ಶನಿವಾರ, 3 ಜನವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

Video | ಅಜ್ಜನ ಜಾತ್ರೆಯಲ್ಲಿ ಮೈಸೂರು ಪಾಕ್‌ ಘಮ

GaviMata Festival: ಗವಿಮಠದ ಜಾತ್ರೆಯೆಂದರೆ ಪ್ರತಿವರ್ಷವೂ ಒಂದಲ್ಲ ಒಂದು ವಿಶೇಷವಿದ್ದೇ ಇರುತ್ತದೆ. ಪ್ರತಿವರ್ಷದಂತೆ ಈ ಬಾರಿ ಸಿಂಧನೂರಿನ ಗವಿಸಿದ್ಧೇಶ್ವರ ಆಗ್ರೋ ಫುಡ್ಸ್‌ ವಿಜಯಕುಮಾರ್‌ ಗೆಳೆಯರ ಬಳಗ 10 ಲಕ್ಷ ಭಕ್ತರಿಗೆ ತುಪ್ಪದ ಮೈಸೂರು ಪಾಕ್‌ನ ಸವಿ ಉಣಬಡಿಸಲು ಸಿದ್ಧತೆ ಮಾಡಿಕೊಂಡಿದೆ.
Last Updated 3 ಜನವರಿ 2026, 15:11 IST
Video | ಅಜ್ಜನ ಜಾತ್ರೆಯಲ್ಲಿ ಮೈಸೂರು ಪಾಕ್‌ ಘಮ

ಗವಿಮಠದ ಜಾತ್ರೆಗೆ ದವಸ ಧಾನ್ಯ, ಕಟ್ಟಿಗೆಗಳ ರಾಶಿ: ಮನೆಯಿಂದ ಮಹಾದಾಸೋಹದ ಮನೆ ತನಕ

Devotee Offerings: ಕೊಪ್ಪಳದಲ್ಲಿ ಗವಿಮಠದ ಜಾತ್ರೆಗೆ ಮನೆಮನೆಗಳಿಂದ ಭಕ್ತರು ಆಹಾರ ಸಾಮಗ್ರಿ, ಕಟ್ಟಿಗೆ, ಅಕ್ಕಿ, ರೊಟ್ಟಿ ತರಿಸುತ್ತಿದ್ದು, ಮಹಾದಾಸೋಹದ ಮನೆಗೆ ಜೋತೆಯಾಗುತ್ತಿರುವ ಈ ತಿನಿಸು ಭಕ್ತರಿಗೆ ವಿನಿಯೋಗವಾಗುತ್ತದೆ.
Last Updated 3 ಜನವರಿ 2026, 6:36 IST
ಗವಿಮಠದ ಜಾತ್ರೆಗೆ ದವಸ ಧಾನ್ಯ, ಕಟ್ಟಿಗೆಗಳ ರಾಶಿ: ಮನೆಯಿಂದ ಮಹಾದಾಸೋಹದ ಮನೆ ತನಕ

ಕೋರೆಗಾಂವ್ ವಿಜಯ ದಮನಿತರಿಗೆ ಸ್ಪೂರ್ತಿದಾಯಕ: ಹನುಮಂತಪ್ಪ ಚಂದಲಾಪುರ

Historical Inspiration: ಕಾರಟಗಿಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಉಪನ್ಯಾಸಕ ಹನುಮಂತಪ್ಪ ಚಂದಲಾಪುರ ಅವರು ಈ ಸಮರವು ಸ್ವಾಭಿಮಾನ ಮತ್ತು ಸಮಾನತೆಗೆ ದಾರಿ ಕಂಡಿದ್ದು ದಮನಿತರಿಗೆ ಶಕ್ತಿ ನೀಡಿದ ಘಟನೆಯೆಂದರು.
Last Updated 3 ಜನವರಿ 2026, 6:35 IST
ಕೋರೆಗಾಂವ್ ವಿಜಯ ದಮನಿತರಿಗೆ ಸ್ಪೂರ್ತಿದಾಯಕ: ಹನುಮಂತಪ್ಪ ಚಂದಲಾಪುರ

ಶ್ರಮಮೇವ ಜಯತೆ ಆಶಯ ಸಾಕಾರಗೊಳ್ಳಲಿ: ಡಿ.ಬಿ.ಗಡೇದ ಸಲಹೆ

Social Service Spirit: ಕುಷ್ಟಗಿಯಲ್ಲಿ ನಡೆದ ಎನ್‌ಎಸ್‌ಎಸ್‌ ಶಿಬಿರ ಸಮಾರೋಪದಲ್ಲಿ ಡಿ.ಬಿ.ಗಡೇದ ಅವರು ಶ್ರಮದ ಮೌಲ್ಯವನ್ನು ಅರಿತು ರಾಮರಾಜ್ಯದ ಕನಸು ನನಸಾಗಿಸಲು ಶ್ರಮಮೇವ ಜಯತೆ ತತ್ವವನ್ನು ಅನುಸರಿಸುವುದು ಅಗತ್ಯ ಎಂದು ಹೇಳಿದರು.
Last Updated 3 ಜನವರಿ 2026, 6:35 IST
ಶ್ರಮಮೇವ ಜಯತೆ ಆಶಯ ಸಾಕಾರಗೊಳ್ಳಲಿ: ಡಿ.ಬಿ.ಗಡೇದ ಸಲಹೆ

ಕಾರ್ಖಾನೆಗಳ ಹೊಗೆ ವಿಷಕ್ಕೆ ಸಮಾನ: ಸಾಹಿತಿ ವೀರಣ್ಣ ಹುರಕಡ್ಲಿ

Industrial Impact: ಕೊಪ್ಪಳದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟ ಧರಣಿಯಲ್ಲಿ ಸಾಹಿತಿ ವೀರಣ್ಣ ಹುರಕಡ್ಲಿ ಅವರು ಕಾರ್ಖಾನೆಗಳಿಂದ ಉತ್ಸರ್ಜಿತ ಹೊಗೆ ಜನರ ಆರೋಗ್ಯಕ್ಕೆ ವಿಷಾನಿಲದಂತೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
Last Updated 3 ಜನವರಿ 2026, 6:34 IST
ಕಾರ್ಖಾನೆಗಳ ಹೊಗೆ ವಿಷಕ್ಕೆ ಸಮಾನ: ಸಾಹಿತಿ ವೀರಣ್ಣ ಹುರಕಡ್ಲಿ

ಪರಿವರ್ತನೆಯ ಸಂಕಲ್ಪ ಮಾಡಿ: ಯೋಗಿನಿ

Spiritual Reflection: ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಹೊಸ ವರ್ಷದ ಕಾರ್ಯಕ್ರಮದಲ್ಲಿ ಯೋಗಿನಿ ಅವರು ಕೈದಿಗಳಿಗೆ ಪರಿವರ್ತನೆಗಾಗಿ ಆಧ್ಯಾತ್ಮ ಚಿಂತನೆ ಮತ್ತು ಆತ್ಮವಿಶ್ವಾಸದ ಸಂಕಲ್ಪ ಮಾಡುವ ಸಲಹೆ ನೀಡಿದರು.
Last Updated 3 ಜನವರಿ 2026, 6:34 IST
ಪರಿವರ್ತನೆಯ ಸಂಕಲ್ಪ ಮಾಡಿ: ಯೋಗಿನಿ

ಸಕಾಲದಲ್ಲಿ ಜನನ,ಮರಣ ಪ್ರಮಾಣ ಪತ್ರಕ್ಕೆ ಕ್ರಮವಹಿಸಿ: ಜಿಲ್ಲಾಧಿಕಾರಿ ಸಿದ್ರಾಮೇಶ್ವರ

Vital Records: ಕೊಪ್ಪಳದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಜನನ ಹಾಗೂ ಮರಣ ಪ್ರಮಾಣ ಪತ್ರಗಳನ್ನು ನಿಗದಿತ ಅವಧಿಯೊಳಗೆ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 3 ಜನವರಿ 2026, 6:34 IST
ಸಕಾಲದಲ್ಲಿ ಜನನ,ಮರಣ ಪ್ರಮಾಣ ಪತ್ರಕ್ಕೆ ಕ್ರಮವಹಿಸಿ: ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ADVERTISEMENT

ಕೊಪ್ಪಳ: ಮುಖ್ಯ ಶಿಕ್ಷಕನ ವರ್ಗಾವಣೆ; ವಿದ್ಯಾರ್ಥಿಗಳ ಕಣ್ಣೀರು

School Protest: ಕೊಪ್ಪಳದ ಬಹದ್ದೂರ್ ಬಂಡಿ ಗ್ರಾಮದ ವಿದ್ಯಾರ್ಥಿಗಳು ತಮ್ಮ ಇಷ್ಟದ ಮುಖ್ಯ ಶಿಕ್ಷಕರಾದ ಬೀರಪ್ಪ ಅಂಡಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕಣ್ಣೀರು ಸುರಿಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 3 ಜನವರಿ 2026, 6:34 IST
ಕೊಪ್ಪಳ: ಮುಖ್ಯ ಶಿಕ್ಷಕನ ವರ್ಗಾವಣೆ; ವಿದ್ಯಾರ್ಥಿಗಳ ಕಣ್ಣೀರು

ಗಂಗಾವತಿ: ಸಂಭ್ರಮದ ಚನ್ನಬಸವ ತಾತನ ಜೋಡು ರಥೋತ್ಸವ

ತ್ರಿವಿಧ ದಾಸೋಹಿ ಚನ್ನಬಸವ ತಾತನವರ 80ನೇ ಪುಣ್ಯಸ್ಮರಣೋತ್ಸವ
Last Updated 2 ಜನವರಿ 2026, 6:13 IST
ಗಂಗಾವತಿ: ಸಂಭ್ರಮದ ಚನ್ನಬಸವ ತಾತನ ಜೋಡು ರಥೋತ್ಸವ

ಮುನಿರಾಬಾದ್: ತಾಲ್ಲುಕು ಮಟ್ಟದ ಮಹಿಳಾ ವಿಚಾರಗೋಷ್ಠಿ

ಮುನಿರಾಬಾದ್: ಸಮೀಪದ ಬೂದುಗುಂಪ ಬಳಿಯ ಬೂದೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಕೊಪ್ಪಳ ತಾಲ್ಲೂಕು ಮಟ್ಟದ ಮಹಿಳಾ...
Last Updated 2 ಜನವರಿ 2026, 6:12 IST
ಮುನಿರಾಬಾದ್: ತಾಲ್ಲುಕು ಮಟ್ಟದ ಮಹಿಳಾ ವಿಚಾರಗೋಷ್ಠಿ
ADVERTISEMENT
ADVERTISEMENT
ADVERTISEMENT