ಭಾನುವಾರ, 16 ನವೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕೊಪ್ಪಳ | ನವಲಿ ಸಮಾನಾಂತರ; ಹೋರಾಟಕ್ಕೆ ನಿರ್ಧಾರ

ಎರಡನೇ ಬೆಳೆಗೆ ನೀರಿಲ್ಲ; ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆ
Last Updated 16 ನವೆಂಬರ್ 2025, 5:04 IST
ಕೊಪ್ಪಳ | ನವಲಿ ಸಮಾನಾಂತರ; ಹೋರಾಟಕ್ಕೆ ನಿರ್ಧಾರ

ಕಾರಟಗಿ | ‘ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಅಗತ್ಯ’

Student Engagement: ಕಾರಟಗಿಯಲ್ಲಿ ನಡೆದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮೀದೇವಿ ಅವರು ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಪಾಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಬೇಕು ಎಂದರು.
Last Updated 16 ನವೆಂಬರ್ 2025, 4:46 IST
ಕಾರಟಗಿ | ‘ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಅಗತ್ಯ’

ಕೊಪ್ಪಳ | 'ನವಲಿ ಸಮಾನಾಂತರ; ಹೋರಾಟಕ್ಕೆ ನಿರ್ಧಾರ'

ಎರಡನೇ ಬೆಳೆಗೆ ನೀರಿಲ್ಲ; ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆ
Last Updated 16 ನವೆಂಬರ್ 2025, 4:45 IST
ಕೊಪ್ಪಳ | 'ನವಲಿ ಸಮಾನಾಂತರ; ಹೋರಾಟಕ್ಕೆ ನಿರ್ಧಾರ'

ಕುಷ್ಟಗಿ | ‘ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ’

Environmental Activist: ಕುಷ್ಟಗಿ: ಸಾಲುಮರದ ತಿಮ್ಮಕ್ಕ ನಿಧನ ಹಿನ್ನೆಲೆ ತಾಲೂಕು ಮೀಡಿಯಾ ಕ್ಲಬ್‌ನಿಂದ ಶುಕ್ರವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 16 ನವೆಂಬರ್ 2025, 4:40 IST
ಕುಷ್ಟಗಿ | ‘ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ’

ಕೊಪ್ಪಳ | 'ಯೋಗ, ಧ್ಯಾನ, ಕ್ರೀಡೆಗೆ ಸಮಯ ಮೀಸಲಿಡಿ'

ಪೊಲೀಸ್‌ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಸುರೇಶ್‌ ಇಟ್ನಾಳ ಸಲಹೆ
Last Updated 16 ನವೆಂಬರ್ 2025, 4:37 IST
ಕೊಪ್ಪಳ | 'ಯೋಗ, ಧ್ಯಾನ, ಕ್ರೀಡೆಗೆ ಸಮಯ ಮೀಸಲಿಡಿ'

ಗಂಗಾವತಿ: ಆದಾಯವಿದ್ದರೂ, ಮೂಲಸೌಕರ್ಯಕ್ಕೆ ಬರ!

ಗಂಗಾವತಿ: ಏಳು ದಶಕಗಳು ಕಳೆದರೂ ಹೈಟೆಕ್‌ ಆಗದ ಎಪಿಎಂಸಿ
Last Updated 16 ನವೆಂಬರ್ 2025, 4:35 IST
ಗಂಗಾವತಿ: ಆದಾಯವಿದ್ದರೂ, ಮೂಲಸೌಕರ್ಯಕ್ಕೆ ಬರ!

ಯಲಬುರ್ಗಾ| ಮಾದರಿ ಪಟ್ಟಣವನ್ನಾಗಿಸುವ ಗುರಿ: ಬಸವರಾಜ ರಾಯರಡ್ಡಿ

Urban Development Plan: ಯಲಬುರ್ಗಾ ಪಟ್ಟಣದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಶೆಡ್‌ ನಿರ್ಮಾಣದಿಂದ ಆರಂಭವಾಗಿ ಮುಂದಿನ ದಿನಗಳಲ್ಲಿ ತಾಳ್ಮೆಯಿಂದ ಪ್ರಗತಿಯ ಹಾದಿಯಲ್ಲಿ ನಡೆಯಲಾಗುವುದು ಎಂದು ತಿಳಿಸಿದರು.
Last Updated 15 ನವೆಂಬರ್ 2025, 6:30 IST
ಯಲಬುರ್ಗಾ| ಮಾದರಿ ಪಟ್ಟಣವನ್ನಾಗಿಸುವ ಗುರಿ: ಬಸವರಾಜ ರಾಯರಡ್ಡಿ
ADVERTISEMENT

ಕುಕನೂರು|ಹೆಸರಿಗಷ್ಟೇ ಎಪಿಎಂಸಿ, ವಹಿವಾಟು ಗೌಣ:ಕಸದ ರಾಶಿ, ನೈರ್ಮಲ್ಯವಿಲ್ಲದ ಪರಿಸರ

Agricultural Market Neglect: ಕುಕನೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಕೊರತೆ, ದಲ್ಲಾಳಿಗಳ ಹಾವಳಿ, ಶೌಚಾಲಯದ ಅಭಾವ, ಹಾಗೂ ರಾಜಕೀಯ ಅತಿಕ್ರಮಣದ ದಿಂದ ರೈತರ ಸಮಸ್ಯೆಗಳು ಹೆಚ್ಚಾಗುತ್ತಿರುವುದಾಗಿ ಆರೋಪವಾಗಿದೆ.
Last Updated 15 ನವೆಂಬರ್ 2025, 6:29 IST
ಕುಕನೂರು|ಹೆಸರಿಗಷ್ಟೇ ಎಪಿಎಂಸಿ, ವಹಿವಾಟು ಗೌಣ:ಕಸದ ರಾಶಿ, ನೈರ್ಮಲ್ಯವಿಲ್ಲದ ಪರಿಸರ

ಹಿಂಗಾರಿಗಿಲ್ಲ, ನಿಂತ ಬೆಳೆಗಷ್ಟೇ ನೀರು: ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

Irrigation Decision: ತುಂಗಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿಯಲ್ಲಿ ಹಿಂಗಾರು ಹಂಗಾಮಿಗೆ ನೀರು ಹರಿಸದಿರಲು ತೀರ್ಮಾನಿಸಲಾಗಿದೆ. ನಾಟಿ ಮಾಡಿರುವ ಬೆಳೆಗಳಿಗೆ ಮಾತ್ರ ನೀರು ಒದಗಿಸಲಾಗುತ್ತದೆ ಎಂದು ತಿಳಿಸಿದರು.
Last Updated 15 ನವೆಂಬರ್ 2025, 6:29 IST
ಹಿಂಗಾರಿಗಿಲ್ಲ, ನಿಂತ ಬೆಳೆಗಷ್ಟೇ ನೀರು: ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಗಂಗಾವತಿ: ವಿವಿಧ ಕಚೇರಿಗಳಿಗೆ ಲೋಕಾಯುಕ್ತ ತಂಡ ಭೇಟಿ, ಪರಿಶೀಲನೆ

Government Office Inspection: ನಗರದ ತಹಶೀಲ್ದಾರ್‌ ಕಚೇರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಹಾಗೂ ಉಪವಿಭಾಗ ಆಸ್ಪತ್ರೆಗೆ ಲೋಕಾಯುಕ್ತ ಡಿವೈಎಸ್ಸಿ ಲೋಕೇಶ್ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿತು.
Last Updated 15 ನವೆಂಬರ್ 2025, 6:29 IST
ಗಂಗಾವತಿ: ವಿವಿಧ ಕಚೇರಿಗಳಿಗೆ ಲೋಕಾಯುಕ್ತ ತಂಡ ಭೇಟಿ, ಪರಿಶೀಲನೆ
ADVERTISEMENT
ADVERTISEMENT
ADVERTISEMENT