ಶನಿವಾರ, 20 ಡಿಸೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಚಿಲ್ಮರ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವ

Festive Alert: ಮುನಿರಾಬಾದ್ ಸಮೀಪದ ಹಿಟ್ನಾಳ ಗ್ರಾಮದಲ್ಲಿ ಚಿಲ್ಮರ ತಾಯಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಶನಿವಾರ ಮತ್ತು ಭಾನುವಾರ ನಡೆಯಲಿದೆ. ವಿಶೇಷ ಪೂಜೆ, ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಲ್ಲಿದೆ.
Last Updated 20 ಡಿಸೆಂಬರ್ 2025, 5:38 IST
ಚಿಲ್ಮರ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವ

ಬೇಡಿಕೆಯಂತೆ ಮೆಕ್ಕಜೋಳ ಪೂರೈಸಲು ಸೂಚನೆ

Koppal District Update: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಮೆಕ್ಕೆಜೋಳ ಖರೀದಿಸಿ, ಕೋಳಿ ಫಾರಂಗಳ ಬೇಡಿಕೆಯಂತೆ ಪೂರೈಸಲು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Last Updated 20 ಡಿಸೆಂಬರ್ 2025, 5:37 IST
ಬೇಡಿಕೆಯಂತೆ ಮೆಕ್ಕಜೋಳ ಪೂರೈಸಲು ಸೂಚನೆ

ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಒತ್ತು: ಸಚಿವ ಶರಣಪ್ರಕಾಶ ಪಾಟೀಲ

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವ ಶರಣಪ್ರಕಾಶ ಪಾಟೀಲ ಹೇಳಿಕೆ
Last Updated 20 ಡಿಸೆಂಬರ್ 2025, 5:35 IST
ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಒತ್ತು: ಸಚಿವ ಶರಣಪ್ರಕಾಶ ಪಾಟೀಲ

ಗಂಗಾವತಿ: ಕೆರೆಯಲ್ಲಿ ಮುಳುಗಿ ಕೇರಳ ಪ್ರವಾಸಿಗ ಸಾವು

Gangavati News: ಗಂಗಾವತಿ ತಾಲ್ಲೂಕಿನ ಸಾಣಾಪುರ ಕೆರೆಯಲ್ಲಿ ಮುಳುಗಿ ಕೇರಳ ಮೂಲದ ಪ್ರವಾಸಿಗ ಶೈರಿಲ್ ಜೋಶ್ (34) ಮೃತಪಟ್ಟಿದ್ದಾರೆ. ನಾಪತ್ತೆಯಾಗಿದ್ದ ಇವರ ಮೃತದೇಹ ಎರಡು ದಿನಗಳ ನಂತರ ಪತ್ತೆಯಾಗಿದೆ.
Last Updated 20 ಡಿಸೆಂಬರ್ 2025, 5:32 IST
ಗಂಗಾವತಿ: ಕೆರೆಯಲ್ಲಿ ಮುಳುಗಿ ಕೇರಳ ಪ್ರವಾಸಿಗ ಸಾವು

ಕೊಪ್ಪಳ: ಕೆರೆಯಲ್ಲಿ ಮುಳುಗಿ ಕೇರಳ ಪ್ರವಾಸಿಗ ಸಾವು

Tourist Drowns: ತಾಲ್ಲೂಕಿನ ಸಾಣಾಪುರ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಕೇರಳದಿಂದ ಬಂದಿದ್ದ ಪ್ರವಾಸಿಗ ಮುಳುಗಿ ಶುಕ್ರವಾರ ಮೃತಪಟ್ಟಿದ್ದಾನೆ.
Last Updated 19 ಡಿಸೆಂಬರ್ 2025, 17:36 IST
ಕೊಪ್ಪಳ: ಕೆರೆಯಲ್ಲಿ ಮುಳುಗಿ ಕೇರಳ ಪ್ರವಾಸಿಗ ಸಾವು

ಮನರೇಗಾ ಹೆಸರು ಬದಲಾವಣೆ; ಕಳಚಿದ ಆರ್‌ಎಸ್‌ಎಸ್‌ ಮುಖವಾಡ: ಸಚಿವ ಶರಣಪ್ರಕಾಶ

RSS Criticism: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಬದಲಿಸಿರುವ ಕೇಂದ್ರ ಸರ್ಕಾರದ ನಡೆ ಹಿಂದೆ ಆರ್‌ಎಸ್‌ಎಸ್ ಇರುವುದಾಗಿ ಸಚಿವ ಶರಣಪ್ರಕಾಶ ಆರೋಪಿಸಿದರು. ಹೆಸರು ಬದಲಾವಣೆಗೆ ಉದ್ದೇಶವೇನು ಎಂದು ಪ್ರಶ್ನಿಸಿದರು.
Last Updated 19 ಡಿಸೆಂಬರ್ 2025, 17:35 IST
ಮನರೇಗಾ ಹೆಸರು ಬದಲಾವಣೆ; ಕಳಚಿದ ಆರ್‌ಎಸ್‌ಎಸ್‌ ಮುಖವಾಡ: ಸಚಿವ ಶರಣಪ್ರಕಾಶ

ಗಂಗಾವತಿ | ಕರ ವಸೂಲಾತಿ ಆಂದೋಲನ: ₹33.71 ಲಕ್ಷ ತೆರಿಗೆ ಸಂಗ್ರಹ

Gram Panchayat Tax: ಗಂಗಾವತಿ: ‘ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ 2025-26ನೇ ಸಾಲಿನ ಕರ ವಸೂಲಾತಿ ಆಂದೋಲನ ಆರಂಭಿಸಿದ್ದು, ಡಿ 17ರಂದು ನಡೆದ ಒಂದೇ ದಿನದ ಕರ ವಸೂಲಾತಿಯಲ್ಲಿ ಎಲ್ಲ ಗ್ರಾ.ಪಂಗಳಿಂದ ಒಟ್ಟು ₹33,71,856 ಹಣ ಸಂಗ್ರಹವಾಗಿದೆ’ ಎಂದು ಇಓ ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2025, 6:29 IST
ಗಂಗಾವತಿ | ಕರ ವಸೂಲಾತಿ ಆಂದೋಲನ: ₹33.71 ಲಕ್ಷ ತೆರಿಗೆ ಸಂಗ್ರಹ
ADVERTISEMENT

ಕೊಪ್ಪಳ: ಎರಡು ದಿನಗಳ ಅಂತರದಲ್ಲಿ ತಂದೆ ಮಗ ಇಬ್ಬರೂ ಸಾವು

Tragic Death: ಕೊಪ್ಪಳ: ಎರಡು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ತಂದೆಯ ದಿವಸದ ಕಾರ್ಯಕ್ರಮಕ್ಕೆ ಸಂಬಂಧಿಕರನ್ನು ಕರೆದುಕೊಂಡು ಬರಲು ಹೋಗಿದ್ದ ಮಗ ಕೂಡ ರಸ್ತೆ ಅಪಘಾತದಲ್ಲಿ ಧಾರುಣವಾಗಿ ಮೃತಪಟ್ಟಿದ್ದಾನೆ.
Last Updated 19 ಡಿಸೆಂಬರ್ 2025, 6:27 IST
ಕೊಪ್ಪಳ: ಎರಡು ದಿನಗಳ ಅಂತರದಲ್ಲಿ ತಂದೆ ಮಗ ಇಬ್ಬರೂ ಸಾವು

ಕನಕಗಿರಿ | ಕಡಿಮೆ‌ ಕೂಲಿ; ನರೇಗಾ ಕಾರ್ಮಿಕರ ಪ್ರತಿಭಟನೆ

Daily Wage Issue: ಕನಕಗಿರಿ: ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕಡಿಮೆ ಕೂಲಿ ನೀಡಲಾಗಿದೆ ಎಂದು ಆರೋಪಿಸಿ ಹಿರೇಮಾದಿನಾಳ ಗ್ರಾಮದ ಕಾರ್ಮಿಕರು ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Last Updated 19 ಡಿಸೆಂಬರ್ 2025, 6:19 IST
ಕನಕಗಿರಿ | ಕಡಿಮೆ‌ ಕೂಲಿ; ನರೇಗಾ ಕಾರ್ಮಿಕರ ಪ್ರತಿಭಟನೆ

ಭೂಮಿಯ ಬದಲು ಗಾಳಿ ಫ್ಯಾನ್‌ಗಳೇ ಕಾಣುತ್ತಿವೆ: ಶಾಸಕ ದೊಡ್ಡನಗೌಡ ಪಾಟೀಲ

ಸದನದಲ್ಲಿ ಗಾಳಿಯಂತ್ರಗಳ ಕಿರಿಕಿರಿ ಕುರಿತು ಸಮಸ್ಯೆ ಬಿಡಿಸಿಟ್ಟ ಶಾಸಕ ದೊಡ್ಡನಗೌಡ ಪಾಟೀಲ
Last Updated 19 ಡಿಸೆಂಬರ್ 2025, 6:17 IST
ಭೂಮಿಯ ಬದಲು ಗಾಳಿ ಫ್ಯಾನ್‌ಗಳೇ ಕಾಣುತ್ತಿವೆ: ಶಾಸಕ ದೊಡ್ಡನಗೌಡ ಪಾಟೀಲ
ADVERTISEMENT
ADVERTISEMENT
ADVERTISEMENT