ಮನರೇಗಾ ಹೆಸರು ಬದಲಾವಣೆ; ಕಳಚಿದ ಆರ್ಎಸ್ಎಸ್ ಮುಖವಾಡ: ಸಚಿವ ಶರಣಪ್ರಕಾಶ
RSS Criticism: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಬದಲಿಸಿರುವ ಕೇಂದ್ರ ಸರ್ಕಾರದ ನಡೆ ಹಿಂದೆ ಆರ್ಎಸ್ಎಸ್ ಇರುವುದಾಗಿ ಸಚಿವ ಶರಣಪ್ರಕಾಶ ಆರೋಪಿಸಿದರು. ಹೆಸರು ಬದಲಾವಣೆಗೆ ಉದ್ದೇಶವೇನು ಎಂದು ಪ್ರಶ್ನಿಸಿದರು.Last Updated 19 ಡಿಸೆಂಬರ್ 2025, 17:35 IST