ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕುಷ್ಟಗಿ | ನಾಡಿನ ಮನೆ, ಮನದ ಬಿಕ್ಕಟ್ಟು ತೊಲಗಿ ಒಗ್ಗಟ್ಟು ಮೂಡಲಿ: ರಂಭಾಪುರಿ ಶ್ರೀ

Religious Unity: ‘ಧರ್ಮ ಮತ್ತು ಭಾವೈಕ್ಯತೆ ಭಾರತದ ಉಸಿರಾಗಿದೆ. ಇಲ್ಲಿಯ ಪರಂಪರೆ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ಸರ್ವ ಜನಾಂಗದ ತೋಟ ಎಂದೆ ಬಿಂಬಿಸಿಕೊಳ್ಳುತ್ತಿರುವ ನಮ್ಮ ನಾಡಿನ ಮನೆ ಮನಗಳಲ್ಲಿ ಉದ್ಘವಿಸಿರುವ ಬಿಕ್ಕಟ್ಟು ತೊಲಗಿ ಒಗ್ಗಟ್ಟು ಮೂಡಬೇಕಿದೆ
Last Updated 17 ಅಕ್ಟೋಬರ್ 2025, 6:44 IST
ಕುಷ್ಟಗಿ | ನಾಡಿನ ಮನೆ, ಮನದ ಬಿಕ್ಕಟ್ಟು ತೊಲಗಿ ಒಗ್ಗಟ್ಟು ಮೂಡಲಿ: ರಂಭಾಪುರಿ ಶ್ರೀ

ಗಂಗಾವತಿ: ಚಾಲಕನ ನಿಯಂತ್ರಣ ತಪ್ಪಿ, ಮಾರುಕಟ್ಟೆಗೆ ನುಗ್ಗಿದ ಟ್ರ್ಯಾಕ್ಟರ್

Market Accident: ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ನಗರದ ಕೇಂದ್ರೀಯ ಬಸ್ ನಿಲ್ದಾಣ ಸಮೀಪ ಹಣ್ಣು, ಚಪ್ಪಲಿ ಮಾರಾಟ ಹಾಗೂ ಖಾಲಿ ಟಿಫಿನ್ ಬಂಡಿ ಸ್ಥಳಕ್ಕೆ ನುಗ್ಗಿದ್ದು, ವೃದ್ಧೆ ಗಾಯಗೊಂಡಿದ್ದಾರೆ.
Last Updated 17 ಅಕ್ಟೋಬರ್ 2025, 6:44 IST
ಗಂಗಾವತಿ: ಚಾಲಕನ ನಿಯಂತ್ರಣ ತಪ್ಪಿ, ಮಾರುಕಟ್ಟೆಗೆ ನುಗ್ಗಿದ ಟ್ರ್ಯಾಕ್ಟರ್

ಕೊಪ್ಪಳ | ಸಾವಯವ ಕೃಷಿಗೆ ಉತ್ತೇಜನ ನೀಡಿ: ಜಿಲ್ಲಾಧಿಕಾರಿ ಸುರೇಶ ಇಟ್ನಾಳ

Sustainable Agriculture: ‘ಎಲ್ಲರಿಗೂ ಉತ್ತಮ ಆಹಾರ ಒದಗಿಸಲು ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಉತ್ತೇಜನ ನೀಡಬೇಕಾಗಿದ್ದು, ಕೃಷಿ ಮತ್ತು ಪಶು ಸಖಿಯರು ಇಲಾಖಾ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು’
Last Updated 17 ಅಕ್ಟೋಬರ್ 2025, 6:43 IST
ಕೊಪ್ಪಳ | ಸಾವಯವ ಕೃಷಿಗೆ ಉತ್ತೇಜನ ನೀಡಿ: ಜಿಲ್ಲಾಧಿಕಾರಿ ಸುರೇಶ ಇಟ್ನಾಳ

ಯಲಬುರ್ಗಾ| ಗ್ರಾಮೀಣ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ: ಬಸವರಾಜ ರಾಯರಡ್ಡಿ

Healthcare Services: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿರುವ ಕಾರಣದಿಂದ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ.
Last Updated 17 ಅಕ್ಟೋಬರ್ 2025, 6:43 IST
ಯಲಬುರ್ಗಾ| ಗ್ರಾಮೀಣ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ: ಬಸವರಾಜ ರಾಯರಡ್ಡಿ

ಗಂಗಾವತಿ | ₹20 ಕೋಟಿ ಅನುದಾನದಲ್ಲಿ ರಸ್ತೆಗಳು ಅಭಿವೃದ್ದಿ: ಜನಾರ್ದನ ರೆಡ್ಡಿ

Urban Infrastructure: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ₹25 ಕೋಟಿ ಅನುದಾನದಲ್ಲಿ, ₹20 ಕೋಟಿ ಅನುದಾನವನ್ನು ನಗರದ ನೀಲಕಂಠೇಶ್ವರ, ಗಾಂಧಿವೃತ್ತ, ಬಸ್ ನಿಲ್ದಾಣ, ಮಹಾವೀರ ವೃತ್ತದ ರಸ್ತೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದ್ದು
Last Updated 17 ಅಕ್ಟೋಬರ್ 2025, 6:43 IST
ಗಂಗಾವತಿ | ₹20 ಕೋಟಿ ಅನುದಾನದಲ್ಲಿ ರಸ್ತೆಗಳು ಅಭಿವೃದ್ದಿ: ಜನಾರ್ದನ ರೆಡ್ಡಿ

ಕೊಪ್ಪಳ | ಯುವಕನ ಮನೆಗೆ ಬೆಂಕಿ; ಜೀವ ಉಳಿಸಿದ ಮೊಬೈಲ್‌ ಚಾರ್ಜರ್

Koppal District Arson: ಯಲಬುರ್ಗಾ ತಾಲ್ಲೂಕಿನ ಕೋನಸಾಗರ ಗ್ರಾಮದಲ್ಲಿ ದಲಿತ ಯುವಕ ಮಣಿಕಂಠಯ್ಯ ಹರಿಜನ ಅವರ ಬಾಡಿಗೆ ಮನೆಗೆ ಬೆಂಕಿ ಹಚ್ಚಿರುವ ಆರೋಪದ ಮೇಲೆ ಎಂಟು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2025, 22:35 IST
ಕೊಪ್ಪಳ | ಯುವಕನ ಮನೆಗೆ ಬೆಂಕಿ; ಜೀವ ಉಳಿಸಿದ ಮೊಬೈಲ್‌ ಚಾರ್ಜರ್

ನಕಲಿ ನೇಮಕಾತಿ ಪತ್ರ ನೀಡಿ 7 ಮಂದಿಗೆ ವಂಚನೆ: ಕೊಪ್ಪಳ ನಗರಸಭೆ ಮಾಜಿ ಸದಸ್ಯೆ ಬಂಧನ

ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನಲ್ಲಿ ಏಳು ಮಂದಿ ಉದ್ಯೋಗ ಆಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರ ನೀಡಿ ₹49 ಲಕ್ಷ ವಂಚಿಸಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 16 ಅಕ್ಟೋಬರ್ 2025, 16:01 IST
ನಕಲಿ ನೇಮಕಾತಿ ಪತ್ರ ನೀಡಿ 7 ಮಂದಿಗೆ ವಂಚನೆ: ಕೊಪ್ಪಳ ನಗರಸಭೆ ಮಾಜಿ ಸದಸ್ಯೆ ಬಂಧನ
ADVERTISEMENT

ಮೆತಗಲ್‌: ಕೃಷಿ ಸಂಸ್ಕರಣಾ ತರಬೇತಿ ಘಟಕ ಸಚಿವೆ ನಿರ್ಮಲಾ ಸೀತಾರಾಮನ್‌ ಚಾಲನೆ

ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರಿಕೀಕರಣ ಮತ್ತು ಧನ್ ಧಾನ್ಯ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿ ರೈತರು ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಬೇಕು
Last Updated 16 ಅಕ್ಟೋಬರ್ 2025, 7:37 IST
ಮೆತಗಲ್‌: ಕೃಷಿ ಸಂಸ್ಕರಣಾ ತರಬೇತಿ ಘಟಕ ಸಚಿವೆ ನಿರ್ಮಲಾ ಸೀತಾರಾಮನ್‌ ಚಾಲನೆ

ಉತ್ತರ ಕರ್ನಾಟಕಕ್ಕೆ ಕೊಪ್ಪಳ ಅಕ್ಷಯಪಾತ್ರೆ: ನಿರ್ಮಲಾ ಸೀತಾರಾಮನ್‌

ಕಿರು ಉದ್ಯಮಗಳ ಮೂಲಕ ರೈತರನ್ನು ಉದ್ಯಮಿಗಳನ್ನಾಗಿಸಬೇಕಿದ್ದು, ಪ್ರಾಕೃತಿಕವಾಗಿ ಕೊಪ್ಪಳ ಜಿಲ್ಲೆ ಹೇರಳ ಸಂಪನ್ಮೂಲ ಹೊಂದಿದೆ. ತುಂಗಭದ್ರಾ ನದಿಯ ನೀರು ಯಥೇಚ್ಛವಾಗಿ ಸಿಗುತ್ತಿದ್ದು, ಈ ಜಿಲ್ಲೆ ಉತ್ತರ ಕರ್ನಾಟಕಕ್ಕೆ ಅಕ್ಷಯಪಾತ್ರೆಯಾಗಿದೆ
Last Updated 16 ಅಕ್ಟೋಬರ್ 2025, 7:35 IST
ಉತ್ತರ ಕರ್ನಾಟಕಕ್ಕೆ ಕೊಪ್ಪಳ ಅಕ್ಷಯಪಾತ್ರೆ: ನಿರ್ಮಲಾ ಸೀತಾರಾಮನ್‌

ಗಂಗಾವತಿ | ಜಿ.ಎನ್.ವಿ-1109 ಭತ್ತದ ತಳಿ ಬೆಳೆ ಪ್ರಾತ್ಯಕ್ಷಿಕೆ

ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದ ರೈತ ರಾಮಕೃಷ್ಣ ಅವರ ಜಮೀನಿನಲ್ಲಿ ಬೆಳೆದ ಭತ್ತದ ತಳಿ ಜಿ.ಎನ್. ವಿ-1109 ಕುರಿತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಾತ್ಯಕ್ಷಿಕೆ ನಡೆಸಲಾಯಿತು.
Last Updated 16 ಅಕ್ಟೋಬರ್ 2025, 7:33 IST
ಗಂಗಾವತಿ | ಜಿ.ಎನ್.ವಿ-1109 ಭತ್ತದ ತಳಿ ಬೆಳೆ ಪ್ರಾತ್ಯಕ್ಷಿಕೆ
ADVERTISEMENT
ADVERTISEMENT
ADVERTISEMENT