ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ (ಜಿಲ್ಲೆ)

ADVERTISEMENT

‘ಮೊದಲು ಕುರುಬನಾಳ ನಂತರ ಮುದೇನೂರು’

14ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳ ಆಯ್ಕೆ; ಆರಂಭದಲ್ಲೇ ಅಪಸ್ವರ
Last Updated 15 ಜನವರಿ 2026, 6:15 IST
‘ಮೊದಲು ಕುರುಬನಾಳ ನಂತರ ಮುದೇನೂರು’

ಕೊಪ್ಪಳ | ನೌಕರಿ ಕೊಡಿಸುವ ನೆಪದಲ್ಲಿ ವ್ಯಕ್ತಿಗೆ ₹31.55 ಲಕ್ಷ ವಂಚನೆ

Cyber Fraud: ಕೊಪ್ಪಳ: ನೌಕರಿ ಕೊಡಿಸುತ್ತೇವೆ, ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಒದಗಿಸಿಕೊಡುತ್ತೇವೆ ಎನ್ನುವ ಸುಳ್ಳು ಕಾರಣಗಳನ್ನು ಹೇಳಿ ಜನರನ್ನು ವಂಚಿಸುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದರೂ, ಜನರು ಇಂಥ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ
Last Updated 15 ಜನವರಿ 2026, 6:09 IST
ಕೊಪ್ಪಳ | ನೌಕರಿ ಕೊಡಿಸುವ ನೆಪದಲ್ಲಿ ವ್ಯಕ್ತಿಗೆ ₹31.55 ಲಕ್ಷ ವಂಚನೆ

ಜಾಲಹಳ್ಳಿ | ‘ಕುರುಬ’ ಎಂದು ಹೇಳಿಕೊಳ್ಳಲು ಈಗ ಹಿಂಜರಿಕೆ ಇಲ್ಲ’

ಹಾಲುಮತ ಸಾಹಿತ್ಯ ಸಮ್ಮೇಳನ; ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಸುನಂದಮ್ಮ ಹೇಳಿಕೆ
Last Updated 15 ಜನವರಿ 2026, 6:09 IST
ಜಾಲಹಳ್ಳಿ | ‘ಕುರುಬ’ ಎಂದು ಹೇಳಿಕೊಳ್ಳಲು ಈಗ ಹಿಂಜರಿಕೆ ಇಲ್ಲ’

ಕುಕನೂರು | ‘ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ’

Political Statement: ಕುಕನೂರು: ‘ಕ್ಷೇತ್ರ ಬಿಟ್ಟು ವಲಸೆ ಹೋಗಲು ನಾನೇನು ಅಭಿವೃದ್ಧಿ ಮಾಡಿಲ್ಲವೇ. ರಾಜ್ಯದಲ್ಲಿಯೇ ನಂಬರ್ ಒನ್ ಕ್ಷೇತ್ರವೆಂದರೇ ನನ್ನ ಯಲಬುರ್ಗಾ ಕ್ಷೇತ್ರ’ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಅವರು ಮಂಡಲಗಿರಿಯಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು
Last Updated 15 ಜನವರಿ 2026, 6:09 IST
ಕುಕನೂರು | ‘ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ’

ಕಾರಟಗಿ | ಗ್ರಾಮೀಣ ಸೊಗಡಿನ ಸಂಕ್ರಾಂತಿ

Traditional Festivity: ಕಾರಟಗಿ: ಪಟ್ಟಣದ ಶರಣಬಸವೇಶ್ವರ ಆಂಗ್ಲ, ಕನ್ನಡ ಮಾಧ್ಯಮ ಶಾಲೆಯಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಸಂಕ್ರಾಂತಿ ಸುಗ್ಗಿಯ ಸಂಭ್ರಮ ಕಾರ್ಯಕ್ರಮ ಬುಧವಾರ ನಡೆಯಿತು. ಮಕ್ಕಳು ಹಳ್ಳಿಯ ಜನರ ಸಂಪ್ರದಾಯಗಳನ್ನು ಮೆರೆದರು
Last Updated 15 ಜನವರಿ 2026, 6:09 IST
ಕಾರಟಗಿ | ಗ್ರಾಮೀಣ ಸೊಗಡಿನ ಸಂಕ್ರಾಂತಿ

ನಗರಗಡ್ಡಿ ಮಠದಲ್ಲಿ ಸಂಕ್ರಮಣ ಸಂಭ್ರಮ

ಮುನಿರಾಬಾದ್: ನದಿಯಲ್ಲಿ ಪುಣ್ಯಸ್ನಾನ ದಾಸೋಹದಲ್ಲಿ ಊಟ
Last Updated 15 ಜನವರಿ 2026, 6:08 IST
ನಗರಗಡ್ಡಿ ಮಠದಲ್ಲಿ ಸಂಕ್ರಮಣ ಸಂಭ್ರಮ

ಕುಷ್ಟಗಿ| ಗಣಿತ, ಇಂಗ್ಲಿಷ್‌ ಪ್ರಾವೀಣ್ಯತೆ ಅಗತ್ಯ: ಉಪ ವಿಭಾಗಾಧಿಕಾರಿ

Rural Education: ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಕೊರತೆಯಿಂದ ವಿದ್ಯಾರ್ಥಿಗಳು ಕೀಳರಿಮೆಗೆ ಒಳಗಾಗುತ್ತಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.
Last Updated 14 ಜನವರಿ 2026, 5:51 IST
ಕುಷ್ಟಗಿ| ಗಣಿತ, ಇಂಗ್ಲಿಷ್‌ ಪ್ರಾವೀಣ್ಯತೆ ಅಗತ್ಯ: ಉಪ ವಿಭಾಗಾಧಿಕಾರಿ
ADVERTISEMENT

ಕೇಂದ್ರದಿಂದ ಕಾರ್ಮಿಕರಿಗೆ ವಂಚನೆ ಆರೋಪ: ರಾಜ್ಯ ಪ್ರಾಂತ ರೈತ ಸಂಘಟನೆ ಪ್ರತಿಭಟನೆ

MNREGA Changes: ಉದ್ಯೋಗ ಖಾತರಿ ಯೋಜನೆಯ ರೂಪಾಂತರ ಹಾಗೂ ಗಾಂಧೀಜಿ ಹೆಸರಿನ ಕೈಬಿಟ್ಟಿರುವ ನಿರ್ಧಾರವನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆಯ ಕಾರ್ಯಕರ್ತರು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದರು.
Last Updated 14 ಜನವರಿ 2026, 5:50 IST
ಕೇಂದ್ರದಿಂದ ಕಾರ್ಮಿಕರಿಗೆ ವಂಚನೆ ಆರೋಪ: ರಾಜ್ಯ ಪ್ರಾಂತ ರೈತ ಸಂಘಟನೆ ಪ್ರತಿಭಟನೆ

ಕನಕಗಿರಿ: ರಾಜಬೀದಿ ಒತ್ತುವರಿ ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Encroachment Removal: ಪಟ್ಟಣದ ರಾಜಬೀದಿಯ ಜಾಗ ತೆರವುಗೊಳಿಸಲು ಹಾಗೂ ಎಪಿಎಂಸಿಗೆ ಹೊಸಗೋಡೆ ನಿರ್ಮಿಸಬೇಕೆಂದು ಜಿಲ್ಲಾಧಿಕಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ ಪೂಜಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
Last Updated 14 ಜನವರಿ 2026, 5:49 IST
ಕನಕಗಿರಿ: ರಾಜಬೀದಿ ಒತ್ತುವರಿ ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

ಕನಕಗಿರಿ: ಅನಧಿಕೃತ ಶೆಡ್‌ಗಳ ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

Encroachment Clearance: ಕನಕಗಿರಿ: ಇಲ್ಲಿನ ಎಪಿಎಂಸಿ ಹೊರಗೋಡೆಗೆ ಹೊಂದಿಕೊಂಡು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡುತ್ತಿರುವುದನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರು ಸೋಮವಾರ ತೆರವುಗೊಳಿಸಿದರು. ಈ ಸಮಯದಲ್ಲಿ ಶೆಡ್ ನಿರ್ಮಾಣ
Last Updated 14 ಜನವರಿ 2026, 5:46 IST
ಕನಕಗಿರಿ: ಅನಧಿಕೃತ ಶೆಡ್‌ಗಳ ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ADVERTISEMENT
ADVERTISEMENT
ADVERTISEMENT