ತಕ್ಷಣ ಝಡ್ ಶ್ರೇಣಿ ಭದ್ರತೆ ಕೊಡಿ:
ಕೇಂದ್ರ, ರಾಜ್ಯ ಸರ್ಕಾರಕ್ಕೆ ರೆಡ್ಡಿ ಪತ್ರ
Janardhan Reddy Security: ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ಬಳಿಕ ನನ್ನ ಜೀವಕ್ಕೆ ಅಪಾಯವಿದ್ದು ತಕ್ಷಣ ಝಡ್ ಶ್ರೇಣಿ ಭದ್ರತೆ ನೀಡಬೇಕು ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.Last Updated 4 ಜನವರಿ 2026, 16:57 IST