ಶುಕ್ರವಾರ, 30 ಜನವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕಿಮ್ಸ್‌ ಆಡಳಿತಾಧಿಕಾರಿ ಕಲ್ಲೇಶ ಮನೆಯಲ್ಲಿ ಹುಡುಕಿದಷ್ಟೂ ಚಿನ್ನಾಭರಣ, ನಗದು ಪತ್ತೆ

KIMS Administrator Raid: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಮುಖ್ಯ ಆಡಳಿತಾಧಿಕಾರಿ ಬಿ. ಕಲ್ಲೇಶ ಅವರಿಗೆ ಸಂಬಂಧಿಸಿದ ಒಂಬತ್ತು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.
Last Updated 30 ಜನವರಿ 2026, 16:00 IST
ಕಿಮ್ಸ್‌ ಆಡಳಿತಾಧಿಕಾರಿ ಕಲ್ಲೇಶ ಮನೆಯಲ್ಲಿ ಹುಡುಕಿದಷ್ಟೂ ಚಿನ್ನಾಭರಣ, ನಗದು ಪತ್ತೆ

ಕೊಪ್ಪಳ | ಖಾತ್ರಿ ಬಲಪಡಿಸಲು ಎಸ್‌ಯುಸಿಐ ಪ್ರತಿಭಟನೆ

ಮನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಜಾರಿಗೆ ಖಂಡನೆ
Last Updated 30 ಜನವರಿ 2026, 5:49 IST
ಕೊಪ್ಪಳ | ಖಾತ್ರಿ ಬಲಪಡಿಸಲು ಎಸ್‌ಯುಸಿಐ ಪ್ರತಿಭಟನೆ

ಸಿದ್ದೇಶ್ವರ ಮಹಾರಥೋತ್ಸವಕ್ಕೆ ಕ್ಷಣಗಣನೆ

ಮದುವಣಗಿತ್ತಿಯಂತೆ ಸಿಂಗಾರಗೊಂಡ ಅಳವಂಡಿ ಗ್ರಾಮದಲ್ಲಿ ಸಂಭ್ರಮ
Last Updated 30 ಜನವರಿ 2026, 5:48 IST
ಸಿದ್ದೇಶ್ವರ ಮಹಾರಥೋತ್ಸವಕ್ಕೆ ಕ್ಷಣಗಣನೆ

ಕೊಪ್ಪಳ ಜಿಲ್ಲೆಯಲ್ಲಿ ನಿರಂತರ ಧರಣಿಯ ದಾಖಲೆ

ಪ್ರತ್ಯೇಕ ಜಿಲ್ಲೆಗಾಗಿ ನಡೆದಿದ್ದ ಹೋರಾಟದ ದಾಖಲೆ ಮುರಿದು ದಾಪುಗಾಲು
Last Updated 30 ಜನವರಿ 2026, 5:48 IST
ಕೊಪ್ಪಳ ಜಿಲ್ಲೆಯಲ್ಲಿ ನಿರಂತರ ಧರಣಿಯ ದಾಖಲೆ

ಗಂಗಾವತಿ | ಉದ್ಯೋಗಖಾತ್ರಿ ಕೆಲಸ ನೀಡುವಂತೆ ಒತ್ತಾಯಿಸಿ ಮನವಿ

Koppal News: ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳ ಕೆಲಸ ನೀಡುವಂತೆ ಒತ್ತಾಯಿಸಿ ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮ ಪಂಚಾಯಿತಿ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
Last Updated 30 ಜನವರಿ 2026, 5:47 IST
ಗಂಗಾವತಿ | ಉದ್ಯೋಗಖಾತ್ರಿ ಕೆಲಸ ನೀಡುವಂತೆ ಒತ್ತಾಯಿಸಿ ಮನವಿ

ಮುನಿರಾಬಾದ್ | ಮಹಾವೀರ ಶಾಲೆಯ ವಾರ್ಷಿಕೋತ್ಸವ

Koppal News: ಮುನಿರಾಬಾದ್ ಸಮೀಪದ ಹುಲಿಗಿಯ ಮಹಾವೀರ ಕನ್ನಡ ಪ್ರಾಥಮಿಕ ಶಾಲೆಯ 33ನೇ ವಾರ್ಷಿಕೋತ್ಸವ ನಡೆಯಿತು. ನಿವೃತ್ತ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Last Updated 30 ಜನವರಿ 2026, 5:47 IST
ಮುನಿರಾಬಾದ್ | ಮಹಾವೀರ ಶಾಲೆಯ ವಾರ್ಷಿಕೋತ್ಸವ

ಅಳವಂಡಿ | ಜಾತ್ರೆಯಲ್ಲಿ ತರಹೇವಾರಿ ಪ್ರಸಾದದ ವ್ಯವಸ್ಥೆ

Koppal News: ಅಳವಂಡಿ ಗ್ರಾಮದ ಸಿದ್ಧೇಶ್ವರ ಜಾತ್ರೆಯಲ್ಲಿ ಭಕ್ತರಿಗಾಗಿ ಶೇಂಗಾ ಹೋಳಿಗೆ, ಜಿಲೇಬಿ ಸೇರಿದಂತೆ ವಿವಿಧ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಮಹೋತ್ಸವದ ಸಿದ್ಧತೆಗಳ ಸಂಪೂರ್ಣ ವಿವರ ಇಲ್ಲಿದೆ.
Last Updated 30 ಜನವರಿ 2026, 5:47 IST
ಅಳವಂಡಿ | ಜಾತ್ರೆಯಲ್ಲಿ ತರಹೇವಾರಿ ಪ್ರಸಾದದ ವ್ಯವಸ್ಥೆ
ADVERTISEMENT

ಕನಕಗಿರಿ | ಗ್ಯಾರಂಟಿ ಯೋಜನೆ ಬಡವರಿಗೆ‌ ವರದಾನ–ಬಿ.ಹುಲಗಪ್ಪ

Kanakagiri Guarantee Schemes: ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನವಾಗಿವೆ ಎಂದು ತಾಲ್ಲೂಕು ಯೋಜನಾಧಿಕಾರಿ ಬಿ.ಹುಲಗಪ್ಪ ತಿಳಿಸಿದರು. ಚಿಕ್ಕಡಂಕನಕಲ್‌ ಗ್ರಾಮದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
Last Updated 30 ಜನವರಿ 2026, 5:47 IST
ಕನಕಗಿರಿ | ಗ್ಯಾರಂಟಿ ಯೋಜನೆ ಬಡವರಿಗೆ‌ ವರದಾನ–ಬಿ.ಹುಲಗಪ್ಪ

ಗೋನಾಲ: ದುರ್ಗಾದೇವಿ ರಥೋತ್ಸವ

Yadgiri News: ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದಲ್ಲಿ ಆದಿಶಕ್ತಿ ದುರ್ಗಾದೇವಿ ಜಾತ್ರೆ ಮತ್ತು ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಪಾಯಸ ತಿರುಗಿಸುವ ಪವಾಡ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು.
Last Updated 30 ಜನವರಿ 2026, 5:47 IST
ಗೋನಾಲ: ದುರ್ಗಾದೇವಿ ರಥೋತ್ಸವ

ಕೊಪ್ಪಳ ಕಿಮ್ಸ್‌ ಆಡಳಿತಾಧಿಕಾರಿ ಬಿ.‌ ಕಲ್ಲೇಶ ಮನೆ ಮೇಲೆ ಲೋಕಾಯುಕ್ತರ ದಾಳಿ

KIMS Officer: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಡಳಿತಾಧಿಕಾರಿ ಬಿ.‌ ಕಲ್ಲೇಶ ಅವರ ಮನೆ ಮೇಲೆ ಶುಕ್ರವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿನೆಯ ನಡೆಸುತ್ತಾರೆ. ಇಲ್ಲಿನ ಭಾಗ್ಯನಗರದ ಯತ್ನಟ್ಟಿ ರಸ್ತೆಯಲ್ಲಿರುವ ಕಲ್ಲೇಶ ಕುಟುಂಬದ
Last Updated 30 ಜನವರಿ 2026, 2:57 IST
ಕೊಪ್ಪಳ ಕಿಮ್ಸ್‌ ಆಡಳಿತಾಧಿಕಾರಿ ಬಿ.‌ ಕಲ್ಲೇಶ ಮನೆ ಮೇಲೆ ಲೋಕಾಯುಕ್ತರ ದಾಳಿ
ADVERTISEMENT
ADVERTISEMENT
ADVERTISEMENT