ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ನವಜಾತು ಶಿಶುವಿಗೆ ತುರ್ತು ಚಿಕಿತ್ಸೆ: ಒಂದೇ ತಾಸಿನಲ್ಲಿ ಹುಬ್ಬಳ್ಳಿಗೆ ರವಾನೆ

Emergency Treatment: ಹುಟ್ಟಿದ ಕ್ಷಣದಿಂದ ಸಾವು–ಬದುಕಿನ ನಡುವೆ ಹೋರಾಟ ಮಾಡುತ್ತಿರುವ ನವಜಾತು ಗಂಡು ಶಿಶುವನ್ನು ತುರ್ತು ಆರೋಗ್ಯ ಚಿಕಿತ್ಸೆಗಾಗಿ ಭಾನುವಾರ ಬೆಳಿಗ್ಗೆ ಕೊಪ್ಪಳದ ತಾಯಿ ಮತ್ತು ಮಗುವಿನ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಝೀರೊ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.
Last Updated 28 ಡಿಸೆಂಬರ್ 2025, 12:43 IST
ನವಜಾತು ಶಿಶುವಿಗೆ ತುರ್ತು ಚಿಕಿತ್ಸೆ: ಒಂದೇ ತಾಸಿನಲ್ಲಿ ಹುಬ್ಬಳ್ಳಿಗೆ ರವಾನೆ

ನದಿಗಳ ಮಲಿನ ತುಂಬ ಪಾಪದ ಕೆಲಸ: ರಾಜಶ್ರೀ ಚೌದರಿ

3ನೇ ಹಂತದ ನಿರ್ಮಲ ತುಂಗಾಭದ್ರ ಅಭಿಯಾನ ಕಾರ್ಯಕ್ರಮ
Last Updated 28 ಡಿಸೆಂಬರ್ 2025, 7:53 IST
ನದಿಗಳ ಮಲಿನ ತುಂಬ ಪಾಪದ ಕೆಲಸ: ರಾಜಶ್ರೀ ಚೌದರಿ

ಸಾಹಿತ್ಯದಿಂದ ಮಾನಸಿಕ ಒತ್ತಡಗಳು ದೂರ: ನಾರಾಯಣಗೌಡ ಮೆದಿಕೇರಿ

Koppal News: ಸಾಹಿತ್ಯ ಕೃತಿಗಳ ಓದುವ ಹವ್ಯಾಸದಿಂದ ಮಾನಸಿಕ ಒತ್ತಡಗಳನ್ನು ದೂರ ಮಾಡಿಕೊಳ್ಳಬಹುದು ಎಂದು ತಾವರಗೇರಾ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ತಿಳಿಸಿದರು. ಕಸಾಪ ದತ್ತಿ ಉಪನ್ಯಾಸದ ಮುಖ್ಯಾಂಶಗಳು ಇಲ್ಲಿವೆ.
Last Updated 28 ಡಿಸೆಂಬರ್ 2025, 7:46 IST
ಸಾಹಿತ್ಯದಿಂದ ಮಾನಸಿಕ ಒತ್ತಡಗಳು ದೂರ: ನಾರಾಯಣಗೌಡ ಮೆದಿಕೇರಿ

ಅಂಜನಾದ್ರಿ ವಿವಾದ: ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ

Koppal Anjanadri Controversy: ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಶಿವರಾಮ ಸೇನೆ ರಾಜ್ಯಾಧ್ಯಕ್ಷ ಸಂಜೀವ ಮರಡಿ ಆರೋಪಿಸಿದ್ದಾರೆ. ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Last Updated 28 ಡಿಸೆಂಬರ್ 2025, 7:44 IST
ಅಂಜನಾದ್ರಿ ವಿವಾದ: ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ

ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಸಾಮಗ್ರಿ:ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಆಗ್ರಹ

Manavi
Last Updated 28 ಡಿಸೆಂಬರ್ 2025, 7:43 IST
ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಸಾಮಗ್ರಿ:ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಆಗ್ರಹ

ಕೊಪ್ಪಳ: ಗವಿಮಠಕ್ಕೂ ಮೊದಲೇ ಹಟ್ಟಿಯಲ್ಲಿ ಜಾತ್ರೆ!

ಮೂರು ವರ್ಷಗಳ ಬಳಿಕ ಗ್ರಾಮಕ್ಕೆ ಬಂದ ಸ್ವಾಮೀಜಿಗೆ ಹೂಮಳೆಗೆರೆದು ಸ್ವಾಗತ
Last Updated 28 ಡಿಸೆಂಬರ್ 2025, 7:40 IST
ಕೊಪ್ಪಳ: ಗವಿಮಠಕ್ಕೂ ಮೊದಲೇ ಹಟ್ಟಿಯಲ್ಲಿ ಜಾತ್ರೆ!

ಕೊಪ್ಪಳ: ಶೀಘ್ರದಲ್ಲಿ ಕಾರ್ಖಾನೆ ವಿರೋಧಿ ಆಟೊ ರ್‍ಯಾಲಿ

Koppal News: ಕೊಪ್ಪಳದಲ್ಲಿ ಕಾರ್ಖಾನೆಗಳ ವಿಸ್ತರಣೆ ಮತ್ತು ಪರಿಸರ ಮಾಲಿನ್ಯ ವಿರೋಧಿಸಿ ನಡೆಯುತ್ತಿರುವ ಹೋರಾಟ 58ನೇ ದಿನಕ್ಕೆ ಕಾಲಿಟ್ಟಿದೆ. ಡಿ.30ರಂದು ರಹಮತ್ ತರೀಕೆರೆ ಬೆಂಬಲ ನೀಡಲಿದ್ದಾರೆ.
Last Updated 28 ಡಿಸೆಂಬರ್ 2025, 7:38 IST

ಕೊಪ್ಪಳ: ಶೀಘ್ರದಲ್ಲಿ ಕಾರ್ಖಾನೆ ವಿರೋಧಿ ಆಟೊ ರ್‍ಯಾಲಿ
ADVERTISEMENT

ಮೈ ಕೊರೆಯುವ ಚಳಿಯ ನಡುವೆಯೂ ಹಳ್ಳಿಗಳಲ್ಲಿ ಮೇಳೈಸಿದ ರೊಟ್ಟಿಹಬ್ಬದ ಸಂಭ್ರಮ

ಗವಿಮಠದ ಜಾತ್ರೆಗೆ ಕನಿಷ್ಠ 15 ಲಕ್ಷ ಜೋಳದ ರೊಟ್ಟಿ ಸಂಗ್ರಹದ ನಿರೀಕ್ಷೆ
Last Updated 27 ಡಿಸೆಂಬರ್ 2025, 23:30 IST
ಮೈ ಕೊರೆಯುವ ಚಳಿಯ ನಡುವೆಯೂ ಹಳ್ಳಿಗಳಲ್ಲಿ ಮೇಳೈಸಿದ ರೊಟ್ಟಿಹಬ್ಬದ ಸಂಭ್ರಮ

ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

ಹೊಸ ವರ್ಷದ ಹೊಸ್ತಿಲಲ್ಲಿ...
Last Updated 27 ಡಿಸೆಂಬರ್ 2025, 23:30 IST
ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

Jolada Rotti Seva: ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ಮಹಾರಥೋತ್ಸವಕ್ಕೂ ಮೊದಲು ಕೊಪ್ಪಳದ ಸುತ್ತಲಿನ ಊರುಗಳಲ್ಲಿ ಜೋಳದ ರೊಟ್ಟಿಯ ಸದ್ದು ಮಾರ್ದನಿಸುತ್ತದೆ.
Last Updated 27 ಡಿಸೆಂಬರ್ 2025, 14:19 IST
ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು
ADVERTISEMENT
ADVERTISEMENT
ADVERTISEMENT