ಸೋಮವಾರ, 26 ಜನವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ತುಂಗಭದ್ರಾ ಕ್ರೆಸ್ಟ್‌ಗೇಟ್ ದುರಸ್ತಿ: ಸರ್ಕಾರ ಹಣ ವಾಪಸ್‌ ಪಡೆದಿಲ್ಲ ಎಂದ ತಂಗಡಗಿ

Koppal News: ತುಂಗಭದ್ರಾ ಜಲಾಶಯದ ಹೊಸ ಕ್ರೆಸ್ಟ್‌ಗೇಟ್ ಕಾಮಗಾರಿಗೆ ನೀಡಿದ್ದ ₹10 ಕೋಟಿ ಅನುದಾನವನ್ನು ವಾಪಸ್ ಪಡೆದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಗೇಟ್ ಅಳವಡಿಕೆ ವಿಳಂಬವಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.
Last Updated 26 ಜನವರಿ 2026, 8:04 IST
ತುಂಗಭದ್ರಾ ಕ್ರೆಸ್ಟ್‌ಗೇಟ್ ದುರಸ್ತಿ: ಸರ್ಕಾರ ಹಣ ವಾಪಸ್‌ ಪಡೆದಿಲ್ಲ ಎಂದ ತಂಗಡಗಿ

ಕೊಪ್ಪಳ | ರಾಷ್ಟ್ರೀಯ ಹೆದ್ದಾರಿ, ಶಿಕ್ಷಣಕ್ಕೆ ಒತ್ತು: ರಾಜಶೇಖರ ಹಿಟ್ನಾಳ

Infrastructure and Education: ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು, ಮಹಿಳಾ ಕಾಲೇಜು ಅಭಿವೃದ್ಧಿ ಮತ್ತು ಎ.ಐ ಎಕ್ಸಲೆನ್ಸ್ ಕೇಂದ್ರದ ಸ್ಥಾಪನೆ ಸೇರಿದಂತೆ ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಸಂಸದ ರಾಜಶೇಖರ ಹಿಟ್ನಾಳ ಮಾಹಿತಿ ನೀಡಿದರು.
Last Updated 26 ಜನವರಿ 2026, 7:42 IST
ಕೊಪ್ಪಳ | ರಾಷ್ಟ್ರೀಯ ಹೆದ್ದಾರಿ, ಶಿಕ್ಷಣಕ್ಕೆ ಒತ್ತು: ರಾಜಶೇಖರ ಹಿಟ್ನಾಳ

ಕೊಪ್ಪಳ | ನಿಖರ ಮಾಹಿತಿ ಒದಗಿಸಲು ಸೂಚನೆ: ಡಾ.ಸುರೇಶ ಬಿ.ಇಟ್ನಾಳ

Development Report Koppal: ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-2031 ತಯಾರಿಕೆಗೆ ನಿಖರ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು. ಈ ವರದಿ ಜಿಲ್ಲೆ ಅಭಿವೃದ್ಧಿಗೆ ನೆರವಾಗಲಿದೆ ಎಂದರು.
Last Updated 26 ಜನವರಿ 2026, 7:40 IST
ಕೊಪ್ಪಳ | ನಿಖರ ಮಾಹಿತಿ ಒದಗಿಸಲು ಸೂಚನೆ: ಡಾ.ಸುರೇಶ ಬಿ.ಇಟ್ನಾಳ

ಕುಷ್ಟಗಿ | ರೈತರ ಗೆಜ್ಜೆ ಶೇಂಗಾಕ್ಕೆ ಬಂಪರ್‌ ಬೆಲೆ

Groundnut Yield Profit: ಕುಷ್ಟಗಿಯಲ್ಲಿ ಶೇಂಗಾ ಬೆಳೆಗಾರರಿಗೆ ಭಾನುವಾರ ಬಂಪರ್‌ ದರ ಸಿಕ್ಕಿದ್ದು ಸಂತಸ ತಂದಿದೆ. ಆರಂಭಿಕ ಹಂತದಲ್ಲಿಯೇ ಶೇಂಗಾ ಪ್ರತಿ ಕ್ವಿಂಟಲ್‌ಗೆ ₹11,150 ದಾಖಲೆ ಬೆಲೆ ದಾಖಲಾಗಿದೆ ಎಂದು ಎಪಿಎಂಸಿ ವರ್ತಕರು ತಿಳಿಸಿದ್ದಾರೆ.
Last Updated 26 ಜನವರಿ 2026, 7:38 IST
ಕುಷ್ಟಗಿ | ರೈತರ ಗೆಜ್ಜೆ ಶೇಂಗಾಕ್ಕೆ ಬಂಪರ್‌ ಬೆಲೆ

ಕೊಪ್ಪಳ | ಉಣ್ಣೆ ಕೈಮಗ್ಗ ಆರ್ಥಿಕತೆಯ ಬೆನ್ನೆಲುಬು: ಶಾಸಕ ಹಿಟ್ನಾಳ

Rural Textile Development: ಕೊಪ್ಪಳದ ಹಲಗೇರಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ₹25 ಲಕ್ಷ ವೆಚ್ಚದಲ್ಲಿ ಕೈಮಗ್ಗ ಕಟ್ಟಡ ಕಾಮಗಾರಿಗೆ ಅಡಿಗಲ್ಲು ಇಟ್ಟರು. ಕೈಮಗ್ಗವು ಗ್ರಾಮೀಣ ಆರ್ಥಿಕತಿಗೆ ಪೂರಕ ಎಂಬುದಾಗಿ ತಿಳಿಸಿದರು.
Last Updated 26 ಜನವರಿ 2026, 7:32 IST
ಕೊಪ್ಪಳ | ಉಣ್ಣೆ ಕೈಮಗ್ಗ ಆರ್ಥಿಕತೆಯ ಬೆನ್ನೆಲುಬು: ಶಾಸಕ ಹಿಟ್ನಾಳ

ಗಂಗಾವತಿ | ಪಂಪಾ ವಿರೂಪಾಕ್ಷೇಶ್ವರ ಭ್ರಹ್ಮರಥೋತ್ಸವ

Temple Festival Karnataka: ಗಂಗಾವತಿಯ ಹಿರೇಜಂತಕಲ್ ಸಮೀಪದ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಭಾನುವಾರ ಭಕ್ತರ ಸಮ್ಮುಖದಲ್ಲಿ ಭ್ರಹ್ಮರಥೋತ್ಸವ ಸಂಭ್ರಮದಿಂದ ಜರುಗಿತು. ಪೂಜೆ, ಹೋಮ-ಹವನ, ದಾಸೋಹ ವ್ಯವಸ್ಥೆ ಇತ್ಯಾದಿ ಪ್ರಮುಖ ಆಕರ್ಷಣೆಯಾಗಿದವು.
Last Updated 26 ಜನವರಿ 2026, 7:31 IST
ಗಂಗಾವತಿ | ಪಂಪಾ ವಿರೂಪಾಕ್ಷೇಶ್ವರ ಭ್ರಹ್ಮರಥೋತ್ಸವ

ಕಾರಟಗಿ | ಹೊಸ ಅಧ್ಯಕ್ಷರಿಗೆ ಹಳೆ ಸಮಸ್ಯೆಗಳೇ ಸವಾಲು

Municipal Challenges: ಕಾರಟಗಿಯಲ್ಲಿ ನೂತನ ಪುರಸಭೆ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದರೂ, ಮನೆಮೀತೆ, ಕಸ ವಿಲೇವಾರಿ, ಪ್ಲಾಸ್ಟಿಕ್ ಸಮಸ್ಯೆ, ರಸ್ತೆ ಹಂತಿ, ಕುಡಿಯುವ ನೀರಿನ ಕೊರತೆ ಸೇರಿದಂತೆ ಹಳೆಯ ಸಮಸ್ಯೆಗಳೇ ಮುಂದುವರಿದಿರುವುದನ್ನು ಪರಿಹರಿಸಲು ಸವಾಲು ಎದುರಾಗಿದೆ.
Last Updated 26 ಜನವರಿ 2026, 7:28 IST
ಕಾರಟಗಿ | ಹೊಸ ಅಧ್ಯಕ್ಷರಿಗೆ ಹಳೆ ಸಮಸ್ಯೆಗಳೇ ಸವಾಲು
ADVERTISEMENT

ಯಲಬುರ್ಗಾ| ಎಲ್ಲ ಸಾಧನೆಗಳಿಗೆ ಮೂಲ ಶಿಕ್ಷಣ: ಕುಲಪತಿ ಪ್ರೊ.ಎಸ್.ವಿ.ಡಾಣಿ ಅಭಿಮತ

Foundational Learning: ಯಲಬುರ್ಗಾದ ಜ್ಞಾನಸಾಗರ ಶಾಲೆಯ ರಜತ ಮಹೋತ್ಸವದಲ್ಲಿ ಪ್ರೊ.ಎಸ್.ವಿ.ಡಾಣಿ ಅವರು ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಪ್ರತಿಭೆ ಬೆಳೆಸಲು ಗುಣಾತ್ಮಕ ಮತ್ತು ನೈತಿಕ ಶಿಕ್ಷಣ ಅಗತ್ಯವೆಂದು ತಿಳಿಸಿದರು.
Last Updated 25 ಜನವರಿ 2026, 7:03 IST
ಯಲಬುರ್ಗಾ| ಎಲ್ಲ ಸಾಧನೆಗಳಿಗೆ ಮೂಲ ಶಿಕ್ಷಣ:  ಕುಲಪತಿ ಪ್ರೊ.ಎಸ್.ವಿ.ಡಾಣಿ ಅಭಿಮತ

ಗಂಗಾವತಿ| ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ: ತಾ.ಪಂ ಇಒ ರಾಮರೆಡ್ಡಿ

Electoral Participation: ಗಂಗಾವತಿಯಲ್ಲಿ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ವೇಳೆ ತಾ.ಪಂ ಇಒ ರಾಮರೆಡ್ಡಿ ಮತದಾನ ಶೇ 100ಕ್ಕೆ ತಲುಪಿಸಬೇಕೆಂದು ಹೇಳಿ ಮತದಾರರ ಹೆಸರು ನೋಂದಾವಣೆಗೆ ಕರೆ ನೀಡಿದರು.
Last Updated 25 ಜನವರಿ 2026, 7:03 IST
ಗಂಗಾವತಿ| ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ: ತಾ.ಪಂ ಇಒ ರಾಮರೆಡ್ಡಿ

ಕನಕಗಿರಿ| ಬಣಜಿಗ ಸಮುದಾಯ ಸಂಘಟನೆಗೆ‌ ಒತ್ತು‌ ನೀಡಿ: ಶರಣಬಸಪ್ಪ ಭತ್ತದ

Banajiga Unity: ಕನಕಗಿರಿಯಲ್ಲಿ ನಡೆದ ಬಣಜಿಗ ಸಮಾಜದ ಸಭೆಯಲ್ಲಿ ಶರಣಬಸಪ್ಪ ಭತ್ತದ ಸಮುದಾಯ ಸಂಘಟನೆ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು; ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
Last Updated 25 ಜನವರಿ 2026, 7:00 IST
ಕನಕಗಿರಿ| ಬಣಜಿಗ ಸಮುದಾಯ ಸಂಘಟನೆಗೆ‌ ಒತ್ತು‌ ನೀಡಿ: ಶರಣಬಸಪ್ಪ ಭತ್ತದ
ADVERTISEMENT
ADVERTISEMENT
ADVERTISEMENT