ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಗವಿಮಠದ ಜಾತ್ರೆಗೆ ಸಿದ್ಧತೆ ಜೋರು

ಜ. 1ರಿಂದ ಕಾರ್ಯಕ್ರಮ ಆರಂಭ, 5ರಂದು ಮಹಾರಥೋತ್ಸವ
Last Updated 23 ಡಿಸೆಂಬರ್ 2025, 4:47 IST
ಗವಿಮಠದ ಜಾತ್ರೆಗೆ ಸಿದ್ಧತೆ ಜೋರು

‘ಶ್ರೀನಿವಾಸ್ ರಾಮಾನುಜನ್‌ ಕೊಡುಗೆ ಅಪಾರ’

Math Genius Tribute: ಶ್ರೀನಿವಾಸ್ ರಾಮಾನುಜನ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಬೆಟಗೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗಣಿತ ದಿನ ಆಚರಿಸಿ ಅವರ ಸಾಧನೆಗೆ ಶ್ಲಾಘನೆ ಸಲ್ಲಿಸಲಾಯಿತು.
Last Updated 23 ಡಿಸೆಂಬರ್ 2025, 4:45 IST
‘ಶ್ರೀನಿವಾಸ್ ರಾಮಾನುಜನ್‌ ಕೊಡುಗೆ ಅಪಾರ’

ಮಾಸಕ್ಕೊಮ್ಮೆ ಸಾಧಕ ರೈತರಿಗೆ ಗೌರವ

ಗಂಗಾವತಿ ಕೆವಿಕೆ ವತಿಯಿಂದ ‘ನಮ್ಮ ಹೆಮ್ಮೆಯ ರೈತ’ ವಿನೂತನ ಕಾರ್ಯ
Last Updated 23 ಡಿಸೆಂಬರ್ 2025, 4:44 IST
ಮಾಸಕ್ಕೊಮ್ಮೆ ಸಾಧಕ ರೈತರಿಗೆ ಗೌರವ

ರಸರಡ್ಡಿ ಕುಟುಂಬದ ಕೃಷಿ ಬದುಕು ರಸಭರಿತ

ಮಾದರಿಯಾಗಿರುವ ಕೂಡು ಕುಟುಂಬದ ಕೃಷಿ ಪ್ರೇಮ
Last Updated 23 ಡಿಸೆಂಬರ್ 2025, 4:35 IST
ರಸರಡ್ಡಿ ಕುಟುಂಬದ ಕೃಷಿ ಬದುಕು ರಸಭರಿತ

ವೃತ್ತಿಯಾಧಾರಿತ ಕಾಲೇಜು ಅಭಾವ

ಕೌಶಲ ಶಿಕ್ಷಣ ಇಲ್ಲದೇ ನಿರುದ್ಯೋಗಿಗಳಾಗುತ್ತಿರುವ ಪದವೀಧರರು!
Last Updated 23 ಡಿಸೆಂಬರ್ 2025, 4:32 IST
fallback

ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ: ಆಗ್ರಹ

ರಾಜ್ಯ ಸರ್ಕಾರವು ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌) ಆರಂಭಿಸುವ ನೆಪದಲ್ಲಿ 25 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುವ ಹುನ್ನಾರ ಮಾಡುತ್ತಿದೆ ಎಂದು ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆರೋಪಿಸಿದೆ.
Last Updated 23 ಡಿಸೆಂಬರ್ 2025, 4:32 IST
fallback

ಗಂಗಾವತಿ | ಸಿಲಿಂಡರ್ ಸ್ಪೋಟ: ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ

Gas Explosion Compensation: ಗಂಗಾವತಿಯ ಹೆಬ್ಬಾಳ ಗ್ರಾಮದಲ್ಲಿ ನಡೆದ ಅಡುಗೆ ಸಿಲಿಂಡರ್ ಸ್ಫೋಟದಿಂದ ಮೃತಪಟ್ಟ ಕುಟುಂಬಗಳಿಗೆ ₹5 ಲಕ್ಷ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
Last Updated 22 ಡಿಸೆಂಬರ್ 2025, 7:20 IST
ಗಂಗಾವತಿ | ಸಿಲಿಂಡರ್ ಸ್ಪೋಟ: ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ
ADVERTISEMENT

ಯಾವ ಕ್ಷಣದಲ್ಲಾದರೂ ಡಿಕೆಶಿಗೆ ಅಧಿಕಾರ ಹಸ್ತಾಂತರ: ಜನಾರ್ದನರೆಡ್ಡಿ

DK Shivakumar Leadership: ಗಂಗಾವತಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರು ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಬಗ್ಗೆ ಮತ್ತು ಡಿಕೆಶಿಗೆ ಅಧಿಕಾರ ಹಸ್ತಾಂತರವಾಗುವ ಬಗ್ಗೆ ಮಾತಾಡಿದರು.
Last Updated 22 ಡಿಸೆಂಬರ್ 2025, 7:19 IST
ಯಾವ ಕ್ಷಣದಲ್ಲಾದರೂ ಡಿಕೆಶಿಗೆ ಅಧಿಕಾರ ಹಸ್ತಾಂತರ: ಜನಾರ್ದನರೆಡ್ಡಿ

ಕನಕಗಿರಿ | ಆರ್ಥಿಕ ಪ್ರಗತಿಗೆ ಮಹಿಳೆಯರ ಪಾತ್ರ ಹಿರಿದು: ಪ್ರಕಾಶ ರಾವ್

Women Empowerment Program: ಕನಕಗಿರಿಯಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ವಿಚಾರಗೋಷ್ಠಿಯಲ್ಲಿ ಮಹಿಳೆಯರ ಆರ್ಥಿಕ ಪ್ರಗತಿಯ ಕುರಿತು ಜಿಲ್ಲಾ ನಿರ್ದೇಶಕ ಪ್ರಕಾಶ ರಾವ್ ಮತ್ತು ಉಪನ್ಯಾಸಕರು ಮಾತನಾಡಿದರು.
Last Updated 22 ಡಿಸೆಂಬರ್ 2025, 7:17 IST
ಕನಕಗಿರಿ | ಆರ್ಥಿಕ ಪ್ರಗತಿಗೆ ಮಹಿಳೆಯರ ಪಾತ್ರ ಹಿರಿದು: ಪ್ರಕಾಶ ರಾವ್

ಕೊರೆಯುವ ಚಳಿಗೆ ನಡುಗಿದ ಬದುಕು: ಸೂರ್ಯೋದಯಕ್ಕೂ ಮೊದಲೇ ಹೊಟ್ಟೆ ಹೊರೆಯುವ ಕಸರತ್ತು

Cold Wave Impact: ಕೊಪ್ಪಳದಲ್ಲಿ ಹೆಚ್ಚುತ್ತಿರುವ ಚಳಿಯಿಂದ ಬೀದಿಯ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ಮತ್ತು ಕೃಷಿಕರ ದಿನಚರಿ ಹೈರಾಣಾಗಿದೆ. ಚಳಿಯೇ ಬಂಡವಾಳವನ್ನಾಗಿಸಿಕೊಂಡ ಉಡುಪು ವ್ಯಾಪಾರಿಗಳಿಗೂ ಕಾಲಮಾನ ಲಾಭದಾಯಕವಾಗಿದೆ.
Last Updated 22 ಡಿಸೆಂಬರ್ 2025, 7:17 IST
ಕೊರೆಯುವ ಚಳಿಗೆ ನಡುಗಿದ ಬದುಕು: ಸೂರ್ಯೋದಯಕ್ಕೂ ಮೊದಲೇ ಹೊಟ್ಟೆ ಹೊರೆಯುವ ಕಸರತ್ತು
ADVERTISEMENT
ADVERTISEMENT
ADVERTISEMENT