ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಕುಕನೂರು | ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಯುವಕರ ಪಡೆ 

Kukanoor News: ಕುಕನೂರು ತಾಲ್ಲೂಕಿನ ಶಿರೂರು ಗ್ರಾಮದ ಯುವಕರು ಸ್ವಯಂ ಪ್ರೇರಿತವಾಗಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.
Last Updated 25 ಫೆಬ್ರುವರಿ 2026, 7:23 IST
ಕುಕನೂರು | ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಯುವಕರ ಪಡೆ 

ತಾವರಗೇರಾ | ದೊಡ್ಡಬಸವೇಶ್ವರ ಸಂಭ್ರಮದ ರಥೋತ್ಸವ

Tavaragera News: ಎಂ ಗುಡದೂರು ಗ್ರಾಮದಲ್ಲಿ ದೊಡ್ಡಬಸವೇಶ್ವರ ಜಾತ್ರೆ ನಿಮಿತ್ತ ಸಂಭ್ರಮದ ಮಹಾರಥೋತ್ಸವ ಜರುಗಿತು. ವಿವಿಧ ಮಠಾಧೀಶರು ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಗಣ್ಯರು ಭಾಗಿ.
Last Updated 25 ಫೆಬ್ರುವರಿ 2026, 7:22 IST
ತಾವರಗೇರಾ | ದೊಡ್ಡಬಸವೇಶ್ವರ ಸಂಭ್ರಮದ ರಥೋತ್ಸವ

ಕೊಪ್ಪಳ ಬಂದ್‌: ಶಾಸಕ, ಸಂಸದರಿಗೆ ತರಾಟೆ

Koppala News: ಕಾರ್ಖಾನೆಗಳ ಮಾಲಿನ್ಯ ವಿರೋಧಿಸಿ ನಡೆದ ಕೊಪ್ಪಳ ಬಂದ್‌ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.
Last Updated 25 ಫೆಬ್ರುವರಿ 2026, 7:22 IST
ಕೊಪ್ಪಳ ಬಂದ್‌: ಶಾಸಕ, ಸಂಸದರಿಗೆ ತರಾಟೆ

ಕೊಪ್ಪಳ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು

Koppala News: ಕೊಪ್ಪಳ ಜಿಲ್ಲೆಯ ವಸತಿ ಶಾಲೆಯ ಬಾಲಕಿಯ ಮೇಲೆ ಸಂಬಂಧಿಕನಿಂದ ಲೈಂಗಿಕ ದೌರ್ಜನ್ಯ ನಡೆದಿದ್ದು, ಕನಕಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಮುಚ್ಚಿಹಾಕಲು ಯತ್ನಿಸಿದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
Last Updated 25 ಫೆಬ್ರುವರಿ 2026, 7:22 IST
ಕೊಪ್ಪಳ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು

Sexual Assault Case: ಕೊಪ್ಪಳ ಜಿಲ್ಲೆಯ ವಸತಿ ಶಾಲೆಯ ಬಾಲಕಿ ಮೇಲೆ ಸಂಬಂಧಿಕರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಾಗಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಫೋಸ್ಕೊ ಪ್ರಕರಣ ದಾಖಲಿಸಲಾಗಿದೆ.
Last Updated 24 ಫೆಬ್ರುವರಿ 2026, 16:10 IST
fallback

ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳದಲ್ಲಿ ಪ್ರತಿಭಟನೆ: ಶಾಸಕ, ಸಂಸದರಿಗೆ ತರಾಟೆ

Raghavendra Hitnal: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ಕೊಪ್ಪಳ ‌ಬಂದ್ ಕರೆ ನೀಡಲಾಗಿದ್ದು, ಮಂಗಳವಾರ ಮೆರವಣಿಗೆ ಸಮಯದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಜನ ತರಾಟೆಗೆ ತೆಗೆದುಕೊಂಡರು.
Last Updated 24 ಫೆಬ್ರುವರಿ 2026, 8:25 IST
ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳದಲ್ಲಿ ಪ್ರತಿಭಟನೆ: ಶಾಸಕ, ಸಂಸದರಿಗೆ ತರಾಟೆ

ಅಂಜನಾದ್ರಿ ಅಭಿವೃದ್ಧಿಗೆ ಬೇಕು ಒತ್ತು

ಗಂಗಾವತಿ ಕ್ಷೇತ್ರದಲ್ಲಿ ಪ್ರಗತಿ ಕಾರ್ಯಕ್ಕೆ ಬರ, ಜನರ ಬೇಡಿಕೆಗಳೂ ಅಪಾರ
Last Updated 24 ಫೆಬ್ರುವರಿ 2026, 7:20 IST
ಅಂಜನಾದ್ರಿ ಅಭಿವೃದ್ಧಿಗೆ ಬೇಕು ಒತ್ತು
ADVERTISEMENT

ಕೊಟ್ಟೂರೇಶ್ವರ ಅದ್ದೂರಿ ಮಹಾರಥೋತ್ಸವ

ಹನುಮನ ನಾಡು ಗಂಗಾವತಿಯಲ್ಲಿ ಪ್ರವಾಸೋದ್ಯಮ, ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ದೂರು ಕೇಳಿಬಂದಿದೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಹಾಗೂ ಭತ್ತದ ಮಂಡಳಿ ಸ್ಥಾಪನೆ ಕುರಿತ ಸಾರ್ವಜನಿಕರ ನಿರೀಕ್ಷೆಗಳ ವರದಿ ಇಲ್ಲಿದೆ.
Last Updated 24 ಫೆಬ್ರುವರಿ 2026, 7:16 IST
ಕೊಟ್ಟೂರೇಶ್ವರ ಅದ್ದೂರಿ ಮಹಾರಥೋತ್ಸವ

ಶಾಲೆಗಳನ್ನು ಮುಚ್ಚಲು ಹುನ್ನಾರ: ಪ್ರತಿಭಟನೆ

ಕೊಪ್ಪಳ: ತೀವ್ರ ವಿರೋಧದ ನಡುವೆಯೂ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ತಾಲ್ಲೂಕಿನ ಹ್ಯಾಟಿ ಗ್ರಾಮದ ಸುತ್ತಲಿನ ಶಾಲೆಗಳನ್ನು ಮುಚ್ಚುವ ಹುನ್ನಾರ ಮಾಡಲಾಗುತ್ತಿದೆ ಎಂದು ಎಐಡಿಎಸ್‌ಒ ಸಂಘಟನೆ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಹೇಳಿದರು.
Last Updated 24 ಫೆಬ್ರುವರಿ 2026, 7:11 IST
ಶಾಲೆಗಳನ್ನು ಮುಚ್ಚಲು ಹುನ್ನಾರ: ಪ್ರತಿಭಟನೆ

ಕಾರ್ಖಾನೆಗಳ ಮಾಲಿನ್ಯ: ಜಿಲ್ಲಾಕೇಂದ್ರ ಇಂದು ಬಂದ್‌

ವಿವಿಧ ಸಂಘಟನೆಗಳ ಬೆಂಬಲ, ವರ್ಷದ ಹಿಂದೆಯೂ ಬಂದ್‌ ಆಗಿತ್ತು ಕೊಪ್ಪಳ
Last Updated 24 ಫೆಬ್ರುವರಿ 2026, 7:11 IST
ಕಾರ್ಖಾನೆಗಳ ಮಾಲಿನ್ಯ: ಜಿಲ್ಲಾಕೇಂದ್ರ ಇಂದು ಬಂದ್‌
ADVERTISEMENT
ADVERTISEMENT
ADVERTISEMENT