ಶನಿವಾರ, 13 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕುಕನೂರು | ಗ್ಯಾರಂಟಿಯಿಂದ ಜನರ ಜೀವನಮಟ್ಟ ಸುಧಾರಣೆ: ಸಂಗಮೇಶ ಗುತ್ತಿ

ಕುಕನೂರಿನಲ್ಲಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕಟ್ಟಕಡೆಯ ಜನತೆಯ ಜೀವನಮಟ್ಟ ಸುಧಾರಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 13 ಡಿಸೆಂಬರ್ 2025, 7:00 IST
ಕುಕನೂರು | ಗ್ಯಾರಂಟಿಯಿಂದ ಜನರ ಜೀವನಮಟ್ಟ ಸುಧಾರಣೆ: ಸಂಗಮೇಶ ಗುತ್ತಿ

ಕನಕಗಿರಿ | ಹೆಚ್ಚಿನ ದರಕ್ಕೆ ಟೆಂಗಿನಕಾಯಿ ಮಾರಾಟ: ಡಿಸಿಗೆ‌ ದೂರು

ಕನಕಗಿರಿ ಕನಕಾಚಲಪತಿ ದೇವಾಲಯ ವ್ಯಾಪ್ತಿಯಲ್ಲಿ ನಿಗದಿತ ದರಕ್ಕಿಂತ ಹೆಚ್ಚು ದರದಲ್ಲಿ ತೆಂಗಿನಕಾಯಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
Last Updated 13 ಡಿಸೆಂಬರ್ 2025, 6:59 IST
ಕನಕಗಿರಿ | ಹೆಚ್ಚಿನ ದರಕ್ಕೆ ಟೆಂಗಿನಕಾಯಿ ಮಾರಾಟ: ಡಿಸಿಗೆ‌ ದೂರು

ಅಳವಂಡಿ ಆಸ್ಪತ್ರೆ ಮೇಲ್ದರ್ಜೆಗೆ ಯಾವಾಗ: ಸಾರ್ವಜನಿಕರ ಪ್ರಶ್ನೆ

ಅಳವಂಡಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಭರವಸೆ ನೀಡಲಾಗಿದ್ದರೂ, ವಾಸ್ತವದಲ್ಲಿ ಯಾವುದೇ ಪ್ರಗತಿ ಕಾಣಸಿಗದೆ, ಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ಲಭಿಸುವ ಕನಸು ವಿಫಲವಾಗಿದೆ.
Last Updated 13 ಡಿಸೆಂಬರ್ 2025, 6:59 IST
ಅಳವಂಡಿ ಆಸ್ಪತ್ರೆ ಮೇಲ್ದರ್ಜೆಗೆ ಯಾವಾಗ: ಸಾರ್ವಜನಿಕರ ಪ್ರಶ್ನೆ

ಕುಕನೂರು | ವಿಜ್ಞಾನ ವಸ್ತು ಪ್ರದರ್ಶನ: ವಿದ್ಯಾರ್ಥಿಗಳಿಂದ ವಿಜ್ಞಾನ ಲೋಕ ಅನಾವರಣ

ಕುಕನೂರಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ವೈಜ್ಞಾನಿಕ ನವೀನ ಮಾದರಿಗಳು ಗಮನ ಸೆಳೆದವು. ಈ ಪ್ರದರ್ಶನದಿಂದ ಮಕ್ಕಳ ಸೃಜನಾತ್ಮಕತೆ, ಕೌಶಲ ಮತ್ತು ವಿಜ್ಞಾನ ಮನೋಭಾವ ಹೆಚ್ಚುತ್ತದೆ ಎಂದು ಉಪ ನಿರ್ದೇಶಕ ಸೋಮಶೇಖರಗೌಡ ಪಾಟೀಲ ಅಭಿಪ್ರಾಯಪಟ್ಟರು.
Last Updated 13 ಡಿಸೆಂಬರ್ 2025, 6:57 IST
ಕುಕನೂರು | ವಿಜ್ಞಾನ ವಸ್ತು ಪ್ರದರ್ಶನ: ವಿದ್ಯಾರ್ಥಿಗಳಿಂದ ವಿಜ್ಞಾನ ಲೋಕ ಅನಾವರಣ

ಯಲಬುರ್ಗಾ|ಮದ್ಯಮುಕ್ತ ಗ್ರಾಮಕ್ಕೆ ಆಗ್ರಹ: ಪಂಚಾಯಿತಿ ಎದುರು ಧರಣಿ ಕುಳಿತ ಮಹಿಳೆಯರು

Women Protest in Yelburga: ಯಲಬುರ್ಗಾ ತಾಲೂಕಿನಲ್ಲಿ ಗ್ರಾಮವನ್ನು ಮದ್ಯಮುಕ್ತವಾಗಿಸಲು ಸಾವಿರಾರು ಮಹಿಳೆಯರು ಪಟ್ಟು ಹಿಡಿದು ಮದ್ಯ ವಿರೋಧಿ ಜಾಥಾ ನಡೆಸಿ ಪ್ರಬಲ ಪ್ರತಿಭಟನೆ ನಡೆಸಿದರು.
Last Updated 12 ಡಿಸೆಂಬರ್ 2025, 7:27 IST
ಯಲಬುರ್ಗಾ|ಮದ್ಯಮುಕ್ತ ಗ್ರಾಮಕ್ಕೆ ಆಗ್ರಹ: ಪಂಚಾಯಿತಿ ಎದುರು ಧರಣಿ ಕುಳಿತ ಮಹಿಳೆಯರು

ಕೊಪ್ಪಳ | ಗವಿಸಿದ್ಧೇಶ್ವರ ಮಠದ ಜಾತ್ರೆ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

Koppal News: ಕೊಪ್ಪಳದಲ್ಲಿರುವ ಪ್ರಸಿದ್ಧ ಗವಿಸಿದ್ಧೇಶ್ವರ ಮಠದಲ್ಲಿ ಜ.5ರಿಂದ ಮೂರು ದಿನಗಳ ಜಾತ್ರೆ ಮಹೋತ್ಸವ ನಡೆಯಲಿದ್ದು, ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆಗಳು ಕೈಗೊಳ್ಳಲಾಗುತ್ತದೆ ಎಂದು ಡಾ. ಸುರೇಶ್ ಬಿ. ಇಟ್ನಾಳ ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 7:26 IST
ಕೊಪ್ಪಳ | ಗವಿಸಿದ್ಧೇಶ್ವರ ಮಠದ ಜಾತ್ರೆ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಬಲ್ಡೋಟಾ ಕಾರ್ಖಾನೆ ವಿಸ್ತರಣೆ| IIS ವರದಿ ಆಧರಿಸಿ ಮುಂದಿನ ಹೆಜ್ಜೆ: ಎಂ.ಬಿ.ಪಾಟೀಲ

ಕೊಪ್ಪಳದ ಎಂಎಸ್‌ಪಿಎಲ್ ಸೇರಿದಂತೆ ಹಲವು ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯ ಕುರಿತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಅಧ್ಯಯನ ನಡೆಸುತ್ತಿದ್ದು, ವರದಿ 15 ದಿನಗಳಲ್ಲಿ ಲಭ್ಯವಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 7:25 IST
ಬಲ್ಡೋಟಾ ಕಾರ್ಖಾನೆ ವಿಸ್ತರಣೆ| IIS ವರದಿ ಆಧರಿಸಿ ಮುಂದಿನ ಹೆಜ್ಜೆ: ಎಂ.ಬಿ.ಪಾಟೀಲ
ADVERTISEMENT

ಕುಷ್ಟಗಿ | ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ: ಶೋಕಿಗಷ್ಟೇ ವಿಚಾರಣಾ ಕೇಂದ್ರ

Kushtagi News: ಕುಷ್ಟಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿದ್ದ ವಿಚಾರಣಾ ಕೌಂಟರ್‌ಗಳು ಮೂರು ವರ್ಷಗಳಾದರೂ ಇನ್ನೂ ತೆರೆಯಲಾಗಿಲ್ಲ. ಸರ್ಕಾರದ ಲಕ್ಷಾಂತರ ವೆಚ್ಚದ ಕಾಮಗಾರಿ ನಿರ್ವಹಣೆಯ ಕೊರತೆಯಿಂದ ಸಾರ್ವಜನಿಕ ಅಸಮಾಧಾನ ವ್ಯಕ್ತವಾಗಿದೆ.
Last Updated 12 ಡಿಸೆಂಬರ್ 2025, 7:20 IST
ಕುಷ್ಟಗಿ | ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ: ಶೋಕಿಗಷ್ಟೇ  ವಿಚಾರಣಾ ಕೇಂದ್ರ

ಕೊಪ್ಪಳ| ಭಯೋತ್ಪಾದನೆ ವಿಚಾರಣೆಯ ನೆಪ: ಬ್ಯಾಂಕ್‌ ಉದ್ಯೋಗಿಯಿಂದ ₹21 ಲಕ್ಷ ಸುಲಿಗೆ

Online Scam Alert: ಕೊಪ್ಪಳದ ಬ್ಯಾಂಕ್ ಉದ್ಯೋಗಿ ವಿನಯಕುಮಾರ್‌ ಗಂಗಲ್ ಅವರನ್ನು ಭಯೋತ್ಪಾದನೆ ಪ್ರಕರಣದ ಹೆಸರಲ್ಲಿ ಹೆದರಿಸಿ ಅಪರಿಚಿತರು ಆನ್‌ಲೈನ್ ಮೂಲಕ ₹21.48 ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 12 ಡಿಸೆಂಬರ್ 2025, 6:48 IST
ಕೊಪ್ಪಳ| ಭಯೋತ್ಪಾದನೆ ವಿಚಾರಣೆಯ ನೆಪ: ಬ್ಯಾಂಕ್‌ ಉದ್ಯೋಗಿಯಿಂದ  ₹21 ಲಕ್ಷ ಸುಲಿಗೆ

ಗಂಗಾವತಿ | ಗ್ಯಾಸ್‌ ಸಿಲಿಂಡರ್ ಸ್ಫೋಟ: ಛಿದ್ರಗೊಂಡ ಮನೆ, ಏಳು ಜನರಿಗೆ ಗಾಯ

Gas Cylinder Blast: ಗಂಗಾವತಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಹರಿಜನ ಕೇರಿ ಓಣಿಯ ರಾಜೇಶ ಎಂಬುವವರ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಮನೆಯೊಂದು ಛಿದ್ರವಾಗಿದ್ದು, ಏಳು ಜನ ಗಾಯಗೊಂಡಿದ್ದಾರೆ.
Last Updated 12 ಡಿಸೆಂಬರ್ 2025, 6:07 IST
ಗಂಗಾವತಿ  | ಗ್ಯಾಸ್‌ ಸಿಲಿಂಡರ್ ಸ್ಫೋಟ: ಛಿದ್ರಗೊಂಡ ಮನೆ, ಏಳು ಜನರಿಗೆ ಗಾಯ
ADVERTISEMENT
ADVERTISEMENT
ADVERTISEMENT