ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಉಸಿರಾಡಲು ಕಾಂಗ್ರೆಸ್ ಅನುಮತಿ ಬೇಕಾ?: ಪ್ರಮೋದ ಮುತಾಲಿಕ್ ಪ್ರಶ್ನೆ

ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರಶ್ನೆ
Last Updated 1 ಮಾರ್ಚ್ 2026, 6:05 IST
ಉಸಿರಾಡಲು ಕಾಂಗ್ರೆಸ್ ಅನುಮತಿ ಬೇಕಾ?:  ಪ್ರಮೋದ ಮುತಾಲಿಕ್ ಪ್ರಶ್ನೆ

ಹಲಗೇರಿ ಸರ್ಕಾರಿ ಶಾಲೆಗೆ ನಿಂಗಪ್ಪ ಉಳ್ಳಾಗಡ್ಡಿ ಭೂಮಿ ದಾನ

ರಾಜ್ಯಪಾಲರ ಹೆಸರಿಗೆ 2 ಎಕರೆ ಭೂಮಿ ದಾನ-ಗ್ರಾಮಸ್ಥರಿಂದ ಸನ್ಮಾನ
Last Updated 1 ಮಾರ್ಚ್ 2026, 6:04 IST
ಹಲಗೇರಿ ಸರ್ಕಾರಿ ಶಾಲೆಗೆ ನಿಂಗಪ್ಪ ಉಳ್ಳಾಗಡ್ಡಿ ಭೂಮಿ ದಾನ

ಕೆರೆಯು ಒಡ್ಡು ಒಡೆದಿದ್ದು ಯಾರು?: ಹೇಮಲತಾ ನಾಯಕ

ಪ್ರಜಾವಾಣಿ ವರದಿ ಪ್ರಸ್ತಾಪಿಸಿ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಪ್ರಶ್ನೆ
Last Updated 1 ಮಾರ್ಚ್ 2026, 6:04 IST
ಕೆರೆಯು ಒಡ್ಡು ಒಡೆದಿದ್ದು ಯಾರು?: ಹೇಮಲತಾ ನಾಯಕ

ಪಿಯು ಪರೀಕ್ಷೆ: ಪೊಲೀಸ್‌ ಬಂದೋಬಸ್ತ್‌ ಅವ್ಯವಸ್ಥೆ

Koppal News: ತಾವರಗೇರಾ ಕರ್ನಾಟಕ ಪಬ್ಲಿಕ್‌ ಶಾಲೆಯ ಪಿಯು ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್‌ ಸಿಬ್ಬಂದಿ ಕೊರತೆ ಆರೋಪ. 353ರಲ್ಲಿ 336 ವಿದ್ಯಾರ್ಥಿಗಳು ಹಾಜರು.
Last Updated 1 ಮಾರ್ಚ್ 2026, 6:04 IST
ಪಿಯು ಪರೀಕ್ಷೆ: ಪೊಲೀಸ್‌ ಬಂದೋಬಸ್ತ್‌ ಅವ್ಯವಸ್ಥೆ

ಬಿಜೆಪಿ ಬಿಎಲ್‍ಎ-2 ಕಾರ್ಯಾಗಾರಕ್ಕೆ ಚಾಲನೆ

ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯು ನಿರೀಕ್ಷೆಗೂ ಮೀರಿ ಬಲಗೊಳ್ಳುತ್ತಿದೆ. ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿಕೊಂಡು ಪಕ್ಷಕ್ಕೆ ಸೇರ್ಪಡೆಗೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತೆ ಕ್ಷೇತ್ರದಲ್ಲಿ ಬಿಜೆಪಿ ವಿಜೃಂಭಿಸುವುದರಲ್ಲಿ ಯಾವುದೇ ಸಂಶಯ...
Last Updated 1 ಮಾರ್ಚ್ 2026, 6:01 IST
ಬಿಜೆಪಿ ಬಿಎಲ್‍ಎ-2 ಕಾರ್ಯಾಗಾರಕ್ಕೆ ಚಾಲನೆ

ಸಪ್ತ ಸ್ವರಸಂಗಮ; ಸಂಗೀತದ ರಸದೌತಣ

ವಾರಾಂತ್ಯದ ರಜೆ ದಿನ ಸಂಗೀತ ಪ್ರೇಮಿಗಳಿಗೆ ಸಂಭ್ರಮದ ಹೊಳೆ
Last Updated 1 ಮಾರ್ಚ್ 2026, 5:57 IST
ಸಪ್ತ ಸ್ವರಸಂಗಮ; ಸಂಗೀತದ ರಸದೌತಣ

ಯಲಬುರ್ಗಾ | ರಾಷ್ಟ್ರೀಯ ವಿಜ್ಞಾನ ದಿನ: ವಿದ್ಯಾರ್ಥಿಗಳ ವಸ್ತುಪ್ರದರ್ಶನ

Science Exhibition in Yelaburga: ಇಲ್ಲಿನ ಸಿದ್ಧರಾಮೇಶ್ವರ ವಿದ್ಯಾಪೀಠದ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಪ್ರದರ್ಶನ ವೀಕ್ಷಿಸಿದರು.
Last Updated 1 ಮಾರ್ಚ್ 2026, 5:39 IST
ಯಲಬುರ್ಗಾ | ರಾಷ್ಟ್ರೀಯ ವಿಜ್ಞಾನ ದಿನ: ವಿದ್ಯಾರ್ಥಿಗಳ ವಸ್ತುಪ್ರದರ್ಶನ
ADVERTISEMENT

ಉತ್ತರ ಕರ್ನಾಟಕಕ್ಕೆ ಒಂದೇ ಮೊಬೈಲ್‌ ವ್ಯಾನ್‌!

ಕೊಪ್ಪಳ ಬಂದ್‌ ಬಳಿಕ ಎಚ್ಚೆತ್ತ ಅಧಿಕಾರಿಗಳು, ಕಾರ್ಖಾನೆಗಳಿಂದ ವಾಮಮಾರ್ಗದ ಆರೋಪ
Last Updated 28 ಫೆಬ್ರುವರಿ 2026, 7:39 IST
ಉತ್ತರ ಕರ್ನಾಟಕಕ್ಕೆ ಒಂದೇ ಮೊಬೈಲ್‌ ವ್ಯಾನ್‌!

ಚಂದ್ರಗ್ರಹಣ: ಹುಲಿಗೆಮ್ಮ ದೇವಿ ದರ್ಶನ ಸಮಯ ಬದಲು

ಮುನಿರಾಬಾದ್: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ, ಶಕ್ತಿಪೀಠ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಚಂದ್ರಗ್ರಹಣದ ನಿಮಿತ್ತ...
Last Updated 28 ಫೆಬ್ರುವರಿ 2026, 7:36 IST
ಚಂದ್ರಗ್ರಹಣ: ಹುಲಿಗೆಮ್ಮ ದೇವಿ ದರ್ಶನ ಸಮಯ ಬದಲು

ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ ಬಂಧನ

Yelburga News: ಅಡ್ಡ ಪಲ್ಲಕ್ಕಿ ಉತ್ಸವ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಿಸ್ತೂಲು ಮತ್ತು ಗುಂಡುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
Last Updated 28 ಫೆಬ್ರುವರಿ 2026, 7:36 IST
ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ ಬಂಧನ
ADVERTISEMENT
ADVERTISEMENT
ADVERTISEMENT