ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ (ಜಿಲ್ಲೆ)

ADVERTISEMENT

ಅಳವಂಡಿ| ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಗುರುರಾಜ ಹಂಚಿನಾಳ

ಅಳವಂಡಿಯ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮತ್ತು ಪರಿಶ್ರಮದ ಮಹತ್ವ ತಿಳಿಸುವ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ ನಡೆಯಿತು.
Last Updated 19 ಜನವರಿ 2026, 6:17 IST
ಅಳವಂಡಿ| ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಗುರುರಾಜ ಹಂಚಿನಾಳ

ಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ ಸಂಭ್ರಮದ ತೆರೆ: ಕೊನೆಯ ಭಕ್ತನಿಗೂ ಸಂದ ದಾಸೋಹ

ಕೊಪ್ಪಳದ ಗವಿಮಠ ಜಾತ್ರೆಯಲ್ಲಿ 18 ದಿನಗಳ ಮಹಾದಾಸೋಹದಲ್ಲಿ ಸುಮಾರು 30 ಲಕ್ಷ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಭಕ್ತರ ಸೇವೆಗೆ ಸಾವಿರಾರು ಬಾಣಸಿಗರು, ಸ್ವಯಂಸೇವಕರು, ದಾನಿಗಳು ಶ್ರಮಿಸಿ ಉದಾಹರಣೆಯಾದ ಸೇವೆ ಸಲ್ಲಿಸಿದರು.
Last Updated 19 ಜನವರಿ 2026, 6:16 IST
ಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ ಸಂಭ್ರಮದ ತೆರೆ: ಕೊನೆಯ ಭಕ್ತನಿಗೂ ಸಂದ ದಾಸೋಹ

ಕನಕಗಿರಿ: ವಾಹನ ಕಳ್ಳತನ ಮಾಡಿ, ಪೋಲಿಸ್ ವಾಹನಕ್ಕೇ ಡಿಕ್ಕಿ ಹೊಡೆದು ಪರಾರಿ

Police Chase: ಕನಕಗಿರಿ ತಾಲ್ಲೂಕಿನಲ್ಲಿ ಬೋಲೆರ್ ವಾಹನವನ್ನು ಕಳ್ಳತನ ಮಾಡಿಕೊಂಡು ತಾವರಗೇರಾ ಕಡೆಗೆ ಹೊರಟಿದ್ದ ಚಾಲಕ, 112 ತುರ್ತು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಹಿತ ಪರಾರಿಯಾದ ಘಟನೆ ಜ.12ರಂದು ಹುಲಿಹೈದರ ಹೊರವಲಯದಲ್ಲಿ ನಡೆದಿದೆ.
Last Updated 19 ಜನವರಿ 2026, 6:16 IST
ಕನಕಗಿರಿ: ವಾಹನ ಕಳ್ಳತನ ಮಾಡಿ, ಪೋಲಿಸ್ ವಾಹನಕ್ಕೇ ಡಿಕ್ಕಿ ಹೊಡೆದು ಪರಾರಿ

ಯಲಬುರ್ಗಾ: ಬ್ರಹ್ಮಬಾಬಾರ 57ನೇ ಸ್ಮೃತಿ ದಿನ ಆಚರಣೆ

ಯಲಬುರ್ಗಾ ಪಟ್ಟಣದ ಈಶ್ವರಿ ವಿದ್ಯಾಲಯದಲ್ಲಿ ಬ್ರಹ್ಮಬಾಬಾ ಅವರ 57ನೇ ಸ್ಮೃತಿ ದಿನ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಅವರ ಆಧ್ಯಾತ್ಮಿಕ ಸಂದೇಶಗಳು ಹಾಗೂ ರಾಜಯೋಗದ ಮಹತ್ವವನ್ನು ಗೀತಾ ಅಕ್ಕ ಮತ್ತು ಹಿರಿಯರು ವಿವರಿಸಿದರು.
Last Updated 19 ಜನವರಿ 2026, 6:16 IST
ಯಲಬುರ್ಗಾ: ಬ್ರಹ್ಮಬಾಬಾರ 57ನೇ ಸ್ಮೃತಿ ದಿನ ಆಚರಣೆ

ನೀರಿನ ಸಮಸ್ಯೆ, ಮದ್ಯ ಅಕ್ರಮ ಮಾರಾಟ: ಕುಷ್ಟಗಿ ಜನಸ್ಪಂದನದಲ್ಲಿ ದೊರಕೀತೆ ಪರಿಹಾರ

ಕುಷ್ಟಗಿಯಲ್ಲಿ ಜ.19ರಂದು ನಡೆಯುವ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ನೀರಿನ ಕೊರತೆ, ಮದ್ಯದ ಅಕ್ರಮ ಮಾರಾಟ, ಪಡಿತರ ಲೋಪ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಎದುರು ದೂರು ಹಾಕಲಿದ್ದಾರೆ.
Last Updated 19 ಜನವರಿ 2026, 6:16 IST
ನೀರಿನ ಸಮಸ್ಯೆ, ಮದ್ಯ ಅಕ್ರಮ ಮಾರಾಟ: ಕುಷ್ಟಗಿ ಜನಸ್ಪಂದನದಲ್ಲಿ ದೊರಕೀತೆ ಪರಿಹಾರ

ಕಾರಟಗಿ: ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಆಹಾರ ಮೇಳ

ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ವೈಜ್ಞಾನಿಕ ಕಲ್ಪನೆ ಮತ್ತು ವ್ಯಾಪಾರ ಕೌಶಲ್ಯ ಮೆರೆದ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು, ಶಿಕ್ಷಕರು ಭಾಗವಹಿಸಿದರು.
Last Updated 19 ಜನವರಿ 2026, 6:16 IST
ಕಾರಟಗಿ: ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಆಹಾರ ಮೇಳ

ಕೊಪ್ಪಳ: 50 ಕೆ.ಜಿ. ಅಕ್ಕಿಚೀಲ ಹೊತ್ತು ಪಾದಯಾತ್ರೆ!

ಗವಿಮಠದ ಮಹಾದಾಸೋಹಕ್ಕೆ ಅರ್ಪಿಸಿದ ಕೊಪ್ಪಳ ಜಿಲ್ಲೆಯ ಯುವಕ
Last Updated 18 ಜನವರಿ 2026, 23:30 IST
ಕೊಪ್ಪಳ: 50 ಕೆ.ಜಿ. ಅಕ್ಕಿಚೀಲ ಹೊತ್ತು ಪಾದಯಾತ್ರೆ!
ADVERTISEMENT

ಕನಕಗಿರಿ: ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾದ ಕಳ್ಳ

police vehicle ವಾಹನವನ್ನು ಕಳ್ಳತನ ಮಾಡಿಕೊಂಡು ತಾಲ್ಲೂಕಿನ ಹುಲಿಹೈದರ ಮಾರ್ಗವಾಗಿ ತಾವರಗೇರಾ ಕಡೆಗೆ ಹೊರಟಿದ್ದ ವಾಹನ ಚಾಲಕನು 112 ಪೊಲೀಸ್ ತುರ್ತು ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಹಿತ ಪರಾರಿಯಾದ ಘಟನೆ ಜ.12ರಂದು ಹುಲಿಹೈದರ ಹೊರವಲಯದಲ್ಲಿ ನಡೆದಿದೆ.
Last Updated 18 ಜನವರಿ 2026, 14:35 IST
ಕನಕಗಿರಿ: ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾದ ಕಳ್ಳ

ಕನಕಗಿರಿ ಪ.ಪಂ: ತನುಶ್ರೀ ಅಧ್ಯಕ್ಷೆ

ಕನಕಗಿರಿಯ ಪಟ್ಟಣ ಪಂಚಾಯಿತಿಗೆ 14ನೇ ವಾರ್ಡ್‌ನ ತನುಶ್ರೀ ಟಿಜೆ ರಾಮಚಂದ್ರ ಅವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಶಾಸಕ ಶಿವರಾಜ ತಂಗಡಗಿಯು ಅಭಿವೃದ್ಧಿ ಭರವಸೆ ನೀಡಿದರು.
Last Updated 18 ಜನವರಿ 2026, 4:54 IST
ಕನಕಗಿರಿ ಪ.ಪಂ: ತನುಶ್ರೀ ಅಧ್ಯಕ್ಷೆ

ತನಿಖೆ ಆರಂಭಿಸಿದ ಜಿಲ್ಲಾ ಅಧಿಕಾರಿ

ಅಂಗವಿಕಲರ ಸಮನ್ವಯ ಸಭೆ ಸುಳ್ಳು ವರದಿ ಪ್ರಕರಣ
Last Updated 18 ಜನವರಿ 2026, 4:52 IST
fallback
ADVERTISEMENT
ADVERTISEMENT
ADVERTISEMENT