ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಶಿಕ್ಷಕರ ಸಹ ಪಠ್ಯ ಚಟುವಟಿಕೆ: ರಾಜ್ಯ ಮಟ್ಟಕ್ಕೆ ಸೈಫುಲ್ಲಾ ಆಯ್ಕೆ

ಕನಕಗಿರಿ: ಸಮೀಪದ ವೆಂಕಟಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸೈಫುಲ್ಲಾ ಟಿ.‌ಎಚ್. ಅವರು ಶಿಕ್ಷಕರ ಸಹ ಪಠ್ಯ ಚಟುವಟಿಕೆಗಳ ಜಿಲ್ಲಾ ಮಟ್ಟದ‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 14 ಡಿಸೆಂಬರ್ 2025, 6:20 IST
 ಶಿಕ್ಷಕರ ಸಹ ಪಠ್ಯ ಚಟುವಟಿಕೆ: ರಾಜ್ಯ ಮಟ್ಟಕ್ಕೆ ಸೈಫುಲ್ಲಾ ಆಯ್ಕೆ

ತಾವರಗೇರಾ: ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ

ತಾವರಗೇರಾ :  ಶಾಲೆಯ ಮಕ್ಕಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸುವ ಮೂಲಕ ಜ್ಞಾನ ಹೆಚ್ಚಿಸಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಗುರುಕುಲ ಪಾಠಶಾಲೆ...
Last Updated 14 ಡಿಸೆಂಬರ್ 2025, 6:17 IST
ತಾವರಗೇರಾ: ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ

ಅನಿರ್ದಿಷ್ಟ ಧರಣಿಗೆ ಕಿಮ್ಸ್ ಸಿಬ್ಬಂದಿ ಬೆಂಬಲ

‘ನಾವು ಆಸ್ಪತ್ರೆಯಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತೇವೆ. ಹತ್ತು ವರ್ಷಗಳಿಂದ ಇದೇ ಕೆಲಸ ಮಾಡುವ ನಮಗೂ ಉಸಿರಾಟದ ತೊಂದರೆಯಾಗಿದೆ. ವೈದ್ಯರು ಅಲರ್ಜಿ ಎನ್ನುತ್ತಾರೆ, ಕಾರಣ ಕೇಳಿದರೆ ಮಾಲಿನ್ಯದ ಕಡೆಗೆ ಬೊಟ್ಟು ಮಾಡುತ್ತಾರೆ’
Last Updated 14 ಡಿಸೆಂಬರ್ 2025, 6:15 IST
ಅನಿರ್ದಿಷ್ಟ ಧರಣಿಗೆ ಕಿಮ್ಸ್ ಸಿಬ್ಬಂದಿ ಬೆಂಬಲ

ಮಾರುತೇಶ್ವರ ಜಾತ್ರೆ; ಮುಳ್ಳಿನ ಮೇಲೆ ಹಾರಿ ಭಕ್ತಿ ಸಮರ್ಪಣೆ

ಕೊಪ್ಪಳ: ತಾಲ್ಲೂಕಿನ ಅಬ್ಬಿಗೇರಿ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.
Last Updated 14 ಡಿಸೆಂಬರ್ 2025, 6:14 IST
ಮಾರುತೇಶ್ವರ ಜಾತ್ರೆ; ಮುಳ್ಳಿನ ಮೇಲೆ ಹಾರಿ ಭಕ್ತಿ ಸಮರ್ಪಣೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಅಂಗವಿಕಲರ ಒತ್ತಾಯ

ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ (ಕೆ.ಎ.ಆರ್.ಓ) ಜಿಲ್ಲಾ ಘಟಕದ ನೇತೃತ್ವದಲ್ಲಿ ಅಂಗವಿಕಲರು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 14 ಡಿಸೆಂಬರ್ 2025, 6:12 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಅಂಗವಿಕಲರ ಒತ್ತಾಯ

ಸತ್ಯ ಸಂಗತಿ ಪ್ರತಿಪಾದಿಸುವ ವಚನ ಸಾಹಿತ್ಯ: ವೀರಭದ್ರಯ್ಯ ಹಿರೇಮಠ

‘ವಚನ ಸಾಹಿತ್ಯದ ಅಧ್ಯಯನದಿಂದ ಸರ್ವರಲ್ಲೂ ಸಮಾನತೆ ಸೋದರತ್ವದಿಂದ ಬಾಳುವ ಶಕ್ತಿ ಲಭಿಸುತ್ತದೆ. ಆ ಕಾರಣಕ್ಕಾಗಿ ಅಂದು, ಇಂದು, ಮುಂದೆಯೂ ವಚನ ಸಾಹಿತ್ಯ ಸರ್ವಕಾಲಿಕ ಸತ್ಯ ಸಂಗತಿಗಳನ್ನು ಪ್ರತಿಪಾದಿಸುತ್ತದೆ’
Last Updated 14 ಡಿಸೆಂಬರ್ 2025, 6:11 IST
ಸತ್ಯ ಸಂಗತಿ ಪ್ರತಿಪಾದಿಸುವ ವಚನ ಸಾಹಿತ್ಯ: ವೀರಭದ್ರಯ್ಯ ಹಿರೇಮಠ

ಕೊಪ್ಪಳ: ಲೋಕ ಅದಾಲತ್‌; ದಶಕದ ಬಳಿಕ ‘ಒಲವೇ ಬದುಕು’ ಎಂದ ಜೋಡಿ

Lok Adalat Koppal: ಕೊಪ್ಪಳ: ವಿವಾಹವಾದರೂ ಒಂದುಗೂಡಿ ಬಾಳುವ ಗೊಡವೆಯೇ ಬೇಡವೆಂದು ಹತ್ತು ವರ್ಷಗಳಿಂದ ಪ್ರತ್ಯೇಕವಾಗಿ ಬದುಕಿದ್ದ ದಂಪತಿಯನ್ನು ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದು ಮಾಡಲಾಯಿತು.
Last Updated 13 ಡಿಸೆಂಬರ್ 2025, 16:03 IST
ಕೊಪ್ಪಳ: ಲೋಕ ಅದಾಲತ್‌; ದಶಕದ ಬಳಿಕ ‘ಒಲವೇ ಬದುಕು’ ಎಂದ ಜೋಡಿ
ADVERTISEMENT

ಕೊಪ್ಪಳ: ಸರ್ಕಾರಿ ಶಾಲೆಯ 24 ಮಕ್ಕಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಭಾಗ್ಯ

Government School Students: ಕೊಪ್ಪಳ: ತಾಲ್ಲೂಕಿನ ಬಹದ್ದೂರಬಂಡಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರು ಸ್ವಂತ ಹಣದಿಂದ ತಮ್ಮ ಶಾಲೆಯ 24 ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ.
Last Updated 13 ಡಿಸೆಂಬರ್ 2025, 14:19 IST
ಕೊಪ್ಪಳ: ಸರ್ಕಾರಿ ಶಾಲೆಯ 24 ಮಕ್ಕಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಭಾಗ್ಯ

ಕೊಪ್ಪಳದ ಮಾರುತೇಶ್ವರ ಜಾತ್ರೆ; ಮುಳ್ಳಿನ ಮೇಲೆ ಹಾರಿ ಭಕ್ತಿ ಸಮರ್ಪಣೆ

Koppal Temple Festival: ಕೊಪ್ಪಳ: ತಾಲ್ಲೂಕಿನ ಅಬ್ಬಿಗೇರಿ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ ಮಾರುತೇಶ್ವರ ಮೂರ್ತಿಗೆ ಮಹಾ ಪೂಜೆ, ವಿವಿಧ ಫಲಪುಷ್ಪಗಳಿಂದ ಅಲಂಕಾರ, ಮಹಾ ಮಂಗಳಾರತಿ ಜರುಗಿತು.
Last Updated 13 ಡಿಸೆಂಬರ್ 2025, 14:11 IST
ಕೊಪ್ಪಳದ ಮಾರುತೇಶ್ವರ ಜಾತ್ರೆ; ಮುಳ್ಳಿನ ಮೇಲೆ ಹಾರಿ ಭಕ್ತಿ ಸಮರ್ಪಣೆ

ಕುಕನೂರು | ಗ್ಯಾರಂಟಿಯಿಂದ ಜನರ ಜೀವನಮಟ್ಟ ಸುಧಾರಣೆ: ಸಂಗಮೇಶ ಗುತ್ತಿ

ಕುಕನೂರಿನಲ್ಲಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕಟ್ಟಕಡೆಯ ಜನತೆಯ ಜೀವನಮಟ್ಟ ಸುಧಾರಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 13 ಡಿಸೆಂಬರ್ 2025, 7:00 IST
ಕುಕನೂರು | ಗ್ಯಾರಂಟಿಯಿಂದ ಜನರ ಜೀವನಮಟ್ಟ ಸುಧಾರಣೆ: ಸಂಗಮೇಶ ಗುತ್ತಿ
ADVERTISEMENT
ADVERTISEMENT
ADVERTISEMENT