ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ (ಜಿಲ್ಲೆ)

ADVERTISEMENT

ಪಂಪ್‌ಸೆಟ್‌ಗಳಿಗೆ ಮಧ್ಯರಾತ್ರಿ ವಿದ್ಯುತ್‌; ಆಕ್ರೋಶ

Kushtagi Farmers Protest: ಕೃಷಿ ಪಂಪ್‌ಸೆಟ್‌ಗಳಿಗೆ ಮಧ್ಯರಾತ್ರಿ 3-ಫೇಸ್ ವಿದ್ಯುತ್ ಪೂರೈಸುತ್ತಿರುವುದನ್ನು ಖಂಡಿಸಿ ಗೋತಗಿ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು. ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಒತ್ತಾಯ.
Last Updated 16 ಜನವರಿ 2026, 7:51 IST
ಪಂಪ್‌ಸೆಟ್‌ಗಳಿಗೆ ಮಧ್ಯರಾತ್ರಿ ವಿದ್ಯುತ್‌; ಆಕ್ರೋಶ

ಕಡಲೆಗೆ ನಟೆ ರೋಗ: ಆತಂಕದಲ್ಲಿ ರೈತರು

ತೀವ್ರ ಚಳಿಯಿಂದ ಕುಕನೂರು ತಾಲ್ಲೂಕಿನ ತಳಕಲ್, ಇಟಗಿ ಗ್ರಾಮಗಳಲ್ಲಿ ಕಡಲೆ ಮತ್ತು ತೊಗರಿ ಬೆಳೆಗೆ ನೆಟೆರೋಗ (Wilt Disease) ಆವರಿಸಿದ್ದು, ಶೇ 50ರಷ್ಟು ಬೆಳೆ ಹಾನಿಯ ಭೀತಿಯಲ್ಲಿ ರೈತರಿದ್ದಾರೆ.
Last Updated 16 ಜನವರಿ 2026, 7:50 IST
ಕಡಲೆಗೆ ನಟೆ ರೋಗ: ಆತಂಕದಲ್ಲಿ ರೈತರು

ಕೊಪ್ಪಳ: ಅಲ್ಲಲ್ಲಿ ಸಹ ಭೋಜನ, ಗವಿಮಠದಲ್ಲಿ ಜನಜಾತ್ರೆ

ಜನರಲ್ಲಿ ಹಿಗ್ಗು ತಂದ ಸಂಕ್ರಾಂತಿ ಹಬ್ಬದ ಸಂಭ್ರಮ, ಧಾರ್ಮಿಕ ತಾಣಗಳಲ್ಲಿ ಸಡಗರ
Last Updated 16 ಜನವರಿ 2026, 7:47 IST

ಕೊಪ್ಪಳ: ಅಲ್ಲಲ್ಲಿ ಸಹ ಭೋಜನ, ಗವಿಮಠದಲ್ಲಿ ಜನಜಾತ್ರೆ

ಕೊಪ್ಪಳ ಜಿಲ್ಲೆಯೊಂದಿಗೆ ಸಿದ್ದರಾಮಾನಂದಪುರಿ ಶ್ರೀ ನಂಟು

ಯಾತ್ರೆಗಳ ಮೂಲಕ ಜನಮಾನಸದಲ್ಲಿ ಜೀವಂತರಾದ ಸಂತ
Last Updated 16 ಜನವರಿ 2026, 7:45 IST
ಕೊಪ್ಪಳ ಜಿಲ್ಲೆಯೊಂದಿಗೆ ಸಿದ್ದರಾಮಾನಂದಪುರಿ ಶ್ರೀ ನಂಟು

ಕೊಪ್ಪಳ: ಹಬ್ಬವನ್ನೂ ಲೆಕ್ಕಿಸದೆ ಮುಂದುವರಿದ ಧರಣಿ

Koppal Factory Protest: ಸಂಕ್ರಾಂತಿ ಸಂಭ್ರಮದ ನಡುವೆಯೂ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಮ್ಮಿಕೊಂಡಿರುವ ಧರಣಿ 77ನೇ ದಿನಕ್ಕೆ ಕಾಲಿಟ್ಟಿದೆ.
Last Updated 16 ಜನವರಿ 2026, 7:43 IST
ಕೊಪ್ಪಳ: ಹಬ್ಬವನ್ನೂ ಲೆಕ್ಕಿಸದೆ ಮುಂದುವರಿದ ಧರಣಿ

‘ಮೊದಲು ಕುರುಬನಾಳ ನಂತರ ಮುದೇನೂರು’

14ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳ ಆಯ್ಕೆ; ಆರಂಭದಲ್ಲೇ ಅಪಸ್ವರ
Last Updated 15 ಜನವರಿ 2026, 6:15 IST
‘ಮೊದಲು ಕುರುಬನಾಳ ನಂತರ ಮುದೇನೂರು’

ಕೊಪ್ಪಳ | ನೌಕರಿ ಕೊಡಿಸುವ ನೆಪದಲ್ಲಿ ವ್ಯಕ್ತಿಗೆ ₹31.55 ಲಕ್ಷ ವಂಚನೆ

Cyber Fraud: ಕೊಪ್ಪಳ: ನೌಕರಿ ಕೊಡಿಸುತ್ತೇವೆ, ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಒದಗಿಸಿಕೊಡುತ್ತೇವೆ ಎನ್ನುವ ಸುಳ್ಳು ಕಾರಣಗಳನ್ನು ಹೇಳಿ ಜನರನ್ನು ವಂಚಿಸುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದರೂ, ಜನರು ಇಂಥ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ
Last Updated 15 ಜನವರಿ 2026, 6:09 IST
ಕೊಪ್ಪಳ | ನೌಕರಿ ಕೊಡಿಸುವ ನೆಪದಲ್ಲಿ ವ್ಯಕ್ತಿಗೆ ₹31.55 ಲಕ್ಷ ವಂಚನೆ
ADVERTISEMENT

ಜಾಲಹಳ್ಳಿ | ‘ಕುರುಬ’ ಎಂದು ಹೇಳಿಕೊಳ್ಳಲು ಈಗ ಹಿಂಜರಿಕೆ ಇಲ್ಲ’

ಹಾಲುಮತ ಸಾಹಿತ್ಯ ಸಮ್ಮೇಳನ; ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಸುನಂದಮ್ಮ ಹೇಳಿಕೆ
Last Updated 15 ಜನವರಿ 2026, 6:09 IST
ಜಾಲಹಳ್ಳಿ | ‘ಕುರುಬ’ ಎಂದು ಹೇಳಿಕೊಳ್ಳಲು ಈಗ ಹಿಂಜರಿಕೆ ಇಲ್ಲ’

ಕುಕನೂರು | ‘ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ’

Political Statement: ಕುಕನೂರು: ‘ಕ್ಷೇತ್ರ ಬಿಟ್ಟು ವಲಸೆ ಹೋಗಲು ನಾನೇನು ಅಭಿವೃದ್ಧಿ ಮಾಡಿಲ್ಲವೇ. ರಾಜ್ಯದಲ್ಲಿಯೇ ನಂಬರ್ ಒನ್ ಕ್ಷೇತ್ರವೆಂದರೇ ನನ್ನ ಯಲಬುರ್ಗಾ ಕ್ಷೇತ್ರ’ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಅವರು ಮಂಡಲಗಿರಿಯಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು
Last Updated 15 ಜನವರಿ 2026, 6:09 IST
ಕುಕನೂರು | ‘ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ’

ಕಾರಟಗಿ | ಗ್ರಾಮೀಣ ಸೊಗಡಿನ ಸಂಕ್ರಾಂತಿ

Traditional Festivity: ಕಾರಟಗಿ: ಪಟ್ಟಣದ ಶರಣಬಸವೇಶ್ವರ ಆಂಗ್ಲ, ಕನ್ನಡ ಮಾಧ್ಯಮ ಶಾಲೆಯಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಸಂಕ್ರಾಂತಿ ಸುಗ್ಗಿಯ ಸಂಭ್ರಮ ಕಾರ್ಯಕ್ರಮ ಬುಧವಾರ ನಡೆಯಿತು. ಮಕ್ಕಳು ಹಳ್ಳಿಯ ಜನರ ಸಂಪ್ರದಾಯಗಳನ್ನು ಮೆರೆದರು
Last Updated 15 ಜನವರಿ 2026, 6:09 IST
ಕಾರಟಗಿ | ಗ್ರಾಮೀಣ ಸೊಗಡಿನ ಸಂಕ್ರಾಂತಿ
ADVERTISEMENT
ADVERTISEMENT
ADVERTISEMENT