ಬುಧವಾರ, 3 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ವ್ಯಕ್ತಿತ್ವ ವಿಕಾಸಕ್ಕೆ ಪ್ರತಿಭಾ ಕಾರಂಜಿ ಸಹಕಾರಿ: ಮರುಳಾರಾಧ್ಯ ಶಿವಾಚಾರ್ಯ

Personality Development: ಅಳವಂಡಿ: ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವ, ಜ್ಞಾನ ವಿಕಾಸಕ್ಕೆ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 3 ಡಿಸೆಂಬರ್ 2025, 6:29 IST
ವ್ಯಕ್ತಿತ್ವ ವಿಕಾಸಕ್ಕೆ ಪ್ರತಿಭಾ ಕಾರಂಜಿ ಸಹಕಾರಿ:  ಮರುಳಾರಾಧ್ಯ ಶಿವಾಚಾರ್ಯ

ಕೊಪ್ಪಳ: ಅಂಜನಾದ್ರಿ ಸುತ್ತಮುತ್ತ ಹಸಿರು ಕಾರ್ಯ‍ಪಡೆಯ ತಂಡಗಳಿಂದ ಜಾಗೃತಿ

Environmental Awareness: ಕೊಪ್ಪಳ: ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದೆಡೆ ಮಾಲಾಧಾರಿಗಳ ಸಂಭ್ರಮ ಮನೆ ಮಾಡಿದ್ದರೆ ಇನ್ನೊಂದೆಡೆ ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಲು ಹಸಿರು ಕಾರ್ಯಪಡೆಯ ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
Last Updated 3 ಡಿಸೆಂಬರ್ 2025, 6:19 IST
ಕೊಪ್ಪಳ: ಅಂಜನಾದ್ರಿ ಸುತ್ತಮುತ್ತ ಹಸಿರು ಕಾರ್ಯ‍ಪಡೆಯ ತಂಡಗಳಿಂದ ಜಾಗೃತಿ

ಗಂಗಾವತಿ: ಹನುಮನ ನಾಡಿನಲ್ಲಿ ಮಾಲೆ ವಿಸರ್ಜನೆ ಸಂಭ್ರಮ

Anjanadri Hills: ಗಂಗಾವತಿ: ಕಣ್ಣು ಕೊರೈಸುವ ಜಗಮಗಿಸುವ ಬೆಳಕಿನ ಚಿತ್ತಾರ, ಕಣ್ಣು ನಿಬ್ಬೆರಗಾಗುವ ಅಲಂಕಾರ, ಮನಸ್ಸಿಗೆ ಮುದ ನೀಡುವ ಹನುಮಾನ್ ಚಾಲಿಸ್ ಪಠಣ, ಹನುಮನ ಜನ್ಮಸ್ಥಳಕ್ಕೆ ಬರುವವರಿಗೆ ಸ್ವಾಗತ ನೀಡುವ ಕೇಸರಿ ಬಣ್ಣದ ಬಂಟಿಂಗ್ಸ್
Last Updated 3 ಡಿಸೆಂಬರ್ 2025, 6:17 IST
ಗಂಗಾವತಿ: ಹನುಮನ ನಾಡಿನಲ್ಲಿ ಮಾಲೆ ವಿಸರ್ಜನೆ ಸಂಭ್ರಮ

ಕೊಪ್ಪಳ: ಕಿನ್ನಾಳ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ

Rural Development Award: ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿಯು 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಸೋಮವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್‌ ಇಲಾಖಾ ಸಚಿವ ಪ್ರಿಯಾಂಕ್‌ ಖರ್ಗೆ
Last Updated 3 ಡಿಸೆಂಬರ್ 2025, 6:08 IST
ಕೊಪ್ಪಳ: ಕಿನ್ನಾಳ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ

ಅಂಜನಾದ್ರಿಯಲ್ಲಿ‌ ಹನುಮಮಾಲೆ ವಿಸರ್ಜನೆ ಸಂಭ್ರಮ

Devotee Gathering: ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಭಕ್ತರು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ 575 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದರು ಮತ್ತು ತಾವು ಧರಿಸಿದ್ದ ತುಳಸಿ ಮಾಲೆಯನ್ನು ವಿಸರ್ಜಿಸಿದರು.
Last Updated 3 ಡಿಸೆಂಬರ್ 2025, 6:08 IST
ಅಂಜನಾದ್ರಿಯಲ್ಲಿ‌ ಹನುಮಮಾಲೆ ವಿಸರ್ಜನೆ ಸಂಭ್ರಮ

ತ್ವರಿತಗತಿಯಲ್ಲಿ ಗೇಟ್ ಅಳವಡಿಸಿ: ಸಚಿವ ಎನ್‌.ಎಸ್‌. ಬೋಸರಾಜು ಸೂಚನೆ

Irrigation Department: ಕೊಪ್ಪಳ: ರೈತರಿಗೆ ತೊಂದರೆಯಾಗದಂತೆ ಜೂನ್ ಅಂತ್ಯದೊಳಗೆ ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕು ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್‌.ಎಸ್‌. ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಮುನಿರಾಬಾದ್‌ನಲ್ಲಿ
Last Updated 3 ಡಿಸೆಂಬರ್ 2025, 6:06 IST
ತ್ವರಿತಗತಿಯಲ್ಲಿ ಗೇಟ್ ಅಳವಡಿಸಿ: ಸಚಿವ ಎನ್‌.ಎಸ್‌. ಬೋಸರಾಜು ಸೂಚನೆ

ಸರ್ಕಾರಿ ನೌಕರರ ಭವನಕ್ಕೆ ಅನುದಾನದ ಬೇಡಿಕೆ

ಸಂಸದ ರಾಜಶೇಖರ ಹಿಟ್ನಾಳ, ಎಂಎಲ್‌ಸಿ ಹೇಮಲತಾ ನಾಯಕ ಅವರಿಗೆ ಮನವಿ ಸಲ್ಲಿಕೆ
Last Updated 2 ಡಿಸೆಂಬರ್ 2025, 7:51 IST
ಸರ್ಕಾರಿ ನೌಕರರ ಭವನಕ್ಕೆ ಅನುದಾನದ ಬೇಡಿಕೆ
ADVERTISEMENT

ಹನುಮಮಾಲಾ ವಿಸರ್ಜನೆಗೆ ಅಂಜನಾದ್ರಿ ಸಜ್ಜು

ಊಟಕ್ಕೆ ಗೋದಿ ಪಾಯಸ, ಅನ್ನ, ಸಾಂಬರ್: ಪ್ರಸಾದವಾಗಿ ಲಡ್ಡು, ತೀರ್ಥದ ಬಾಟಲ್
Last Updated 2 ಡಿಸೆಂಬರ್ 2025, 7:50 IST
ಹನುಮಮಾಲಾ ವಿಸರ್ಜನೆಗೆ ಅಂಜನಾದ್ರಿ ಸಜ್ಜು

ಮಾರ್ಗದುದ್ದಕ್ಕೂ ಹನುಮಮಲಾ ಮಾಲಾಧಾರಿಗಳಿಗೆ ವ್ಯವಸ್ಥೆ: ಹಿಟ್ನಾಳ

ಅಥ್ಲೆಟಿಕ್‌ ಸಂಸ್ಥೆ, ಕಾರ್ಖಾನೆಗಳ ಸಿಎಸ್‌ಆರ್‌ದಲ್ಲಿ ಭಕ್ತರಿಗೆ ಸೌಲಭ್ಯ
Last Updated 2 ಡಿಸೆಂಬರ್ 2025, 7:48 IST
ಮಾರ್ಗದುದ್ದಕ್ಕೂ ಹನುಮಮಲಾ ಮಾಲಾಧಾರಿಗಳಿಗೆ ವ್ಯವಸ್ಥೆ: ಹಿಟ್ನಾಳ

ಚಕ್ಕಡಿ ಏರಿಬಂದು ಬಿಜೆಪಿ ಪ್ರತಿಭಟನೆ: ಮೆಕ್ಕೆಜೋಳ ತೆನೆ ಸುರಿದು ಆಕ್ರೋಶ

ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ನಾಯಕರು, ಮೆಕ್ಕೆಜೋಳ ತೆನೆ ಸುರಿದು ಆಕ್ರೋಶ
Last Updated 2 ಡಿಸೆಂಬರ್ 2025, 7:48 IST
ಚಕ್ಕಡಿ ಏರಿಬಂದು ಬಿಜೆಪಿ ಪ್ರತಿಭಟನೆ: ಮೆಕ್ಕೆಜೋಳ ತೆನೆ ಸುರಿದು ಆಕ್ರೋಶ
ADVERTISEMENT
ADVERTISEMENT
ADVERTISEMENT