ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕುಕನೂರು: ಬಣಜಿಗ ಸಂಸ್ಥಾಪನಾ ದಿನಾಚರಣೆ

Kukunoor Event: ಕುಕನೂರಿನಲ್ಲಿ ಬಣಜಿಗ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸಂಘಟನೆ ರಾಜಕೀಯ ರಹಿತವಾಗಿರಬೇಕು ಎಂದು ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಕರೆ ನೀಡಿದರು.
Last Updated 19 ಫೆಬ್ರುವರಿ 2026, 6:30 IST
ಕುಕನೂರು: ಬಣಜಿಗ ಸಂಸ್ಥಾಪನಾ ದಿನಾಚರಣೆ

ಅಂತರ್ಜಾತಿ ವಿವಾಹ: ಗರ್ಭಿಣಿ ತಂಗಿಯನ್ನೇ ಕೊಲ್ಲಲು ಯತ್ನಿಸಿದ ಅಣ್ಣ

Honor Crime: ಹಂದ್ರಾಳ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಮಾಡಿದ ಗರ್ಭಿಣಿ ಯುವತిపై ಅಣ್ಣ ಕೊಡಲಿಯಿಂದ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
Last Updated 19 ಫೆಬ್ರುವರಿ 2026, 6:28 IST
fallback

ಬಸ್ ಸಂಚಾರ ಸ್ಥಗಿತ: ವಿದ್ಯಾರ್ಥಿಗಳು ಆಕ್ರೋಶ

Bus Service Issue: ಕನಕಗಿರಿ ತಾಲ್ಲೂಕಿನಲ್ಲಿ ಬಸ್ ಸಂಚಾರದ ಕೊರತೆಯಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಪರೀಕ್ಷೆ ಸಮಯದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
Last Updated 19 ಫೆಬ್ರುವರಿ 2026, 6:28 IST
ಬಸ್ ಸಂಚಾರ ಸ್ಥಗಿತ: ವಿದ್ಯಾರ್ಥಿಗಳು ಆಕ್ರೋಶ

ಅಭಿವೃದ್ಧಿಗೆ ಪೂರಕ ಯೋಜನಾ ವರದಿ ತಯಾರಿಸಿ: ಸಚಿವ ಶಿವರಾಜ ತಂಗಡಗಿ

ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಸೂಚನೆ
Last Updated 19 ಫೆಬ್ರುವರಿ 2026, 6:21 IST
ಅಭಿವೃದ್ಧಿಗೆ ಪೂರಕ ಯೋಜನಾ ವರದಿ ತಯಾರಿಸಿ: ಸಚಿವ ಶಿವರಾಜ ತಂಗಡಗಿ

ಕಾರಟಗಿ: 24 ಗಂಟೆಯೊಳಗೆ ಸರಗಳ್ಳನ ಬಂಧನ

Police Action: ಕಾರಟಗಿಯಲ್ಲಿ ಶಿಕ್ಷಕಿಯ ಮಾಂಗಲ್ಯ ಸರ ಕಿತ್ತುಕೊಂಡ ಸರಗಳ್ಳನನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿ ಚಿನ್ನ ಹಾಗೂ ಬೈಕ್ ವಶಪಡಿಸಿಕೊಂಡರು.
Last Updated 19 ಫೆಬ್ರುವರಿ 2026, 6:21 IST
 ಕಾರಟಗಿ: 24 ಗಂಟೆಯೊಳಗೆ ಸರಗಳ್ಳನ ಬಂಧನ

ಸ್ಮಶಾನ ಅಭಿವೃದ್ಧಿಗೆ ಕ್ರಮ: ಅಧ್ಯಕ್ಷ ರಮೇಶ ಹ್ಯಾಟಿ

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ, ಅಧ್ಯಕ್ಷ ರಮೇಶ ಹ್ಯಾಟಿ
Last Updated 19 ಫೆಬ್ರುವರಿ 2026, 6:21 IST
fallback

Web Exclusive: ಕೃಷ್ಣದೇವರಾಯ ಸಮಾಧಿಯ ಮೂಕವೇದನೆ

Hampi heritage: ಹಂಪಿ ಉತ್ಸವದ ನಡುವೆ ಆನೆಗೊಂದಿಯ ತುಂಗಭದ್ರಾ ದಂಡೆಯಲ್ಲಿರುವ ಕೃಷ್ಣದೇವರಾಯ ಸಮಾಧಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯವಿದೆ ಎಂಬ ಮಾತು ಕೇಳಿಬರುತ್ತಿದೆ.
Last Updated 19 ಫೆಬ್ರುವರಿ 2026, 0:30 IST
Web Exclusive: ಕೃಷ್ಣದೇವರಾಯ ಸಮಾಧಿಯ ಮೂಕವೇದನೆ
ADVERTISEMENT

ಹಣ್ಣು, ಜೇನು, ಅಣಬೆ ಮೇಳ ಸಮಾರೋಪ: ₹45 ಲಕ್ಷಕ್ಕೂ ಅಧಿಕ ವಹಿವಾಟು

Koppal News: ಮಹಾಶಿವರಾತ್ರಿ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಹಣ್ಣು, ಜೇನು ಮತ್ತು ಅಣಬೆ ಮೇಳದಲ್ಲಿ ₹45 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದೆ. 30 ಸಾವಿರಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿ 30 ಟನ್‌ಗೂ ಹೆಚ್ಚು ಕಲ್ಲಂಗಡಿ ಮಾರಾಟವಾಗಿದೆ.
Last Updated 18 ಫೆಬ್ರುವರಿ 2026, 6:34 IST
ಹಣ್ಣು, ಜೇನು, ಅಣಬೆ ಮೇಳ ಸಮಾರೋಪ: ₹45 ಲಕ್ಷಕ್ಕೂ ಅಧಿಕ ವಹಿವಾಟು

ಸಾಣಾಪುರದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ: 101 ಸಾಕ್ಷಿದಾರರು, 84 ವಸ್ತುಗಳ ಜಪ್ತಿ

Koppal News: ಸಾಣಾಪುರದಲ್ಲಿ ಇಸ್ರೇಲಿ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ 101 ಸಾಕ್ಷಿದಾರರು, 84 ವಸ್ತುಗಳ ಜಪ್ತಿ ಪ್ರಮುಖ ಸಾಕ್ಷ್ಯಗಳಾಗಿ, ಮೂವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಎಂದು ಐಜಿಪಿ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 6:33 IST
ಸಾಣಾಪುರದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ: 101 ಸಾಕ್ಷಿದಾರರು, 84  ವಸ್ತುಗಳ ಜಪ್ತಿ

ಹಗರಣದಲ್ಲಿಯೇ ಮುಳುಗಿದ ಸರ್ಕಾರ: ದೊಡ್ಡನಗೌಡ ಆರೋಪ

Koppal News: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತದಲ್ಲಿ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಕುಸಿತ ಕಂಡಿದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಆರೋಪಿಸಿದ್ದಾರೆ.
Last Updated 18 ಫೆಬ್ರುವರಿ 2026, 6:30 IST
ಹಗರಣದಲ್ಲಿಯೇ ಮುಳುಗಿದ ಸರ್ಕಾರ: ದೊಡ್ಡನಗೌಡ ಆರೋಪ
ADVERTISEMENT
ADVERTISEMENT
ADVERTISEMENT