ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕಾರಟಗಿ: ತುಂಗಭದ್ರಾ ಸೆರಗಿನಲ್ಲಿ ತೊಗರಿಯ ಹೊನಲು

ಜಲಾಶಯದ ಕ್ರಸ್ಟ್‌ಗೇಟ್‌ಗಳ ಅಳವಡಿಗೆ ನಡೆಯುತ್ತಿರುವುದರಿಂದ ಎರಡನೇ ಬೆಳೆಗೆ ಸಿಗದ ನೀರು
Last Updated 21 ಡಿಸೆಂಬರ್ 2025, 7:10 IST
ಕಾರಟಗಿ: ತುಂಗಭದ್ರಾ ಸೆರಗಿನಲ್ಲಿ ತೊಗರಿಯ ಹೊನಲು

ಸರ್ಕಾರಿ ಭೂಮಿ ಉಳಿಯಲು ಭೂ ಕಬಳಿಕೆ ತಪ್ಪಿಸಿ: ಎನ್.ಎಸ್. ಪಾಟೀಲ ಸೂಚನೆ

Land Grabbing Prohibition Act Workshop: ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯ ಬಗ್ಗೆ ಅಧಿಕಾರಿಗಳಲ್ಲಿ ಅರಿವು ಮೂಡಿಸಲು ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಎನ್.ಎಸ್. ಪಾಟೀಲ ಮಾತನಾಡಿದರು.
Last Updated 21 ಡಿಸೆಂಬರ್ 2025, 7:07 IST
ಸರ್ಕಾರಿ ಭೂಮಿ ಉಳಿಯಲು ಭೂ ಕಬಳಿಕೆ ತಪ್ಪಿಸಿ: ಎನ್.ಎಸ್. ಪಾಟೀಲ ಸೂಚನೆ

ಕಾಂಗ್ರೆಸ್ ನಾಯಕರಿಗೆ ವಿನಾಕಾರಣ ತೊಂದರೆ: ಉಗ್ರಪ್ಪ ಬೇಸರ

Koppal News: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವನ್ನು ಬಳಸಿ ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಪ್ರಧಾನಿ ಮೋದಿ ತೊಂದರೆ ನೀಡುತ್ತಿದ್ದಾರೆ ಎಂದು ವಿ.ಎಸ್. ಉಗ್ರಪ್ಪ ಆರೋಪಿಸಿದರು.
Last Updated 21 ಡಿಸೆಂಬರ್ 2025, 7:06 IST
ಕಾಂಗ್ರೆಸ್ ನಾಯಕರಿಗೆ ವಿನಾಕಾರಣ ತೊಂದರೆ: ಉಗ್ರಪ್ಪ ಬೇಸರ

ಮಕ್ಕಳು ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಿ: ಸುರೇಶ ಚಲವಾದಿ

ವಡ್ಡರಹಟ್ಟಿ: ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ
Last Updated 21 ಡಿಸೆಂಬರ್ 2025, 7:05 IST
ಮಕ್ಕಳು ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಿ: ಸುರೇಶ ಚಲವಾದಿ

ಕೊಪ್ಪಳ: ಪ್ರತಿ ಸೋಮವಾರ ಆಸ್ತಿ ನೋಂದಣಿ ಶಿಬಿರ

ಜನರ ಅನುಕೂಲಕ್ಕೆ ಕೊಪ್ಪಳ ನಗರಸಭೆ ಯೋಜನೆ, ನಾಳೆಯಿಂದಲೇ ಆರಂಭ
Last Updated 21 ಡಿಸೆಂಬರ್ 2025, 7:05 IST
ಕೊಪ್ಪಳ: ಪ್ರತಿ ಸೋಮವಾರ ಆಸ್ತಿ ನೋಂದಣಿ  ಶಿಬಿರ

ತುಂಗಭದ್ರಾ ಜಲಾಶಯದ ಉಳಿವು ನಮ್ಮೆಲ್ಲರ ಉಳಿವು: ಪ್ರಭು ಉಪನಾಳ

Nirmala Tungabhadra Abhiyan: ತುಂಗಭದ್ರಾ ಜಲಾಶಯದ ಸಂರಕ್ಷಣೆಗಾಗಿ ನಡೆಯುತ್ತಿರುವ 'ನಿರ್ಮಲ ತುಂಗಭದ್ರಾ' ಅಭಿಯಾನಕ್ಕೆ ಕಾರಟಗಿ ತಾಲ್ಲೂಕಿನ ಜನರು ಪಾಲ್ಗೊಳ್ಳಬೇಕೆಂದು ಪ್ರಭು ಉಪನಾಳ ಮನವಿ ಮಾಡಿದ್ದಾರೆ.
Last Updated 21 ಡಿಸೆಂಬರ್ 2025, 7:02 IST
ತುಂಗಭದ್ರಾ ಜಲಾಶಯದ ಉಳಿವು ನಮ್ಮೆಲ್ಲರ ಉಳಿವು: ಪ್ರಭು ಉಪನಾಳ

ಕೊಪ್ಪಳ: ವಿದೇಶಿ ಹಣ್ಣುಗಳ ಪ್ರಯೋಗ ಮನೆ

ಕರ್ನಾಟಕದ ಭತ್ತದ ಕಣಜ ಕೊಪ್ಪಳ ಈಗ ವಿದೇಶಿ ಹಣ್ಣುಗಳ 'ಪ್ರಯೋಗದ ಮನೆ'ಯಾಗಿದೆ. ಜಪಾನ್‌ನ ಮೀಯಾಜಾಕಿ ಮಾವು ಮತ್ತು ರೂಬಿ ರೋಮನ್ ದ್ರಾಕ್ಷಿಯಂತಹ ದುಬಾರಿ ತಳಿಗಳನ್ನು ಇಲ್ಲಿನ ರೈತರು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ.
Last Updated 21 ಡಿಸೆಂಬರ್ 2025, 3:53 IST
ಕೊಪ್ಪಳ: ವಿದೇಶಿ ಹಣ್ಣುಗಳ ಪ್ರಯೋಗ ಮನೆ
ADVERTISEMENT

ಚಿಲ್ಮರ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವ

Festive Alert: ಮುನಿರಾಬಾದ್ ಸಮೀಪದ ಹಿಟ್ನಾಳ ಗ್ರಾಮದಲ್ಲಿ ಚಿಲ್ಮರ ತಾಯಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಶನಿವಾರ ಮತ್ತು ಭಾನುವಾರ ನಡೆಯಲಿದೆ. ವಿಶೇಷ ಪೂಜೆ, ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಲ್ಲಿದೆ.
Last Updated 20 ಡಿಸೆಂಬರ್ 2025, 5:38 IST
ಚಿಲ್ಮರ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವ

ಬೇಡಿಕೆಯಂತೆ ಮೆಕ್ಕಜೋಳ ಪೂರೈಸಲು ಸೂಚನೆ

Koppal District Update: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಮೆಕ್ಕೆಜೋಳ ಖರೀದಿಸಿ, ಕೋಳಿ ಫಾರಂಗಳ ಬೇಡಿಕೆಯಂತೆ ಪೂರೈಸಲು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Last Updated 20 ಡಿಸೆಂಬರ್ 2025, 5:37 IST
ಬೇಡಿಕೆಯಂತೆ ಮೆಕ್ಕಜೋಳ ಪೂರೈಸಲು ಸೂಚನೆ

ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಒತ್ತು: ಸಚಿವ ಶರಣಪ್ರಕಾಶ ಪಾಟೀಲ

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವ ಶರಣಪ್ರಕಾಶ ಪಾಟೀಲ ಹೇಳಿಕೆ
Last Updated 20 ಡಿಸೆಂಬರ್ 2025, 5:35 IST
ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಒತ್ತು: ಸಚಿವ ಶರಣಪ್ರಕಾಶ ಪಾಟೀಲ
ADVERTISEMENT
ADVERTISEMENT
ADVERTISEMENT