ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕೊಪ್ಪಳ | ರಾಷ್ಟ್ರೀಯ ಹೋಳಿ ಉತ್ಸವ: ಬಂಜಾರ ಸಂಸ್ಕೃತಿ ಅನಾವರಣ

ಬಹದ್ದೂರ್ ಬಂಡಿ: ಸಾಂಪ್ರದಾಯಿಕ ಉಡುಗೆ ತೊಟ್ಟು ಕುಣಿದು ಸಂಭ್ರಮ
Last Updated 3 ಮಾರ್ಚ್ 2026, 4:35 IST
ಕೊಪ್ಪಳ | ರಾಷ್ಟ್ರೀಯ ಹೋಳಿ ಉತ್ಸವ: ಬಂಜಾರ ಸಂಸ್ಕೃತಿ ಅನಾವರಣ

ಕನಕಗಿರಿ: ಕಾಂಗ್ರೆಸ್‌ ಬಣಗಳ ಕಿತ್ತಾಟ ಬಯಲಿಗೆ

ಸದಸ್ಯ ಅನಿಲಕುಮಾರ‌ ಬಿಜ್ಜಳ ಮೇಲೆ ಹಲ್ಲೆಗೆ ಯತ್ನ ಆರೋಪ; ಡಿಆರ್ ವಾಹನ‌ ಮೊಕ್ಕಾಂ
Last Updated 3 ಮಾರ್ಚ್ 2026, 4:32 IST
ಕನಕಗಿರಿ: ಕಾಂಗ್ರೆಸ್‌ ಬಣಗಳ ಕಿತ್ತಾಟ ಬಯಲಿಗೆ

ಕೊಪ್ಪಳ: ಮಾರಾಟ ಪರವಾನಗಿ ನೆಪದಲ್ಲಿ ಉದ್ಯಮಿಗೆ ವಂಚನೆ

ಸೈಬರ್‌ ಅಪರಾಧ; ಪ್ರತ್ಯೇಕ ಪ್ರಕರಣಗಳಲ್ಲಿ ₹8.52 ಲಕ್ಷ ಕಳೆದಕೊಂಡ ಇಬ್ಬರು
Last Updated 3 ಮಾರ್ಚ್ 2026, 4:31 IST
ಕೊಪ್ಪಳ: ಮಾರಾಟ ಪರವಾನಗಿ ನೆಪದಲ್ಲಿ ಉದ್ಯಮಿಗೆ ವಂಚನೆ

ಕಸದ ರಾಶಿಗೆ ನರಳುತ್ತಿದೆ ಕೊಪ್ಪಳದ ಹನುಮಸಾಗರ: ರೋಸಿ ಹೋದ ಜನ

ನಾಲೆಯಲ್ಲಿ ಮಾಂಸದ ಅಂಗಡಿಗಳ ತ್ಯಾಜ್ಯ,ವಿಲೇವಾರಿ ಘಟಕ ನಿರ್ಮಾಣಕ್ಕೆ ಅಧಿಕಾರಿಗಳ ಭರವಸೆ
Last Updated 3 ಮಾರ್ಚ್ 2026, 4:29 IST
ಕಸದ ರಾಶಿಗೆ ನರಳುತ್ತಿದೆ ಕೊಪ್ಪಳದ ಹನುಮಸಾಗರ: ರೋಸಿ ಹೋದ ಜನ

ನೌಕರಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿ: ಪರಿಷತ್‌ ಸದಸ್ಯೆ ಹೇಮಲತಾ ಆಗ್ರಹ

Koppal News: ಶೇ. 56ರ ಮೀಸಲಾತಿ ಹೊರಗಿಟ್ಟು ಸರ್ಕಾರಿ ಹುದ್ದೆಗಳ ಭರ್ತಿ ಮಾಡುತ್ತಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರಿಗೆ ಅನ್ಯಾಯವಾಗುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಕಿಡಿಕಾರಿದ್ದಾರೆ.
Last Updated 3 ಮಾರ್ಚ್ 2026, 4:27 IST
ನೌಕರಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿ: ಪರಿಷತ್‌ ಸದಸ್ಯೆ ಹೇಮಲತಾ ಆಗ್ರಹ

ಗಂಗಾವತಿ | ಹಿಂದೂ ಸಂಸ್ಕೃತಿಯ ತಳಹದಿ ಮೇಲೆ ಭಾರತ: ನಾಗರಾಜ್‌ ಅಭಿಮತ 

RSS Event Gangavathi: ಭಾರತ ಹಿಂದೂ ಸಂಸ್ಕೃತಿಯ ತಳಹದಿಯ ಮೇಲೆ ನಿಂತಿದೆ, ಆದರೆ ಒಗ್ಗಟ್ಟಿನ ಕೊರತೆಯಿಂದ ಸಮಾಜ ವಿಘಟನೆಯಾಗುತ್ತಿದೆ ಎಂದು ಆರೆಸ್ಸೆಸ್ ವಿಭಾಗ ವ್ಯವಸ್ಥಾ ಪ್ರಮುಖ ಎ.ನಾಗರಾಜ ಹೇಳಿದ್ದಾರೆ.
Last Updated 3 ಮಾರ್ಚ್ 2026, 4:26 IST
ಗಂಗಾವತಿ | ಹಿಂದೂ ಸಂಸ್ಕೃತಿಯ ತಳಹದಿ ಮೇಲೆ ಭಾರತ: ನಾಗರಾಜ್‌ ಅಭಿಮತ 

ಬೆಳಗಟ್ಟಿ: ಮುಸ್ತಫಾ ಖಾದ್ರಿ ಉರುಸ್ ಇಂದು

ಹಿಂದೂ-ಮುಸ್ಲಿಂ ಮುಸ್ಲಿಂ ಭಾವೈಕ್ಯ, ಶ್ರದ್ಧಾ ಭಕ್ತಿಯ ಕೇಂದ್ರ
Last Updated 2 ಮಾರ್ಚ್ 2026, 6:29 IST
ಬೆಳಗಟ್ಟಿ: ಮುಸ್ತಫಾ ಖಾದ್ರಿ ಉರುಸ್ ಇಂದು
ADVERTISEMENT

ಕೊಪ್ಪಳ| ಪೊಲೀಸ್‌ ಮ್ಯಾರಾಥಾನ್‌: ಬೆಳ್ಳಂ ಬೆಳಿಗ್ಗೆ ಓಟದ ಖುಷಿ

Police Marathon: ವಾರಾಂತ್ಯದ ರಜೆಯ ದಿನವಾದ ಭಾನುವಾರ ನಗರದಲ್ಲಿ ಬೆಳ್ಳಂಬೆಳಿಗ್ಗೆ ಓಟದ ಖುಷಿ ಮನೆ ಮಾಡಿತ್ತು. ಜಿಲ್ಲಾ ಪೊಲೀಸ್‌ ವತಿಯಿಂದ ಆಯೋಜಿಸಲಾಗಿದ್ದ ಓಟದ ಸ್ಪರ್ಧೆಯಲ್ಲಿ ನೂರಾರು ಜನ ಪಾಲ್ಗೊಂಡು ಸಂಭ್ರಮ ಅನುಭವಿಸಿದರು.
Last Updated 2 ಮಾರ್ಚ್ 2026, 6:29 IST
ಕೊಪ್ಪಳ| ಪೊಲೀಸ್‌ ಮ್ಯಾರಾಥಾನ್‌: ಬೆಳ್ಳಂ ಬೆಳಿಗ್ಗೆ ಓಟದ ಖುಷಿ

ಗಂಗಾವತಿ: ತಾರ್ಕಿಕ ಅಂತ್ಯ ಕಾಣುವುದೇ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ

ಅನಧಿಕೃತ ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ವಿದ್ಯುತ್‌ ಕಡಿತಕ್ಕೆ ಸೀಮಿತವಾಗಿದ್ದ ಕ್ರಮ
Last Updated 2 ಮಾರ್ಚ್ 2026, 6:29 IST
ಗಂಗಾವತಿ: ತಾರ್ಕಿಕ ಅಂತ್ಯ ಕಾಣುವುದೇ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ

ಕೊಪ್ಪಳ| ಸಿಎಂ ಬಳಿ ಸರ್ವ ಪಕ್ಷಗಳ ನಿಯೋಗ: ಸಂಗಣ್ಣ 

Koppal Factory Protest: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಹೋರಾಟ ನಡೆಯುತ್ತಿದ್ದು, ಬಾಧೆಗೊಳಗಾದ ಜನರ ಕಷ್ಟ ಹೇಳತೀರದು. ತಂತ್ರಜ್ಞರ ವರದಿ ಹೇಳಿದ್ದನ್ನು ಜಾರಿ ಮಾಡಿ ಎಂದು ಕೇಳೋಣ ಎಂದು ಸಂಗಣ್ಣ ಕರಡಿ ಹೇಳಿದರು.
Last Updated 2 ಮಾರ್ಚ್ 2026, 6:28 IST
ಕೊಪ್ಪಳ| ಸಿಎಂ ಬಳಿ ಸರ್ವ ಪಕ್ಷಗಳ ನಿಯೋಗ: ಸಂಗಣ್ಣ 
ADVERTISEMENT
ADVERTISEMENT
ADVERTISEMENT