ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ (ಜಿಲ್ಲೆ)

ADVERTISEMENT

ಗಂಗಾವತಿ| ಬರಗೂರು ಅಂತಃಕರಣದ ಬರಹಗಾರ: ಕುಲಪತಿ ಎಸ್.ವಿ.ಡಾಣಿ

Barguru Ramachandrappa Book: ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬರಗೂರು ರಾಮಚಂದ್ರಪ್ಪ ಅವರ 'ಸೌಹಾರ್ದ ಭಾರತದ ಸಮಾನತೆಯ ಸ್ನೇಹಿತ' ಕೃತಿಯ ಲೋಕಾರ್ಪಣೆಯಲ್ಲಿ ಮಾನವೀಯ ಮೌಲ್ಯಗಳ ಪಾಠ ಕುರಿತು ಚರ್ಚೆ ನಡೆಯಿತು.
Last Updated 11 ಜನವರಿ 2026, 6:07 IST
ಗಂಗಾವತಿ| ಬರಗೂರು ಅಂತಃಕರಣದ ಬರಹಗಾರ: ಕುಲಪತಿ ಎಸ್.ವಿ.ಡಾಣಿ

ತಾವರಗೇರಾ: ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ

Student Innovation: ಪಟ್ಟಣದ ಗ್ಲೋಬಲ್ ಸೆಂಟ್ರಲ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ್ ಚಾಲನೆ ನೀಡಿದ್ದು, ವಿದ್ಯಾರ್ಥಿಗಳ ವೈವಿಧ್ಯಮಯ ಮಾದರಿಗಳು ಗಮನಸೆಳೆದವು.
Last Updated 11 ಜನವರಿ 2026, 6:05 IST
ತಾವರಗೇರಾ: ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ

ಗಂಗಾವತಿ| ಬ್ಯಾನರ್‌ ಗಲಾಟೆ, ಭರತ್ ರೆಡ್ಡಿ ಯೋಜಿತ ಕೃತ್ಯ: ಅರುಣಾಲಕ್ಷ್ಮಿ ಆರೋಪ

Congress MLA Accused: ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯ 60ನೇ ಜನ್ಮದಿನದ ಪೂರ್ವದಿನ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಪತ್ನಿ ಅರುಣಾಲಕ್ಷ್ಮಿ, ಬಳ್ಳಾರಿಯ ಬ್ಯಾನರ್ ಗಲಾಟೆಗೆ ಭರತ್ ರೆಡ್ಡಿ ಅವರನ್ನು ನೇರವಾಗಿ ದೋಷಾರೋಪಿಸಿದರು.
Last Updated 11 ಜನವರಿ 2026, 6:04 IST
ಗಂಗಾವತಿ| ಬ್ಯಾನರ್‌ ಗಲಾಟೆ, ಭರತ್ ರೆಡ್ಡಿ ಯೋಜಿತ ಕೃತ್ಯ: ಅರುಣಾಲಕ್ಷ್ಮಿ ಆರೋಪ

ಕುಷ್ಟಗಿ| ಬೈಕ್‌ ಮಗುಚಿ ಕೆಡಿಪಿ ಸದಸ್ಯ ಸಾವು

Traffic Accident: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಬೈಕ್‌ ಮಗುಚಿ ಗಾಯಗೊಂಡಿದ್ದ ಪಟ್ಟಣದ ನಿವಾಸಿ ಹಾಗೂ ತ್ರೈಮಾಸಿಕ ಕೆಡಿಪಿ ಸದಸ್ಯ ಸಿದ್ದನಗೌಡ ದೊಡ್ಡನಗೌಡ ಪಾಟೀಲ (50) ಮೃತಪಟ್ಟಿದ್ದಾರೆ.
Last Updated 11 ಜನವರಿ 2026, 6:03 IST
ಕುಷ್ಟಗಿ| ಬೈಕ್‌ ಮಗುಚಿ ಕೆಡಿಪಿ ಸದಸ್ಯ ಸಾವು

ನವಜಾತ ಶಿಶುಗಳು ಬೀದಿಪಾಲು, ‘ತೊಟ್ಟಿಲು’ ಇದ್ದರೂ ಬಾರದ ಮಮತೆ

Infant Protection: ಎಂಟರಿಂದ ಒಂಬತ್ತು ತಿಂಗಳುಗಳ ಕಾಲ ಗರ್ಭದಲ್ಲಿ ಹೊತ್ತು ಹೆತ್ತು ಸಾಕಷ್ಟು ನೋವುಂಡು ಹೆರಿಗೆ ಮಾಡಿಸಿಕೊಂಡ ತಾಯಿಗೆ ತನ್ನ ಕೂಸು ಬೇಡವಾಗುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
Last Updated 11 ಜನವರಿ 2026, 6:00 IST
ನವಜಾತ ಶಿಶುಗಳು ಬೀದಿಪಾಲು, ‘ತೊಟ್ಟಿಲು’ ಇದ್ದರೂ ಬಾರದ ಮಮತೆ

ಕುಷ್ಟಗಿ | ಸೈಬರ್‌ ಅಪರಾಧಗಳ ಬಗ್ಗೆ ಜಾಗೃತಿ ಅಗತ್ಯ: ಬಸವರಾಜ ಅಂಬಾಡಿ

Cyber Safety Education: ‘ತಂತ್ರಜ್ಞಾನ ಜಗತ್ತಿನಾದ್ಯಂತ ಇತ್ತೀಚಿನ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿಗೊಳ್ಳುತ್ತಿರುವ ಸಂತಸ ಒಂದೆಡೆಯಾದರೆ ಅದರಿಂದ ಆಗುತ್ತಿರುವ ಅನೇಕ ರೀತಿಯ ಅಪಾಯಗಳು ಗಾಬರಿ ಹುಟ್ಟಿಸುವಂತಿವೆ.
Last Updated 11 ಜನವರಿ 2026, 5:53 IST
ಕುಷ್ಟಗಿ | ಸೈಬರ್‌ ಅಪರಾಧಗಳ ಬಗ್ಗೆ ಜಾಗೃತಿ ಅಗತ್ಯ: ಬಸವರಾಜ ಅಂಬಾಡಿ

16 ದಿನಗಳಲ್ಲಿ 2000 ಕಿ.ಮೀ. ಸೈಕಲ್‌ ಸವಾರಿ!

ಉತ್ತರ ಭಾರತದ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಗುರಿ ತಲುಪಿದ ಹಿರೇಸಿಂದೋಗಿ ಗ್ರಾಮದ ಸಾಹಸಿಗ
Last Updated 10 ಜನವರಿ 2026, 5:01 IST
16 ದಿನಗಳಲ್ಲಿ 2000 ಕಿ.ಮೀ. ಸೈಕಲ್‌ ಸವಾರಿ!
ADVERTISEMENT

ರಥೋತ್ಸವದ ಬಳಿಕವೂ ಸೇವೆಯ ಮಹಾಪೂರ

ಗವಿಮಠದ ಜಾತ್ರೆಯ ಮಹಾರಥೋತ್ಸವ ಮುಗಿದು ನಾಲ್ಕು ದಿನಗಳು ಕಳೆದರೂ ಈಗಲೂ ನಿರಂತರವಾಗಿ ಮಠಕ್ಕೆ ಭಕ್ತರಿಂದ ದಾಸೋಹದ ಮಹಾಪೂರವೇ ಹರಿದು ಬರುತ್ತಿದೆ.
Last Updated 10 ಜನವರಿ 2026, 5:00 IST
ರಥೋತ್ಸವದ ಬಳಿಕವೂ ಸೇವೆಯ ಮಹಾಪೂರ

ಬಾಲಕಿಗೆ ಇಲ್ಲವಾಯಿತೆ ಅಯ್ಯಪ್ಪನ ಶ್ರೀರಕ್ಷೆ?

ಬಾಲಕಿ ಸೇರಿ ನಾಲ್ಕರ ದುರ್ಮರಣ: ಕುಟುಂಬದವರಲ್ಲಿ ಮುಗಿಲುಮುಟ್ಟಿದ ಆಕ್ರಂದನ
Last Updated 10 ಜನವರಿ 2026, 5:00 IST
ಬಾಲಕಿಗೆ ಇಲ್ಲವಾಯಿತೆ ಅಯ್ಯಪ್ಪನ ಶ್ರೀರಕ್ಷೆ?

ಅಂಗವಿಕಲರ ಕಲ್ಯಾಣಕ್ಕೆ ಕಲ್ಲು

ಅಂಗವಿಕಲರ ಸಮನ್ವಯ ಸಭೆ ನಡೆಸದೆ ನಕಲಿ ವರದಿ ಸಲ್ಲಿಕೆ; ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
Last Updated 10 ಜನವರಿ 2026, 4:57 IST
fallback
ADVERTISEMENT
ADVERTISEMENT
ADVERTISEMENT