ತಾವರಗೇರಾ | ಯುವ ಪೀಳಿಗೆ ಕೃಷಿ ಮಾಡಲು ಮುಂದಾಗಿ: ಚಾಮರಸ ಮಾಲಿ ಪಾಟೀಲ್
Farmers Movement: ತಾವರಗೇರಾ: ‘ರೈತರ ಮಕ್ಕಳು ರೈತ ಸಂಘದಲ್ಲಿ ಕಾರ್ಯನಿರ್ವಹಿಸಿದರೆ ಹಕ್ಕುಗಳಿಗೆ ಹೋರಾಟ ಮಾಡಬಹುದು. ಯುವ ಪೀಳಿಗೆಯು ಕೃಷಿಗೆ ಮುಂದಾಗಬೇಕು’ ಎಂದು ಚಾಮರಸ ಮಾಲಿ ಪಾಟೀಲ್ ರೈತ ಅಧ್ಯಯನ ಶಿಬಿರದಲ್ಲಿ ಹೇಳಿದರು.Last Updated 8 ಫೆಬ್ರುವರಿ 2026, 5:55 IST