ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

2025 ಹಿಂದಣ ಹೆಜ್ಜೆ | ಕೊಪ್ಪಳ: ಬೊಗಸೆ ತುಂಬಾ ಸಿಹಿ, ಕಹಿಗಳ ಮಿಲನ

ಅನೇಕ ವಿದ್ಯಮಾನಗಳಿಗೆ ಸಾಕ್ಷಿಯಾದ 2025, ಮಹತ್ವದ ವಿಷಯಗಳಿಗೆ ಹೋರಾಟದ ಪರ್ವ
Last Updated 29 ಡಿಸೆಂಬರ್ 2025, 6:08 IST
2025 ಹಿಂದಣ ಹೆಜ್ಜೆ | ಕೊಪ್ಪಳ: ಬೊಗಸೆ ತುಂಬಾ ಸಿಹಿ, ಕಹಿಗಳ ಮಿಲನ

ಮುನಿರಾಬಾದ್: 48 ದಿನಗಳ ಮೌನ ಅನುಷ್ಠಾನ ಮುಕ್ತಾಯ

Spiritual Ritual: ಸಮೀಪದ ಶಿವಪುರ ಬಳಿ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ನಗರ ಗಡ್ಡಿ ಮಠದಲ್ಲಿ ಅಭಿನವ ಸೋಮನಾಥ ಶಿವಾಚಾರ್ಯರು ಕೈಗೊಂಡ 48 ದಿನಗಳ 'ಮೌನ ಅನುಷ್ಠಾನ' ಶನಿವಾರ ಮುಕ್ತಾಯವಾಯಿತು. ಮಠದ ಪವಿತ್ರ ಸ್ಥಳದಲ್ಲಿ ತಪಸ್ಸು ನೆರವೇರಿಸಿದರು.
Last Updated 29 ಡಿಸೆಂಬರ್ 2025, 6:07 IST
ಮುನಿರಾಬಾದ್: 48 ದಿನಗಳ ಮೌನ ಅನುಷ್ಠಾನ ಮುಕ್ತಾಯ

ಸಾಮೂಹಿಕ ಅತ್ಯಾಚಾರ ಪ್ರಕರಣ: ವೈದ್ಯಾಧಿಕಾರಿ ವಿರುದ್ಧ ಎಫ್‍ಐಆರ್ ದಾಖಲು

Medical Negligence: ಕಳೆದ ನವೆಂಬರ್ ತಿಂಗಳಲ್ಲಿ ತಾಲ್ಲೂಕಿನ ಮದ್ಲೂರು ಗ್ರಾಮದ ಬಳಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ತಜ್ಞ ವೈದ್ಯ ಶಿವಕುಮಾರ.ಬಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 29 ಡಿಸೆಂಬರ್ 2025, 6:07 IST
ಸಾಮೂಹಿಕ ಅತ್ಯಾಚಾರ ಪ್ರಕರಣ: ವೈದ್ಯಾಧಿಕಾರಿ ವಿರುದ್ಧ ಎಫ್‍ಐಆರ್ ದಾಖಲು

ನದಿ ರಕ್ಷಣೆಗೆ ಜನಶಕ್ತಿಯೇ ಮುಂದಾಗಬೇಕು: ರಾಜಶ್ರೀ ಚೌಧರಿ

ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ
Last Updated 29 ಡಿಸೆಂಬರ್ 2025, 6:01 IST
ನದಿ ರಕ್ಷಣೆಗೆ ಜನಶಕ್ತಿಯೇ ಮುಂದಾಗಬೇಕು: ರಾಜಶ್ರೀ ಚೌಧರಿ

ದೇಶದ ಅಭ್ಯುದಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರ: ಹಸನಸಾಬ್ ದೋಟಿಹಾಳ

Congress Contribution: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಉದಯಿಸಿದ ಕಾಂಗ್ರೆಸ್‌ ಪಕ್ಷ ದೇಶದ ಒಟ್ಟಾರೆ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಹೇಳಿದರು. ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ನ 140ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
Last Updated 29 ಡಿಸೆಂಬರ್ 2025, 6:01 IST
ದೇಶದ ಅಭ್ಯುದಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರ: ಹಸನಸಾಬ್ ದೋಟಿಹಾಳ

ಕುಷ್ಟಗಿ | ತೊಗರಿ ತೂಕದಲ್ಲಿ ಅನ್ಯಾಯ: ಆರೋಪ

APMC Weighing Fraud: ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿ ತೋಗರಿ ಮಾರಾಟ ಜೋರಾಗಿದ್ದು, ತೂಕದಲ್ಲಿ ರೈತರಿಗೆ ವ್ಯಾಪಾರಿಗಳು ಅನ್ಯಾಯ ಮಾಡುತ್ತಿದ್ದಾರೆ’ ಎಂದು ರೈತ ಬಸವರಾಜ ನಾಯಕ ಸೇರಿದಂತೆ ಇತರರು ದೂರಿದ್ದಾರೆ. ತೊಗರಿಯನ್ನು ಗೋಣಿ ಚೀಲದ ಬದಲು ಪ್ಲಾಸ್ಟಿಕ್ ಬಳಸಲಾಗುತ್ತಿದೆ.
Last Updated 29 ಡಿಸೆಂಬರ್ 2025, 6:01 IST
ಕುಷ್ಟಗಿ | ತೊಗರಿ ತೂಕದಲ್ಲಿ ಅನ್ಯಾಯ: ಆರೋಪ

ನವಜಾತು ಶಿಶುವಿಗೆ ತುರ್ತು ಚಿಕಿತ್ಸೆ: ಒಂದೇ ತಾಸಿನಲ್ಲಿ ಹುಬ್ಬಳ್ಳಿಗೆ ರವಾನೆ

Emergency Treatment: ಹುಟ್ಟಿದ ಕ್ಷಣದಿಂದ ಸಾವು–ಬದುಕಿನ ನಡುವೆ ಹೋರಾಟ ಮಾಡುತ್ತಿರುವ ನವಜಾತು ಗಂಡು ಶಿಶುವನ್ನು ತುರ್ತು ಆರೋಗ್ಯ ಚಿಕಿತ್ಸೆಗಾಗಿ ಭಾನುವಾರ ಬೆಳಿಗ್ಗೆ ಕೊಪ್ಪಳದ ತಾಯಿ ಮತ್ತು ಮಗುವಿನ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಝೀರೊ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.
Last Updated 28 ಡಿಸೆಂಬರ್ 2025, 12:43 IST
ನವಜಾತು ಶಿಶುವಿಗೆ ತುರ್ತು ಚಿಕಿತ್ಸೆ: ಒಂದೇ ತಾಸಿನಲ್ಲಿ ಹುಬ್ಬಳ್ಳಿಗೆ ರವಾನೆ
ADVERTISEMENT

ನದಿಗಳ ಮಲಿನ ತುಂಬ ಪಾಪದ ಕೆಲಸ: ರಾಜಶ್ರೀ ಚೌದರಿ

3ನೇ ಹಂತದ ನಿರ್ಮಲ ತುಂಗಾಭದ್ರ ಅಭಿಯಾನ ಕಾರ್ಯಕ್ರಮ
Last Updated 28 ಡಿಸೆಂಬರ್ 2025, 7:53 IST
ನದಿಗಳ ಮಲಿನ ತುಂಬ ಪಾಪದ ಕೆಲಸ: ರಾಜಶ್ರೀ ಚೌದರಿ

ಸಾಹಿತ್ಯದಿಂದ ಮಾನಸಿಕ ಒತ್ತಡಗಳು ದೂರ: ನಾರಾಯಣಗೌಡ ಮೆದಿಕೇರಿ

Koppal News: ಸಾಹಿತ್ಯ ಕೃತಿಗಳ ಓದುವ ಹವ್ಯಾಸದಿಂದ ಮಾನಸಿಕ ಒತ್ತಡಗಳನ್ನು ದೂರ ಮಾಡಿಕೊಳ್ಳಬಹುದು ಎಂದು ತಾವರಗೇರಾ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ತಿಳಿಸಿದರು. ಕಸಾಪ ದತ್ತಿ ಉಪನ್ಯಾಸದ ಮುಖ್ಯಾಂಶಗಳು ಇಲ್ಲಿವೆ.
Last Updated 28 ಡಿಸೆಂಬರ್ 2025, 7:46 IST
ಸಾಹಿತ್ಯದಿಂದ ಮಾನಸಿಕ ಒತ್ತಡಗಳು ದೂರ: ನಾರಾಯಣಗೌಡ ಮೆದಿಕೇರಿ

ಅಂಜನಾದ್ರಿ ವಿವಾದ: ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ

Koppal Anjanadri Controversy: ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಶಿವರಾಮ ಸೇನೆ ರಾಜ್ಯಾಧ್ಯಕ್ಷ ಸಂಜೀವ ಮರಡಿ ಆರೋಪಿಸಿದ್ದಾರೆ. ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Last Updated 28 ಡಿಸೆಂಬರ್ 2025, 7:44 IST
ಅಂಜನಾದ್ರಿ ವಿವಾದ: ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT