ಶನಿವಾರ, 31 ಜನವರಿ 2026
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕೊಪ್ಪಳ: ಲಾರಿ ಹಾಯ್ದು 15 ಕುರಿಗಳ ಸಾವು

Sheep Death News: ಮುನಿರಾಬಾದ್: ಇಲ್ಲಿನ ಸೊಲ್ಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಶಹಾಪುರ ಗ್ರಾಮದ ಬಳಿ ಶುಕ್ರವಾರ ಲಾರಿಯೊಂದು ಹಾಯ್ದು ಪರಿಣಾಮ ಸುಮಾರು 15 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನೂ ಆರೇಳು ಕುರಿಗಳಿಗೆ ಗಾಯಗೊಂಡಿವೆ.
Last Updated 31 ಜನವರಿ 2026, 7:26 IST
ಕೊಪ್ಪಳ: ಲಾರಿ ಹಾಯ್ದು 15 ಕುರಿಗಳ ಸಾವು

ಕೊಪ್ಪಳ: ಟೊಮೆಟೊ ದರ ಕುಸಿತ ರೈತ ಕಂಗಾಲು

Agricultural Crisis: ಕನಕಗಿರಿ: ಟೊಮೆಟೊ ದರ ಕುಸಿತ ಕಂಡ ಹಿನ್ನೆಲೆ ರೈತರು ರಸ್ತೆಯಲ್ಲಿಯೇ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿ, ಖಾಲಿ ಬಾಕ್ಸ್‌ಗಳನ್ನು ಮನೆಗೆ ತೆಗೆದುಕೊಂಡು‌ ಹೋದರು. ಅನೇಕ‌ ರೈತರು ತಮ್ಮ‌ ಪರಿಚಯಸ್ಥ ಜನರನ್ನು ಕೂಗಿ ಉಚಿತವಾಗಿ ಟೊಮೆಟೊ ಹಂಚಿದರು.
Last Updated 31 ಜನವರಿ 2026, 7:25 IST
ಕೊಪ್ಪಳ: ಟೊಮೆಟೊ ದರ ಕುಸಿತ ರೈತ ಕಂಗಾಲು

ಬದುಕು ದೇವರು ನೀಡಿದ ಅದ್ಭುತ ಅವಕಾಶ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

Life Philosophy: ಗಂಗಾವತಿ: ‘ಹುಟ್ಟು ಮತ್ತು ಸಾವು, ಅದರ ನಡುವಿನ ಬದುಕು, ಯಾವುದೂ ನಮ್ಮ ಕೈಯಲ್ಲಿಲ್ಲ. ಭೂಮಿಗೆ ಬರಬೇಕಾದರೆ ಅರ್ಜಿ ಸಲ್ಲಿಸಿ ಇಂಥವರ ಮನೆಯಲ್ಲೆ ಹುಟ್ಟಬೇಕೆಂದು ತೀರ್ಮಾನಿಸುವುದಿಲ್ಲ. ಯಾವೋದು ಒಂದು ಶಕ್ತಿ ನಮ್ಮನ್ನು ಭೂಮಿಗೆ ಕಳುಹಿಸಿದೆ’ ಎಂದು ಕೊಪ್ಪಳದ ಗವಿಮಠದ ಶ್ರೀಗಳು ಹೇಳಿದರು.
Last Updated 31 ಜನವರಿ 2026, 7:25 IST
ಬದುಕು ದೇವರು ನೀಡಿದ ಅದ್ಭುತ ಅವಕಾಶ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಕೊಪ್ಪಳ: ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ

TB Nutrition Kit: ಗಂಗಾವತಿ: ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಚೇರಿಯಿಂದ ಶುಕ್ರವಾರ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಯಿತು.
Last Updated 31 ಜನವರಿ 2026, 7:25 IST
ಕೊಪ್ಪಳ: ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ

ಕೊಪ್ಪಳದಲ್ಲಿ ಫೆ. 8ರ ತನಕ ಕರವಸೂಲಿ ಅಭಿಯಾನ: ನೇಗಿ

GP Tax Collection: ಕೊಪ್ಪಳ: ಜಿಲ್ಲಾ ಪಂಚಾಯಿತಿ ವತಿಯಿಂದ ಕರವಸೂಲಿ ಅಭಿಯಾನವನ್ನು ಫೆ. 8ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಳ್ಳಬೇಕು ಎಂದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ತಿಳಿಸಿದ್ದಾರೆ.
Last Updated 31 ಜನವರಿ 2026, 7:25 IST
ಕೊಪ್ಪಳದಲ್ಲಿ ಫೆ. 8ರ ತನಕ ಕರವಸೂಲಿ ಅಭಿಯಾನ: ನೇಗಿ

ಕೊಪ್ಪಳ: ‘ದೇಶದ ಸಂರಕ್ಷಣೆಗೆ ಸಮಾಜ ಸಂಘಟನೆ ಅಗತ್ಯ’

Hindu Unity Event: ಯಲಬುರ್ಗಾ: ‘ಹಿಂದೂಗಳು ಒಗ್ಗೂಡಿ ದೇಶದ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದರೆ ಹಿಂದೂ ಸಮಾಜ ಸಂಪೂರ್ಣ ಅವಸಾನದತ್ತ ಸಾಗಬೇಕಾಗುತ್ತದೆ. ಪ್ರತಿ ಹಿಂದೂ ಒಂದು ಎಂಬ ಪರಿಕಲ್ಪನೆಯಲ್ಲಿ ಒಗ್ಗೂಡಬೇಕಾಗಿದೆ’ ಎಂದು ಮುಖಂಡರು ಹೇಳಿದರು.
Last Updated 31 ಜನವರಿ 2026, 7:25 IST
ಕೊಪ್ಪಳ: ‘ದೇಶದ ಸಂರಕ್ಷಣೆಗೆ ಸಮಾಜ ಸಂಘಟನೆ ಅಗತ್ಯ’

ಕೊಪ್ಪಳ: ಸ್ಪರ್ಶ್‌ ಕುಷ್ಠಗೋಗ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆ

Sparsh Leprosy Awareness: ಕೊಪ್ಪಳ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನವಾದ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಜರುಗಿತು.
Last Updated 31 ಜನವರಿ 2026, 7:25 IST
ಕೊಪ್ಪಳ: ಸ್ಪರ್ಶ್‌ ಕುಷ್ಠಗೋಗ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆ
ADVERTISEMENT

ತಲ್ವಾರ್ ಹಿಡಿದು ಫೋಟೋ: ಯುವಕನ ವಿರುದ್ಧ ದೂರು

Instagram Viral Photo: ಕನಕಗಿರಿ: ಕೈಯಲ್ಲಿ‌ ತಲ್ವಾರ್‌ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನ‌ ವಿರುದ್ಧ ದೂರು ದಾಖಲಾಗಿದೆ. ತಾಲ್ಲೂಕಿನ‌ ವಡಕಿ ಗ್ರಾಮದ ಆನಂದ ಹನುಮಂತಪ್ಪ ಎಂಬುವವನು ತಲ್ವಾರ್ ಹಿಡಿದು ಪೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಿದ್ದ.
Last Updated 31 ಜನವರಿ 2026, 7:24 IST
ತಲ್ವಾರ್ ಹಿಡಿದು ಫೋಟೋ: ಯುವಕನ ವಿರುದ್ಧ ದೂರು

ಅಳವಂಡಿ: ವೈಭವದ ಸಿದ್ಧೇಶ್ವರ ಮಹಾರಥೋತ್ಸವ

ಜಾತ್ರೆಯಲ್ಲಿ ಭಕ್ತಿ ಮೆರೆದ ಸಹಸ್ರಾರು ಭಕ್ತರು
Last Updated 31 ಜನವರಿ 2026, 7:24 IST
ಅಳವಂಡಿ: ವೈಭವದ ಸಿದ್ಧೇಶ್ವರ ಮಹಾರಥೋತ್ಸವ

ಕಿಮ್ಸ್‌ ಆಡಳಿತಾಧಿಕಾರಿ ಕಲ್ಲೇಶ ಮನೆಯಲ್ಲಿ ಹುಡುಕಿದಷ್ಟೂ ಚಿನ್ನಾಭರಣ, ನಗದು ಪತ್ತೆ

KIMS Administrator Raid: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಮುಖ್ಯ ಆಡಳಿತಾಧಿಕಾರಿ ಬಿ. ಕಲ್ಲೇಶ ಅವರಿಗೆ ಸಂಬಂಧಿಸಿದ ಒಂಬತ್ತು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.
Last Updated 30 ಜನವರಿ 2026, 16:00 IST
ಕಿಮ್ಸ್‌ ಆಡಳಿತಾಧಿಕಾರಿ ಕಲ್ಲೇಶ ಮನೆಯಲ್ಲಿ ಹುಡುಕಿದಷ್ಟೂ ಚಿನ್ನಾಭರಣ, ನಗದು ಪತ್ತೆ
ADVERTISEMENT
ADVERTISEMENT
ADVERTISEMENT