ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

ಹೊಸ ವರ್ಷದ ಹೊಸ್ತಿಲಲ್ಲಿ...
Last Updated 27 ಡಿಸೆಂಬರ್ 2025, 23:30 IST
ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

ಮೈ ಕೊರೆಯುವ ಚಳಿಯ ನಡುವೆಯೂ ಹಳ್ಳಿಗಳಲ್ಲಿ ಮೇಳೈಸಿದ ರೊಟ್ಟಿಹಬ್ಬದ ಸಂಭ್ರಮ

ಗವಿಮಠದ ಜಾತ್ರೆಗೆ ಕನಿಷ್ಠ 15 ಲಕ್ಷ ಜೋಳದ ರೊಟ್ಟಿ ಸಂಗ್ರಹದ ನಿರೀಕ್ಷೆ
Last Updated 27 ಡಿಸೆಂಬರ್ 2025, 23:30 IST
ಮೈ ಕೊರೆಯುವ ಚಳಿಯ ನಡುವೆಯೂ ಹಳ್ಳಿಗಳಲ್ಲಿ ಮೇಳೈಸಿದ ರೊಟ್ಟಿಹಬ್ಬದ ಸಂಭ್ರಮ

ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

Jolada Rotti Seva: ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ಮಹಾರಥೋತ್ಸವಕ್ಕೂ ಮೊದಲು ಕೊಪ್ಪಳದ ಸುತ್ತಲಿನ ಊರುಗಳಲ್ಲಿ ಜೋಳದ ರೊಟ್ಟಿಯ ಸದ್ದು ಮಾರ್ದನಿಸುತ್ತದೆ.
Last Updated 27 ಡಿಸೆಂಬರ್ 2025, 14:19 IST
ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

ಕೊಪ್ಪಳ: ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ವಿಮಾನಯಾನ ಮಾಡಿಸಿದ ಮುಖ್ಯ ಶಿಕ್ಷಕ

ಕೊಪ್ಪಳದ ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರನ್ನು ವಿಮಾನದ ಮೂಲಕ ಬೆಂಗಳೂರು ಪ್ರವಾಸಕ್ಕೆ ಕರೆದೊಯ್ದು ಮಾದರಿಯಾಗಿದ್ದಾರೆ.
Last Updated 27 ಡಿಸೆಂಬರ್ 2025, 5:56 IST
ಕೊಪ್ಪಳ: ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ವಿಮಾನಯಾನ ಮಾಡಿಸಿದ ಮುಖ್ಯ ಶಿಕ್ಷಕ

ಗಂಗಾವತಿ | ಶಾಸ್ತ್ರಬದ್ದ ಸಂಗೀತ ಕಲಿಕೆಗೆ ಆದ್ಯತೆ ನೀಡಿ: ಚಂದ್ರಶೇಖರ ಲಿಂಗದಳ್ಳಿ

Folk Music: ಈ ಆಧುನಿಕ ಜಗತ್ತಿನಲ್ಲಿ ಸಂಗೀತದ ಜೊತೆಗೆ ಮೂಲ ಜನಪದ ನಶಿಸಿ ಹೋಗುತ್ತಿದೆ. ಯುವ ಜನತೆ ಅಶ್ಲೀಲ ಜ‌ನಪದ ಹಾಡುಗಳಿಗೆ ಮಾರುಹೋಗದೇ ಶಾಸ್ತ್ರಬದ್ಧವಾದ ಸಂಗೀತ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಚಂದ್ರಶೇಖರ ಲಿಂಗದಳ್ಳಿ ಅವರು ತಿಳಿಸಿದರು.
Last Updated 27 ಡಿಸೆಂಬರ್ 2025, 5:55 IST
ಗಂಗಾವತಿ | ಶಾಸ್ತ್ರಬದ್ದ ಸಂಗೀತ ಕಲಿಕೆಗೆ ಆದ್ಯತೆ ನೀಡಿ: ಚಂದ್ರಶೇಖರ ಲಿಂಗದಳ್ಳಿ

ಕೊಪ್ಪಳ: ಜಿಲ್ಲಾ ಕಾರಾಗೃಹದಲ್ಲಿ ಉಪಕರಣಗಳ ಪರೀಕ್ಷೆ

Prison Inspection: ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಅವರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಭದ್ರತಾ ಉಪಕರಣಗಳನ್ನು ಪರಿಶೀಲಿಸಿದರು.
Last Updated 27 ಡಿಸೆಂಬರ್ 2025, 5:54 IST
ಕೊಪ್ಪಳ: ಜಿಲ್ಲಾ ಕಾರಾಗೃಹದಲ್ಲಿ ಉಪಕರಣಗಳ ಪರೀಕ್ಷೆ

ಗಂಗಾವತಿ | ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು

Rape Conviction: ಫೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಅಪರಾಧಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸಷೆನ್ಸ್‌ ನ್ಯಾಯಾಲಯ 20 ವರ್ಷ ಜೈಲು ಹಾಗೂ ₹1.5 ಲಕ್ಷ ದಂಡ ವಿಧಿಸಿ ಆದೇಶಿಸಿದೆ.
Last Updated 27 ಡಿಸೆಂಬರ್ 2025, 5:53 IST
ಗಂಗಾವತಿ | ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು
ADVERTISEMENT

ಯಲಬುರ್ಗಾ | ಹೆಚ್ಚುತ್ತಿರುವ ಕುರಿಗಳ್ಳತನ: ನಿಯಂತ್ರಣಕ್ಕೆ ಆಗ್ರಹ

ಕುರಿ ಕಳ್ಳತನ ಮಾಡುವ ಜಾಲವನ್ನು ಪತ್ತೆ ಮಾಡಿ ಕುರಿಗಾರರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಯಲಬುರ್ಗಾ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 27 ಡಿಸೆಂಬರ್ 2025, 5:53 IST
ಯಲಬುರ್ಗಾ | ಹೆಚ್ಚುತ್ತಿರುವ ಕುರಿಗಳ್ಳತನ: ನಿಯಂತ್ರಣಕ್ಕೆ ಆಗ್ರಹ

ಕುಷ್ಟಗಿ: ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ

ಕುಷ್ಟಗಿ ಪಟ್ಟಣದಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ಮಂಡಲ ಪೂಜೆ ನಿಮಿತ್ತ ಶುಕ್ರವಾರ ಭವ್ಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಡಿ.27 ರಂದು ಅಯ್ಯಪ್ಪಸ್ವಾಮಿ ಮಂಡಲಪೂಜೆ ಜರುಗಲಿದೆ.
Last Updated 27 ಡಿಸೆಂಬರ್ 2025, 5:52 IST
ಕುಷ್ಟಗಿ: ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ

ಗಂಗಾವತಿ | ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಗೆ ನೀಡಿ: ಶಾಸಕ ಜಿ.ಜನಾರ್ದನರೆಡ್ಡಿ

ಗಂಗಾವತಿಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಜನಾರ್ದನರೆಡ್ಡಿ ಅವರು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.
Last Updated 27 ಡಿಸೆಂಬರ್ 2025, 5:52 IST
ಗಂಗಾವತಿ | ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಗೆ ನೀಡಿ: ಶಾಸಕ ಜಿ.ಜನಾರ್ದನರೆಡ್ಡಿ
ADVERTISEMENT
ADVERTISEMENT
ADVERTISEMENT