ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಕೊಪ್ಪಳ (ಜಿಲ್ಲೆ)

ADVERTISEMENT

ಕೊಪ್ಪಳ| ಸಚಿವ ಸೋಮಣ್ಣ ಮೇಲೆ ಹಲ್ಲೆಗೆ ಯತ್ನ: ಕ್ಯಾವಟರ್‌ ಆರೋಪ

Political Controversy: ಕೊಪ್ಪಳ: ರೈಲ್ವೆ ಸೇತುವೆ ಭೂಮಿಪೂಜೆ ವೇಳೆ ಸಚಿವ ಸೋಮಣ್ಣ ಅವರಿಗೆ ಹಲ್ಲೆ ಯತ್ನವಾಗಿದೆ ಎಂದು ಬಿಜೆಪಿ ನಾಯಕ ಡಾ.ಬಸವರಾಜ ಕ್ಯಾವಟರ್ ಆರೋಪಿಸಿದರು. ಶಾಸಕ-ಸಂಸದ ಬೆಂಬಲಿಗರ ವಿರುದ್ಧ ಆರೋಪಗಳು ಕೇಳಿಬಂದಿವೆ.
Last Updated 7 ಜನವರಿ 2026, 6:39 IST
ಕೊಪ್ಪಳ| ಸಚಿವ ಸೋಮಣ್ಣ ಮೇಲೆ ಹಲ್ಲೆಗೆ ಯತ್ನ: ಕ್ಯಾವಟರ್‌ ಆರೋಪ

ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕೃಷಿ ಮೇಳ: ಗಮನ ಸೆಳೆಯುತ್ತಿರುವ ಜಲಾನಯನ ಮಾದರಿ

ಕೃಷಿ ಉಪಕರಣಗಳ ತರಹೇವಾರಿ ವಸ್ತುಗಳ ಪ್ರದರ್ಶನ
Last Updated 7 ಜನವರಿ 2026, 6:39 IST
ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕೃಷಿ ಮೇಳ: ಗಮನ ಸೆಳೆಯುತ್ತಿರುವ ಜಲಾನಯನ ಮಾದರಿ

ಗವಿಮಠದ ಜಾತ್ರೆ: ‘ಅಖಾಡ’ದ ಸಾಹಸಕ್ಕೆ ಪ್ರೇಕ್ಷಕರು ಚಿತ್‌

ಜಾತ್ರೆಗೆ ಬಂದವರಿಗೆ ಕುಸ್ತಿ ನೋಡುವ ಖುಷಿ, ಶಿಳ್ಳೆ ಹೊಡೆದು ಸಂಭ್ರಮಿಸಿದ ಜನ
Last Updated 7 ಜನವರಿ 2026, 6:39 IST
ಗವಿಮಠದ ಜಾತ್ರೆ: ‘ಅಖಾಡ’ದ ಸಾಹಸಕ್ಕೆ ಪ್ರೇಕ್ಷಕರು ಚಿತ್‌

ಗವಿಮಠದ ಜಾತ್ರೆ: ಸಂಗೀತದ ಜುಗಲ್‌ಬಂದಿಗೆ ಮನದೂಗಿದ ಜನ

ಮಹಾರಥೋತ್ಸವ ಮರುದಿನವೂ ಅಪಾರ ಪ್ರಮಾಣದಲ್ಲಿ ಜನ
Last Updated 7 ಜನವರಿ 2026, 6:39 IST
ಗವಿಮಠದ ಜಾತ್ರೆ: ಸಂಗೀತದ ಜುಗಲ್‌ಬಂದಿಗೆ ಮನದೂಗಿದ ಜನ

ಕೊಪ್ಪಳ| ಇದೇ ವರ್ಷದಿಂದ ಕಾಲೇಜು ಆರಂಭ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಓದಿಸಲು ಶಕ್ತಿ ಇಲ್ಲದವರಿಗೆ ಗವಿಮಠದ ಗುರುಕುಲ ಆಸರೆಯಾಗಲಿದೆ: ಸ್ವಾಮೀಜಿ
Last Updated 7 ಜನವರಿ 2026, 6:39 IST
ಕೊಪ್ಪಳ| ಇದೇ ವರ್ಷದಿಂದ ಕಾಲೇಜು ಆರಂಭ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಕೊಪ್ಪಳ: ಆರೋಗ್ಯದ ಬದುಕಿಗೆ ಆರು ಸೂತ್ರಗಳ ‘ಚಿಕಿತ್ಸೆ’

ಭಕ್ತ ಹಿತಚಿಂತನಾ ಸಭೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಡಾಕ್ಟರ್‌ ನೀಡಿದ ಸಲಹೆ
Last Updated 7 ಜನವರಿ 2026, 6:39 IST
ಕೊಪ್ಪಳ: ಆರೋಗ್ಯದ ಬದುಕಿಗೆ ಆರು ಸೂತ್ರಗಳ ‘ಚಿಕಿತ್ಸೆ’

ಕೊಪ್ಪಳ ಗವಿಮಠ ಜಾತ್ರೆ: 500 ಜನರಿಂದ 6 ಲಕ್ಷ ಮಿರ್ಚಿ ತಯಾರಿ!

ಗವಿಮಠಕ್ಕಾಗಿ ನಿರಂತರ 17 ತಾಸು ಖಾದ್ಯ ತಯಾರಿಸಿದ ಭಕ್ತರು
Last Updated 7 ಜನವರಿ 2026, 1:08 IST
ಕೊಪ್ಪಳ ಗವಿಮಠ ಜಾತ್ರೆ: 500 ಜನರಿಂದ 6 ಲಕ್ಷ ಮಿರ್ಚಿ ತಯಾರಿ!
ADVERTISEMENT

ಕೊಪ್ಪಳದ ಜಾತ್ರೆಯಲ್ಲಿ ನಾಳೆ ಹಪ್ಪಳದ ಸಪ್ಪಳ

Papad Offering Festival: ಕೊಪ್ಪಳ ಜಾತ್ರೆಯ ಮೂರನೇ ದಿನ ಗವಿಶ್ರೀ ಗೆಳೆಯರ ಸೇವಾ ಬಳಗ-ಉದಯ ಗ್ರೂಪ್ ತಂಡ ಐದು ಕ್ವಿಂಟಲ್ ಹಪ್ಪಳದಿಂದ 2 ಲಕ್ಷಕ್ಕೂ ಹೆಚ್ಚು ಹಪ್ಪಳ ತಯಾರಿಸಿ ಭಕ್ತರಿಗೆ ಉಣಬಡಿಸಲು ಸಜ್ಜಾಗಿದೆ.
Last Updated 6 ಜನವರಿ 2026, 16:05 IST
ಕೊಪ್ಪಳದ ಜಾತ್ರೆಯಲ್ಲಿ ನಾಳೆ ಹಪ್ಪಳದ ಸಪ್ಪಳ

ಗವಿಮಠದಲ್ಲಿ ಭಕ್ತರ ಸೇವೆಯ ವೈಭವ: 25 ಗ್ರಾಮ, 500 ಬಾಣಸಿಗರು, 6 ಲಕ್ಷ ಮಿರ್ಚಿ!

Chili Feast Devotion: ಗವಿಮಠದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ 500 ಬಾಣಸಿಗರು 6 ಲಕ್ಷ ಮಿರ್ಚಿಯಿಂದ ತಯಾರಿಸುವ ವಿಶೇಷ ಭೋಜನ ಸಿದ್ಧಪಡಿಸಿ, ಸೇವಾಕಾರ್ಯದಲ್ಲಿ ಭಕ್ತಿಭಾವದಿಂದ ತೊಡಗಿದ್ದಾರೆ.
Last Updated 6 ಜನವರಿ 2026, 15:48 IST
ಗವಿಮಠದಲ್ಲಿ ಭಕ್ತರ ಸೇವೆಯ ವೈಭವ: 25 ಗ್ರಾಮ, 500 ಬಾಣಸಿಗರು, 6 ಲಕ್ಷ ಮಿರ್ಚಿ!

ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ಬಾಡೂಟ

CM Tenure Celebration: ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಹಿನ್ನೆಲೆ ಹಾಲವರ್ತಿ ಗ್ರಾಮದಲ್ಲಿ ಅವರ ಅಭಿಮಾನಿಗಳು ಜವಾರಿ ಕೋಳಿ ಬಾಡೂಟ ಮಾಡಿಸಿ ಸಂಭ್ರಮಿಸಿದರು.
Last Updated 6 ಜನವರಿ 2026, 12:47 IST
ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ಬಾಡೂಟ
ADVERTISEMENT
ADVERTISEMENT
ADVERTISEMENT