ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕನಕಗಿರಿ: ಹುಚ್ಚುನಾಯಿ ಕಡಿತ; ಸ್ವಯಂ ಪ್ರೇರಿತ ದೂರು ದಾಖಲು

Child Rights Commission: ಪಟ್ಟಣದ‌ 2ನೇ ವಾರ್ಡ್‌ನಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ, ಪೌರ ಕಾರ್ಮಿಕ, ಬಾಲಕಿ ಸೇರಿದಂತೆ ಸಾರ್ವಜನಿಕರಿಗೆ ಹುಚ್ಚುನಾಯಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
Last Updated 5 ಫೆಬ್ರುವರಿ 2026, 4:09 IST
ಕನಕಗಿರಿ: ಹುಚ್ಚುನಾಯಿ ಕಡಿತ; ಸ್ವಯಂ ಪ್ರೇರಿತ ದೂರು ದಾಖಲು

ರೋಗಮುಕ್ತ ಸಮಾಜ ನಮ್ಮೆಲ್ಲರ ಹೊಣೆ: ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ

Disease Free Society: ಅಳವಂಡಿ: ‘ಕುಷ್ಠರೋಗವು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ ಹಳ್ಳಿ ಹೇಳಿದರು.
Last Updated 5 ಫೆಬ್ರುವರಿ 2026, 4:07 IST
ರೋಗಮುಕ್ತ ಸಮಾಜ ನಮ್ಮೆಲ್ಲರ ಹೊಣೆ: ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ

ಕನಕಗಿರಿ: ₹ 8.50 ಲಕ್ಷ ಮೌಲ್ಯದ ಆಭರಣ, ನಗದು ಕಳ್ಳತನ

Jewelry Theft: ತಾಲ್ಲೂಕಿನ ನವಲಿ ಗ್ರಾಮದ‌ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಪಾಯಿಯಾದ (ಸಹಾಯಕ ಹುದ್ದೆ) ಮೆಹಬೂಬಸಾಬ ಪಿಂಜಾರ ಅವರ‌ ಮನೆಯಲ್ಲಿ ಮಂಗಳವಾರ ಕಳ್ಳತನವಾಗಿದೆ.
Last Updated 5 ಫೆಬ್ರುವರಿ 2026, 4:05 IST
ಕನಕಗಿರಿ: ₹ 8.50 ಲಕ್ಷ ಮೌಲ್ಯದ ಆಭರಣ, ನಗದು ಕಳ್ಳತನ

ಕೊಪ್ಪಳ: ಕೃತಕ ಬಣ್ಣ; ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಡಾ. ಸುರೇಶ ಸೂಚನೆ

ಆಹಾರ ಸುರಕ್ಷತೆ, ಔಷಧ ಆಡಳಿತ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
Last Updated 5 ಫೆಬ್ರುವರಿ 2026, 4:03 IST
ಕೊಪ್ಪಳ: ಕೃತಕ ಬಣ್ಣ; ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಡಾ. ಸುರೇಶ ಸೂಚನೆ

ಜಂತುನಿವಾರಕ ಮಾತ್ರೆಯಿಂದ ವಂಚಿತರಾಗದಿರಲಿ: ನೇಗಿ

Albendazole Tablets: ‘ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಯಾವುದೇ ಮಗು ಜಂತುನಿವಾರಕ ಮಾತ್ರೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಹೇಳಿದರು.
Last Updated 5 ಫೆಬ್ರುವರಿ 2026, 4:02 IST
ಜಂತುನಿವಾರಕ ಮಾತ್ರೆಯಿಂದ ವಂಚಿತರಾಗದಿರಲಿ: ನೇಗಿ

ಕುಷ್ಟಗಿ: ಗುಬ್ಬಚ್ಚಿ ಸಂಕುಲ ಹಚ್ಚಳಕ್ಕೆ ಜಾಗೃತಿ

Bird Conservation: ಕಾಲ ಬದಲಾಗುತ್ತಿದ್ದಂತೆ ಪರಿಸರದಲ್ಲಿನ ಸಹಜ ಪಕ್ಷಿಸಂಕುಲಗಳಲ್ಲಿ ಒಂದಾಗಿರುವ ಗುಬ್ಬಚ್ಚಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಿದ್ದು ಪರಿಸರ ಸಮತೋಲನಕ್ಕೆ ಗುಬ್ಬಿಗಳ ಸಂತತಿ ಹೆಚ್ಚಳ ಅಗತ್ಯ ಎಂದು ಸುಜಲಾನ್ ಫೌಂಡೇಶನ್ ವ್ಯವಸ್ಥಾಪಕ ಅಜಿತ್ ಪಾಟೀಲ ಹೇಳಿದರು.
Last Updated 5 ಫೆಬ್ರುವರಿ 2026, 3:59 IST
ಕುಷ್ಟಗಿ: ಗುಬ್ಬಚ್ಚಿ ಸಂಕುಲ ಹಚ್ಚಳಕ್ಕೆ ಜಾಗೃತಿ

ಎಲ್ಲರಿಗೂ ಬೇಕು ಕಾನೂನು ಸಾಕ್ಷರತೆ: ನ್ಯಾಯಾಧೀಶ ಚಂದ್ರಶೇಖರ

ಅರೆಕಾಲಿಕ ಕಾನೂನು ಸ್ವಯಂ ಸೇವಕರ ತಂಡಕ್ಕೆ ತರಬೇತಿ ಕಾರ್ಯಾಗಾರ
Last Updated 5 ಫೆಬ್ರುವರಿ 2026, 3:58 IST
ಎಲ್ಲರಿಗೂ ಬೇಕು ಕಾನೂನು ಸಾಕ್ಷರತೆ: ನ್ಯಾಯಾಧೀಶ  ಚಂದ್ರಶೇಖರ
ADVERTISEMENT

ಛಾಯಾಗ್ರಹಕ ಕೃಷ್ಣ ಸೊರಟೂರ್‌ಗೆ ಪ್ರಶಸ್ತಿ

Photo Expo Honor: ಕೊಪ್ಪಳದ ಛಾಯಾಗ್ರಹಕ ಕೃಷ್ಣ ರಾ. ಸೊರಟೂರ ಅವರಿಗೆ ಹುಬ್ಬಳ್ಳಿಯಲ್ಲಿ ನಡೆದ ಡಿ ಜಿ ಪೋಟೊ ಎಕ್ಸ್ ಪೋದಲ್ಲಿ उत्तर ಕರ್ನಾಟಕ ಛಾಯಾರತ್ನ ಪ್ರಶಸ್ತಿಯನ್ನು ನೀಡಲಾಗಿದೆ.
Last Updated 4 ಫೆಬ್ರುವರಿ 2026, 7:49 IST
ಛಾಯಾಗ್ರಹಕ ಕೃಷ್ಣ ಸೊರಟೂರ್‌ಗೆ ಪ್ರಶಸ್ತಿ

ಗಂಗಾವತಿ: ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Civic Worker Rights: ಗಂಗಾವತಿಯ 8ನೇ ವಾರ್ಡ್‌ನಲ್ಲಿ ನೀರು ಪೂರೈಕೆದಾರ ರಾಮಣ್ಣ ಕಳ್ಳಿಮನಿ ಮೇಲೆ ಹಲ್ಲೆ ಪ್ರಕರಣ ದಾಖಲಿಸುವಲ್ಲಿ ಪೊಲೀಸರ ವಿಳಂಬ ಖಂಡಿಸಿ ಪೌರ ಸೇವಾ ನೌಕರರು ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
Last Updated 4 ಫೆಬ್ರುವರಿ 2026, 7:48 IST
ಗಂಗಾವತಿ: ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ತಾವರಗೇರಾ: ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

Education Motivation: ಉತ್ತಮ ಹುದ್ದೆಗೆ ತೇರ್ಗಡೆಯಾಗಿ ಶಾಲೆ, ಶಿಕ್ಷಕರು, ಪೋಷಕರಿಗೆ ಗೌರವ ತರುವಂತೆ ವಿದ್ಯಾರ್ಥಿಗಳು ಪ್ರತಿ ನಿತ್ಯ ಓದುತ್ತಾ ಪಾಠಕ್ಕೆ ಗಮನ ಕೊಡಬೇಕು ಎಂದು ಮಲ್ಲನಗೌಡ ಓಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Last Updated 4 ಫೆಬ್ರುವರಿ 2026, 7:46 IST
ತಾವರಗೇರಾ: ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ
ADVERTISEMENT
ADVERTISEMENT
ADVERTISEMENT