ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕುಷ್ಟಗಿ: ಮೂರು ದಶಕ ಕಳೆದರೂ ಕಾರ್ಯಾರಂಭ ಮಾಡದ ಘನತ್ಯಾಜ್ಯ ಘಟಕ

Waste Mismanagement: ಕುಷ್ಟಗಿಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಿತವಾದ ಘನತ್ಯಾಜ್ಯ ಘಟಕ ಇನ್ನೂ ಸಂಸ್ಕರಣೆ ಆರಂಭಿಸದೆ ತ್ಯಾಜ್ಯ ಗುಡ್ಡದ ಮಾಲಿನ್ಯ ಹೆಚ್ಚಿಸಿ ಪರಿಸರ ಹಾಗೂ ರೈತರ ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತಿದೆ.
Last Updated 3 ಫೆಬ್ರುವರಿ 2026, 5:36 IST
ಕುಷ್ಟಗಿ: ಮೂರು ದಶಕ ಕಳೆದರೂ ಕಾರ್ಯಾರಂಭ ಮಾಡದ ಘನತ್ಯಾಜ್ಯ ಘಟಕ

ಕ‌ನಕಗಿರಿ: ಆದಾಪುರ ಗ್ರಾಮದ ಸರ್ಕಾರಿ ಶಾಲೆಗೆ ಸಚಿವ ತಂಗಡಗಿ ತಾಯಿ ಭೂದಾನ

School Development: ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ ತಂಗಡಗಿ ಅವರು ಆದಾಪುರ ಸರ್ಕಾರಿ ಶಾಲೆಗೆ ಒಂದು ಎಕರೆ ಭೂಮಿ ದಾನವಾಗಿ ನೀಡಿ, ಶಿಕ್ಷಣ ಅಭಿವೃದ್ಧಿಗೆ ಮಾದರಿಯಾದ ಕಾಯಕವನ್ನು ಮಾಡಿದ್ದಾರೆ.
Last Updated 3 ಫೆಬ್ರುವರಿ 2026, 5:36 IST
ಕ‌ನಕಗಿರಿ: ಆದಾಪುರ ಗ್ರಾಮದ ಸರ್ಕಾರಿ ಶಾಲೆಗೆ ಸಚಿವ ತಂಗಡಗಿ ತಾಯಿ ಭೂದಾನ

ಕೊಪ್ಪಳ| ಕೇಂದ್ರದಿಂದ ರೈತ, ಕಾರ್ಮಿಕ ವಿರೋಧಿ ನೀತಿ: ಎಸ್. ವರಲಕ್ಷ್ಮಿ

Labor Rights: ಕಾರ್ಮಿಕ ಸಂಘಟನೆಗಳ ಸಮಾವೇಶದಲ್ಲಿ ಎಸ್. ವರಲಕ್ಷ್ಮಿ ಅವರು ಕೇಂದ್ರ ಸರ್ಕಾರದ ನೀತಿಗಳನ್ನು ರೈತ, ಕಾರ್ಮಿಕ ವಿರೋಧಿ ಎಂದು ಟೀಕಿಸಿ, ಫೆ.12ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ.
Last Updated 3 ಫೆಬ್ರುವರಿ 2026, 5:36 IST
ಕೊಪ್ಪಳ| ಕೇಂದ್ರದಿಂದ ರೈತ, ಕಾರ್ಮಿಕ ವಿರೋಧಿ ನೀತಿ: ಎಸ್. ವರಲಕ್ಷ್ಮಿ

ಗಂಗಾವತಿ: ರೈಲು ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ನಾಮಕರಣಕ್ಕೆ ಒತ್ತಾಯ

Renaming Demand: ಗಂಗಾವತಿ ರೈಲು ನಿಲ್ದಾಣಕ್ಕೆ ಅಂಜನಾದ್ರಿ ನಾಮಕರಣ ಮಾಡುವಂತೆ ಹೋರಾಟ ಸಮಿತಿಯ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ, ಸ್ಥಳೀಯ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸಿ ಆಗ್ರಹಿಸಿದರು.
Last Updated 3 ಫೆಬ್ರುವರಿ 2026, 5:36 IST
ಗಂಗಾವತಿ: ರೈಲು ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ನಾಮಕರಣಕ್ಕೆ ಒತ್ತಾಯ

ತಾವರಗೇರಾ: ಭಕ್ತಿಯ ಶ್ರೀನಿವಾಸ ಕಲ್ಯಾಣೋತ್ಸವ

Devotional Event: ತಾವರಗೇರಾದ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಭಕ್ತಿಭಾವಪೂರ್ಣವಾಗಿ ಜರುಗಿದ ಸಂದರ್ಭ, ಮೆರವಣಿಗೆ, ವಿಶೇಷ ಪೂಜೆ, ಹಾಗೂ ಸಮುದಾಯದ ಭಕ್ತರ ಸಾನ್ನಿಧ್ಯದಲ್ಲಿ ಆಚರಿಸಲಾಯಿತು.
Last Updated 3 ಫೆಬ್ರುವರಿ 2026, 5:36 IST
ತಾವರಗೇರಾ: ಭಕ್ತಿಯ ಶ್ರೀನಿವಾಸ ಕಲ್ಯಾಣೋತ್ಸವ

ಆದಾಪುರ ಸರ್ಕಾರಿ ಶಾಲೆಗೆ ಸಚಿವ ಶಿವರಾಜ ತಂಗಡಗಿ ತಾಯಿಯಿಂದ 1 ಎಕರೆ ಭೂ ದಾನ

Education Development: ತಾಲ್ಲೂಕಿನ ಆದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೆರವಾಗಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ‌ ಸಂಗಪ್ಪ ಅವರು ಒಂದು ಎಕರೆ ಭೂಮಿ ದಾನ ನೀಡಿದ್ದಾರೆ.
Last Updated 2 ಫೆಬ್ರುವರಿ 2026, 14:33 IST
ಆದಾಪುರ ಸರ್ಕಾರಿ ಶಾಲೆಗೆ ಸಚಿವ ಶಿವರಾಜ ತಂಗಡಗಿ ತಾಯಿಯಿಂದ 1 ಎಕರೆ ಭೂ ದಾನ

ರಜೆ ಇಲ್ಲದ ಪೊಲೀಸ್ ನೌಕರಿ.. ಎಗ್‌ ರೈಸ್‌ ಮಾರಿ ಬದುಕೋದೇ ಬೆಟರ್‌ ಎಂದ ಕೊಪ್ಪಳ PC!

Koppal Police Constable: ವರ್ಷಪೂರ್ತಿ ಡ್ಯೂಟಿ ಮಾಡಬೇಕು, ಒಂದು ದಿನವೂ ರಜೆಯಿಲ್ಲ. ಈ ಕೆಲಸಕ್ಕಿಂತ ಎಗ್‌ ರೈಸ್‌ ಮಾಡಿ ಬದುಕೋದೆ ಬೆಟರ್‌ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ವ್ಯಾಟ್ಸ್‌ ಆ್ಯಪ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ.
Last Updated 2 ಫೆಬ್ರುವರಿ 2026, 14:04 IST
ರಜೆ ಇಲ್ಲದ ಪೊಲೀಸ್ ನೌಕರಿ.. ಎಗ್‌ ರೈಸ್‌ ಮಾರಿ ಬದುಕೋದೇ ಬೆಟರ್‌ ಎಂದ ಕೊಪ್ಪಳ PC!
ADVERTISEMENT

ಕೊಪ್ಪಳ | ಸಮಾಜ ಬೆಳೆಯಲು ಬೇಕು ಸಂಘಟನೆ: ಶ್ರೀನಿವಾಸ ಗುಪ್ತಾ ಅಭಿಮತ

Arya Vaishya Community: ಕೊಪ್ಪಳ: ‘ಸಮಾಜದಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಆರ್ಯವೈಶ್ಯ ಸಮುದಾಯದ ಜನತೆಯನ್ನು ಒಂದೆಡೆ ಸೇರಿಸಬೇಕು. ಒಂದೆಡೆ ಸೇರಿ ಮುನ್ನಡೆದಾಗ ಸಮಾಜದ ಸಂಘಟನೆಯೂ ಸಾಧ್ಯವಾಗುತ್ತದೆ. ಪರಸ್ಪರ ಸಹಕಾರವೂ ದೊರೆಯುತ್ತದೆ’ ಎಂದು ಸಂಘದ ಅಧ್ಯಕ್ಷ ಹೇಳಿದರು.
Last Updated 2 ಫೆಬ್ರುವರಿ 2026, 4:16 IST
ಕೊಪ್ಪಳ | ಸಮಾಜ ಬೆಳೆಯಲು ಬೇಕು ಸಂಘಟನೆ: ಶ್ರೀನಿವಾಸ ಗುಪ್ತಾ ಅಭಿಮತ

ಭಾರತ ಹುಣ್ಣಿಮೆ: ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ವಿವಿಧ ರಾಜ್ಯಗಳ ಜನ

Bharat Hunnime: ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭಾರತ ಹುಣ್ಣಿಮೆ ಅಂಗವಾಗಿ ಭಾನುವಾರ ಲಕ್ಷಾಂತರ ಭಕ್ತರು ಭೇಟಿ ನೀಡಿದ ದರ್ಶನ ಪಡೆದುಕೊಂಡರು. ಸೂರ್ಯೋದಯಕ್ಕೂ ಮೊದಲೇ ಭಕ್ತರ ಸಂಖ್ಯೆ ಲಕ್ಷ ದಾಟಿತ್ತು ಎನ್ನುವುದು ವಿಶೇಷ.
Last Updated 2 ಫೆಬ್ರುವರಿ 2026, 4:15 IST
ಭಾರತ ಹುಣ್ಣಿಮೆ: ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ವಿವಿಧ ರಾಜ್ಯಗಳ ಜನ

ಕನಕಗಿರಿ: ಅಕ್ರಮ ಮರಳು ಸ್ಥಳದ ಮೇಲೆ ದಾಳಿ

Sand Mining Raid: ಕನಕಗಿರಿ: ತಾಲ್ಲೂಕಿನ ಸಂಕನಾಳ, ಕ್ಯಾರಿಹಾಳ, ಬುನ್ನಟ್ಟಿ ಗ್ರಾಮಗಳಲ್ಲಿ ನಡೆಯುತ್ತಿದ್ದ ಅನಧಿಕೃತ ಮರಳು ಗಣಿಗಾರಿಕೆಯ ಪ್ರದೇಶಗಳ ಮೇಲೆ ತಾಲ್ಲೂಕು ಮರಳು ಸಮಿತಿ ಇಲಾಖೆಗಳ ಅಧಿಕಾರಿಗಳು ದಾಳಿ ಮಾಡಿದ್ದಾರೆ.
Last Updated 2 ಫೆಬ್ರುವರಿ 2026, 4:13 IST
ಕನಕಗಿರಿ: ಅಕ್ರಮ ಮರಳು ಸ್ಥಳದ ಮೇಲೆ ದಾಳಿ
ADVERTISEMENT
ADVERTISEMENT
ADVERTISEMENT