ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕನಕಗಿರಿ: ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಿವೇಶನ ನೀಡಲು ಆಗ್ರಹ

Community Appeal: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಕನಕಗಿರಿ ನೂತನ ತಾಲ್ಲೂಕು ಕೇಂದ್ರದಲ್ಲಿ ಸಿಎ ನಿವೇಶನ ನೀಡುವಂತೆ ಮಂಗಳವಾರ ಅಧಿಕೃತವಾಗಿ ಮನವಿ ಸಲ್ಲಿಸಲಾಯಿತು.
Last Updated 11 ಡಿಸೆಂಬರ್ 2025, 6:52 IST
ಕನಕಗಿರಿ: ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಿವೇಶನ ನೀಡಲು ಆಗ್ರಹ

ಹಕ್ಕು ಪ್ರತಿಪಾದನೆ ಜೊತೆ ಕರ್ತವ್ಯವೂ ಮುಖ್ಯ: ಸುರೇಶ ಇಟ್ನಾಳ

‘ಮಾನವ ಹಕ್ಕುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲರೂ ತಮ್ಮ ಹಕ್ಕುಗಳ ಪ್ರತಿಪಾದನೆ ಜೊತೆ ಕರ್ತವ್ಯ ಪಾಲನೆಯೂ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.
Last Updated 11 ಡಿಸೆಂಬರ್ 2025, 6:49 IST
ಹಕ್ಕು ಪ್ರತಿಪಾದನೆ ಜೊತೆ ಕರ್ತವ್ಯವೂ ಮುಖ್ಯ: ಸುರೇಶ ಇಟ್ನಾಳ

ಗಂಗಾವತಿ | ಕೊಲೆ ಮಾಡಿದ ಸ್ಟೇಟಸ್‌ ಇಟ್ಟುಕೊಂಡ ಅಪರಾಧಿಗೆ ಜೀವಾವಧಿ ಶಿಕ್ಷೆ

Court Verdict: ಗಂಗಾವತಿಯಲ್ಲಿ ಕೊಲೆ ಆರೋಪದೊಂದಿಗೆ ಶರಣಾಗಿದ್ದ ನೂರ್ ಅಹ್ಮದ್ ವಾರಿಯ ಮೇಲೆ ಆರೋಪ ಸಾಬೀತಾಗಿ ನ್ಯಾಯಾಧೀಶ ಸದಾನಂದ ನಾಯ್ಕ ಅವರು ಜೀವಾವಧಿ ಶಿಕ್ಷೆ ಹಾಗೂ ₹4.5 ಲಕ್ಷ ದಂಡ ವಿಧಿಸಿದರು.
Last Updated 11 ಡಿಸೆಂಬರ್ 2025, 6:48 IST
ಗಂಗಾವತಿ | ಕೊಲೆ ಮಾಡಿದ ಸ್ಟೇಟಸ್‌ ಇಟ್ಟುಕೊಂಡ ಅಪರಾಧಿಗೆ ಜೀವಾವಧಿ ಶಿಕ್ಷೆ

ಗಂಗಾವತಿ: ಮಹಾರಾಷ್ಟ್ರ ಮಾದರಿ ಜಾರಿಗೆ ಹಮಾಲಿ ಕಾರ್ಮಿಕರ ಆಗ್ರಹ

Labor Rights Protest: ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಂಗಾವತಿಯಲ್ಲಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
Last Updated 11 ಡಿಸೆಂಬರ್ 2025, 6:45 IST
ಗಂಗಾವತಿ: ಮಹಾರಾಷ್ಟ್ರ ಮಾದರಿ ಜಾರಿಗೆ ಹಮಾಲಿ ಕಾರ್ಮಿಕರ ಆಗ್ರಹ

ಕೊಪ್ಪಳ: ದೈಹಿಕ ಶಿಕ್ಷಣ ಶಿಕ್ಷಕರಿಗೆ ‘ಆಟ’ದ ಪಾಠ

ಹೊಸ ವಿಷಯಗಳ ಬಗ್ಗೆ ತರಬೇತುದಾರರಿಗೆ ಮಾಹಿತಿ ಒದಗಿಸಲು ಕಾರ್ಯಾಗಾರ
Last Updated 11 ಡಿಸೆಂಬರ್ 2025, 6:43 IST
ಕೊಪ್ಪಳ: ದೈಹಿಕ ಶಿಕ್ಷಣ ಶಿಕ್ಷಕರಿಗೆ ‘ಆಟ’ದ ಪಾಠ

ಕಾರಟಗಿ: ಸಂಭ್ರಮದ ಮೌನೇಶ್ವರ ಉತ್ಸವ

ಮೌನೇಶ್ವರ ಜಯಂತ್ಯುತ್ಸವವನ್ನು ಮಂಗಳವಾರ ವಿಶ್ವಕರ್ಮ ಸಮಾಜದವರ ನೇತೃತ್ವದಲ್ಲಿ ಸಂಭ್ರಮದೊಂದಿಗೆ ಆಚರಿಸಲಾಯಿತು.
Last Updated 10 ಡಿಸೆಂಬರ್ 2025, 6:33 IST
ಕಾರಟಗಿ: ಸಂಭ್ರಮದ ಮೌನೇಶ್ವರ ಉತ್ಸವ

ಕನಕಗಿರಿ: ಪಟ್ಟಣ ಪಂಚಾಯಿತಿ ಸಭೆಯಲ್ಲಿ ನವಗ್ರಾಮ ನಿವೇಶನಗಳ ಕುರಿತು ಚರ್ಚೆ

ಕಳೆದ 23 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಲಕೇರಿ ರಸ್ತೆಯ ನವಗ್ರಾಮ ಯೋಜನೆಯ‌ ವಸತಿ ನಿವೇಶನಗಳನ್ನು ಅರ್ಹರಿಗೆ ವಿತರಣೆಗೆ ಸಾಮಾನ್ಯ ಸಭೆ‌‌ ನಿರ್ಧರಿಸಿತು.
Last Updated 10 ಡಿಸೆಂಬರ್ 2025, 6:32 IST
ಕನಕಗಿರಿ: ಪಟ್ಟಣ ಪಂಚಾಯಿತಿ ಸಭೆಯಲ್ಲಿ ನವಗ್ರಾಮ ನಿವೇಶನಗಳ ಕುರಿತು ಚರ್ಚೆ
ADVERTISEMENT

ಸಮುದಾಯದ ಅಭಿವೃದ್ಧಿಗೆ ಶ್ರೀಗಳು ಸಿದ್ಧ: ಗಣೇಶ್ ಹೊರತಟ್ನಾಳ

ಮಾದರ ಚೆನ್ನಯ್ಯ ಸೇವಾ ಸಮಿತಿಯಿಂದ ಜಿಲ್ಲಾ ಕಾರ್ಯಕಾರಿಣಿ ಸಭೆ
Last Updated 10 ಡಿಸೆಂಬರ್ 2025, 6:30 IST
ಸಮುದಾಯದ ಅಭಿವೃದ್ಧಿಗೆ ಶ್ರೀಗಳು ಸಿದ್ಧ: ಗಣೇಶ್ ಹೊರತಟ್ನಾಳ

ಕೊಪ್ಪಳ | ಗವಿಮಠದ ಜಾತ್ರೆಗೆ ಮೈಸೂರು ಪಾಕ್‌ ಸವಿ

ಎರಡು ದಿನ ಭಕ್ತರಿಗೆ ಸಿಹಿ ಸವಿ ಉಣಬಡಿಸಲು ಸಿದ್ಧತೆ; ಕನಿಷ್ಠ ನಾಲ್ಕೂವರೆ ಲಕ್ಷ ತಯಾರಿ
Last Updated 9 ಡಿಸೆಂಬರ್ 2025, 23:59 IST
ಕೊಪ್ಪಳ | ಗವಿಮಠದ ಜಾತ್ರೆಗೆ ಮೈಸೂರು ಪಾಕ್‌ ಸವಿ

ಕೊಪ್ಪಳ: ಅಧಿವೇಶನದಲ್ಲಿ ಧ್ವನಿ ಎತ್ತಲು ಬ್ಯಾನರ್‌ ಕಟ್ಟಿ ಆಗ್ರಹ

Environmental Protest: ಕೊಪ್ಪಳದಲ್ಲಿ ಕಾರ್ಖಾನೆ ವಿಸ್ತರಣೆಗೆ ವಿರೋಧವಾಗಿ ಬಚಾವೊ ಸಮಿತಿ ಹೋರಾಟದ ಭಾಗವಾಗಿ ಜನಪ್ರತಿನಿಧಿಗಳ ಭಾವಚಿತ್ರವಿರುವ ಬ್ಯಾನರ್‌ಗಳ ಮೂಲಕ ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹಿಸಿದ್ದಾರೆ.
Last Updated 9 ಡಿಸೆಂಬರ್ 2025, 15:56 IST
ಕೊಪ್ಪಳ: ಅಧಿವೇಶನದಲ್ಲಿ ಧ್ವನಿ ಎತ್ತಲು ಬ್ಯಾನರ್‌ ಕಟ್ಟಿ ಆಗ್ರಹ
ADVERTISEMENT
ADVERTISEMENT
ADVERTISEMENT