ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕೊಪ್ಪಳ | ಸಮಾಜ ಬೆಳೆಯಲು ಬೇಕು ಸಂಘಟನೆ: ಶ್ರೀನಿವಾಸ ಗುಪ್ತಾ ಅಭಿಮತ

Arya Vaishya Community: ಕೊಪ್ಪಳ: ‘ಸಮಾಜದಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಆರ್ಯವೈಶ್ಯ ಸಮುದಾಯದ ಜನತೆಯನ್ನು ಒಂದೆಡೆ ಸೇರಿಸಬೇಕು. ಒಂದೆಡೆ ಸೇರಿ ಮುನ್ನಡೆದಾಗ ಸಮಾಜದ ಸಂಘಟನೆಯೂ ಸಾಧ್ಯವಾಗುತ್ತದೆ. ಪರಸ್ಪರ ಸಹಕಾರವೂ ದೊರೆಯುತ್ತದೆ’ ಎಂದು ಸಂಘದ ಅಧ್ಯಕ್ಷ ಹೇಳಿದರು.
Last Updated 2 ಫೆಬ್ರುವರಿ 2026, 4:16 IST
ಕೊಪ್ಪಳ | ಸಮಾಜ ಬೆಳೆಯಲು ಬೇಕು ಸಂಘಟನೆ: ಶ್ರೀನಿವಾಸ ಗುಪ್ತಾ ಅಭಿಮತ

ಭಾರತ ಹುಣ್ಣಿಮೆ: ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ವಿವಿಧ ರಾಜ್ಯಗಳ ಜನ

Bharat Hunnime: ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭಾರತ ಹುಣ್ಣಿಮೆ ಅಂಗವಾಗಿ ಭಾನುವಾರ ಲಕ್ಷಾಂತರ ಭಕ್ತರು ಭೇಟಿ ನೀಡಿದ ದರ್ಶನ ಪಡೆದುಕೊಂಡರು. ಸೂರ್ಯೋದಯಕ್ಕೂ ಮೊದಲೇ ಭಕ್ತರ ಸಂಖ್ಯೆ ಲಕ್ಷ ದಾಟಿತ್ತು ಎನ್ನುವುದು ವಿಶೇಷ.
Last Updated 2 ಫೆಬ್ರುವರಿ 2026, 4:15 IST
ಭಾರತ ಹುಣ್ಣಿಮೆ: ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ವಿವಿಧ ರಾಜ್ಯಗಳ ಜನ

ಕನಕಗಿರಿ: ಅಕ್ರಮ ಮರಳು ಸ್ಥಳದ ಮೇಲೆ ದಾಳಿ

Sand Mining Raid: ಕನಕಗಿರಿ: ತಾಲ್ಲೂಕಿನ ಸಂಕನಾಳ, ಕ್ಯಾರಿಹಾಳ, ಬುನ್ನಟ್ಟಿ ಗ್ರಾಮಗಳಲ್ಲಿ ನಡೆಯುತ್ತಿದ್ದ ಅನಧಿಕೃತ ಮರಳು ಗಣಿಗಾರಿಕೆಯ ಪ್ರದೇಶಗಳ ಮೇಲೆ ತಾಲ್ಲೂಕು ಮರಳು ಸಮಿತಿ ಇಲಾಖೆಗಳ ಅಧಿಕಾರಿಗಳು ದಾಳಿ ಮಾಡಿದ್ದಾರೆ.
Last Updated 2 ಫೆಬ್ರುವರಿ 2026, 4:13 IST
ಕನಕಗಿರಿ: ಅಕ್ರಮ ಮರಳು ಸ್ಥಳದ ಮೇಲೆ ದಾಳಿ

ಕನಕಗಿರಿ: ನಿವೃತ್ತಿ ನಂತರ ಶಿಕ್ಷಕಿಗೆ ಬಡ್ತಿ ಭಾಗ್ಯ!

Venkatalakshmi Bellad: ಗಂಗಾವತಿಯ ಉಪ್ಪಿನಮಾಳಿ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೆಂಕಟಲಕ್ಷ್ಮೀ ಬೆಲ್ಲದ ಅವರು ಸೇವಾ ನಿವೃತ್ತಿಗೊಂಡಿದ್ದರೂ, ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ಸಿಕ್ಕಿದೆ.
Last Updated 2 ಫೆಬ್ರುವರಿ 2026, 4:12 IST
ಕನಕಗಿರಿ: ನಿವೃತ್ತಿ ನಂತರ ಶಿಕ್ಷಕಿಗೆ ಬಡ್ತಿ ಭಾಗ್ಯ!

ಯಲಬುರ್ಗಾ: ಚಿಕ್ಕಬನ್ನಿಗೋಳ ಗ್ರಾಮದಲ್ಲಿ ಬಿಸಿಊಟ ಸೇವಿಸಿ ಮಕ್ಕಳು ಅಸ್ವಸ್ಥ

Food Poisoning: ಯಲಬುರ್ಗಾ: ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 15 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಶುಕ್ರವಾರ ಜರುಗಿದೆ.
Last Updated 2 ಫೆಬ್ರುವರಿ 2026, 4:11 IST
ಯಲಬುರ್ಗಾ: ಚಿಕ್ಕಬನ್ನಿಗೋಳ ಗ್ರಾಮದಲ್ಲಿ ಬಿಸಿಊಟ ಸೇವಿಸಿ ಮಕ್ಕಳು ಅಸ್ವಸ್ಥ

ಕುಕನೂರು ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್ ಇಲ್ಲದೆ ಪ್ರಯಾಣಿಕರ ಪರದಾಟ

KSRTC Canteen: ಕುಕನೂರು: ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಬಸ್‌ನಿಲ್ದಾಣದ ಕ್ಯಾಂಟೀನ್‌ ಕಳೆದ 10 ತಿಂಗಳಿಂದ ಬಂದ್‌ ಆಗಿದ್ದು, ಪ್ರಯಾಣಿಕರು ಹಾಗೂ ಸಾರಿಗೆ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ.
Last Updated 2 ಫೆಬ್ರುವರಿ 2026, 4:11 IST
ಕುಕನೂರು ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್ ಇಲ್ಲದೆ ಪ್ರಯಾಣಿಕರ ಪರದಾಟ

ಕುಷ್ಟಗಿ– ವೈಜ್ಞಾನಿಕ ಚಿಂತನೆ,ವೈಚಾರಿಕ ಪ್ರಜ್ಞೆ ಬೇಕು: ಸಿದ್ಧರಾಮೇಶ್ವರ ಸ್ವಾಮೀಜಿ

Rational Thinking: ಕುಷ್ಟಗಿ: ‘ಜನರಲ್ಲಿ ಜೀವಂತವಾಗಿರುವ ಮೂಢನಂಬಿಕೆಗಳು ದೂರ ಸರಿಯಬೇಕಾದರೆ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆ ಜಾಗೃತಗೊಂಡಾಗ ಮಾತ್ರ ಸಾಧ್ಯ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
Last Updated 2 ಫೆಬ್ರುವರಿ 2026, 4:10 IST
ಕುಷ್ಟಗಿ– ವೈಜ್ಞಾನಿಕ ಚಿಂತನೆ,ವೈಚಾರಿಕ ಪ್ರಜ್ಞೆ ಬೇಕು: ಸಿದ್ಧರಾಮೇಶ್ವರ ಸ್ವಾಮೀಜಿ
ADVERTISEMENT

ಬಾಕಿ ಯೋಜನೆಗಳಿಗೆ ಸಿಗುವುದೇ ಮುಕ್ತಿ?

ಇಂದು ಕೇಂದ್ರ ಬಜೆಟ್‌, ಜಿಲ್ಲೆಯ ಜನರಲ್ಲಿ ಗರಿಗೆದರಿದ ನಿರೀಕ್ಷೆ
Last Updated 1 ಫೆಬ್ರುವರಿ 2026, 5:06 IST
ಬಾಕಿ ಯೋಜನೆಗಳಿಗೆ ಸಿಗುವುದೇ ಮುಕ್ತಿ?

ಅದ್ಧೂರಿ ಅಡ್ಡಪಲ್ಲಕ್ಕಿ ಮಹೋತ್ಸವ; ಜಾತ್ರೆಗೆ ತೆರೆ

Addapallakki Utsava: ಅಳವಂಡಿ: ಗ್ರಾಮದ ಆರಾಧ್ಯದೈವ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಶನಿವಾರ ತೆರೆ ಬಿದ್ದಿತು. ಬೆಳಿಗ್ಗೆ ಸಿದ್ದೇಶ್ವರ ದೇವರಿಗೆ ಭಕ್ತರು ಅಭಿಷೇಕ, ಅಲಂಕಾರಿಕ ಪೂಜೆ ಸಲ್ಲಿಸಿದರು. ಅಳವಂಡಿ, ಹಲವಾಗಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು
Last Updated 1 ಫೆಬ್ರುವರಿ 2026, 5:04 IST
ಅದ್ಧೂರಿ ಅಡ್ಡಪಲ್ಲಕ್ಕಿ ಮಹೋತ್ಸವ; ಜಾತ್ರೆಗೆ ತೆರೆ

ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಒತ್ತಾಯ

ನಗರಸಭೆ ಬಜೆಟ್‌: ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ
Last Updated 1 ಫೆಬ್ರುವರಿ 2026, 5:03 IST
ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಒತ್ತಾಯ
ADVERTISEMENT
ADVERTISEMENT
ADVERTISEMENT