ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಗಂಗಾವತಿ: ಅತ್ಯಾಚಾರ ಎಸಗಿದ ಸರ್ಕಾರಿ ಶಾಲಾ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

Crime News: ಗಂಗಾವತಿ: ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ವಿಡಿಯೊ ಚಿತ್ರೀಕರಿಸಿ ಬೆದರಿಕೆ ಹಾಕಿದ್ದ ಸರ್ಕಾರಿ ಶಾಲಾ ಶಿಕ್ಷಕ ಮೊಹಮ್ಮದ್‌ ಅಜುರುದ್ದೀನ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹6 ಲಕ್ಷ ದಂಡ ವಿಧಿಸಿದೆ.
Last Updated 27 ಫೆಬ್ರುವರಿ 2026, 15:27 IST
ಗಂಗಾವತಿ: ಅತ್ಯಾಚಾರ ಎಸಗಿದ ಸರ್ಕಾರಿ ಶಾಲಾ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ತಲ್ವಾರ್‌ ‌ಬಳಸಿ ಕೇಕ್‌ ಕಟ್ ಮಾಡಿದ‌ ಯುವಕ: ಪ್ರಕರಣ ದಾಖಲು

Sword Cake Cutting Case: ಜನ್ಮ‌ ದಿನಾಚರಣೆಯ ಸಮಯದಲ್ಲಿ ಕೇಕ್‌ ಕಟ್‌ ಮಾಡಲು ಕಬ್ಬಿಣದ ತಲ್ವಾರ್ ಬಳಸಿ ಶಸ್ತ್ರಾಸ್ತ್ರ ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಯುವಕ‌ನ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 27 ಫೆಬ್ರುವರಿ 2026, 7:32 IST
ತಲ್ವಾರ್‌ ‌ಬಳಸಿ ಕೇಕ್‌ ಕಟ್ ಮಾಡಿದ‌ ಯುವಕ: ಪ್ರಕರಣ ದಾಖಲು

ಕೊಪ್ಪಳ: ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ನಾಳೆ

Primary Teachers Meet: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಫೆ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ, ಧನ್ಯತಾ ಸಮಾರಂಭ, ಸಂಘದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
Last Updated 27 ಫೆಬ್ರುವರಿ 2026, 7:30 IST
ಕೊಪ್ಪಳ: ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ನಾಳೆ

ಕಂಪ್ಲಿ ಕ್ರಾಸ್–ಅಳವಂಡಿ ರಸ್ತೆ ಕಾಮಗಾರಿ ಆಮೆಗತಿಯಲ್ಲಿ: ಇದು ಸವಾರರ ನಿತ್ಯದ ಗೋಳು

ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯರ ಆಗ್ರಹ
Last Updated 27 ಫೆಬ್ರುವರಿ 2026, 7:30 IST
ಕಂಪ್ಲಿ ಕ್ರಾಸ್–ಅಳವಂಡಿ ರಸ್ತೆ ಕಾಮಗಾರಿ ಆಮೆಗತಿಯಲ್ಲಿ: ಇದು ಸವಾರರ ನಿತ್ಯದ ಗೋಳು

ಕೊಪ್ಪಳ: ರೈತರ ಕೃಷಿ ಉತ್ಪನ್ನ ಸಂರಕ್ಷಣೆಗೆ ಶೈತ್ಯಾಗಾರ

₹6.65 ಕೋಟಿ ವೆಚ್ಚದಲ್ಲಿ ನಿರ್ಮಾಣ: ತಲಾ 275 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ 8 ರೂಮ್‌ಗಳು
Last Updated 27 ಫೆಬ್ರುವರಿ 2026, 7:29 IST
ಕೊಪ್ಪಳ: ರೈತರ ಕೃಷಿ ಉತ್ಪನ್ನ ಸಂರಕ್ಷಣೆಗೆ ಶೈತ್ಯಾಗಾರ

ಹುಲಿಕೆರೆಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಿದ ಆರೋಪ: ವಾರದಲ್ಲಿ ಸರ್ವೆಗೆ ಸೂಚನೆ

Koppala News: ನಗರದ ಐತಿಹಾಸಿಕ ಹುಲಿಕೆರೆಗೆ ತೆರಳುವ ಮಾರ್ಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಳ್ಳಲಾದ ಆರೋಪ ಹೊತ್ತ ಮರಂ ರಸ್ತೆ ತೆರವು ಕಾರ್ಯಾಚರಣೆಗೆ ಹಲವರು ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ವಾರದಲ್ಲಿ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
Last Updated 27 ಫೆಬ್ರುವರಿ 2026, 7:29 IST
ಹುಲಿಕೆರೆಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಿದ ಆರೋಪ: ವಾರದಲ್ಲಿ ಸರ್ವೆಗೆ ಸೂಚನೆ

ತಳುವಗೇರಾ: ಮಕ್ಕಳ ಕಳ್ಳಿ ಶಂಕೆ ಎಂದು ಅಮಾಯಕ ಮಹಿಳೆಗೆ ಥಳಿತ

ಹರಿದಾಡಿದ ಹಲ್ಲೆ, ಜಡೆ ಹಿಡಿದು ಎಳೆದಾಡುವ ವಿಡಿಯೊ
Last Updated 27 ಫೆಬ್ರುವರಿ 2026, 7:29 IST
ತಳುವಗೇರಾ: ಮಕ್ಕಳ ಕಳ್ಳಿ ಶಂಕೆ ಎಂದು ಅಮಾಯಕ ಮಹಿಳೆಗೆ ಥಳಿತ
ADVERTISEMENT

ಕೊಪ್ಪಳ: ಜೀವನಸಾಬ್‌ಗೆ 'ಜನಪದ ಸಾಧಕ' ಪ್ರಶಸ್ತಿ

Janapada Sadhaka Award: ಬಾಗಲಕೋಟೆ ಜಿಲ್ಲೆಯ ಮುಧೋಳದ ಖಾಡೆ ಸಾಹಿತ್ಯ ಪ್ರತಿಷ್ಠಾನವು ಸಾಹಿತಿ ದಿ. ಜಿ.ಬಿ.ಖಾಡೆ ಅವರ ಸ್ಮರಣಾರ್ಥ ನೀಡುವ 'ಜನಪದ ಸಾಧಕ' ಪ್ರಶಸ್ತಿಗೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಜೀವನಸಾಬ್ ವಾಲೀಕಾರ ಆಯ್ಕೆಯಾಗಿದ್ದಾರೆ.
Last Updated 27 ಫೆಬ್ರುವರಿ 2026, 7:29 IST
ಕೊಪ್ಪಳ: ಜೀವನಸಾಬ್‌ಗೆ 'ಜನಪದ ಸಾಧಕ' ಪ್ರಶಸ್ತಿ

ಕೊಪ್ಪಳ: ಕಪ್ಪತ್ತಮಠದ 100ನೇ ರಥೋತ್ಸವ ಇಂದು

Koppala News: ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಗುರುಚನ್ನಬಸವೇಶ್ವರ ಕಪ್ಪತ್ತಮಠದ 100ನೇ ಮಹಾರಥೋತ್ಸವ ಶುಕ್ರವಾರ ಸಂಜೆ 5 ಗಂಟೆಗೆ ನಡೆಯಲಿದೆ. ಮುಂಡರಗಿಯ ಸಂಸ್ಥಾನಮಠದ ಅನ್ನದಾನೀಶ್ವರ ಸ್ವಾಮೀಜಿ, ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪಾಲ್ಗೊಳ್ಳುವರು.
Last Updated 27 ಫೆಬ್ರುವರಿ 2026, 7:29 IST
ಕೊಪ್ಪಳ: ಕಪ್ಪತ್ತಮಠದ 100ನೇ ರಥೋತ್ಸವ ಇಂದು

ಕೊಪ್ಪಳ| ಕಾರ್ಖಾನೆಗಳ ಕಪ್ಪುಕಣಗಳ ದೂಳಿನ ಮಾಲಿನ್ಯ: ಶಾಸಕ ಹಿಟ್ನಾಳಗೆ ಮತ್ತೆ ತರಾಟೆ

Hirebaganala Village Protest: ಕಾರ್ಖಾನೆಗಳ ಕಪ್ಪುಕಣಗಳ ದೂಳಿನ ಮಾಲಿನ್ಯದಿಂದ ರೋಸಿ ಹೋಗಿರುವ ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ ಗ್ರಾಮದ ಜನ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ತರಾಟೆಗೆ ತೆಗೆದುಕೊಂಡರು.
Last Updated 26 ಫೆಬ್ರುವರಿ 2026, 19:04 IST
ಕೊಪ್ಪಳ| ಕಾರ್ಖಾನೆಗಳ ಕಪ್ಪುಕಣಗಳ ದೂಳಿನ ಮಾಲಿನ್ಯ: ಶಾಸಕ ಹಿಟ್ನಾಳಗೆ ಮತ್ತೆ ತರಾಟೆ
ADVERTISEMENT
ADVERTISEMENT
ADVERTISEMENT