ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಯಲಬುರ್ಗಾ|ಮದ್ಯಮುಕ್ತ ಗ್ರಾಮಕ್ಕೆ ಆಗ್ರಹ: ಪಂಚಾಯಿತಿ ಎದುರು ಧರಣಿ ಕುಳಿತ ಮಹಿಳೆಯರು

Women Protest in Yelburga: ಯಲಬುರ್ಗಾ ತಾಲೂಕಿನಲ್ಲಿ ಗ್ರಾಮವನ್ನು ಮದ್ಯಮುಕ್ತವಾಗಿಸಲು ಸಾವಿರಾರು ಮಹಿಳೆಯರು ಪಟ್ಟು ಹಿಡಿದು ಮದ್ಯ ವಿರೋಧಿ ಜಾಥಾ ನಡೆಸಿ ಪ್ರಬಲ ಪ್ರತಿಭಟನೆ ನಡೆಸಿದರು.
Last Updated 12 ಡಿಸೆಂಬರ್ 2025, 7:27 IST
ಯಲಬುರ್ಗಾ|ಮದ್ಯಮುಕ್ತ ಗ್ರಾಮಕ್ಕೆ ಆಗ್ರಹ: ಪಂಚಾಯಿತಿ ಎದುರು ಧರಣಿ ಕುಳಿತ ಮಹಿಳೆಯರು

ಕೊಪ್ಪಳ | ಗವಿಸಿದ್ಧೇಶ್ವರ ಮಠದ ಜಾತ್ರೆ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

Koppal News: ಕೊಪ್ಪಳದಲ್ಲಿರುವ ಪ್ರಸಿದ್ಧ ಗವಿಸಿದ್ಧೇಶ್ವರ ಮಠದಲ್ಲಿ ಜ.5ರಿಂದ ಮೂರು ದಿನಗಳ ಜಾತ್ರೆ ಮಹೋತ್ಸವ ನಡೆಯಲಿದ್ದು, ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆಗಳು ಕೈಗೊಳ್ಳಲಾಗುತ್ತದೆ ಎಂದು ಡಾ. ಸುರೇಶ್ ಬಿ. ಇಟ್ನಾಳ ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 7:26 IST
ಕೊಪ್ಪಳ | ಗವಿಸಿದ್ಧೇಶ್ವರ ಮಠದ ಜಾತ್ರೆ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಬಲ್ಡೋಟಾ ಕಾರ್ಖಾನೆ ವಿಸ್ತರಣೆ| IIS ವರದಿ ಆಧರಿಸಿ ಮುಂದಿನ ಹೆಜ್ಜೆ: ಎಂ.ಬಿ.ಪಾಟೀಲ

ಕೊಪ್ಪಳದ ಎಂಎಸ್‌ಪಿಎಲ್ ಸೇರಿದಂತೆ ಹಲವು ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯ ಕುರಿತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಅಧ್ಯಯನ ನಡೆಸುತ್ತಿದ್ದು, ವರದಿ 15 ದಿನಗಳಲ್ಲಿ ಲಭ್ಯವಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 7:25 IST
ಬಲ್ಡೋಟಾ ಕಾರ್ಖಾನೆ ವಿಸ್ತರಣೆ| IIS ವರದಿ ಆಧರಿಸಿ ಮುಂದಿನ ಹೆಜ್ಜೆ: ಎಂ.ಬಿ.ಪಾಟೀಲ

ಕುಷ್ಟಗಿ | ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ: ಶೋಕಿಗಷ್ಟೇ ವಿಚಾರಣಾ ಕೇಂದ್ರ

Kushtagi News: ಕುಷ್ಟಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿದ್ದ ವಿಚಾರಣಾ ಕೌಂಟರ್‌ಗಳು ಮೂರು ವರ್ಷಗಳಾದರೂ ಇನ್ನೂ ತೆರೆಯಲಾಗಿಲ್ಲ. ಸರ್ಕಾರದ ಲಕ್ಷಾಂತರ ವೆಚ್ಚದ ಕಾಮಗಾರಿ ನಿರ್ವಹಣೆಯ ಕೊರತೆಯಿಂದ ಸಾರ್ವಜನಿಕ ಅಸಮಾಧಾನ ವ್ಯಕ್ತವಾಗಿದೆ.
Last Updated 12 ಡಿಸೆಂಬರ್ 2025, 7:20 IST
ಕುಷ್ಟಗಿ | ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ: ಶೋಕಿಗಷ್ಟೇ  ವಿಚಾರಣಾ ಕೇಂದ್ರ

ಕೊಪ್ಪಳ| ಭಯೋತ್ಪಾದನೆ ವಿಚಾರಣೆಯ ನೆಪ: ಬ್ಯಾಂಕ್‌ ಉದ್ಯೋಗಿಯಿಂದ ₹21 ಲಕ್ಷ ಸುಲಿಗೆ

Online Scam Alert: ಕೊಪ್ಪಳದ ಬ್ಯಾಂಕ್ ಉದ್ಯೋಗಿ ವಿನಯಕುಮಾರ್‌ ಗಂಗಲ್ ಅವರನ್ನು ಭಯೋತ್ಪಾದನೆ ಪ್ರಕರಣದ ಹೆಸರಲ್ಲಿ ಹೆದರಿಸಿ ಅಪರಿಚಿತರು ಆನ್‌ಲೈನ್ ಮೂಲಕ ₹21.48 ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 12 ಡಿಸೆಂಬರ್ 2025, 6:48 IST
ಕೊಪ್ಪಳ| ಭಯೋತ್ಪಾದನೆ ವಿಚಾರಣೆಯ ನೆಪ: ಬ್ಯಾಂಕ್‌ ಉದ್ಯೋಗಿಯಿಂದ  ₹21 ಲಕ್ಷ ಸುಲಿಗೆ

ಗಂಗಾವತಿ | ಗ್ಯಾಸ್‌ ಸಿಲಿಂಡರ್ ಸ್ಫೋಟ: ಛಿದ್ರಗೊಂಡ ಮನೆ, ಏಳು ಜನರಿಗೆ ಗಾಯ

Gas Cylinder Blast: ಗಂಗಾವತಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಹರಿಜನ ಕೇರಿ ಓಣಿಯ ರಾಜೇಶ ಎಂಬುವವರ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಮನೆಯೊಂದು ಛಿದ್ರವಾಗಿದ್ದು, ಏಳು ಜನ ಗಾಯಗೊಂಡಿದ್ದಾರೆ.
Last Updated 12 ಡಿಸೆಂಬರ್ 2025, 6:07 IST
ಗಂಗಾವತಿ  | ಗ್ಯಾಸ್‌ ಸಿಲಿಂಡರ್ ಸ್ಫೋಟ: ಛಿದ್ರಗೊಂಡ ಮನೆ, ಏಳು ಜನರಿಗೆ ಗಾಯ

ಕನಕಗಿರಿ: ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಿವೇಶನ ನೀಡಲು ಆಗ್ರಹ

Community Appeal: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಕನಕಗಿರಿ ನೂತನ ತಾಲ್ಲೂಕು ಕೇಂದ್ರದಲ್ಲಿ ಸಿಎ ನಿವೇಶನ ನೀಡುವಂತೆ ಮಂಗಳವಾರ ಅಧಿಕೃತವಾಗಿ ಮನವಿ ಸಲ್ಲಿಸಲಾಯಿತು.
Last Updated 11 ಡಿಸೆಂಬರ್ 2025, 6:52 IST
ಕನಕಗಿರಿ: ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಿವೇಶನ ನೀಡಲು ಆಗ್ರಹ
ADVERTISEMENT

ಹಕ್ಕು ಪ್ರತಿಪಾದನೆ ಜೊತೆ ಕರ್ತವ್ಯವೂ ಮುಖ್ಯ: ಸುರೇಶ ಇಟ್ನಾಳ

‘ಮಾನವ ಹಕ್ಕುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲರೂ ತಮ್ಮ ಹಕ್ಕುಗಳ ಪ್ರತಿಪಾದನೆ ಜೊತೆ ಕರ್ತವ್ಯ ಪಾಲನೆಯೂ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.
Last Updated 11 ಡಿಸೆಂಬರ್ 2025, 6:49 IST
ಹಕ್ಕು ಪ್ರತಿಪಾದನೆ ಜೊತೆ ಕರ್ತವ್ಯವೂ ಮುಖ್ಯ: ಸುರೇಶ ಇಟ್ನಾಳ

ಗಂಗಾವತಿ | ಕೊಲೆ ಮಾಡಿದ ಸ್ಟೇಟಸ್‌ ಇಟ್ಟುಕೊಂಡ ಅಪರಾಧಿಗೆ ಜೀವಾವಧಿ ಶಿಕ್ಷೆ

Court Verdict: ಗಂಗಾವತಿಯಲ್ಲಿ ಕೊಲೆ ಆರೋಪದೊಂದಿಗೆ ಶರಣಾಗಿದ್ದ ನೂರ್ ಅಹ್ಮದ್ ವಾರಿಯ ಮೇಲೆ ಆರೋಪ ಸಾಬೀತಾಗಿ ನ್ಯಾಯಾಧೀಶ ಸದಾನಂದ ನಾಯ್ಕ ಅವರು ಜೀವಾವಧಿ ಶಿಕ್ಷೆ ಹಾಗೂ ₹4.5 ಲಕ್ಷ ದಂಡ ವಿಧಿಸಿದರು.
Last Updated 11 ಡಿಸೆಂಬರ್ 2025, 6:48 IST
ಗಂಗಾವತಿ | ಕೊಲೆ ಮಾಡಿದ ಸ್ಟೇಟಸ್‌ ಇಟ್ಟುಕೊಂಡ ಅಪರಾಧಿಗೆ ಜೀವಾವಧಿ ಶಿಕ್ಷೆ

ಗಂಗಾವತಿ: ಮಹಾರಾಷ್ಟ್ರ ಮಾದರಿ ಜಾರಿಗೆ ಹಮಾಲಿ ಕಾರ್ಮಿಕರ ಆಗ್ರಹ

Labor Rights Protest: ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಂಗಾವತಿಯಲ್ಲಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
Last Updated 11 ಡಿಸೆಂಬರ್ 2025, 6:45 IST
ಗಂಗಾವತಿ: ಮಹಾರಾಷ್ಟ್ರ ಮಾದರಿ ಜಾರಿಗೆ ಹಮಾಲಿ ಕಾರ್ಮಿಕರ ಆಗ್ರಹ
ADVERTISEMENT
ADVERTISEMENT
ADVERTISEMENT