ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ನೀರಿನ ಸಮಸ್ಯೆಯಾಗದಂತೆ ನೋಡಲು ಸೂಚನೆ: ಸಚಿವ ಶಿವರಾಜ ತಂಗಡಗಿ

Koppal News: ಬೇಸಿಗೆ ಹಿನ್ನೆಲೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಸಚಿವ ಶಿವರಾಜ ಎಸ್. ತಂಗಡಗಿ ಸೂಚಿಸಿದರು.
Last Updated 26 ಫೆಬ್ರುವರಿ 2026, 7:22 IST
ನೀರಿನ ಸಮಸ್ಯೆಯಾಗದಂತೆ ನೋಡಲು ಸೂಚನೆ: ಸಚಿವ ಶಿವರಾಜ ತಂಗಡಗಿ

ಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ಧ ಆಕ್ರೋಶ: ಮುಕ್ತ ಚರ್ಚೆಗೆ ಬರಲು ಆಗ್ರಹ

ಸಂಸ್ಥಾನ ಹಿರೇಮಠದ ಭಕ್ತರಿಂದ ಜಾಗೃತಿ ಸಮಾವೇಶ
Last Updated 26 ಫೆಬ್ರುವರಿ 2026, 7:22 IST
ಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ಧ ಆಕ್ರೋಶ: ಮುಕ್ತ ಚರ್ಚೆಗೆ ಬರಲು ಆಗ್ರಹ

ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು: ಶಾಸಕ ರಾಘವೇಂದ್ರ ಹಿಟ್ನಾಳ್

Alavandi News: ಕೊಪ್ಪಳ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನೀರಾವರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಅಡಿಗಲ್ಲು ನೆರವೇರಿಸಿದರು. ಯೋಜನೆಯಿಂದ 236 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ.
Last Updated 26 ಫೆಬ್ರುವರಿ 2026, 7:22 IST
ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು: ಶಾಸಕ ರಾಘವೇಂದ್ರ ಹಿಟ್ನಾಳ್

ಸೇವಾಲಾಲರ ವ್ಯಕ್ತಿತ್ವ ಅನುಕರಣೀಯ: ಕಳಕಪ್ಪ ಕಂಬಳಿ

Yelburga News: ಸೇವಾಲಾಲ ಮಹಾರಾಜರ ಜಯಂತಿ ಅಂಗವಾಗಿ ನಡೆದ ಜಾಗೃತಿ ಸಭೆಯಲ್ಲಿ ಸಂತ ಸೇವಾಲಾಲರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಅನುಕರಣೀಯ ಎಂದು ಕಳಕಪ್ಪ ಕಂಬಳಿ ಹೇಳಿದರು.
Last Updated 26 ಫೆಬ್ರುವರಿ 2026, 7:22 IST
ಸೇವಾಲಾಲರ ವ್ಯಕ್ತಿತ್ವ ಅನುಕರಣೀಯ: ಕಳಕಪ್ಪ ಕಂಬಳಿ

ಶಾಲೆಗಳು ದೇವಾಲಯಗಳಾಗಲಿ: ವೈ.ಎನ್.ಗೌಡರ

Alavandi News: ಹಟ್ಟಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಶಾಲೆಗಳು ದೇವಾಲಯಗಳಾಗಬೇಕು ಎಂದು ವೈ.ಎನ್.ಗೌಡರ ಹೇಳಿದರು.
Last Updated 26 ಫೆಬ್ರುವರಿ 2026, 7:22 IST
ಶಾಲೆಗಳು ದೇವಾಲಯಗಳಾಗಲಿ: ವೈ.ಎನ್.ಗೌಡರ

ಎಲ್ಲ ಧರ್ಮಗಳ ಸಾರ ಶಾಂತಿ: ಪ್ರಾಧ್ಯಾಪಕಿ ಸುಮಿತ್ರಾ

Koppal News: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಸ್ಕೌಟ್ ಆಂಡ್ ಗೈಡ್ಸ್ ಸಂಸ್ಥಾಪಕ ದಿನಾಚರಣೆಯಲ್ಲಿ ಎಲ್ಲ ಧರ್ಮಗಳ ಸಾರ ಶಾಂತಿ ಮತ್ತು ಪ್ರೀತಿ ಎಂದು ಪ್ರಾಧ್ಯಾಪಕಿ ಸುಮಿತ್ರಾ ಹೇಳಿದರು.
Last Updated 26 ಫೆಬ್ರುವರಿ 2026, 7:21 IST
ಎಲ್ಲ ಧರ್ಮಗಳ ಸಾರ ಶಾಂತಿ: ಪ್ರಾಧ್ಯಾಪಕಿ ಸುಮಿತ್ರಾ

ಶಿವಾಜಿ ಮಹಾರಾಜರು ಯುವ ಪೀಳಿಗೆಗೆ ಸ್ಫೂರ್ತಿ: ಶಾಸಕ ರಾಘವೇಂದ್ರ ಹಿಟ್ನಾಳ

Koppal News: ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಶಿವಾಜಿ ಮಹಾರಾಜರ ಆಡಳಿತಾತ್ಮಕ ಮೌಲ್ಯಗಳು ಯುವಕರಿಗೆ ಸ್ಫೂರ್ತಿದಾಯಕ ಎಂದರು.
Last Updated 26 ಫೆಬ್ರುವರಿ 2026, 7:21 IST
ಶಿವಾಜಿ ಮಹಾರಾಜರು ಯುವ ಪೀಳಿಗೆಗೆ ಸ್ಫೂರ್ತಿ: ಶಾಸಕ ರಾಘವೇಂದ್ರ ಹಿಟ್ನಾಳ
ADVERTISEMENT

ವ್ಯವಹಾರಕ್ಕೆ ಆರ್ಥಿಕ ಜ್ಞಾನ ಅಗತ್ಯ: ಪ್ರಾಧ್ಯಾಪಕ ವೆಂಕಟರಮಣ

Kanakagiri News: ದಿನನಿತ್ಯದ ಜೀವನದಲ್ಲಿ ಹಣಕಾಸು ಜ್ಞಾನ ಅಗತ್ಯವೆಂದು ಕನಕಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶೇಷ ಉಪನ್ಯಾಸದಲ್ಲಿ ಪ್ರಾಧ್ಯಾಪಕ ವೆಂಕಟರಮಣ ಅಭಿಪ್ರಾಯಪಟ್ಟರು.
Last Updated 26 ಫೆಬ್ರುವರಿ 2026, 7:21 IST
ವ್ಯವಹಾರಕ್ಕೆ ಆರ್ಥಿಕ ಜ್ಞಾನ ಅಗತ್ಯ: ಪ್ರಾಧ್ಯಾಪಕ ವೆಂಕಟರಮಣ

ಕುಕನೂರು | ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಯುವಕರ ಪಡೆ 

Kukanoor News: ಕುಕನೂರು ತಾಲ್ಲೂಕಿನ ಶಿರೂರು ಗ್ರಾಮದ ಯುವಕರು ಸ್ವಯಂ ಪ್ರೇರಿತವಾಗಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.
Last Updated 25 ಫೆಬ್ರುವರಿ 2026, 7:23 IST
ಕುಕನೂರು | ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಯುವಕರ ಪಡೆ 

ತಾವರಗೇರಾ | ದೊಡ್ಡಬಸವೇಶ್ವರ ಸಂಭ್ರಮದ ರಥೋತ್ಸವ

Tavaragera News: ಎಂ ಗುಡದೂರು ಗ್ರಾಮದಲ್ಲಿ ದೊಡ್ಡಬಸವೇಶ್ವರ ಜಾತ್ರೆ ನಿಮಿತ್ತ ಸಂಭ್ರಮದ ಮಹಾರಥೋತ್ಸವ ಜರುಗಿತು. ವಿವಿಧ ಮಠಾಧೀಶರು ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಗಣ್ಯರು ಭಾಗಿ.
Last Updated 25 ಫೆಬ್ರುವರಿ 2026, 7:22 IST
ತಾವರಗೇರಾ | ದೊಡ್ಡಬಸವೇಶ್ವರ ಸಂಭ್ರಮದ ರಥೋತ್ಸವ
ADVERTISEMENT
ADVERTISEMENT
ADVERTISEMENT