ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಗಂಗಾವತಿ: ನ್ಯಾಯಬೆಲೆ ಅಂಗಡಿ ವಿತರಕರ ಲಾಗಿನ್ ಬದಲಾಯಿಸಲು ಆಗ್ರಹ

Gangavathi Ration Issue: ನಗರದ 31ನೇ ವಾರ್ಡ್ ವಿರುಪಾಪುರ ತಾಂಡದಲ್ಲಿನ ನ್ಯಾಯಬೆಲೆ ಅಂಗಡಿಯ ಲಾಗ್‌ಇನ್ ಬದಲಾವಣೆ ಖಂಡಿಸಿ, ಸ್ಥಳೀಯರು ನಗರದ ತಹಶೀಲ್ದಾರ್‌ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಸ್ಥಳೀಯ ಮುಖಂಡ ಪಾಂಡುನಾಯ್ಕ್ ಮಾತನಾಡಿ ಮಾಹಿತಿ ನೀಡಿದರು.
Last Updated 22 ಫೆಬ್ರುವರಿ 2026, 0:10 IST
ಗಂಗಾವತಿ: ನ್ಯಾಯಬೆಲೆ ಅಂಗಡಿ ವಿತರಕರ ಲಾಗಿನ್ ಬದಲಾಯಿಸಲು ಆಗ್ರಹ

ಯಲಬುರ್ಗಾ: ಅತಿಥಿ ಶಿಕ್ಷಕರ ಬಾಕಿ ವೇತನ ಪಾವತಿಗೆ ಆಗ್ರಹ

Guest Teachers Protest: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗುತ್ತಿರುವ ಕಾರಣ ಮಕ್ಕಳ ಶೈಕ್ಷಣಿಕ ಸ್ಥಿತಿಗತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಸರಿಯಾಗಿ ವೇತನ ನೀಡದೆ ಅತಿಥಿ ಶಿಕ್ಷಕರನ್ನು ದುಡಿಸಿಕೊಳ್ಳುತ್ತಿದ್ದಾರೆ.
Last Updated 22 ಫೆಬ್ರುವರಿ 2026, 0:10 IST
ಯಲಬುರ್ಗಾ: ಅತಿಥಿ ಶಿಕ್ಷಕರ ಬಾಕಿ ವೇತನ ಪಾವತಿಗೆ ಆಗ್ರಹ

ನೀರಾವರಿ ಯೋಜನೆಗಳಿಗೆ ಬೇಕಿದೆ ವೇಗ

ಭರವಸೆಗೆ ಮೀಸಲಾಗುತ್ತಿವೆ ಶಾಸಕ ಹಿಟ್ನಾಳ ಮಾತು, ಈಡೇರದ ಜನರ ಬೇಡಿಕೆ
Last Updated 21 ಫೆಬ್ರುವರಿ 2026, 23:44 IST
ನೀರಾವರಿ ಯೋಜನೆಗಳಿಗೆ ಬೇಕಿದೆ ವೇಗ

ಕುಕನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಲೀಲಾವತಿ, ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆ

Kukanur Election: ಕುಕನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಲೀಲಾವತಿ ಮುಧೋಳ್, ಉಪಾಧ್ಯಕ್ಷರಾಗಿ ಮಂಜುಳಾ ಕಲ್ಮನಿ ಆಯ್ಕೆಯಾದರು. ತಹಶೀಲ್ದಾರ್ ಬಸವರಾಜ್ ಬೆಣ್ಣೆಶಿರೂರು ಅವರ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯಿತು.
Last Updated 21 ಫೆಬ್ರುವರಿ 2026, 23:44 IST
ಕುಕನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಲೀಲಾವತಿ, ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆ

ಗ್ರಾಮೀಣ ರಂಗಭೂಮಿ ಕಲೆಗೆ ಪ್ರೋತ್ಸಾಹ ಅಗತ್ಯ: ಯಲ್ಲಪ್ಪ ಹಡಗಲಿ

Rural Arts: ಗ್ರಾಮೀಣ ಜನರ ಜೀವಾಳದಂತಿರುವ ರಂಗಭೂಮಿಗೆ ಸರ್ಕಾರ ವಿಶೇಷ ಪ್ರೋತ್ಸಾಹ ಕಲ್ಪಿಸಿಕೊಡುವ ಯೋಜನೆಯನ್ನು ರೂಪಿಸಬೇಕಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಯಲ್ಲಪ್ಪ ಹಡಗಲಿ ಹೇಳಿದರು. ತಾಲ್ಲೂಕಿನ ಮಕ್ಕಳ್ಳಿ ಗ್ರಾಮದಲ್ಲಿ ಜಾತ್ರೆಯ ಪ್ರಯುಕ್ತ ನಾಟಕಕ್ಕೆ ಚಾಲನೆ.
Last Updated 21 ಫೆಬ್ರುವರಿ 2026, 23:44 IST
ಗ್ರಾಮೀಣ ರಂಗಭೂಮಿ ಕಲೆಗೆ ಪ್ರೋತ್ಸಾಹ ಅಗತ್ಯ: ಯಲ್ಲಪ್ಪ ಹಡಗಲಿ

ಸತ್ಯ ಸಂಗತಿ ಮರೆಮಾಚಿ ವೈಭವೀಕರಣ ಸಲ್ಲದು: ಸಮ್ಮೇಳನದ ಸರ್ವಾಧ್ಯಕ್ಷ ಚಿಲ್ಕರಾಗಿ

C.B. Chilkaragi: ಸತ್ಯ ಸಂಗತಿಗಳನ್ನು ಮರೆಮಾಚಿ ಅತ್ಯಂತ ವೈಭವೀಕರಿಸುತ್ತಿದ್ದರೆ, ಮತ್ತೊಂದೆಡೆ ದುಡಿವ ವರ್ಗಗಳು ದಯನೀಯ ಸ್ಥಿತಿಯಲ್ಲಿ ಬದುಕು ಸವೆಸುತ್ತಿವೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಸಿ.ಬಿ. ಚಿಲ್ಕರಾಗಿ ಕಳವಳ ವ್ಯಕ್ತಪಡಿಸಿದರು.
Last Updated 21 ಫೆಬ್ರುವರಿ 2026, 23:43 IST
ಸತ್ಯ ಸಂಗತಿ ಮರೆಮಾಚಿ ವೈಭವೀಕರಣ ಸಲ್ಲದು: ಸಮ್ಮೇಳನದ ಸರ್ವಾಧ್ಯಕ್ಷ ಚಿಲ್ಕರಾಗಿ

ಕುಟುಂಬದರೊಂದಿಗೆ ಧರಣಿ ಸತ್ಯಾಗ್ರಹ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ

Payment Dispute: ರಾಜ್ಯದಲ್ಲಿ ಬಾಕಿ ಬಿಲ್ ಪಾವತಿಗಾಗಿ ಗುಟ್ಟಿಗದಾರರು ಕುಟುಂಬದೊಂದಿಗೆ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
Last Updated 21 ಫೆಬ್ರುವರಿ 2026, 4:48 IST
ಕುಟುಂಬದರೊಂದಿಗೆ ಧರಣಿ ಸತ್ಯಾಗ್ರಹ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ
ADVERTISEMENT

ನೊಂದವರ ಪರ ಸಾಹಿತ್ಯ ಸೃಷ್ಟಿಯಾಗಲಿ: ಸಾಹಿತಿ ಅಲ್ಲಾಗಿರಿರಾಜ

‘ಒಡಲೊಳಗಿನ‌ ಭಾವ’ ಕವನ‌ ಸಂಕಲನ ಬಿಡುಗಡೆ, ಸಾಹಿತಿ ಅಲ್ಲಾಗಿರಿರಾಜ ಸಲಹೆ
Last Updated 21 ಫೆಬ್ರುವರಿ 2026, 4:47 IST
ನೊಂದವರ ಪರ ಸಾಹಿತ್ಯ ಸೃಷ್ಟಿಯಾಗಲಿ: ಸಾಹಿತಿ ಅಲ್ಲಾಗಿರಿರಾಜ

ಉದ್ಯಮಿಯಾಗಿಸುತ್ತಿದೆ ಅಣಬೆ ಬೇಸಾಯ

ಜಿಲ್ಲೆಯಲ್ಲಿ ಒಂದು ಸಾವಿರ ರೈತರಿಗೆ ತರಬೇತಿ, ಆನ್‌ಲೈನ್‌ ವಹಿವಾಟಿನ ಬಲ
Last Updated 21 ಫೆಬ್ರುವರಿ 2026, 4:47 IST
ಉದ್ಯಮಿಯಾಗಿಸುತ್ತಿದೆ ಅಣಬೆ ಬೇಸಾಯ

ಯಲಬುರ್ಗಾ: ರೈತರ ಹಿತರಕ್ಷಣೆ, ಉದ್ಯೋಗ ಭದ್ರತೆ ನಿರೀಕ್ಷೆ

ವರ್ಷಗಳು ಕಳೆದರೂ ಈಡೇರದ ಬೇಡಿಕೆಗಳು, ನಿರೀಕ್ಷೆಯಲ್ಲಿಯೇ ಕ್ಷೇತ್ರದ ಜನರು
Last Updated 21 ಫೆಬ್ರುವರಿ 2026, 4:44 IST
ಯಲಬುರ್ಗಾ: ರೈತರ ಹಿತರಕ್ಷಣೆ, ಉದ್ಯೋಗ ಭದ್ರತೆ ನಿರೀಕ್ಷೆ
ADVERTISEMENT
ADVERTISEMENT
ADVERTISEMENT