ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಅಂಚೆ ಇಲಾಖೆ ಯೋಜನೆ ಸದ್ಬಳಕೆಗೆ ಅಂಚೆ ನಿರೀಕ್ಷಕ ಸಲಹೆ

Public Benefit Schemes: ಯಲಬುರ್ಗಾದ ತರಲಕಟ್ಟಿ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಕಾರ್ಯಕ್ರಮದಲ್ಲಿ ಅಂಚೆ ನಿರೀಕ್ಷಕ ಗೋಪಿ ಸಾಗರ ಅವರು ಸಾರ್ವಜನಿಕರಿಗೆ ಅಂಚೆ ಯೋಜನೆಗಳ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
Last Updated 1 ಡಿಸೆಂಬರ್ 2025, 5:34 IST
ಅಂಚೆ ಇಲಾಖೆ ಯೋಜನೆ ಸದ್ಬಳಕೆಗೆ ಅಂಚೆ ನಿರೀಕ್ಷಕ ಸಲಹೆ

ಕಾರಟಗಿ ಪುರಸಭೆ ಸಾಮಾನ್ಯ ಸಭೆ: ವಾಣಿಜ್ಯ ಮಳಿಗೆ ಬಾಡಿಗೆ ಇಳಿಸಲು ನಿರ್ಧಾರ

ಪುರಸಭೆ ಸಾಮಾನ್ಯ ಸಭೆಯಲ್ಲಿ ವಿವಿಧ ವಾರ್ಡ್‌ಗಳ ಬಗ್ಗೆ ಚರ್ಚೆ
Last Updated 1 ಡಿಸೆಂಬರ್ 2025, 5:31 IST
ಕಾರಟಗಿ ಪುರಸಭೆ ಸಾಮಾನ್ಯ ಸಭೆ: ವಾಣಿಜ್ಯ ಮಳಿಗೆ ಬಾಡಿಗೆ ಇಳಿಸಲು ನಿರ್ಧಾರ

ಕೊಪ್ಪಳ: ದಾಂಪತ್ಯ ಬದುಕಿಗೆ ಕಾಲಿಟ್ಟ 20 ಜೋಡಿ

ಮುಸ್ಲಿಂ ಸಮುದಾಯದ ಬಡವರಿಗೆ ನೆರವಾದ ಕಾರ್ಯಕ್ರಮ
Last Updated 1 ಡಿಸೆಂಬರ್ 2025, 5:29 IST
ಕೊಪ್ಪಳ: ದಾಂಪತ್ಯ ಬದುಕಿಗೆ ಕಾಲಿಟ್ಟ 20 ಜೋಡಿ

ಗಂಗಾವತಿ | ಹನುಮಮಾಲಾ ವಿಸರ್ಜನೆ: ಜಿಲ್ಲಾಡಳಿತದಿಂದ ಪ್ರಮುಖ ಸಿದ್ದತೆ

ಅಗತ್ಯ ಸೌಕರ್ಯಗಳನ್ನು ನಾಲ್ಕೈದು ದಿನಗಳ ಮುಂಚಿತವಾಗಿಯೇ ಕಲ್ಪಿಸಲಾಗಿದೆ
Last Updated 1 ಡಿಸೆಂಬರ್ 2025, 5:28 IST
ಗಂಗಾವತಿ | ಹನುಮಮಾಲಾ ವಿಸರ್ಜನೆ: ಜಿಲ್ಲಾಡಳಿತದಿಂದ ಪ್ರಮುಖ ಸಿದ್ದತೆ

ಸರ್ಕಾರಿ ನೌಕರರ ಹಿತಕಾಯಲು ಬದ್ಧ: ಸಿ.ಎಸ್. ಷಡಕ್ಷರಿ

ಸಂಘಟನಾತ್ಮಕ ಸಭೆ, ರಾಜ್ಯ ಸರ್ಕಾರಿ ನೌಕರರಿಗೆ ಸಂಘದ ಅಧ್ಯಕ್ಷ ಷಡಕ್ಷರಿ ಭರವಸೆ
Last Updated 1 ಡಿಸೆಂಬರ್ 2025, 5:24 IST
ಸರ್ಕಾರಿ ನೌಕರರ ಹಿತಕಾಯಲು ಬದ್ಧ: ಸಿ.ಎಸ್. ಷಡಕ್ಷರಿ

ಯಲಬುರ್ಗಾ | ‘ರೈತ ವಿರೋಧಿ ರಾಜ್ಯ ಕಾಂಗ್ರೆಸ್‌ ಸರ್ಕಾರ’

BJP Protest Yalaburga: ಮೆಕ್ಕೆಜೋಳ ಬೆಂಬಲ ಬೆಲೆಗಾಗಿ ಯಲಬುರ್ಗಾದಲ್ಲಿ ಬಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಹಾಲಪ್ಪ ಆಚಾರ ಅವರು ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
Last Updated 30 ನವೆಂಬರ್ 2025, 6:18 IST
ಯಲಬುರ್ಗಾ | ‘ರೈತ ವಿರೋಧಿ ರಾಜ್ಯ ಕಾಂಗ್ರೆಸ್‌ ಸರ್ಕಾರ’

ಗಂಗಾವತಿ: ಹನುಮಮಾಲೆ ಧರಿಸಿದ ಶಾಸಕ ಜಿ.ಜನಾರ್ದನ ರೆಡ್ಡಿ

Hanuman Devotion Reddy: ಗಂಗಾವತಿಯ ಪಂಪಾಸರೋವರದಲ್ಲಿ ಶಾಸಕ ಜಿ. ಜನಾರ್ದನ ರೆಡ್ಡಿ ಹನುಮಮಾಲೆ ಧರಿಸಿ ಐದು ದಿನಗಳ ವ್ರತ ಆರಂಭಿಸಿದ್ದು, ಡಿ.3ರಂದು ಅಂಜನಾದ್ರಿಯಲ್ಲಿ ಮಾಲೆ ವಿಸರ್ಜನೆ ಮಾಡುವ ಮಹತ್ವದ ಧಾರ್ಮಿಕ ನಂಬಿಕೆ ವ್ಯಕ್ತಪಡಿಸಿದ್ದಾರೆ.
Last Updated 30 ನವೆಂಬರ್ 2025, 6:17 IST
ಗಂಗಾವತಿ: ಹನುಮಮಾಲೆ ಧರಿಸಿದ ಶಾಸಕ ಜಿ.ಜನಾರ್ದನ ರೆಡ್ಡಿ
ADVERTISEMENT

ಕುಕನೂರು: ಬೇರೆ ಪ್ರತಿಮೆಗಳ ಸ್ಥಾಪನೆಗೆ ತಕರಾರು

Statue Controversy: ಶಿರೂರು ವೀರಭದ್ರಪ್ಪ ವೃತ್ತದಲ್ಲಿ ಬೇರೆ ಪ್ರತಿಮೆಗಳನ್ನು ಸ್ಥಾಪಿಸಬಾರದು ಎಂದು ಪ್ರತಿಭಟಿಸಿದ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿ, ಐತಿಹಾಸಿಕ ಗೌರವ ಉಳಿಸಬೇಕು ಎಂದು ಒತ್ತಾಯಿಸಿದರು.
Last Updated 30 ನವೆಂಬರ್ 2025, 6:17 IST
ಕುಕನೂರು: ಬೇರೆ ಪ್ರತಿಮೆಗಳ ಸ್ಥಾಪನೆಗೆ ತಕರಾರು

ಕೊಪ್ಪಳ: ಸಾವಯವ ಕೃಷಿಗೆ ಉತ್ತೇಜಿಸಲು ಸೂಚನೆ

ದಿಶಾ ಸಮಿತಿ ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಅಧಿಕಾರಿಗಳಿಗೆ ನಿರ್ದೇಶನ
Last Updated 30 ನವೆಂಬರ್ 2025, 6:11 IST
ಕೊಪ್ಪಳ: ಸಾವಯವ ಕೃಷಿಗೆ ಉತ್ತೇಜಿಸಲು ಸೂಚನೆ

ಕಲಬುರಗಿ: ಆಕರ್ಷಿಸಿದ ವಿದ್ಯಾರ್ಥಿಗಳ ಜ್ಞಾನ ಲೋಕ

ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ
Last Updated 30 ನವೆಂಬರ್ 2025, 5:35 IST
ಕಲಬುರಗಿ: ಆಕರ್ಷಿಸಿದ ವಿದ್ಯಾರ್ಥಿಗಳ ಜ್ಞಾನ ಲೋಕ
ADVERTISEMENT
ADVERTISEMENT
ADVERTISEMENT