ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಸೋನಿಯಾ ಗಾಂಧಿಗೆ ತಲೆಬಾಗಲಿಲ್ಲ: ಜಿ.‌ಜನಾರ್ದನರೆಡ್ಡಿ

‘ಸಂಗ್ರಾಮದಲ್ಲಿ ಸಂಗೊಳ್ಳಿರಾಯಣ್ಣ ಬ್ರಿಟಿಷರಿಗೆ ಹೇಗೆ ತಲೆ ಬಾಗಲಿಲ್ಲವೋ, ಈ ಜನಾರ್ದನರೆಡ್ಡಿ ಸಹ ಕಾಂಗ್ರೆಸ್ಸಿನ ಸೋನಿಯಾಗಾಂಧಿಗೆ ತಲೆಬಾಗಲಿಲ್ಲ. ನನ್ನ ವಿರುದ್ಧದ ಆರೋಪಗಳು ಇಂದಿಗೂ ಆರೋಪಗಳಾಗಿಯೇ ಉಳಿದಿವೆ ಹೊರೆತು ಸತ್ಯಗಳಾಗಿಲ್ಲ’ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.
Last Updated 30 ನವೆಂಬರ್ 2023, 15:38 IST
ಸೋನಿಯಾ ಗಾಂಧಿಗೆ ತಲೆಬಾಗಲಿಲ್ಲ: ಜಿ.‌ಜನಾರ್ದನರೆಡ್ಡಿ

ಕನಕಗಿರಿ | ಲಕ್ಷ ದೀಪೋತ್ಸವ: ಪೂರ್ವಭಾವಿ ಸಭೆ

ಲಕ್ಷ ದೀಪೋತ್ಸವ ಆಚರಣೆಗೆ ಸಂಬಂಧಿಸಿದಂತೆ ಇಲ್ಲಿನ ಕನಕಾಚಲಪತಿ ದೇವಸ್ಥಾನದಲ್ಲಿ ಬುಧವಾರ ಗ್ರಾಮಸ್ಥರ ಪೂರ್ವಭಾವಿ ಸಭೆ ನಡೆಯಿತು.
Last Updated 30 ನವೆಂಬರ್ 2023, 15:19 IST
ಕನಕಗಿರಿ | ಲಕ್ಷ ದೀಪೋತ್ಸವ: ಪೂರ್ವಭಾವಿ ಸಭೆ

ಯಲಬುರ್ಗಾ | ಅಗತ್ಯಸೌಲಭ್ಯಗಳಿಲ್ಲದ ವಸತಿ ನಿಲಯ

ಯಲಬುರ್ಗಾ: ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಅವ್ಯವಸ್ಥೆ
Last Updated 30 ನವೆಂಬರ್ 2023, 5:51 IST
ಯಲಬುರ್ಗಾ | ಅಗತ್ಯಸೌಲಭ್ಯಗಳಿಲ್ಲದ  ವಸತಿ ನಿಲಯ

ಕೊಪ್ಪಳ | ‘ಕರಡಿ ಧಾಮ’ಕ್ಕೆ ತಿಂಗಳ ಗಡುವು: ಸುಗ್ರೀವಾ ಜನಸೇವಾ ಸಮಿತಿ

ಶಾಸಕ ಜನಾರ್ದನ ರೆಡ್ಡಿ ಆಡಳಿತ ವೈಖರಿ ವಿರುದ್ಧ ಆಕ್ರೋಶ
Last Updated 29 ನವೆಂಬರ್ 2023, 14:35 IST
ಕೊಪ್ಪಳ | ‘ಕರಡಿ ಧಾಮ’ಕ್ಕೆ ತಿಂಗಳ ಗಡುವು: ಸುಗ್ರೀವಾ ಜನಸೇವಾ ಸಮಿತಿ

ಕುಷ್ಟಗಿ: 31 ಜೋಡಿ ಸಾಮೂಹಿಕ ವಿವಾಹ

ನಿರಾಶ್ರಿತರ ಆಶ್ರಯಕ್ಕೆ ಅನಾಥಾಶ್ರಮ : ಡಾ.ನಕ್ಷತ್ರ
Last Updated 29 ನವೆಂಬರ್ 2023, 13:46 IST
ಕುಷ್ಟಗಿ: 31 ಜೋಡಿ ಸಾಮೂಹಿಕ ವಿವಾಹ

ಕುಷ್ಟಗಿ | ಪುರಾತನ ಸ್ಮಾರಕದ ಬಳಿ ಅಕ್ರಮ ರಸ್ತೆ; ಆರೋಪ

ರಾಷ್ಟ್ರೀಯ ಹೆದ್ದಾರಿ ಬಳಿ ಹನುಮಸಾಗರ-ಟೆಂಗುಂಟಿ ರಸ್ತೆ ಪಕ್ಕದಲ್ಲಿ ಪುರಸಭೆಯ ಕಾಲುವೆಯಲ್ಲಿ ಕೊಳವೆಗಳನ್ನು ಹಾಕಿರುವ ಖಾಸಗಿ ಪವನ ವಿದ್ಯುತ್‌ ಕಂಪನಿಯೊಂದು ಅಕ್ರಮವಾಗಿ ರಸ್ತೆ ನಿರ್ಮಿಸಿಕೊಂಡ ಆರೋಪ ಕೇಳಿಬಂದಿದೆ.
Last Updated 29 ನವೆಂಬರ್ 2023, 13:36 IST
ಕುಷ್ಟಗಿ | ಪುರಾತನ ಸ್ಮಾರಕದ ಬಳಿ ಅಕ್ರಮ ರಸ್ತೆ; ಆರೋಪ

ಗಂಗಾವತಿ: ವಸತಿ ನಿಲಯಕ್ಕೆ ನಾಲ್ವರು ನ್ಯಾಯಾಧೀಶರ ಭೇಟಿ

ಸೌಲಭ್ಯಗಳ ಪರೀಶಿಲನೆ; ವಿದ್ಯಾರ್ಥಿಗಳಿಂದ ಸಮಸ್ಯೆಗಳ ಆಲಿಕೆ
Last Updated 29 ನವೆಂಬರ್ 2023, 13:13 IST
ಗಂಗಾವತಿ: ವಸತಿ ನಿಲಯಕ್ಕೆ ನಾಲ್ವರು ನ್ಯಾಯಾಧೀಶರ ಭೇಟಿ
ADVERTISEMENT

ಪ್ರಜಾವಾಣಿ ವರದಿ ಪರಿಣಾಮ | ದುರಸ್ತಿಯಾಯಿತು ಅಳವಂಡಿ ಶಾಲೆಯ ಶೌಚಾಲಯ

ಜಿಲ್ಲೆಯ ಅಳವಂಡಿಯ ಮುದುಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಇಲ್ಲದೇ ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕರಿಗೆ ಶೌಚಕ್ಕೆ ಬಯಲೇ ಆಸರೆಯಾಗಿತ್ತು.
Last Updated 29 ನವೆಂಬರ್ 2023, 12:22 IST
ಪ್ರಜಾವಾಣಿ ವರದಿ ಪರಿಣಾಮ | ದುರಸ್ತಿಯಾಯಿತು ಅಳವಂಡಿ ಶಾಲೆಯ ಶೌಚಾಲಯ

ತಳಕಲ್: ಅನ್ನದಾನೀಶ್ವರ ಶಾಖಾಮಠ ಉದ್ಘಾಟನೆ

‘ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ಸೇವೆ ಸಲ್ಲಿಸಿದ ಹಲವಾರು ಮಠಗಳ ಜೊತೆಗೆ ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನಮಠ ನೂರಾರು ಎಕರೆಗಿಂತ ಹೆಚ್ಚು ಭೂ ದಾನ ಮಾಡಿದೆ’ ಎಂದು ಮುಂಡರಗಿಯ ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಹೆಳಿದರು
Last Updated 29 ನವೆಂಬರ್ 2023, 7:50 IST
ತಳಕಲ್: ಅನ್ನದಾನೀಶ್ವರ ಶಾಖಾಮಠ ಉದ್ಘಾಟನೆ

ಕೊಪ್ಪಳ | ಅತಿಥಿ ಉಪನ್ಯಾಸಕರ ಧರಣಿ; ಬೆಂಬಲ

ಸೇವೆ ಕಾಯಂಗೆ ಆಗ್ರಹಿಸಿ ಹಲವು ದಿನಗಳಿಂದ ನಡೆಸುತ್ತಿರುವ ಅತಿಥಿ‌ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 29 ನವೆಂಬರ್ 2023, 7:48 IST
ಕೊಪ್ಪಳ | ಅತಿಥಿ ಉಪನ್ಯಾಸಕರ ಧರಣಿ; ಬೆಂಬಲ
ADVERTISEMENT