ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಹನಕುಂಟಿ: ಶುದ್ಧ ಕುಡಿಯುವ ನೀರು ಮರೀಚಿಕೆ

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ, ಘಟಕ ಆರಂಭಿಸಲು ಗ್ರಾಮಸ್ಥರ ಒತ್ತಾಯ
Last Updated 10 ಫೆಬ್ರುವರಿ 2026, 7:08 IST
ಹನಕುಂಟಿ: ಶುದ್ಧ ಕುಡಿಯುವ ನೀರು ಮರೀಚಿಕೆ

ವಿಜೃಂಭಣೆಯ ಮಾರುತೇಶ್ವರ ರಥೋತ್ಸವ

ರಂಜನೆಯ ಹಾಲೋಕಳಿ ನೋಡಲು ನೆರೆದ ಸಹಸ್ರಾರು ಜನರು
Last Updated 10 ಫೆಬ್ರುವರಿ 2026, 7:06 IST
ವಿಜೃಂಭಣೆಯ ಮಾರುತೇಶ್ವರ ರಥೋತ್ಸವ

ವಾಲ್ಮೀಕಿ ಜಾತ್ರೆ; 51 ಕ್ವಿಂಟಲ್‌ ಅಕ್ಕಿ ದೇಣಿಗೆ

Basavaraj Dadesugur: ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಮಾಜಿ ಶಾಸಕ ಬಸವರಾಜ ಧಡೇಸೂಗೂರು 51 ಕ್ವಿಂಟಲ್ ಅಕ್ಕಿಯನ್ನು ಸೋಮವಾರ ರವಾನಿಸಿದರು. ರಾಜ್ಯ ಮಟ್ಟದ ಮಹಾಜಾತ್ರೆ ದಾಸೋಹಕ್ಕೆ ನಮ್ಮ ಅಳಿಲು ಸೇವೆಯಾಗಿ ಅಕ್ಕಿಯನ್ನು ಕಳುಹಿಸುತ್ತಿದ್ದೇವೆ.
Last Updated 10 ಫೆಬ್ರುವರಿ 2026, 7:05 IST
ವಾಲ್ಮೀಕಿ ಜಾತ್ರೆ; 51 ಕ್ವಿಂಟಲ್‌ ಅಕ್ಕಿ ದೇಣಿಗೆ

ಅಡವಿರಾಯನಿಗೆ ಸತ್ಯಾತ್ಮತೀರ್ಥ ಶ್ರೀ ಪೂಜೆ

ಕುಷ್ಟಗಿ: ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿದ್ದ ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥ ಸ್ವಾಮೀಜಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.
Last Updated 10 ಫೆಬ್ರುವರಿ 2026, 7:02 IST
ಅಡವಿರಾಯನಿಗೆ ಸತ್ಯಾತ್ಮತೀರ್ಥ ಶ್ರೀ ಪೂಜೆ

ಜಾತ್ರಾ ಮಹೋತ್ಸವ ಯಶಸ್ಸಿಗೆ ಸೂಚನೆ

ಕನಕಾಚಲಪತಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ
Last Updated 10 ಫೆಬ್ರುವರಿ 2026, 7:01 IST
ಜಾತ್ರಾ ಮಹೋತ್ಸವ ಯಶಸ್ಸಿಗೆ ಸೂಚನೆ

ಕೊಪ್ಪಳ:12ರಿಂದ ತರಹೇವಾರಿ ಹಣ್ಣುಗಳ ಮೇಳ

ಮಹಾಶಿವರಾತ್ರಿ ಅಂಗವಾಗಿ ತೋಟಗಾರಿಕಾ ಇಲಾಖೆಯಿಂದ ಆಯೋಜನೆ
Last Updated 10 ಫೆಬ್ರುವರಿ 2026, 7:00 IST
ಕೊಪ್ಪಳ:12ರಿಂದ ತರಹೇವಾರಿ ಹಣ್ಣುಗಳ ಮೇಳ

ಹವ್ಯಾಸಿ ಛಾಯಾಚಿತ್ರಗ್ರಾಹಕ ಹನುಮಂತುಗೆ ಕಂಚಿನ ಪದಕ

Wedding Photography: ಮುನಿರಾಬಾದ್: ಸಮೀಪದ ಬಂಡಿ ಹರ್ಲಾಪುರ ಗ್ರಾಮದ ಹವ್ಯಾಸಿ ಛಾಯಾಚಿತ್ರಗ್ರಾಹಕ ಹನುಮಂತ ಹರ್ಲಾಪುರ ಅವರಿಗೆ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಲಭಿಸಿದೆ. ಹೈದರಾಬಾದ್ ಮೂಲದ ‘ಸಿಗ್ಮಾ ಅಕಾಡೆಮಿ ಆಫ್ ಫೋಟೋಗ್ರಫಿ ಸಂಸ್ಥೆ’ ನಡೆಸಿದ ಸ್ಪರ್ಧೆ ಇದಾಗಿದೆ.
Last Updated 10 ಫೆಬ್ರುವರಿ 2026, 6:52 IST
ಹವ್ಯಾಸಿ ಛಾಯಾಚಿತ್ರಗ್ರಾಹಕ ಹನುಮಂತುಗೆ ಕಂಚಿನ ಪದಕ
ADVERTISEMENT

ಯುವ ಕಾಂಗ್ರೆಸ್‌ ಪ್ರತಿಭಟನೆ; ಮೋದಿ ರಾಜೀನಾಮೆಗೆ ಆಗ್ರಹ

Epstein Files: ಕೊಪ್ಪಳ: ವಿವಾದಿತ ಜೆಫ್ರಿ ಎಪ್‌ಸ್ಟೈನ್ ಫೈಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖವಾಗಿದೆ ಎನ್ನಲಾಗಿದ್ದು, ಇದು ದೇಶದ ಘನತೆಗೆ ಕಪ್ಪುಚುಕ್ಕೆ ತರುವ ವಿಚಾರವಾಗಿದೆ ಎಂದು ಖಂಡಿಸಿ ನಗರದಲ್ಲಿ ಸೋಮವಾರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 10 ಫೆಬ್ರುವರಿ 2026, 6:50 IST
ಯುವ ಕಾಂಗ್ರೆಸ್‌ ಪ್ರತಿಭಟನೆ; ಮೋದಿ ರಾಜೀನಾಮೆಗೆ ಆಗ್ರಹ

ತುಂಗಭದ್ರಾ ನದಿಯ ನೀರು ಬಳಸಲು ಸುರಕ್ಷಿತವಲ್ಲ: ಕುಷ್ಟಗಿ

ಕೊಪ್ಪಳದ ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಧರಣಿ 101 ದಿನ ಪೂರೈಸಿದೆ. ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವಲ್ಲ ಎಂದು ರಾಘವೇಂದ್ರ ಕುಷ್ಟಗಿ ಎಚ್ಚರಿಸಿದ್ದಾರೆ.
Last Updated 9 ಫೆಬ್ರುವರಿ 2026, 7:18 IST
ತುಂಗಭದ್ರಾ ನದಿಯ ನೀರು ಬಳಸಲು ಸುರಕ್ಷಿತವಲ್ಲ: ಕುಷ್ಟಗಿ

ಮುನಿರಾಬಾದ್ | ದುರ್ಗಾದೇವಿ ಜಾತ್ರಾ ಮಹೋತ್ಸವ ಇಂದಿನಿಂದ

ಹಿಟ್ನಾಳ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವ ಫೆ. 9 ಮತ್ತು 10 ರಂದು ಅದ್ದೂರಿಯಾಗಿ ಜರುಗಲಿದೆ. ಕಾರ್ಯಕ್ರಮದ ವಿವರ ಇಲ್ಲಿದೆ.
Last Updated 9 ಫೆಬ್ರುವರಿ 2026, 7:18 IST
ಮುನಿರಾಬಾದ್ |  ದುರ್ಗಾದೇವಿ ಜಾತ್ರಾ ಮಹೋತ್ಸವ ಇಂದಿನಿಂದ
ADVERTISEMENT
ADVERTISEMENT
ADVERTISEMENT