ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ (ಜಿಲ್ಲೆ)

ADVERTISEMENT

ಬಿಸಿಯೂಟದಲ್ಲಿ ಹುಳು: ಮೂವರು ಅಧಿಕಾರಿಗಳ ಅಮಾನತು

mid day meal ಎರಡು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಕಾಣಿಸಿಕೊಂಡಿದ್ದ ಪ್ರಕರಣದಲ್ಲಿ ಕರ್ತವ್ಯಲೋಪದ ಕಾರಣಕ್ಕೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
Last Updated 9 ಜನವರಿ 2026, 21:15 IST
ಬಿಸಿಯೂಟದಲ್ಲಿ ಹುಳು: ಮೂವರು ಅಧಿಕಾರಿಗಳ ಅಮಾನತು

ಕೊಪ್ಪಳ ಜಿಲ್ಲೆಯ 2 ಶಾಲೆಗಳ ಮಧ್ಯಾಹ್ನ ಬಿಸಿಯೂಟದಲ್ಲಿ ಹುಳು: ಮೂವರು ಅಮಾನತು

Midday Meal Suspension: ಕೊಪ್ಪಳ ಜಿಲ್ಲೆಯ ಬಿಸರಳ್ಳಿ ಮತ್ತು ಮುದೇನೂರು ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಕಂಡುಬಂದ ಹಿನ್ನೆಲೆ ಮೂರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
Last Updated 9 ಜನವರಿ 2026, 12:33 IST
ಕೊಪ್ಪಳ ಜಿಲ್ಲೆಯ 2 ಶಾಲೆಗಳ ಮಧ್ಯಾಹ್ನ ಬಿಸಿಯೂಟದಲ್ಲಿ ಹುಳು: ಮೂವರು ಅಮಾನತು

ಹನುಮಸಾಗರ | ದಶಕದ ಹಿಂದೆ ನಡೆದಿದ್ದ ಬೈಕ್‌ ಅಪಘಾತ: ಸವಾರನಿಗೆ ಜೈಲು ಶಿಕ್ಷೆ

Kushtagi Crime News: ನಿರ್ಲಕ್ಷ್ಯತನದ ಬೈಕ್ ಚಾಲನೆಯಿಂದ ವ್ಯಕ್ತಿಯ ಸಾವಿಗೆ ಕಾರಣನಾದ ಸವಾರನಿಗೆ ಕುಷ್ಟಗಿ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ₹ 8,000 ದಂಡ ಹಾಗೂ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Last Updated 9 ಜನವರಿ 2026, 7:13 IST
ಹನುಮಸಾಗರ | ದಶಕದ ಹಿಂದೆ ನಡೆದಿದ್ದ ಬೈಕ್‌ ಅಪಘಾತ: ಸವಾರನಿಗೆ ಜೈಲು ಶಿಕ್ಷೆ

ಶಿಕ್ಷಕರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸಲಿ:ಕೈಗೆ ಕಪ್ಪುಪಟ್ಟಿಧರಿಸಿ ಪ್ರತಿಭಟನೆ

Primary School Teachers Demands: ಪ್ರಾಥಮಿಕ ಶಾಲಾ ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಮತ್ತು ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ ಆಗ್ರಹಿಸಿದರು.
Last Updated 9 ಜನವರಿ 2026, 7:12 IST
ಶಿಕ್ಷಕರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸಲಿ:ಕೈಗೆ ಕಪ್ಪುಪಟ್ಟಿಧರಿಸಿ ಪ್ರತಿಭಟನೆ

ಬಸ್‌ ಅವ್ಯವಸ್ಥೆ, ಕಾಲ್ನಡಿಗೆಯಲ್ಲೇ ಪ್ರಯಾಣ: ನೀರಲೂಟಿ ವಿದ್ಯಾರ್ಥಿಗಳ ತೀರದ ಗೋಳು

Kushtagi KSRTC Issue: ಕುಷ್ಟಗಿ ತಾಲ್ಲೂಕಿನ ನೀರಲೂಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾರಿಗೆ ಬಸ್ ಸೌಲಭ್ಯ ಸಮರ್ಪಕವಾಗಿಲ್ಲದ ಕಾರಣ ವಿದ್ಯಾರ್ಥಿಗಳು ನಿತ್ಯ ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲೇ ಶಾಲೆ-ಕಾಲೇಜಿಗೆ ತೆರಳುವಂತಾಗಿದೆ.
Last Updated 9 ಜನವರಿ 2026, 7:10 IST
ಬಸ್‌ ಅವ್ಯವಸ್ಥೆ, ಕಾಲ್ನಡಿಗೆಯಲ್ಲೇ ಪ್ರಯಾಣ: ನೀರಲೂಟಿ ವಿದ್ಯಾರ್ಥಿಗಳ ತೀರದ ಗೋಳು

ಸಾಧನೆಯ ಕನಸು ಹುಟ್ಟು ಹಾಕುವ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ: ಪ್ರಾಣೇಶ್ ಬಣ್ಣನೆ

Gavimath Jatra 2026: ಕೊಪ್ಪಳ ಗವಿಮಠದ ಮಹಾದಾಸೋಹ ಜಾತ್ರೆಯ ವೇದಿಕೆ ಕಾರ್ಯಕ್ರಮಗಳು ಮುಕ್ತಾಯಗೊಂಡಿದ್ದರೂ, ಗುರುವಾರವೂ ಅಪಾರ ಸಂಖ್ಯೆಯ ಭಕ್ತರು ಗವಿಸಿದ್ದೇಶ್ವರನ ದರ್ಶನ ಪಡೆಯಲು ಮಠದ ಸನ್ನಿಧಿಗೆ ಆಗಮಿಸಿದರು.
Last Updated 9 ಜನವರಿ 2026, 7:09 IST
ಸಾಧನೆಯ ಕನಸು ಹುಟ್ಟು ಹಾಕುವ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ: ಪ್ರಾಣೇಶ್ ಬಣ್ಣನೆ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧತೆ ಅಗತ್ಯ: ಯಲಬುರ್ಗಾ ಪಿಡಿಒ ವೀರಭದ್ರಗೌಡ

Yelburga Gram Panchayat: ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಲು ಪಂಚಾಯಿತಿ ಸದಾ ಸಿದ್ಧವಿದೆ. ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಪಿಡಿಒ ವೀರಭದ್ರಗೌಡ ಮೂಲಿಮನಿ ಸಲಹೆ ನೀಡಿದರು.
Last Updated 9 ಜನವರಿ 2026, 7:06 IST
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧತೆ ಅಗತ್ಯ: ಯಲಬುರ್ಗಾ ಪಿಡಿಒ ವೀರಭದ್ರಗೌಡ
ADVERTISEMENT

ಹನುಮಸಾಗರ | ರಸ್ತೆ ಮೇಲೆಯೇ ಹರಿಯುವ ಚರಂಡಿ ನೀರು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

Public Health Issue: ಹನುಮಸಾಗರದ ಪೊಲೀಸ್ ಠಾಣೆಯ ಮುಖ್ಯದ್ವಾರದ ಮುಂದಿನ ರಸ್ತೆಯಲ್ಲೇ ಚರಂಡಿ ನೀರು ಹರಿಯುತ್ತಿದ್ದು, ರೋಗಿಗಳು, ಮಕ್ಕಳು ಹಾಗೂ ಸಾರ್ವಜನಿಕರು ದುರ್ವಾಸನೆಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ.
Last Updated 9 ಜನವರಿ 2026, 7:06 IST
ಹನುಮಸಾಗರ | ರಸ್ತೆ ಮೇಲೆಯೇ ಹರಿಯುವ ಚರಂಡಿ ನೀರು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ತುಮಕೂರು: ಲಾರಿಗೆ ಕ್ರೂಸರ್ ವಾಹನ ಡಿಕ್ಕಿ; ನಾಲ್ವರು ಅಯ್ಯಪ್ಪ ಭಕ್ತರು ಸಾವು

Ayyappa Devotees Death: ಕೋರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 48ರಲ್ಲಿ ಶುಕ್ರವಾರ ಬೆಳಗಿನ ಜಾವ ರಸ್ತೆ ಬದಿ ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿದ್ದು, ನಾಲ್ವರು ಅಯ್ಯಪ್ಪ ಸ್ವಾಮಿ ಭಕ್ತರು ಮೃತಪಟ್ಟಿದ್ದಾರೆ.
Last Updated 9 ಜನವರಿ 2026, 3:00 IST
ತುಮಕೂರು: ಲಾರಿಗೆ ಕ್ರೂಸರ್ ವಾಹನ ಡಿಕ್ಕಿ; ನಾಲ್ವರು ಅಯ್ಯಪ್ಪ ಭಕ್ತರು ಸಾವು

ಕಾರಟಗಿ: ಶಾಲೆ ಬಳಿ ರಸ್ತೆ ಉಬ್ಬು ಹಾಕಲು ನ್ಯಾಷನಲ್ ಸ್ಕೂಲ್‌ ವಿದ್ಯಾರ್ಥಿಗಳ ಆಗ್ರಹ

Traffic Control Request: ನ್ಯಾಷನಲ್ ಗ್ರೀನ್‌ವ್ಯಾಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ವಾಹನ ವೇಗ ನಿಯಂತ್ರಣಕ್ಕೆ ರಸ್ತೆಹುಬ್ಬು ಅಳವಡಿಸಬೇಕೆಂದು ಕಾರಟಗಿ ಪುರಸಭೆ, ಪೊಲೀಸರು ಹಾಗೂ ಟೋಲ್ ಗೇಟ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
Last Updated 8 ಜನವರಿ 2026, 6:43 IST
ಕಾರಟಗಿ: ಶಾಲೆ ಬಳಿ ರಸ್ತೆ ಉಬ್ಬು ಹಾಕಲು ನ್ಯಾಷನಲ್ ಸ್ಕೂಲ್‌ ವಿದ್ಯಾರ್ಥಿಗಳ ಆಗ್ರಹ
ADVERTISEMENT
ADVERTISEMENT
ADVERTISEMENT