ಶನಿವಾರ, 5 ಜುಲೈ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕುಷ್ಟಗಿ: ದುಷ್ಕರ್ಮಿಗಳಿಂದ ಉದ್ಯಾನದ ರಕ್ಷಣಾ ಬೇಲಿ ಹಾಳು

ಕುಷ್ಟಗಿ: ಪಟ್ಟಣದ 3ನೇ ವಾರ್ಡ್‌ನಲ್ಲಿರುವ ಉದ್ಯಾನದ ಸುತ್ತಲೂ ಅಳವಡಿಸಿದ್ದ ತಂತಿ ಬೇಲಿಯನ್ನು ದುಷ್ಕರ್ಮಿಗಳು ಹಾಳು ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 4 ಜುಲೈ 2025, 14:17 IST
ಕುಷ್ಟಗಿ: ದುಷ್ಕರ್ಮಿಗಳಿಂದ ಉದ್ಯಾನದ ರಕ್ಷಣಾ ಬೇಲಿ ಹಾಳು

ಗಂಗಾವತಿ: ಕೃಷ್ಣದೇವರಾಯನ ಸಮಾಧಿ ಭಾಗಶಃ ಮುಳುಗಡೆ

Karnataka Rains ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ತುಂಗಭದ್ರಾ ನೀರಿನ ಪ್ರಮಾಣ ಹೆಚ್ಚಾಗಿ ಕೃಷ್ಣದೇವರಾಯನ ಸಮಾಧಿ ಭಾಗಶಃ ಮುಳುಗಿದೆ.
Last Updated 4 ಜುಲೈ 2025, 14:06 IST
ಗಂಗಾವತಿ: ಕೃಷ್ಣದೇವರಾಯನ ಸಮಾಧಿ ಭಾಗಶಃ ಮುಳುಗಡೆ

ತುಂಗಾಭದ್ರ ಜಲಾಶಯ | 64 ಸಾಲು ಕಂಬಗಳ ಮಂಟಪ ಭಾಗಶಃ ಮುಳುಗಡೆ

ತುಂಗಾಭದ್ರ ಜಲಾಶಯದಿಂದ ನದಿಗೆ ನೀರು ಬಿಡುಗಡೆ
Last Updated 4 ಜುಲೈ 2025, 13:46 IST
ತುಂಗಾಭದ್ರ ಜಲಾಶಯ | 64 ಸಾಲು ಕಂಬಗಳ ಮಂಟಪ ಭಾಗಶಃ ಮುಳುಗಡೆ

ಕಣ್ಣಿನ ಆರೋಗ್ಯಕ್ಕೂ ಆದ್ಯತೆ ಕೊಡಿ: ಲಿಂಗರಾಜ್

ಕೊಪ್ಪಳ: ‘ದೇಹದ ಅನೇಕ ಅಂಗಗಳಲ್ಲಿ ಕಣ್ಣುಗಳು ಮಹತ್ವವಾಗಿದ್ದು, ಅವುಗಳ ರಕ್ಷಣೆಗೆ ಆದ್ಯತೆ ಕೊಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ್‌ ಟಿ. ಹೇಳಿದರು.
Last Updated 4 ಜುಲೈ 2025, 13:15 IST
ಕಣ್ಣಿನ ಆರೋಗ್ಯಕ್ಕೂ ಆದ್ಯತೆ ಕೊಡಿ: ಲಿಂಗರಾಜ್

ಮುನಿರಾಬಾದ್: ಕಾಲುವೆಗೆ ನೀರು ಹರಿಸಲು ರೈತರ ಆಗ್ರಹ

ಮುನಿರಾಬಾದ್: ತುಂಗಭದ್ರಾ ಜಲಾಶಯದಿಂದ ಎಡದಂಡೆ ಮೇಲ್ಮಟ್ಟದ ಕಾಲುವೆಗೆ(ಎಚ್ಎಲ್‌ಸಿ) ತಕ್ಷಣ ನೀರು ಹರಿಸಬೇಕು ಎಂದು ಕಾಲುವೆ ಅಚ್ಚುಕಟ್ಟು ಭಾಗದ ರೈತರು ಅಗ್ರಹಿಸಿದ್ದಾರೆ.
Last Updated 4 ಜುಲೈ 2025, 13:14 IST
ಮುನಿರಾಬಾದ್: ಕಾಲುವೆಗೆ ನೀರು ಹರಿಸಲು ರೈತರ ಆಗ್ರಹ

ಕನಕಗಿರಿ | ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

ಪೂರ್ಣಗೊಳ್ಳದ ಮೌಲಾನಾ ಆಜಾದ್ ಇಂಗ್ಲಿಷ್‌ ಮಾಧ್ಯಮ ಶಾಲೆಯ ಕಾಮಗಾರಿ
Last Updated 4 ಜುಲೈ 2025, 6:25 IST
ಕನಕಗಿರಿ | ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

ಕೊಪ್ಪಳ | ನೌಕರಿ ಹೆಸರಿನಲ್ಲಿ ₹5.19 ಲಕ್ಷ ವಂಚನೆ

ಆನ್‌ಲೈನ್‌ ವಂಚನೆಯಲ್ಲಿ ವಿದ್ಯಾವಂತರೇ ಹೆಚ್ಚು ಬಲಿ, ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನ
Last Updated 4 ಜುಲೈ 2025, 6:21 IST
ಕೊಪ್ಪಳ | ನೌಕರಿ ಹೆಸರಿನಲ್ಲಿ ₹5.19 ಲಕ್ಷ ವಂಚನೆ
ADVERTISEMENT

‘ರೈತರು ಸಾವಯವ ಕೃಷಿಗೆ ಆದ್ಯತೆ ನೀಡಲಿ’

ಮಂಗಳೂರು ಗ್ರಾಮದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ ಅವರ ಅಧ್ಯಕ್ಷತೆಯಲ್ಲಿ ಯೋಜನೆಗಳ ಅನುಷ್ಠಾನ ಕಾರ್ಯಕ್ರಮ ನಡೆಯಿತು.
Last Updated 3 ಜುಲೈ 2025, 15:01 IST
‘ರೈತರು ಸಾವಯವ ಕೃಷಿಗೆ ಆದ್ಯತೆ ನೀಡಲಿ’

‘ಆರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಸಹಕಾರಿ’

ಗಂಗಾವತಿ: ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ  ಸೌಹಾ ರ್ದ ಸಹಕಾರಿ ಕ್ಷೇತ್ರವು ರೈತರಿಗೆ ಸಾಕಷ್ಟು ಸಹಕಾರಿಯಾಗಿ ದ್ದು,ರೈತರ ಆರ್ಥಿಕ ಅಭಿವೃದ್ಧಿಗೆ ಈ ಕ್ಷೇತ್ರ ತುಂಬ ನೆರವಾ ಗಿದೆ...
Last Updated 3 ಜುಲೈ 2025, 15:01 IST
‘ಆರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಸಹಕಾರಿ’

‘ಮೊಹರಂ ಆಚರಣೆ ಶಾಂತಿಯುತವಾಗಿರಲಿ’

‘ಭಾವೈಕ್ಯದ ಪ್ರತೀಕವಾದ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ, ಸೌಹಾರ್ದದಿಂದ ಆಚರಿಸಬೇಕು’ ಎಂದು ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಹೇಳಿದರು.
Last Updated 3 ಜುಲೈ 2025, 15:01 IST
‘ಮೊಹರಂ ಆಚರಣೆ ಶಾಂತಿಯುತವಾಗಿರಲಿ’
ADVERTISEMENT
ADVERTISEMENT
ADVERTISEMENT