗನವಾಡಿಗೆ ಉಮಾ ಮಹಾದೇವನ್‌ ಭೇಟಿ

ಕರ್ತವ್ಯ ಲೋಪ: ಪ್ರಾಂಶುಪಾಲ ಸೇರಿ ಇಬ್ಬರ ಅಮಾನತು

Koppal News: ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಾಂಶುಪಾಲ ಹಾಗೂ ನಿಲಯ ಪಾಲಕಿಯನ್ನು ಅಮಾನತು ಮಾಡಲಾಗಿದೆ.
Last Updated 28 ಫೆಬ್ರುವರಿ 2026, 7:24 IST
ಕರ್ತವ್ಯ ಲೋಪ: ಪ್ರಾಂಶುಪಾಲ ಸೇರಿ ಇಬ್ಬರ ಅಮಾನತು
ADVERTISEMENT

ಗಂಗಾವತಿ: ಅತ್ಯಾಚಾರ ಎಸಗಿದ ಸರ್ಕಾರಿ ಶಾಲಾ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

Crime News: ಗಂಗಾವತಿ: ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ವಿಡಿಯೊ ಚಿತ್ರೀಕರಿಸಿ ಬೆದರಿಕೆ ಹಾಕಿದ್ದ ಸರ್ಕಾರಿ ಶಾಲಾ ಶಿಕ್ಷಕ ಮೊಹಮ್ಮದ್‌ ಅಜುರುದ್ದೀನ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹6 ಲಕ್ಷ ದಂಡ ವಿಧಿಸಿದೆ.
Last Updated 27 ಫೆಬ್ರುವರಿ 2026, 15:27 IST
ಗಂಗಾವತಿ: ಅತ್ಯಾಚಾರ ಎಸಗಿದ ಸರ್ಕಾರಿ ಶಾಲಾ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ತಲ್ವಾರ್‌ ‌ಬಳಸಿ ಕೇಕ್‌ ಕಟ್ ಮಾಡಿದ‌ ಯುವಕ: ಪ್ರಕರಣ ದಾಖಲು

Sword Cake Cutting Case: ಜನ್ಮ‌ ದಿನಾಚರಣೆಯ ಸಮಯದಲ್ಲಿ ಕೇಕ್‌ ಕಟ್‌ ಮಾಡಲು ಕಬ್ಬಿಣದ ತಲ್ವಾರ್ ಬಳಸಿ ಶಸ್ತ್ರಾಸ್ತ್ರ ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಯುವಕ‌ನ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 27 ಫೆಬ್ರುವರಿ 2026, 7:32 IST
ತಲ್ವಾರ್‌ ‌ಬಳಸಿ ಕೇಕ್‌ ಕಟ್ ಮಾಡಿದ‌ ಯುವಕ: ಪ್ರಕರಣ ದಾಖಲು

ಕೊಪ್ಪಳ: ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ನಾಳೆ

Primary Teachers Meet: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಫೆ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ, ಧನ್ಯತಾ ಸಮಾರಂಭ, ಸಂಘದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
Last Updated 27 ಫೆಬ್ರುವರಿ 2026, 7:30 IST
ಕೊಪ್ಪಳ: ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ನಾಳೆ
ADVERTISEMENT
ADVERTISEMENT
ADVERTISEMENT