ಭಾನುವಾರ, 9 ನವೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕನಕಗಿರಿ| ಕ್ಷೇತ್ರಕ್ಕೆ ಸುವರ್ಣ ಮಹೋತ್ಸವ: ನೀರಾವರಿ ‌ಮರೀಚಿಕೆ

Development Debate: 50 ವರ್ಷ ಸಂಚರಿಸಿರುವ ಕನಕಗಿರಿ ಕ್ಷೇತ್ರದಲ್ಲಿ ಇನ್ನೂ ನೀರಾವರಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರಿ ಯೋಜನೆಗಳು ಅಪೂರ್ಣವೆಂದು ದೂರಿದ್ದಾರೆ.
Last Updated 9 ನವೆಂಬರ್ 2025, 6:48 IST
ಕನಕಗಿರಿ| ಕ್ಷೇತ್ರಕ್ಕೆ ಸುವರ್ಣ ಮಹೋತ್ಸವ: ನೀರಾವರಿ ‌ಮರೀಚಿಕೆ

ಸಂಸದ ರಾಜಶೇಖರ ಹಿಟ್ನಾಳ ದೆಹಲಿ ನಿವಾಸದಲ್ಲಿ ಸಿಎಂ ಬಣಕ್ಕೆ ಔತಣಕೂಟ

CM Political Strategy: ದೆಹಲಿಯಲ್ಲಿ ನಡೆಯಲಿರುವ ಸಂಸದ ರಾಜಶೇಖರ ಹಿಟ್ನಾಳ ಅವರ ನಿವಾಸದ ಔತಣಕೂಟ ಸಿಎಂ ಸಿದ್ದರಾಮಯ್ಯ ಮತ್ತು ಬೆಂಬಲಿಗರ ಪಾಲ್ಗೊಳ್ಳುವ ಸಂಭವದಿಂದ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.
Last Updated 9 ನವೆಂಬರ್ 2025, 6:48 IST
ಸಂಸದ ರಾಜಶೇಖರ ಹಿಟ್ನಾಳ ದೆಹಲಿ ನಿವಾಸದಲ್ಲಿ ಸಿಎಂ ಬಣಕ್ಕೆ ಔತಣಕೂಟ

ಗಂಗಾವತಿ| ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಅಗತ್ಯ: ಶಾಸಕ ಜನಾರ್ದನ ರೆಡ್ಡಿ

Reservation Policy Karnataka: ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ಬಿಜೆಪಿ ಹೈಕಮಾಂಡ್ ಮತ್ತು ಕೇಂದ್ರ ಸಚಿವರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಗಂಗಾವತಿಯಲ್ಲಿ ಶಾಸಕ ಜಿ.ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
Last Updated 9 ನವೆಂಬರ್ 2025, 6:48 IST
ಗಂಗಾವತಿ| ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಅಗತ್ಯ: ಶಾಸಕ ಜನಾರ್ದನ ರೆಡ್ಡಿ

ಗಂಗಾವತಿ: ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ

Missing Youth Search: ದಾಸನಾಳ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿದ್ದ ಕೊಪ್ಪಳದ ಮಂಜುನಾಥ (34) ನೀರಿನ ರಭಸಕ್ಕೆ ಕೊಚ್ಚಿಕೊಂಡು ನಾಪತ್ತೆಯಾಗಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಯುತ್ತಿದೆ.
Last Updated 9 ನವೆಂಬರ್ 2025, 6:48 IST
ಗಂಗಾವತಿ: ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ

ಕೊಪ್ಪಳ| ಅಧ್ಯಾತ್ಮವಿಲ್ಲದ ವಿದ್ಯೆ ರಾಮನಿಲ್ಲದ ಅಯೋಧ್ಯೆಯಂತೆ: ಮೋಹನ್‌ ಮೇಟಿ

Cultural Values in Learning: ‘ಸಂಸ್ಕಾರದ ಬೇರು ಆಧ್ಯಾತ್ಮವಾಗಿದ್ದು, ಮಕ್ಕಳಲ್ಲಿ ಆಧ್ಯಾತ್ಮದತ್ತ ಒಲವು ಬೆಳೆಸಬೇಕು’ ಎಂದು ವಿಜಯಪುರದ ಸಾಹಿತಿ ಮೋಹನ್‌ ಮೇಟಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 9 ನವೆಂಬರ್ 2025, 6:48 IST
ಕೊಪ್ಪಳ| ಅಧ್ಯಾತ್ಮವಿಲ್ಲದ ವಿದ್ಯೆ ರಾಮನಿಲ್ಲದ ಅಯೋಧ್ಯೆಯಂತೆ: ಮೋಹನ್‌ ಮೇಟಿ

ಗಂಗಾವತಿ ನಗರಸಭೆ | ಭೂಸ್ವಾಧೀನ ಕುರಿತು ಚರ್ಚೆ: ಅವಧಿ ಮುಗಿದರೂ ಸಾಮಾನ್ಯ ಸಭೆ?

Land Acquisition Controversy: ಗಂಗಾವತಿ: ನಗರಸಭೆ ಪ್ರತಿನಿಧಿಗಳ ಅಧಿಕಾರಾವಧಿ ನ.1ಕ್ಕೆ ಮುಕ್ತಾಯವಾದರೂ ಅಧ್ಯಕ್ಷೆ ನೇತೃತ್ವದಲ್ಲಿ ನ.3ರಂದು ಸಭೆ ನಡೆಸಿದ್ದು ಕಾನೂನು ಬಾಹಿರ ಎಂಬ ಆರೋಪದ ನಡುವೆ ಭೂಸ್ವಾಧೀನದ ಕುರಿತು ಚರ್ಚೆ ನಡೆಸಲಾಗಿದೆ.
Last Updated 8 ನವೆಂಬರ್ 2025, 5:41 IST
ಗಂಗಾವತಿ ನಗರಸಭೆ | ಭೂಸ್ವಾಧೀನ ಕುರಿತು ಚರ್ಚೆ: ಅವಧಿ ಮುಗಿದರೂ ಸಾಮಾನ್ಯ ಸಭೆ?

ಕೊಪ್ಪಳ | ಆಡಳಿತಾಧಿಕಾರಿ ನೇಮಕ: ಸರ್ಕಾರದ ಸ್ಪಷ್ಟೀಕರಣ ಕೋರಿದ ಜಿಲ್ಲಾಧಿಕಾರಿ

Urban Governance Confusion: ಕೊಪ್ಪಳ: ಗಂಗಾವತಿ ಮತ್ತು ಕೊಪ್ಪಳ ನಗರಸಭೆಗಳಲ್ಲಿ ಆಡಳಿತಾಧಿಕಾರಿ ನೇಮಕ ಕುರಿತ ಗೊಂದಲದ ನಡುವೆಯೇ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಸರ್ಕಾರಕ್ಕೆ ಸ್ಪಷ್ಟನೆ ಕೋರಿ ಪತ್ರ ರವಾನಿಸಿದ್ದಾರೆ.
Last Updated 8 ನವೆಂಬರ್ 2025, 5:41 IST
ಕೊಪ್ಪಳ | ಆಡಳಿತಾಧಿಕಾರಿ ನೇಮಕ: ಸರ್ಕಾರದ ಸ್ಪಷ್ಟೀಕರಣ ಕೋರಿದ ಜಿಲ್ಲಾಧಿಕಾರಿ
ADVERTISEMENT

ಹಿರೇಸಿಂದೋಗಿ ಹೋಬಳಿ ಕೇಂದ್ರ ಮಾಡಲಾಗುವುದು: ಶಾಸಕ ಹಿಟ್ನಾಳ

Administrative Upgrade: ಅಳವಂಡಿ: ‘ಹಿರೇಸಿಂದೋಗಿ ಗ್ರಾಮವನ್ನು ಹೋಬಳಿ ಕೇಂದ್ರ ಮಾಡಲು ತೀರ್ಮಾನಿಸಿದ್ದು ಈಗಾಗಲೇ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಮನವಿ ಮಾಡಲಾಗಿದೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
Last Updated 8 ನವೆಂಬರ್ 2025, 5:41 IST
ಹಿರೇಸಿಂದೋಗಿ ಹೋಬಳಿ ಕೇಂದ್ರ ಮಾಡಲಾಗುವುದು: ಶಾಸಕ ಹಿಟ್ನಾಳ

ಕಾರ್ಖಾನೆಗಳ ವಿಸ್ತರಣೆಗೆ ವಿರೋಧ: ದೃಢ ನಿರ್ಧಾರ ತಾಳಲು ಗವಿಶ್ರೀಗೆ ಒತ್ತಾಯ

Industrial Protest Koppal: ಕೊಪ್ಪಳ: ಬಲ್ಡೋಟಾ, ಕಲ್ಯಾಣಿ, ಕಿರ್ಲೋಸ್ಕರ್, ಮುಕುಂದ ಸುಮಿ ಕಂಪನಿಗಳ ಕಾರ್ಖಾನೆ ವಿಸ್ತರಣೆಗೆ ವಿರುದ್ಧ ಎಂಟು ದಿನಗಳಿಂದ ಹೋರಾಟ ನಡೆಯುತ್ತಿದ್ದು, ಗವಿಶ್ರೀಗೆ ಹೋರಾಟಗಾರರು ದೃಢ ನಿಲುವು ತಾಳುವಂತೆ ಒತ್ತಾಯಿಸಿದ್ದಾರೆ.
Last Updated 8 ನವೆಂಬರ್ 2025, 5:41 IST
ಕಾರ್ಖಾನೆಗಳ ವಿಸ್ತರಣೆಗೆ ವಿರೋಧ: ದೃಢ ನಿರ್ಧಾರ ತಾಳಲು ಗವಿಶ್ರೀಗೆ ಒತ್ತಾಯ

ಗುದ್ನೇಶ್ವರ ಜಾತ್ರೆಗೆ ಜಾಗ ಉಳಿಸಿ: ‘ಕಾಡಾ’ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ

ಕುಕನೂರು: ಗುದ್ನೇಪ್ಪನಮಠದ ಭಕ್ತರಿಂದ ಪಾದಯಾತ್ರೆ; ಸಾವಿರಾರು ಭಕ್ತರು ಭಾಗಿ
Last Updated 8 ನವೆಂಬರ್ 2025, 5:41 IST
ಗುದ್ನೇಶ್ವರ ಜಾತ್ರೆಗೆ ಜಾಗ ಉಳಿಸಿ: ‘ಕಾಡಾ’ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ
ADVERTISEMENT
ADVERTISEMENT
ADVERTISEMENT