ಮಂಗಳವಾರ, 27 ಜನವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ತಾವರಗೇರಾ | ಕಲ್ಲು ಎಳೆಯುವ ಸ್ಪರ್ಧೆ: ಕಿಚ್ಚ ಬಾಯ್ಸ್‌ ಎತ್ತಿನ ಜೋಡಿ ಪ್ರಥಮ

Traditional Sports: ತಾವರಗೇರಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಎಪಿಎಂಸಿ ಆವರಣದಲ್ಲಿ ನಡೆದ 1.5 ಟನ್‌ ತೂಕದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಕಿಚ್ಚ ಬಾಯ್ಸ್‌ ಎತ್ತಿನ ಜೋಡಿ ಪ್ರಥಮ ಬಹುಮಾನ ಗೆದ್ದಿತು.
Last Updated 27 ಜನವರಿ 2026, 7:04 IST
ತಾವರಗೇರಾ | ಕಲ್ಲು ಎಳೆಯುವ  ಸ್ಪರ್ಧೆ: ಕಿಚ್ಚ ಬಾಯ್ಸ್‌ ಎತ್ತಿನ ಜೋಡಿ ಪ್ರಥಮ

ಗಂಗಾವತಿ | ರಾಜ್ಯದಲ್ಲಿ ಸಂವಿಧಾನಕ್ಕೆ ರಕ್ಷಣೆಯೇ ಇಲ್ಲ: ಜನಾರ್ದನರೆಡ್ಡಿ

Political Statement: ‘ರಾಜ್ಯದಲ್ಲಿ ಸಂವಿಧಾನಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ’ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಅವರು ಗಂಗಾವತಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 27 ಜನವರಿ 2026, 7:04 IST
ಗಂಗಾವತಿ | ರಾಜ್ಯದಲ್ಲಿ ಸಂವಿಧಾನಕ್ಕೆ ರಕ್ಷಣೆಯೇ ಇಲ್ಲ: ಜನಾರ್ದನರೆಡ್ಡಿ

ಕಾರಟಗಿ | ‘ಶ್ರದ್ಧಾ, ಭಕ್ತಿಯಿಂದ ಆಚರಣೆಗೆ ಮುಂದಾಗಿ’

Religious Guidance: ಶಿವಮಾಲೆ ಧರಿಸಿದವರು ಅಪಚಾರ ಮಾಡದಿರಿ. ನಿಮ್ಮ ನಡೆ, ನುಡಿಯ ಬಗ್ಗೆ ಜನರ ಗಮನವಿರುತ್ತದೆ ಎಂದು ತಲೇಖಾನ ಮಠದ ವೀರಭದ್ರ ಶರಣ ಹೇಳಿದರು.
Last Updated 27 ಜನವರಿ 2026, 7:04 IST
ಕಾರಟಗಿ | ‘ಶ್ರದ್ಧಾ, ಭಕ್ತಿಯಿಂದ ಆಚರಣೆಗೆ ಮುಂದಾಗಿ’

ಅಳವಂಡಿ | ಸ್ವಂತ ಖರ್ಚಿನಲ್ಲಿ ಶಾಲೆಗೆ ಬೋರ್ವೆಲ್

Community Support: ಅಳವಂಡಿಯ ತಿಗರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ಕವಲೂರು ಅವರು ₹40 ಸಾವಿರ ಖರ್ಚು ಮಾಡಿ ಶಾಶ್ವತ ನೀರಿನ ಬೋರ್‌ವೆಲ್ ಕೊರೆಸಿದ್ದಾರೆ.
Last Updated 27 ಜನವರಿ 2026, 7:03 IST
ಅಳವಂಡಿ | ಸ್ವಂತ ಖರ್ಚಿನಲ್ಲಿ ಶಾಲೆಗೆ ಬೋರ್ವೆಲ್

ಹನುಮಸಾಗರ: ಗಣರಾಜ್ಯೋತ್ಸವ ಸಂಭ್ರಮ

Local Festivities: ಹನುಮಸಾಗರದಲ್ಲಿ ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆ, ಸರ್ಕಾರಿ ಕಾಲೇಜು ಮತ್ತು ಶಾಲೆಗಳಲ್ಲಿ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.
Last Updated 27 ಜನವರಿ 2026, 7:02 IST
ಹನುಮಸಾಗರ: ಗಣರಾಜ್ಯೋತ್ಸವ ಸಂಭ್ರಮ

ಸಂವಿಧಾನದ ಆಶಯ ಪಾಲನೆಯಾಗಲಿ: ಕೊಪ್ಪಳ‌ ವಿ.ವಿ ಕುಲಪತಿ ಪ್ರೊ. ಎಸ್.ವಿ.ಡಾಣಿ

Republic Day Message: ಸಂವಿಧಾನ‌ದ ಮೂಲ ಆಶಯಗಳನ್ನು ಪಾಲಸುವ ಮೂಲಕ ದೇಶದ ಅಭ್ಯುದಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕೊಪ್ಪಳ‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ವಿ.ಡಾಣಿ ಹೇಳಿದರು.
Last Updated 27 ಜನವರಿ 2026, 7:02 IST
ಸಂವಿಧಾನದ ಆಶಯ ಪಾಲನೆಯಾಗಲಿ: ಕೊಪ್ಪಳ‌ ವಿ.ವಿ ಕುಲಪತಿ ಪ್ರೊ. ಎಸ್.ವಿ.ಡಾಣಿ

ಕುಕನೂರು | ‘ಸರ್ಕಾರ ರೈತರ ಪರ ಕಾಳಜಿ ವಹಿಸಲಿ’

Agricultural Concerns: ‘ರಾಜಕಾರಣಿಗಳು ರೈತರ ಪರ ನಿಲ್ಲುವ ಕೆಲಸವಾಗಬೇಕು. ರೈತಪರ ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ನಾರಾಯಣರಡ್ಡಿ ಹೇಳಿದರು.
Last Updated 27 ಜನವರಿ 2026, 7:02 IST
ಕುಕನೂರು | ‘ಸರ್ಕಾರ ರೈತರ ಪರ ಕಾಳಜಿ ವಹಿಸಲಿ’
ADVERTISEMENT

ಕನಕಗಿರಿ | ಭಾರತದ ಸಂವಿಧಾನ ಜಗತ್ತಿಗೆ ಮಾದರಿ–ತಹಶೀಲ್ದಾರ್ ವಿಶ್ವನಾಥ ಮುರುಡಿ

ಗಣರಾಜ್ಯೋತ್ಸವ ಕಾರ್ಯಕ್ರಮ, ತಹಶೀಲ್ದಾರ್ ವಿಶ್ವನಾಥ ಮುರುಡಿ ಅಭಿಮತ
Last Updated 27 ಜನವರಿ 2026, 7:01 IST
ಕನಕಗಿರಿ | ಭಾರತದ ಸಂವಿಧಾನ ಜಗತ್ತಿಗೆ ಮಾದರಿ–ತಹಶೀಲ್ದಾರ್ ವಿಶ್ವನಾಥ ಮುರುಡಿ

ತಾವರಗೇರಾ ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Public Ceremony: ತಾವರಗೇರಾ ಪಟ್ಟಣದ ಸಾರ್ವಜನಿಕ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಮಾತನಾಡಿದರು. ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು.
Last Updated 27 ಜನವರಿ 2026, 7:01 IST
ತಾವರಗೇರಾ ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಮುನಿರಾಬಾದ್: ಗಣರಾಜ್ಯೋತ್ಸವ ಆಚರಣೆ

Local Republic Day: ಸಮೀಪದ ಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಿತು. ಪಿಡಿಒ ವೀರೇಶ್ ಮಾತನಾಡಿ, ನಮ್ಮ ಹಕ್ಕುಗಳ ಜೊತೆ ಕರ್ತವ್ಯಗಳನ್ನೂ ನಿಭಾಯಿಸುವುದು ಕಡ್ಡಾಯ ಎಂದರು.
Last Updated 27 ಜನವರಿ 2026, 7:01 IST
ಮುನಿರಾಬಾದ್: ಗಣರಾಜ್ಯೋತ್ಸವ ಆಚರಣೆ
ADVERTISEMENT
ADVERTISEMENT
ADVERTISEMENT