ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಬೆಳಗಟ್ಟಿ: ಮುಸ್ತಫಾ ಖಾದ್ರಿ ಉರುಸ್ ಇಂದು

ಹಿಂದೂ-ಮುಸ್ಲಿಂ ಮುಸ್ಲಿಂ ಭಾವೈಕ್ಯ, ಶ್ರದ್ಧಾ ಭಕ್ತಿಯ ಕೇಂದ್ರ
Last Updated 2 ಮಾರ್ಚ್ 2026, 6:29 IST
ಬೆಳಗಟ್ಟಿ: ಮುಸ್ತಫಾ ಖಾದ್ರಿ ಉರುಸ್ ಇಂದು

ಕೊಪ್ಪಳ| ಪೊಲೀಸ್‌ ಮ್ಯಾರಾಥಾನ್‌: ಬೆಳ್ಳಂ ಬೆಳಿಗ್ಗೆ ಓಟದ ಖುಷಿ

Police Marathon: ವಾರಾಂತ್ಯದ ರಜೆಯ ದಿನವಾದ ಭಾನುವಾರ ನಗರದಲ್ಲಿ ಬೆಳ್ಳಂಬೆಳಿಗ್ಗೆ ಓಟದ ಖುಷಿ ಮನೆ ಮಾಡಿತ್ತು. ಜಿಲ್ಲಾ ಪೊಲೀಸ್‌ ವತಿಯಿಂದ ಆಯೋಜಿಸಲಾಗಿದ್ದ ಓಟದ ಸ್ಪರ್ಧೆಯಲ್ಲಿ ನೂರಾರು ಜನ ಪಾಲ್ಗೊಂಡು ಸಂಭ್ರಮ ಅನುಭವಿಸಿದರು.
Last Updated 2 ಮಾರ್ಚ್ 2026, 6:29 IST
ಕೊಪ್ಪಳ| ಪೊಲೀಸ್‌ ಮ್ಯಾರಾಥಾನ್‌: ಬೆಳ್ಳಂ ಬೆಳಿಗ್ಗೆ ಓಟದ ಖುಷಿ

ಗಂಗಾವತಿ: ತಾರ್ಕಿಕ ಅಂತ್ಯ ಕಾಣುವುದೇ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ

ಅನಧಿಕೃತ ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ವಿದ್ಯುತ್‌ ಕಡಿತಕ್ಕೆ ಸೀಮಿತವಾಗಿದ್ದ ಕ್ರಮ
Last Updated 2 ಮಾರ್ಚ್ 2026, 6:29 IST
ಗಂಗಾವತಿ: ತಾರ್ಕಿಕ ಅಂತ್ಯ ಕಾಣುವುದೇ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ

ಕೊಪ್ಪಳ| ಸಿಎಂ ಬಳಿ ಸರ್ವ ಪಕ್ಷಗಳ ನಿಯೋಗ: ಸಂಗಣ್ಣ 

Koppal Factory Protest: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಹೋರಾಟ ನಡೆಯುತ್ತಿದ್ದು, ಬಾಧೆಗೊಳಗಾದ ಜನರ ಕಷ್ಟ ಹೇಳತೀರದು. ತಂತ್ರಜ್ಞರ ವರದಿ ಹೇಳಿದ್ದನ್ನು ಜಾರಿ ಮಾಡಿ ಎಂದು ಕೇಳೋಣ ಎಂದು ಸಂಗಣ್ಣ ಕರಡಿ ಹೇಳಿದರು.
Last Updated 2 ಮಾರ್ಚ್ 2026, 6:28 IST
ಕೊಪ್ಪಳ| ಸಿಎಂ ಬಳಿ ಸರ್ವ ಪಕ್ಷಗಳ ನಿಯೋಗ: ಸಂಗಣ್ಣ 

ಯಲಬುರ್ಗಾ: ರಂಗು ರಂಗಿನ ಹೋಳಿ ಹಬ್ಬಕ್ಕೆ ಚಾಲನೆ

ರಂಜನೆ ನೀಡುವ ಕಳಬೇಡನ ಕುಣಿತ; ಅಣಕು ಶವಯಾತ್ರೆ
Last Updated 2 ಮಾರ್ಚ್ 2026, 6:28 IST
ಯಲಬುರ್ಗಾ: ರಂಗು ರಂಗಿನ ಹೋಳಿ ಹಬ್ಬಕ್ಕೆ ಚಾಲನೆ

ಕೊಪ್ಪಳ| ಎರಡು ವರ್ಷಗಳಲ್ಲಿ ವನವಾಸ ಅಂತ್ಯ: ನಿಖಿಲ್‌ ಕುಮಾರಸ್ವಾಮಿ

ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶ
Last Updated 2 ಮಾರ್ಚ್ 2026, 6:28 IST
ಕೊಪ್ಪಳ| ಎರಡು ವರ್ಷಗಳಲ್ಲಿ ವನವಾಸ ಅಂತ್ಯ: ನಿಖಿಲ್‌ ಕುಮಾರಸ್ವಾಮಿ

ಸ್ನೇಹಿತೆಯ ಮದುವೆಗೆ ಹೋಗಿ ದುಬೈನಲ್ಲಿ ಸಿಲುಕಿದ ರಾಯರಡ್ಡಿ ಪುತ್ರಿ ಮಮತಾ

Basavaraj Rayareddy: ಕೊಪ್ಪಳ: ಸ್ನೇಹಿತೆಯ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಪುತ್ರಿ ಮಮತಾ ಯುದ್ಧದ ಕಾರಣದಿಂದಾಗಿ ದುಬೈನಲ್ಲಿಯೇ ಉಳಿದುಕೊಳ್ಳುವಂತಾಗಿದೆ.
Last Updated 1 ಮಾರ್ಚ್ 2026, 17:48 IST
ಸ್ನೇಹಿತೆಯ ಮದುವೆಗೆ ಹೋಗಿ ದುಬೈನಲ್ಲಿ ಸಿಲುಕಿದ ರಾಯರಡ್ಡಿ ಪುತ್ರಿ ಮಮತಾ
ADVERTISEMENT

ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶ; ನಿಖಿಲ್‌ ಕುಮಾರಸ್ವಾಮಿ ಭರವಸೆ

Nikhil Kumaraswamy promises ಅದು ಮುಂದಿನ ಎರಡು ವರ್ಷಗಳಲ್ಲಿ ಅಂತ್ಯವಾಗಲಿದೆ’ ಎಂದು ಜೆಡಿಎಸ್‌ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.
Last Updated 1 ಮಾರ್ಚ್ 2026, 16:32 IST
ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶ; ನಿಖಿಲ್‌ ಕುಮಾರಸ್ವಾಮಿ ಭರವಸೆ

ಉಸಿರಾಡಲು ಕಾಂಗ್ರೆಸ್ ಅನುಮತಿ ಬೇಕಾ?: ಪ್ರಮೋದ ಮುತಾಲಿಕ್ ಪ್ರಶ್ನೆ

ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರಶ್ನೆ
Last Updated 1 ಮಾರ್ಚ್ 2026, 6:05 IST
ಉಸಿರಾಡಲು ಕಾಂಗ್ರೆಸ್ ಅನುಮತಿ ಬೇಕಾ?:  ಪ್ರಮೋದ ಮುತಾಲಿಕ್ ಪ್ರಶ್ನೆ

ಹಲಗೇರಿ ಸರ್ಕಾರಿ ಶಾಲೆಗೆ ನಿಂಗಪ್ಪ ಉಳ್ಳಾಗಡ್ಡಿ ಭೂಮಿ ದಾನ

ರಾಜ್ಯಪಾಲರ ಹೆಸರಿಗೆ 2 ಎಕರೆ ಭೂಮಿ ದಾನ-ಗ್ರಾಮಸ್ಥರಿಂದ ಸನ್ಮಾನ
Last Updated 1 ಮಾರ್ಚ್ 2026, 6:04 IST
ಹಲಗೇರಿ ಸರ್ಕಾರಿ ಶಾಲೆಗೆ ನಿಂಗಪ್ಪ ಉಳ್ಳಾಗಡ್ಡಿ ಭೂಮಿ ದಾನ
ADVERTISEMENT
ADVERTISEMENT
ADVERTISEMENT