ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕನಕಗಿರಿ| ರಾಜ್ಯ ಬಜೆಟ್‌; ಸಚಿವರ ತವರು ಕ್ಷೇತ್ರದಲ್ಲಿ ಹೇರಳ ನಿರೀಕ್ಷೆ

ಕನಕಗಿರಿ ತಾಲ್ಲೂಕು ಕೇಂದ್ರಕ್ಕೆ ಬೇಕು ಪೂರ್ಣ ಸೌಲಭ್ಯ, ತೋಟಗಾರಿಕಾ ಟೆಕ್ನಾಲಜಿ ಪಾರ್ಕ್‌ ಆರಂಭದ ಭರವಸೆ
Last Updated 20 ಫೆಬ್ರುವರಿ 2026, 6:17 IST
ಕನಕಗಿರಿ| ರಾಜ್ಯ ಬಜೆಟ್‌; ಸಚಿವರ ತವರು ಕ್ಷೇತ್ರದಲ್ಲಿ ಹೇರಳ ನಿರೀಕ್ಷೆ

ಹಿರೇಬೆಣಕಲ್: ಶಾಸನವಿರುವ ವೀರಗಲ್ಲು ಪತ್ತೆ

Ancient Discovery: ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ 9ನೇ ಶತಮಾನದ ಅಪರೂಪದ ಶಾಸನೋಕ್ತ ವೀರಗಲ್ಲು ಪತ್ತೆಯಾಗಿದೆ. ಚಂದ ಎಂಬ ಭಟನು ಗ್ರಾಮವನ್ನು ರಕ್ಷಿಸಿ ವೀರಮರಣವನ್ನಪ್ಪಿದ ಇತಿಹಾಸವನ್ನು ಇದು ಸಾರುತ್ತಿದೆ.
Last Updated 20 ಫೆಬ್ರುವರಿ 2026, 6:17 IST
ಹಿರೇಬೆಣಕಲ್: ಶಾಸನವಿರುವ ವೀರಗಲ್ಲು ಪತ್ತೆ

ಗಂಗಾವತಿ| ಯುವಕರ ಸ್ಫೂರ್ತಿಯ ಚಿಲುಮೆ ಛತ್ರಪತಿ ಶಿವಾಜಿ: ಶಂಕ್ರಪ್ಪ

Shivaji Jayanti 2026: ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಸರ್ಕಾರಿ ಕಾಲೇಜಿನಲ್ಲಿ ಶಿವಾಜಿ ಜಯಂತಿ ಆಚರಣೆ. ಶಿವಾಜಿ ಅವರ ಆಡಳಿತ ವೈಖರಿ ಮತ್ತು ಸ್ವರಾಜ್ಯದ ಕನಸು ಇಂದಿನ ಯುವಕರಿಗೆ ಮಾದರಿ ಎಂದು ಪ್ರಾಧ್ಯಾಪಕ ಶಂಕ್ರಪ್ಪ ಅಭಿಪ್ರಾಯಪಟ್ಟರು.
Last Updated 20 ಫೆಬ್ರುವರಿ 2026, 6:16 IST
ಗಂಗಾವತಿ| ಯುವಕರ ಸ್ಫೂರ್ತಿಯ ಚಿಲುಮೆ ಛತ್ರಪತಿ ಶಿವಾಜಿ: ಶಂಕ್ರಪ್ಪ

ಕೊಪ್ಪಳ: ಶೀಲ ಶಂಕಿಸಿ ಪತ್ನಿ, ಪುತ್ರಿ ಕೊಲೆ; ಅಪರಾಧಿಗೆ ಜೀವಾವಧಿ ಶಿಕ್ಷೆ

Koppal Court: ಶೀಲ ಶಂಕಿಸಿ ಪತ್ನಿ ಮತ್ತು ಎರಡು ತಿಂಗಳ ಮಗಳನ್ನು ಕೊಂದ ಪ್ರಕರಣದಲ್ಲಿ ಸುಲೇಮಾನ ಅನ್ಸಾರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
Last Updated 20 ಫೆಬ್ರುವರಿ 2026, 6:16 IST
ಕೊಪ್ಪಳ: ಶೀಲ ಶಂಕಿಸಿ ಪತ್ನಿ, ಪುತ್ರಿ ಕೊಲೆ; ಅಪರಾಧಿಗೆ ಜೀವಾವಧಿ ಶಿಕ್ಷೆ

ಕಂಪ್ಲಿ ಸರ್ಕಾರಿ ಶಾಲೆಗೆ ಮೂಲಸೌಲಭ್ಯ ಒದಗಿಸಿದ ಸಾಫ್ಟ್‌ವೇರ್ ಕಂಪನಿ

School CSR Activity: ಕೊಪ್ಪಳದ ಕಂಪ್ಲಿ ಸರ್ಕಾರಿ ಶಾಲೆ ಬೆಂಗಳೂರಿನ ಟ್ರಿಲೀಕ್ಸ್ ಸಾಫ್ಟ್‌ವೇರ್ ಕಂಪನಿಯ CSR ನಿಧಿಯಿಂದ ಹೊಸ ರೂಪ ಪಡೆದಿದೆ. ಹಳೆ ವಿದ್ಯಾರ್ಥಿ ವಿಶ್ವನಾಥ ಹೊಟ್ಟಿ ಅವರ ಮುತುವರ್ಜಿಯಿಂದ ಸ್ಮಾರ್ಟ್ ಕ್ಲಾಸ್ ಸೇರಿದಂತೆ ಹಲವು ಸೌಲಭ್ಯಗಳು ದೊರೆತಿವೆ.
Last Updated 20 ಫೆಬ್ರುವರಿ 2026, 6:16 IST
ಕಂಪ್ಲಿ ಸರ್ಕಾರಿ ಶಾಲೆಗೆ ಮೂಲಸೌಲಭ್ಯ ಒದಗಿಸಿದ ಸಾಫ್ಟ್‌ವೇರ್ ಕಂಪನಿ

ಕೊಪ್ಪಳ| ಬಲ್ಡೋಟ ಕಾರ್ಖಾನೆ ವಿಸ್ತರಣೆಗೆ ವಿರೋಧ: ಧರಣಿಗೆ ಕಾರ್ಮಿಕರ ಸಂಘದ ಬೆಂಬಲ

Koppal Protest: ಬಲ್ಡೋಟ ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ 112 ದಿನಗಳಿಂದ ನಡೆಯುತ್ತಿರುವ ಧರಣಿಗೆ ಕಟ್ಟಡ ಕಾರ್ಮಿಕರ ಸಂಘ ಬೆಂಬಲ ಸೂಚಿಸಿದೆ.
Last Updated 20 ಫೆಬ್ರುವರಿ 2026, 6:16 IST
ಕೊಪ್ಪಳ| ಬಲ್ಡೋಟ ಕಾರ್ಖಾನೆ ವಿಸ್ತರಣೆಗೆ ವಿರೋಧ: ಧರಣಿಗೆ ಕಾರ್ಮಿಕರ ಸಂಘದ ಬೆಂಬಲ

ಕುಕನೂರು: ಬಣಜಿಗ ಸಂಸ್ಥಾಪನಾ ದಿನಾಚರಣೆ

Kukunoor Event: ಕುಕನೂರಿನಲ್ಲಿ ಬಣಜಿಗ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸಂಘಟನೆ ರಾಜಕೀಯ ರಹಿತವಾಗಿರಬೇಕು ಎಂದು ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಕರೆ ನೀಡಿದರು.
Last Updated 19 ಫೆಬ್ರುವರಿ 2026, 6:30 IST
ಕುಕನೂರು: ಬಣಜಿಗ ಸಂಸ್ಥಾಪನಾ ದಿನಾಚರಣೆ
ADVERTISEMENT

ಅಂತರ್ಜಾತಿ ವಿವಾಹ: ಗರ್ಭಿಣಿ ತಂಗಿಯನ್ನೇ ಕೊಲ್ಲಲು ಯತ್ನಿಸಿದ ಅಣ್ಣ

Honor Crime: ಹಂದ್ರಾಳ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಮಾಡಿದ ಗರ್ಭಿಣಿ ಯುವತిపై ಅಣ್ಣ ಕೊಡಲಿಯಿಂದ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
Last Updated 19 ಫೆಬ್ರುವರಿ 2026, 6:28 IST
fallback

ಬಸ್ ಸಂಚಾರ ಸ್ಥಗಿತ: ವಿದ್ಯಾರ್ಥಿಗಳು ಆಕ್ರೋಶ

Bus Service Issue: ಕನಕಗಿರಿ ತಾಲ್ಲೂಕಿನಲ್ಲಿ ಬಸ್ ಸಂಚಾರದ ಕೊರತೆಯಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಪರೀಕ್ಷೆ ಸಮಯದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
Last Updated 19 ಫೆಬ್ರುವರಿ 2026, 6:28 IST
ಬಸ್ ಸಂಚಾರ ಸ್ಥಗಿತ: ವಿದ್ಯಾರ್ಥಿಗಳು ಆಕ್ರೋಶ

ಅಭಿವೃದ್ಧಿಗೆ ಪೂರಕ ಯೋಜನಾ ವರದಿ ತಯಾರಿಸಿ: ಸಚಿವ ಶಿವರಾಜ ತಂಗಡಗಿ

ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಸೂಚನೆ
Last Updated 19 ಫೆಬ್ರುವರಿ 2026, 6:21 IST
ಅಭಿವೃದ್ಧಿಗೆ ಪೂರಕ ಯೋಜನಾ ವರದಿ ತಯಾರಿಸಿ: ಸಚಿವ ಶಿವರಾಜ ತಂಗಡಗಿ
ADVERTISEMENT
ADVERTISEMENT
ADVERTISEMENT