ಕುಕನೂರು | ಹಿಂದೂ ಸಮಾಜೋತ್ಸವದಲ್ಲಿ ಮುಸ್ಲಿಂರಿಗೆ ಆಹ್ವಾನ: ಮಹದೇವ ಸ್ವಾಮೀಜಿ
Unity in Diversity: ಕುಕನೂರಿನಲ್ಲಿ ಹಿಂದೂ ಸಮಾಜೋತ್ಸವದ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಆಹ್ವಾನ ನೀಡಿದ ಮಹದೇವ ಸ್ವಾಮೀಜಿ, ಜಾತಿ ಭೇದವಿಲ್ಲದೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂದು ಮನವಿ ಮಾಡಿದರು.Last Updated 6 ಫೆಬ್ರುವರಿ 2026, 5:34 IST