ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕೊಪ್ಪಳ | ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರ ಪರಿಶ್ರಮ ಅಗತ್ಯ

Holistic Education: ಯಲಬುರ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಅವರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರ ಪರಿಶ್ರಮ ಮತ್ತು ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
Last Updated 15 ಸೆಪ್ಟೆಂಬರ್ 2025, 6:07 IST
ಕೊಪ್ಪಳ | ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರ ಪರಿಶ್ರಮ ಅಗತ್ಯ

ಕನಕಗಿರಿಯಲ್ಲಿ ಉಪನೊಂದಣಿ ಕಚೇರಿ ಶೀಘ್ರ ಆರಂಭ : ಸಚಿವ ಶಿವರಾಜ ತಂಗಡಗಿ ಭೇಟಿ

Sub Registrar Office: ಕನಕಗಿರಿಯ ಉಪನೊಂದಣಿ ಕಚೇರಿ ಆರಂಭಕ್ಕೆ ತಾಂತ್ರಿಕ ತೊಂದರೆ ನಿವಾರಣೆಯಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಗೌರಿಪುರ ಕೆರೆ ಸೇರಿದಂತೆ ತಾಲ್ಲೂಕಿನ ಹಲವು ಕೆರೆಗಳು ನೀರಿನಿಂದ ತುಂಬುತ್ತಿವೆ ಎಂದರು.
Last Updated 15 ಸೆಪ್ಟೆಂಬರ್ 2025, 5:40 IST
ಕನಕಗಿರಿಯಲ್ಲಿ ಉಪನೊಂದಣಿ ಕಚೇರಿ ಶೀಘ್ರ ಆರಂಭ : ಸಚಿವ ಶಿವರಾಜ ತಂಗಡಗಿ ಭೇಟಿ

ತುತ್ತಿಗೆ ಹತ್ಮಂದ್ಯಾಗ್ಲಿ ಎಂದವರೂ ಲಿಂಗವಂತರೇ : ಹಿರಿಶಾಂತವೀರ ಸ್ವಾಮೀಜಿ ಅಭಿಮತ

Lingayat Belief: ಕೊಪ್ಪಳದಲ್ಲಿ ನಡೆದ ವೀರಶೈವ ಲಿಂಗಾಯತ ನೌಕರರ ರಾಜ್ಯ ಸಮಾವೇಶದಲ್ಲಿ ಹಿರಿಶಾಂತವೀರ ಸ್ವಾಮೀಜಿ ಅವರು ಲಿಂಗಾಯತ ಧರ್ಮದ ತತ್ವಗಳು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಮಠಗಳ ದಾಸೋಹ ಸೇವೆ ಮೆಚ್ಚುಗೆಗೆ ಪಾತ್ರವಾಯಿತು.
Last Updated 15 ಸೆಪ್ಟೆಂಬರ್ 2025, 5:35 IST
ತುತ್ತಿಗೆ ಹತ್ಮಂದ್ಯಾಗ್ಲಿ ಎಂದವರೂ ಲಿಂಗವಂತರೇ : ಹಿರಿಶಾಂತವೀರ ಸ್ವಾಮೀಜಿ ಅಭಿಮತ

ಜವಾಬ್ದಾರಿಯಿಂದ ನೈಜ ಸುದ್ದಿ ನೀಡಿ: ಸಚಿವ ಶಿವರಾಜ ತಂಗಡಗಿ ಸಲಹೆ

Media Responsibility: ಕಾರಟಗಿಯಲ್ಲಿ ಪತ್ರಿಕಾ ಭವನ ಉದ್ಘಾಟನಾ ವೇಳೆ ಸಚಿವ ಶಿವರಾಜ ತಂಗಡಗಿ ಪತ್ರಕರ್ತರು ವಾಸ್ತವಾಂಶ ಬಿಂಬಿಸುವ ನೈಜ ಸುದ್ದಿಗಳನ್ನು ನೀಡಬೇಕು, ಜನರ ಕಣ್ತೆರೆಸುವ ಶಕ್ತಿಯುಳ್ಳ ವರದಿಗಳೇ ಪತ್ರಿಕೋದ್ಯಮದ ಘನತೆ ಎಂದರು.
Last Updated 15 ಸೆಪ್ಟೆಂಬರ್ 2025, 5:33 IST
ಜವಾಬ್ದಾರಿಯಿಂದ ನೈಜ ಸುದ್ದಿ ನೀಡಿ: ಸಚಿವ ಶಿವರಾಜ ತಂಗಡಗಿ ಸಲಹೆ

ಸಂಸ್ಕಾರದಿಂದ ಜೀವನ ಸಾರ್ಥಕ: ಮೈನಳ್ಳಿ-ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು

Cultural Values: ಕೊಪ್ಪಳದ ರೇಣುಕಾಚಾರ್ಯ ಮಂದಿರದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಿ ಸಿದ್ದೇಶ್ವರ ಶಿವಾಚಾರ್ಯರು ಧರ್ಮ ಸಂಸ್ಕಾರ ಪಾಲನೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು ಬೋಧಿಸಿದರು.
Last Updated 15 ಸೆಪ್ಟೆಂಬರ್ 2025, 5:30 IST
ಸಂಸ್ಕಾರದಿಂದ ಜೀವನ ಸಾರ್ಥಕ: ಮೈನಳ್ಳಿ-ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು

ಕೊಪ್ಪಳ | ಒಡೆದ ಮುಖ್ಯಕೊಳವೆ: ಭಾರಿ ಪ್ರಮಾಣ ನೀರು ಪೋಲು

Pipeline Burst: ಕುಷ್ಟಗಿ ತಾಲ್ಲೂಕಿನ ಮುದೂಟಗಿ ಬಳಿ ಕೊಪ್ಪಳ ಏತ ನೀರಾವರಿ ಯೋಜನೆಯ ಮುಖ್ಯಕೊಳವೆ ಒಡೆದು ಭಾರಿ ಪ್ರಮಾಣದ ನೀರು ಪೋಲಾಗಿದ್ದು, ಹತ್ತಾರು ಎಕರೆ ಬೆಳೆಗಳಿಗೆ ಹಾನಿಯಾಗಿದೆ. 78 ಕೆರೆಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ.
Last Updated 15 ಸೆಪ್ಟೆಂಬರ್ 2025, 5:24 IST
ಕೊಪ್ಪಳ | ಒಡೆದ ಮುಖ್ಯಕೊಳವೆ: ಭಾರಿ ಪ್ರಮಾಣ ನೀರು ಪೋಲು

ನೌಕರರ ಬಲ ಸಂಘಟನೆಗೂ ಶಕ್ತಿ: ಕೆಪಿಟಿಸಿಎಲ್‌, ಎಸ್ಕಾಂ ನೌಕರರ ರಾಜ್ಯಮಟ್ಟದ ಸಮಾವೇಶ

ಕೊಪ್ಪಳದಲ್ಲಿ ನಡೆದ 3ನೇ ರಾಜ್ಯಮಟ್ಟದ ಸಮಾವೇಶದಲ್ಲಿ ಅಧ್ಯಕ್ಷ ಬಿ.ರು. ಪ್ರಕಾಶ ಅವರು, ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ವೀರಶೈವ ಲಿಂಗಾಯತರ ವೇದಿಕೆ ನೌಕರರ ಬಲದಿಂದ ಬಲಿಷ್ಠವಾಗಿದೆ ಎಂದು ಹೇಳಿದರು.
Last Updated 14 ಸೆಪ್ಟೆಂಬರ್ 2025, 20:17 IST
ನೌಕರರ ಬಲ ಸಂಘಟನೆಗೂ ಶಕ್ತಿ: ಕೆಪಿಟಿಸಿಎಲ್‌, ಎಸ್ಕಾಂ ನೌಕರರ ರಾಜ್ಯಮಟ್ಟದ ಸಮಾವೇಶ
ADVERTISEMENT

ಕುಷ್ಟಗಿ: ಲೋಕ್‌ ಅದಾಲತ್‌ನಲ್ಲಿ ಮುನಿಸು ಮರೆತು ಮತ್ತೆ ಒಂದಾದ ದಂಪತಿಗಳು

Family Dispute Settlement: ಕುಷ್ಟಗಿಯಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 7 ಕೌಟುಂಬಿಕ ವ್ಯಾಜ್ಯಗಳು ರಾಜಿ ಸಂದಾನದ ಮೂಲಕ ಇತ್ಯರ್ಥಗೊಂಡಿದ್ದು, ಏಳು ಜೋಡಿ ದಂಪತಿಗಳು ವ್ಯಾಜ್ಯ ಮರೆತು ಪುನಃ ಕೂಡಿ ಬಾಳಲು ಒಪ್ಪಿಕೊಂಡಿದ್ದಾರೆ.
Last Updated 14 ಸೆಪ್ಟೆಂಬರ್ 2025, 6:53 IST
ಕುಷ್ಟಗಿ: ಲೋಕ್‌ ಅದಾಲತ್‌ನಲ್ಲಿ ಮುನಿಸು ಮರೆತು ಮತ್ತೆ ಒಂದಾದ ದಂಪತಿಗಳು

ಕೊಪ್ಪಳದಲ್ಲಿ ಕಾರ್ಖಾನೆ ಸ್ಥಾಪನೆಗೆ ನಮ್ಮ ವಿರೋಧ ಇದೆ: ಸಂಸದ ಕೆ.ರಾಜಶೇಖರ ಹಿಟ್ನಾಳ

Koppal MP Opposition: ಮುಕ್ಕುಂದ ಸುಮಿ ಕಾರ್ಖಾನೆ ವಿಸ್ತರಣೆಗೆ ಕನಕಾಪುರ ವ್ಯಾಪ್ತಿಯಲ್ಲಿ ವಿರೋಧ ವ್ಯಕ್ತಪಡಿಸಿದ ಸಂಸದ ಕೆ.ರಾಜಶೇಖರ ಹಿಟ್ನಾಳ ಅವರು ಜನವಸತಿ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪನೆ ಬೇಡ ಎಂದು ಸ್ಪಷ್ಟಪಡಿಸಿದರು.
Last Updated 14 ಸೆಪ್ಟೆಂಬರ್ 2025, 6:47 IST
ಕೊಪ್ಪಳದಲ್ಲಿ ಕಾರ್ಖಾನೆ ಸ್ಥಾಪನೆಗೆ ನಮ್ಮ ವಿರೋಧ ಇದೆ: ಸಂಸದ ಕೆ.ರಾಜಶೇಖರ ಹಿಟ್ನಾಳ

ಕೊಪ್ಪಳ | ಜವಾಬ್ದಾರಿಯಿಂದ ಸಮೀಕ್ಷೆ ನಡೆಸಿ: ಜಿಲ್ಲಾಧಿಕಾರಿ ಸಲಹೆ

Koppal District Survey: ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮೀಕ್ಷೆ ಕಾರ್ಯದಲ್ಲಿ ಯಾವುದೇ ಕುಟುಂಬ ದಾಖಲಾತಿಯಿಂದ ಹೊರ ಉಳಿಯದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.
Last Updated 14 ಸೆಪ್ಟೆಂಬರ್ 2025, 6:47 IST
ಕೊಪ್ಪಳ | ಜವಾಬ್ದಾರಿಯಿಂದ ಸಮೀಕ್ಷೆ ನಡೆಸಿ: ಜಿಲ್ಲಾಧಿಕಾರಿ ಸಲಹೆ
ADVERTISEMENT
ADVERTISEMENT
ADVERTISEMENT