ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ (ಜಿಲ್ಲೆ)

ADVERTISEMENT

ಕೊಪ್ಪಳ ಗವಿಮಠ ಜಾತ್ರೆ: 500 ಜನರಿಂದ 6 ಲಕ್ಷ ಮಿರ್ಚಿ ತಯಾರಿ!

ಗವಿಮಠಕ್ಕಾಗಿ ನಿರಂತರ 17 ತಾಸು ಖಾದ್ಯ ತಯಾರಿಸಿದ ಭಕ್ತರು
Last Updated 7 ಜನವರಿ 2026, 1:08 IST
ಕೊಪ್ಪಳ ಗವಿಮಠ ಜಾತ್ರೆ: 500 ಜನರಿಂದ 6 ಲಕ್ಷ ಮಿರ್ಚಿ ತಯಾರಿ!

ಕೊಪ್ಪಳದ ಜಾತ್ರೆಯಲ್ಲಿ ನಾಳೆ ಹಪ್ಪಳದ ಸಪ್ಪಳ

Papad Offering Festival: ಕೊಪ್ಪಳ ಜಾತ್ರೆಯ ಮೂರನೇ ದಿನ ಗವಿಶ್ರೀ ಗೆಳೆಯರ ಸೇವಾ ಬಳಗ-ಉದಯ ಗ್ರೂಪ್ ತಂಡ ಐದು ಕ್ವಿಂಟಲ್ ಹಪ್ಪಳದಿಂದ 2 ಲಕ್ಷಕ್ಕೂ ಹೆಚ್ಚು ಹಪ್ಪಳ ತಯಾರಿಸಿ ಭಕ್ತರಿಗೆ ಉಣಬಡಿಸಲು ಸಜ್ಜಾಗಿದೆ.
Last Updated 6 ಜನವರಿ 2026, 16:05 IST
ಕೊಪ್ಪಳದ ಜಾತ್ರೆಯಲ್ಲಿ ನಾಳೆ ಹಪ್ಪಳದ ಸಪ್ಪಳ

ಗವಿಮಠದಲ್ಲಿ ಭಕ್ತರ ಸೇವೆಯ ವೈಭವ: 25 ಗ್ರಾಮ, 500 ಬಾಣಸಿಗರು, 6 ಲಕ್ಷ ಮಿರ್ಚಿ!

Chili Feast Devotion: ಗವಿಮಠದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ 500 ಬಾಣಸಿಗರು 6 ಲಕ್ಷ ಮಿರ್ಚಿಯಿಂದ ತಯಾರಿಸುವ ವಿಶೇಷ ಭೋಜನ ಸಿದ್ಧಪಡಿಸಿ, ಸೇವಾಕಾರ್ಯದಲ್ಲಿ ಭಕ್ತಿಭಾವದಿಂದ ತೊಡಗಿದ್ದಾರೆ.
Last Updated 6 ಜನವರಿ 2026, 15:48 IST
ಗವಿಮಠದಲ್ಲಿ ಭಕ್ತರ ಸೇವೆಯ ವೈಭವ: 25 ಗ್ರಾಮ, 500 ಬಾಣಸಿಗರು, 6 ಲಕ್ಷ ಮಿರ್ಚಿ!

ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ಬಾಡೂಟ

CM Tenure Celebration: ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಹಿನ್ನೆಲೆ ಹಾಲವರ್ತಿ ಗ್ರಾಮದಲ್ಲಿ ಅವರ ಅಭಿಮಾನಿಗಳು ಜವಾರಿ ಕೋಳಿ ಬಾಡೂಟ ಮಾಡಿಸಿ ಸಂಭ್ರಮಿಸಿದರು.
Last Updated 6 ಜನವರಿ 2026, 12:47 IST
ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ಬಾಡೂಟ

ಕೊಪ್ಪಳದಲ್ಲಿ ಅಜ್ಜನ ತೇರನೆಳೆಯಲು ಜನ ಜಾತ್ರೆ: ಫೋಟೊಗಳನ್ನು ನೋಡಿ

Gavi Matha Chariot Festival: ‘ದಕ್ಷಿಣ ಭಾರತದ ಕುಂಭಮೇಳ’ ಎಂಬ ಕೀರ್ತಿಯುಳ್ಳ ಕೊಪ್ಪಳದ ಗವಿಮಠದ ಜಾತ್ರೆಯ ಮಹಾ ರಥೋತ್ಸವ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಮಹಾಸಂಗಮದೊಂದಿಗೆ ಸಂಭ್ರಮದಿಂದ ನೆರವೇರಿತು.
Last Updated 6 ಜನವರಿ 2026, 5:59 IST
ಕೊಪ್ಪಳದಲ್ಲಿ ಅಜ್ಜನ ತೇರನೆಳೆಯಲು ಜನ ಜಾತ್ರೆ: ಫೋಟೊಗಳನ್ನು ನೋಡಿ
err

Video | ಕೊಪ್ಪಳ ಗವಿಮಠ ಮಹಾರಥೋತ್ಸವಕ್ಕೆ ಹರಿದು ಬಂತು ಭಕ್ತಸಾಗರ

Koppal Gavimath Rathotsava: ಕೊಪ್ಪಳ ಗವಿಮಠದ ಮಹಾರಥೋತ್ಸವ ಸೋಮವಾರ ಅದ್ಧೂರಿಯಾಗಿ ನೆರವೇರಿತು. ಗವಿಮಠಕ್ಕೆ ಬರುವ ಎಲ್ಲಾ ದಿಕ್ಕುಗಳಿಂದಲೂ ಜನ ಪ್ರವಾಹದ ರೀತಿಯಲ್ಲಿ ಬರುತ್ತಿದ್ದರು. ಗೋದೂಳಿಯ ಸಮಯ ಸಮೀಪಿಸುತ್ತಿದ್ದಂತೆಯೇ ಜನ ಮಹಾರಥೋತ್ಸವಕ್ಕೆ ಸಾಕ್ಷಿಯಾಗಿ ಧನ್ಯತಾ ಭಾವ ಮೆರೆದರು.
Last Updated 6 ಜನವರಿ 2026, 3:54 IST
Video | ಕೊಪ್ಪಳ ಗವಿಮಠ ಮಹಾರಥೋತ್ಸವಕ್ಕೆ ಹರಿದು ಬಂತು ಭಕ್ತಸಾಗರ

ಕೊಪ್ಪಳ | ಗವಿಮಠ ಜಾತ್ರೆ: ಭಕ್ತರ ಮಹಾಸಂಗಮ

Religious Festival: ಕೊಪ್ಪಳ: ಗವಿಮಠದಲ್ಲಿ ಸೋಮವಾರ ಜನಪ್ರವಾಹದಂತೆ ಭಕ್ತರು ಮಹಾರಥೋತ್ಸವಕ್ಕೆ ಹಾಜರಾಗಿದರು. ವಿದ್ಯಾರ್ಥಿಗಳು, ಸ್ವಯಂಸೇವಕರು ಮತ್ತು ಭಕ್ತರೊಂದಿಗೆ ಜಾತ್ರೆ ಸುರಕ್ಷಿತವಾಗಿ, ಸಂಭ್ರಮದಿಂದ ನಡೆಯಿತು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 6 ಜನವರಿ 2026, 3:53 IST
ಕೊಪ್ಪಳ | ಗವಿಮಠ ಜಾತ್ರೆ: ಭಕ್ತರ ಮಹಾಸಂಗಮ
ADVERTISEMENT

ಕೊಪ್ಪಳ | ಗವಿಮಠ ಮಾನವೀಯತೆಯ ಪಾಠಶಾಲೆ

Humanitarian work: ‘ಅನ್ನ, ಅಕ್ಷರ ದಾಸೋಹಕ್ಕೆ ಮಾತ್ರ ಸೀಮಿತವಾಗದೆ ಈ ಭಾಗದ ಜಲ, ನೆಲ, ಪ್ರಾಕೃತಿಕ ರಕ್ಷಣೆಗೆ ಗವಿಸಿದ್ದೇಶ್ವರ ಮಠವು ನಿರಂತರ ಶ್ರಮಿಸುತ್ತಿದೆ. ಗವಿಮಠ ಮಾನವೀಯತೆ ಪಾಠ ಶಾಲೆಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ರಾಜ್ಯಪಾಲರು ಹೇಳಿದ್ದಾರೆ.
Last Updated 6 ಜನವರಿ 2026, 3:50 IST
ಕೊಪ್ಪಳ | ಗವಿಮಠ ಮಾನವೀಯತೆಯ ಪಾಠಶಾಲೆ

ಕೊಪ್ಪಳ | ಗವಿಸಿದ್ಧೇಶ್ವರ ನಾಮದ ಅನಂತ ಅನುರಣನ

ತವರು ಜಿಲ್ಲೆಯಲ್ಲಿ ಅಭಿಮಾನದಿಂದಲೇ ಜಾತ್ರೆಗೆ ಚಾಲನೆ ನೀಡಿದ ಮೇಘಾಲಯದ ರಾಜ್ಯಪಾಲರು
Last Updated 6 ಜನವರಿ 2026, 3:49 IST
ಕೊಪ್ಪಳ | ಗವಿಸಿದ್ಧೇಶ್ವರ ನಾಮದ ಅನಂತ ಅನುರಣನ

ಕುಷ್ಟಗಿ | ಅಭಿವೃದ್ಧಿ ನಿರ್ಲಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ

Development oversight alert: ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಿಗಳು ಸ್ಪಂದಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ದೊಡ್ಡನಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
Last Updated 6 ಜನವರಿ 2026, 3:46 IST
ಕುಷ್ಟಗಿ | ಅಭಿವೃದ್ಧಿ ನಿರ್ಲಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ
ADVERTISEMENT
ADVERTISEMENT
ADVERTISEMENT