ಶುಕ್ರವಾರ, 2 ಜನವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಗಂಗಾವತಿ: ಸಂಭ್ರಮದ ಚನ್ನಬಸವ ತಾತನ ಜೋಡು ರಥೋತ್ಸವ

ತ್ರಿವಿಧ ದಾಸೋಹಿ ಚನ್ನಬಸವ ತಾತನವರ 80ನೇ ಪುಣ್ಯಸ್ಮರಣೋತ್ಸವ
Last Updated 2 ಜನವರಿ 2026, 6:13 IST
ಗಂಗಾವತಿ: ಸಂಭ್ರಮದ ಚನ್ನಬಸವ ತಾತನ ಜೋಡು ರಥೋತ್ಸವ

ಮುನಿರಾಬಾದ್: ತಾಲ್ಲುಕು ಮಟ್ಟದ ಮಹಿಳಾ ವಿಚಾರಗೋಷ್ಠಿ

ಮುನಿರಾಬಾದ್: ಸಮೀಪದ ಬೂದುಗುಂಪ ಬಳಿಯ ಬೂದೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಕೊಪ್ಪಳ ತಾಲ್ಲೂಕು ಮಟ್ಟದ ಮಹಿಳಾ...
Last Updated 2 ಜನವರಿ 2026, 6:12 IST
ಮುನಿರಾಬಾದ್: ತಾಲ್ಲುಕು ಮಟ್ಟದ ಮಹಿಳಾ ವಿಚಾರಗೋಷ್ಠಿ

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಕಾರಟಗಿ ಪಟ್ಟಣದ ನಾಲ್ವರು

ಪಟ್ಟಣದ ಶರಣಬಸವೇಶ್ವರ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಹಿಮಾಚಲ ಪ್ರದೇಶದಲ್ಲಿ ಜನವರಿ 5ರಿಂದ 9ರವರೆಗೆ ನಡೆಯುವ 69ನೇ ರಾಷ್ಟ್ರ ಮಟ್ಟದ ಬಾಲಕರ ವಾಲಿಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
Last Updated 2 ಜನವರಿ 2026, 6:11 IST
ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಕಾರಟಗಿ ಪಟ್ಟಣದ ನಾಲ್ವರು

ಬಾಲಕಿಯ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ

Convict ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಗರದ ಮಹಮ್ಮದ ಸೋಯಿಬ್ ಎಂಬಾತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಫೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು ಅಪರಾಧಿಗೆ ₹25 ಸಾವಿರ ದಂಡ ಮತ್ತು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
Last Updated 2 ಜನವರಿ 2026, 6:10 IST
ಬಾಲಕಿಯ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ

ಜಂಪರೋಪ್ ಸ್ಪರ್ಧೆ: ರಾಜ್ಯ ಮಟ್ಟಕ್ಕೆ ಆಯ್ಕೆ

KARATAGI- ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಪಟ್ಟಣದ ಸರ್ಕಾರಿ ಮೌಲಾನಾ ಆಜಾದ್ ಮಾದರಿ ಶಾಲೆಯ ವಿದ್ಯಾರ್ಥಿಗಳು ಜಂಪರೋಪ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 2 ಜನವರಿ 2026, 6:08 IST
ಜಂಪರೋಪ್ ಸ್ಪರ್ಧೆ: ರಾಜ್ಯ ಮಟ್ಟಕ್ಕೆ ಆಯ್ಕೆ

ಗವಿಮಠ ತೆಪ್ಪೋತ್ಸವ, ಗಂಗಾರತಿ ಕಣ್ತುಂಬಿಕೊಂಡ ಭಕ್ತರು

ಕಣ್ಮನ ಸೆಳೆಯುತ್ತಿದೆ ವಿದ್ಯುತ್‌ ದೀಪಗಳ ಅಲಂಕಾರ, ಶೃಂಗಾರಗೊಂಡ ಗವಿಮಠ
Last Updated 2 ಜನವರಿ 2026, 6:07 IST
ಗವಿಮಠ ತೆಪ್ಪೋತ್ಸವ, ಗಂಗಾರತಿ ಕಣ್ತುಂಬಿಕೊಂಡ ಭಕ್ತರು

ಕೊಪ್ಪಳ: ಅಜ್ಜನ ಜಾತ್ರೆಗೆ 11 ಸಾವಿರ ಶೇಂಗಾ ಹೋಳಿಗೆ

Festival Offering Koppal: ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಓಬಳಬಂಡಿ ಗ್ರಾಮದ ಜನರು 11 ಸಾವಿರ ಶೇಂಗಾ ಹೋಳಿಗೆ ಹಾಗೂ ರೊಟ್ಟಿ, ಧಾನ್ಯಗಳ ದಾಸೋಹ ಕೊಪ್ಪಳದ ಗವಿಮಠಕ್ಕೆ ಕಳಿಸಿದ್ದು, ಗ್ರಾಮಸ್ಥರು ಸಮೂಹದಾಗಿ ಕೈಜೋಡಿಸಿದ್ದಾರೆ.
Last Updated 1 ಜನವರಿ 2026, 5:59 IST
ಕೊಪ್ಪಳ: ಅಜ್ಜನ ಜಾತ್ರೆಗೆ 11 ಸಾವಿರ ಶೇಂಗಾ ಹೋಳಿಗೆ
ADVERTISEMENT

ಗವಿಮಠ ಅಜ್ಜನ ಜಾತ್ರೆ: ನೂತನ ವರ್ಷದ ಮೊದಲ ದಿನದಿಂದಲೇ ಕಾರ್ಯಕ್ರಮಗಳು ಆರಂಭ

Koppal Rathotsava: ಕೊಪ್ಪಳದ ಗವಿಮಠ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜನವರಿ 1ರಿಂದ ಆರಂಭವಾಗಿದ್ದು, ಬಸವ ಪಟ, ತೆಪ್ಪೋತ್ಸವ, ಸಂಗೀತ ಕಾರ್ಯಕ್ರಮ ಹಾಗೂ ವಿದ್ಯುತ್‌ ದೀಪಾಲಂಕಾರ ಭಕ್ತರಿಗೆ ಆಕರ್ಷಣೆಯಾಗಿದೆ.
Last Updated 1 ಜನವರಿ 2026, 5:59 IST
ಗವಿಮಠ ಅಜ್ಜನ ಜಾತ್ರೆ: ನೂತನ ವರ್ಷದ ಮೊದಲ ದಿನದಿಂದಲೇ ಕಾರ್ಯಕ್ರಮಗಳು ಆರಂಭ

ಕಾರಟಗಿ: ಹಗಲು ವೇಷಧಾರಿಯ ಸಾಧನೆಯ ಕಥನ

Folk Artist Recognition: ಸಿದ್ದಾಪುರ ಗ್ರಾಮದ ಹಗಲು ವೇಷ ಕಲಾವಿದ ರಾಮಣ್ಣ ಶಂಕ್ರಪ್ಪ ಸಿದ್ದಾಪುರ ಅವರಿಗೆ 2025ರ ರಾಜ್ಯ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದ್ದು, ಜಿಲ್ಲೆಗೆ ಹೆಮ್ಮೆಯ ಕ್ಷಣವಾಗಿದೆ.
Last Updated 1 ಜನವರಿ 2026, 5:59 IST
ಕಾರಟಗಿ: ಹಗಲು ವೇಷಧಾರಿಯ ಸಾಧನೆಯ ಕಥನ

ಅಳವಂಡಿ: ಸೈಕಲ್‌ ಯಾತ್ರೆ; ಶಿವರಾಯಪ್ಪ ಸಾಹಸ

Bhagat Singh Tribute: ಅಳವಂಡಿಯ ಹಿರೇಸಿಂದೋಗಿ ಗ್ರಾಮದ ಶಿವರಾಯಪ್ಪ ನೀರಲೋಟಿ, ಭಗತ್ ಸಿಂಗ್ ಜನ್ಮ ಸ್ಥಳ ಬಂಗಾದತ್ತ 2500 ಕಿ.ಮೀ ಸೈಕಲ್ ಯಾತ್ರೆ ಆರಂಭಿಸಿದ್ದು, ಸ್ವಚ್ಛ ಭಾರತ ಅಭಿಯಾನದ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ.
Last Updated 1 ಜನವರಿ 2026, 5:59 IST
ಅಳವಂಡಿ: ಸೈಕಲ್‌ ಯಾತ್ರೆ; ಶಿವರಾಯಪ್ಪ ಸಾಹಸ
ADVERTISEMENT
ADVERTISEMENT
ADVERTISEMENT