ಗುರುವಾರ, 20 ನವೆಂಬರ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಬೆಳೆ ವಿಮೆ ಮಾಡಿಸಲು ಜಾಗೃತಿ ಮೂಡಿಸಿ: ಇಟ್ನಾಳ

Farmer Safety Scheme: ಕೊಪ್ಪಳ: ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯಲ್ಲಿ ಅರ್ಹ ರೈತರು ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
Last Updated 20 ನವೆಂಬರ್ 2025, 7:29 IST
ಬೆಳೆ ವಿಮೆ ಮಾಡಿಸಲು ಜಾಗೃತಿ ಮೂಡಿಸಿ: ಇಟ್ನಾಳ

ಶಿಕ್ಷಣದ ಹಕ್ಕು ತಪ್ಪದಂತೆ ನೋಡಿಕೊಳ್ಳಿ: ಶೇಖರಗೌಡ ಜಿ. ರಾಮತ್ನಾಳ

Child Rights Meeting: ಕೊಪ್ಪಳ: ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶೇಖರಗೌಡ ಜಿ. ರಾಮತ್ನಾಳ ಹೇಳಿದ್ದಾರೆ.
Last Updated 20 ನವೆಂಬರ್ 2025, 7:27 IST
ಶಿಕ್ಷಣದ ಹಕ್ಕು ತಪ್ಪದಂತೆ ನೋಡಿಕೊಳ್ಳಿ: ಶೇಖರಗೌಡ ಜಿ. ರಾಮತ್ನಾಳ

ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಅನುಸರಿಸಲ್ಲ: ಶಿವರಾಜ ತಂಗಡಗಿ

ಗಂಗಾವತಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ
Last Updated 20 ನವೆಂಬರ್ 2025, 7:26 IST
ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಅನುಸರಿಸಲ್ಲ: ಶಿವರಾಜ ತಂಗಡಗಿ

ಕಾರಟಗಿ: ಶ್ರೀಮಂತ ಎಪಿಎಂಸಿಗೆ ಬಡತನದ ಕರಿನೆರಳು!

ಏಷ್ಯಾ ಖಂಡದಲ್ಲೇ ಮೊದಲ ರೈಸ್‌ ಟೆಕ್ನಾಲಜಿ ಪಾರ್ಕ್‌; ಸಿದ್ದಾಪುರ ಉಪ ಮಾರುಕಟ್ಟೆ
Last Updated 20 ನವೆಂಬರ್ 2025, 7:25 IST
ಕಾರಟಗಿ: ಶ್ರೀಮಂತ ಎಪಿಎಂಸಿಗೆ ಬಡತನದ ಕರಿನೆರಳು!

ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

Religious Harmony Effort: ಗಂಗಾವತಿಯಲ್ಲಿ ನವ ವೃಂದಾವನ ಜಾಗದ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಮಂತ್ರಾಲಯದ ಸುಬುಧೇಂದ್ರತೀರ್ಥರು ಮತ್ತು ಉತ್ತರಾದಿಮಠದ ಸತ್ಯಾತ್ಮತೀರ್ಥರು ಒಲವು ವ್ಯಕ್ತಪಡಿಸಿದರು.
Last Updated 19 ನವೆಂಬರ್ 2025, 13:42 IST
ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಬೆಂಕಿ ಹಚ್ಚಲು ಯತ್ನ: ಪತಿ ಬಂಧನ

Family Court Incident: ಕೊಪ್ಪಳದಲ್ಲಿ ಪತಿ ಚಿರಂಜೀವಿ ಭೋವಿಯ ವಿರುದ್ಧ ಪತ್ನಿ ರೋಜಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ಮಧ್ಯಸ್ಥಿಕೆ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.
Last Updated 19 ನವೆಂಬರ್ 2025, 12:59 IST
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಬೆಂಕಿ ಹಚ್ಚಲು ಯತ್ನ: ಪತಿ ಬಂಧನ

ನವವೃಂದಾವನಗಡ್ಡೆ: ಪದ್ಮನಾಭತೀರ್ಥರ ಪೂರ್ವಾರಾಧನೆ

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಂಗಳವಾರ ರಾಯಚೂರು ಮಂತ್ರಾಲಯ ಮಠದಿಂದ ಪದ್ಮನಾಭತೀರ್ಥರ ಪೂರ್ವರಾ‌ ಧನೆ ಜರುಗಿತು.
Last Updated 19 ನವೆಂಬರ್ 2025, 6:21 IST
ನವವೃಂದಾವನಗಡ್ಡೆ: ಪದ್ಮನಾಭತೀರ್ಥರ ಪೂರ್ವಾರಾಧನೆ
ADVERTISEMENT

ಕೊಪ್ಪಳ | ‘ಲೋಕ್ ಅದಾಲತ್‌ ಸದುಪಯೋಗ ಪಡೆದುಕೊಳ್ಳಿ’

Legal Settlement: ‘ಡಿ.13ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಾರ್ವಜನಿಕರು ರಾಜಿ ಸಂಧಾನದ ಮೂಲಕ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸದುಪಯೋಗ ಪಡೆದುಕೊಳ್ಳಲಿ’ ಎಂದು ನ್ಯಾಯಾಧೀಶ ಮಹಾಂತೇಶ ಎಸ್. ದರಗದ ಹೇಳಿದರು.
Last Updated 19 ನವೆಂಬರ್ 2025, 5:54 IST
ಕೊಪ್ಪಳ | ‘ಲೋಕ್ ಅದಾಲತ್‌ ಸದುಪಯೋಗ ಪಡೆದುಕೊಳ್ಳಿ’

ಕೊಪ್ಪಳ: ಅಗ್ನಿಶಾಮಕ ದಳದ ಚಾಲಕ ಆತ್ಮಹತ್ಯೆ

Fire Brigade Driver: ಕೊಪ್ಪಳದಲ್ಲಿನ ಅಗ್ನಿಶಾಮಕ ದಳದಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದ ಶರಣಬಸವ (26) ತಮ್ಮ ಬಾಡಿಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 5:52 IST
ಕೊಪ್ಪಳ: ಅಗ್ನಿಶಾಮಕ ದಳದ ಚಾಲಕ ಆತ್ಮಹತ್ಯೆ

ಕೊಪ್ಪಳ | ‘ಜನರ ಹೋರಾಟದಿಂದ ಗೆಲುವು’

People's Movement: ‘ಕಪ್ಪತಗುಡ್ಡದ ಉಳಿವಿಗಾಗಿ ಒಟ್ಟಾಗಿ ಹೋರಾಟ ಮಾಡಿ ಗೆಲುವು ಪಡೆದವು. ಕೊಪ್ಪಳದಲ್ಲಿ ಕಾರ್ಖಾನೆ ವಿಸ್ತರಣೆ ವಿರುದ್ಧ ಹೋರಾಟ ಯಶಸ್ವಿ’ ಎಂದು ನಂದಿವೇರಿ ಶಿವಕುಮಾರ ಸ್ವಾಮೀಜಿ ಧರಣಿಯಲ್ಲಿ ಹೇಳಿದರು.
Last Updated 19 ನವೆಂಬರ್ 2025, 5:52 IST
ಕೊಪ್ಪಳ | ‘ಜನರ ಹೋರಾಟದಿಂದ ಗೆಲುವು’
ADVERTISEMENT
ADVERTISEMENT
ADVERTISEMENT