ಕೊಪ್ಪಳ| ಕೇಂದ್ರದಿಂದ ರೈತ, ಕಾರ್ಮಿಕ ವಿರೋಧಿ ನೀತಿ: ಎಸ್. ವರಲಕ್ಷ್ಮಿ
Labor Rights: ಕಾರ್ಮಿಕ ಸಂಘಟನೆಗಳ ಸಮಾವೇಶದಲ್ಲಿ ಎಸ್. ವರಲಕ್ಷ್ಮಿ ಅವರು ಕೇಂದ್ರ ಸರ್ಕಾರದ ನೀತಿಗಳನ್ನು ರೈತ, ಕಾರ್ಮಿಕ ವಿರೋಧಿ ಎಂದು ಟೀಕಿಸಿ, ಫೆ.12ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ.Last Updated 3 ಫೆಬ್ರುವರಿ 2026, 5:36 IST