ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಬಾಕಿ ಯೋಜನೆಗಳಿಗೆ ಸಿಗುವುದೇ ಮುಕ್ತಿ?

ಇಂದು ಕೇಂದ್ರ ಬಜೆಟ್‌, ಜಿಲ್ಲೆಯ ಜನರಲ್ಲಿ ಗರಿಗೆದರಿದ ನಿರೀಕ್ಷೆ
Last Updated 1 ಫೆಬ್ರುವರಿ 2026, 5:06 IST
ಬಾಕಿ ಯೋಜನೆಗಳಿಗೆ ಸಿಗುವುದೇ ಮುಕ್ತಿ?

ಅದ್ಧೂರಿ ಅಡ್ಡಪಲ್ಲಕ್ಕಿ ಮಹೋತ್ಸವ; ಜಾತ್ರೆಗೆ ತೆರೆ

Addapallakki Utsava: ಅಳವಂಡಿ: ಗ್ರಾಮದ ಆರಾಧ್ಯದೈವ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಶನಿವಾರ ತೆರೆ ಬಿದ್ದಿತು. ಬೆಳಿಗ್ಗೆ ಸಿದ್ದೇಶ್ವರ ದೇವರಿಗೆ ಭಕ್ತರು ಅಭಿಷೇಕ, ಅಲಂಕಾರಿಕ ಪೂಜೆ ಸಲ್ಲಿಸಿದರು. ಅಳವಂಡಿ, ಹಲವಾಗಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು
Last Updated 1 ಫೆಬ್ರುವರಿ 2026, 5:04 IST
ಅದ್ಧೂರಿ ಅಡ್ಡಪಲ್ಲಕ್ಕಿ ಮಹೋತ್ಸವ; ಜಾತ್ರೆಗೆ ತೆರೆ

ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಒತ್ತಾಯ

ನಗರಸಭೆ ಬಜೆಟ್‌: ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ
Last Updated 1 ಫೆಬ್ರುವರಿ 2026, 5:03 IST
ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಒತ್ತಾಯ

‘ಶತಕ’ದ ಹೋರಾಟ ಜೋರಾಗಿಸಲು ನಿರ್ಧಾರ

ವಿವಿಧ ಸಂಘಟನೆಗಳು, ಮುಖಂಡರ ಜೊತೆ ಹೋರಾಟಗಾರರ ಪೂರ್ವಭಾವಿ ಸಭೆ
Last Updated 1 ಫೆಬ್ರುವರಿ 2026, 5:03 IST
‘ಶತಕ’ದ ಹೋರಾಟ ಜೋರಾಗಿಸಲು ನಿರ್ಧಾರ

ಕ್ರಿಕೆಟ್ ಟೂರ್ನಮೆಂಟ್ ಚಾಂಪಿಯನ್‌ ಪಟ್ಟಕ್ಕೇರಿದ ಜಂತಕಲ್ ವಾರಿಯರ್ಸ್

Jantakal Premier League: ಗಂಗಾವತಿ: ನಗರದ ಹಿರೇಜಂತಕಲ್ ಪಂಪ ವಿರೂಪಾಕ್ಷೇ ಶ್ವರ ದೇವಸ್ಥಾನ ಜಾತ್ರಾ ಮಹೋತ್ಸದ ನಿಮಿತ್ತ ಶುಕ್ರವಾರ ನಡೆದ ಹಿರೇಜಂತಕಲ್ ಪ್ರೀಮಿಯರ್ ಲೀಗ್ -06ನೇ ಆವೃ ತ್ತಿಯ ಫೈನಲ್ ಪಂದ್ಯಾವಳಿಯಲ್ಲಿ ಜಂತಕಲ್ ವಾರಿಯ ರ್ಸ್ ತಂಡ ದಿ.ಅವೆಂಜರ್ಸ್ ತಂಡ ವಿರುದ್ದ 5ರನ್ ಗಳಿಂದ ಜಯ ಸಾಧಿಸಿತು.
Last Updated 1 ಫೆಬ್ರುವರಿ 2026, 5:01 IST
ಕ್ರಿಕೆಟ್ ಟೂರ್ನಮೆಂಟ್ ಚಾಂಪಿಯನ್‌ ಪಟ್ಟಕ್ಕೇರಿದ ಜಂತಕಲ್ ವಾರಿಯರ್ಸ್

ಲೋಕಾಯುಕ್ತ ತನಿಖಾಧಿಕಾರಿ ಸ್ಥಳ ಪರಿಶೀಲನೆ

Kushtagi Solid Waste Plant: ಕುಷ್ಟಗಿ: ಪಟ್ಟಣದ ಹೊರವಲಯದ ಟೆಂಗುಂಟಿ ರಸ್ತೆಯಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸಂಸ್ಕರಣಾ ಕೇಂದ್ರದ ಸುತ್ತ ಲಕ್ಷಾಂತರ ಅನುದಾನದಲ್ಲಿ ನಿರ್ಮಾಣಗೊಂಡಿರುವ
Last Updated 1 ಫೆಬ್ರುವರಿ 2026, 5:01 IST
ಲೋಕಾಯುಕ್ತ ತನಿಖಾಧಿಕಾರಿ ಸ್ಥಳ ಪರಿಶೀಲನೆ

ಕೊಪ್ಪಳ: ಲಾರಿ ಹಾಯ್ದು 15 ಕುರಿಗಳ ಸಾವು

Sheep Death News: ಮುನಿರಾಬಾದ್: ಇಲ್ಲಿನ ಸೊಲ್ಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಶಹಾಪುರ ಗ್ರಾಮದ ಬಳಿ ಶುಕ್ರವಾರ ಲಾರಿಯೊಂದು ಹಾಯ್ದು ಪರಿಣಾಮ ಸುಮಾರು 15 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನೂ ಆರೇಳು ಕುರಿಗಳಿಗೆ ಗಾಯಗೊಂಡಿವೆ.
Last Updated 31 ಜನವರಿ 2026, 7:26 IST
ಕೊಪ್ಪಳ: ಲಾರಿ ಹಾಯ್ದು 15 ಕುರಿಗಳ ಸಾವು
ADVERTISEMENT

ಕೊಪ್ಪಳ: ಟೊಮೆಟೊ ದರ ಕುಸಿತ ರೈತ ಕಂಗಾಲು

Agricultural Crisis: ಕನಕಗಿರಿ: ಟೊಮೆಟೊ ದರ ಕುಸಿತ ಕಂಡ ಹಿನ್ನೆಲೆ ರೈತರು ರಸ್ತೆಯಲ್ಲಿಯೇ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿ, ಖಾಲಿ ಬಾಕ್ಸ್‌ಗಳನ್ನು ಮನೆಗೆ ತೆಗೆದುಕೊಂಡು‌ ಹೋದರು. ಅನೇಕ‌ ರೈತರು ತಮ್ಮ‌ ಪರಿಚಯಸ್ಥ ಜನರನ್ನು ಕೂಗಿ ಉಚಿತವಾಗಿ ಟೊಮೆಟೊ ಹಂಚಿದರು.
Last Updated 31 ಜನವರಿ 2026, 7:25 IST
ಕೊಪ್ಪಳ: ಟೊಮೆಟೊ ದರ ಕುಸಿತ ರೈತ ಕಂಗಾಲು

ಬದುಕು ದೇವರು ನೀಡಿದ ಅದ್ಭುತ ಅವಕಾಶ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

Life Philosophy: ಗಂಗಾವತಿ: ‘ಹುಟ್ಟು ಮತ್ತು ಸಾವು, ಅದರ ನಡುವಿನ ಬದುಕು, ಯಾವುದೂ ನಮ್ಮ ಕೈಯಲ್ಲಿಲ್ಲ. ಭೂಮಿಗೆ ಬರಬೇಕಾದರೆ ಅರ್ಜಿ ಸಲ್ಲಿಸಿ ಇಂಥವರ ಮನೆಯಲ್ಲೆ ಹುಟ್ಟಬೇಕೆಂದು ತೀರ್ಮಾನಿಸುವುದಿಲ್ಲ. ಯಾವೋದು ಒಂದು ಶಕ್ತಿ ನಮ್ಮನ್ನು ಭೂಮಿಗೆ ಕಳುಹಿಸಿದೆ’ ಎಂದು ಕೊಪ್ಪಳದ ಗವಿಮಠದ ಶ್ರೀಗಳು ಹೇಳಿದರು.
Last Updated 31 ಜನವರಿ 2026, 7:25 IST
ಬದುಕು ದೇವರು ನೀಡಿದ ಅದ್ಭುತ ಅವಕಾಶ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಕೊಪ್ಪಳ: ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ

TB Nutrition Kit: ಗಂಗಾವತಿ: ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಚೇರಿಯಿಂದ ಶುಕ್ರವಾರ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಯಿತು.
Last Updated 31 ಜನವರಿ 2026, 7:25 IST
ಕೊಪ್ಪಳ: ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ
ADVERTISEMENT
ADVERTISEMENT
ADVERTISEMENT