ಕನಕಗಿರಿ| ಛಲವಾದಿ ಸಮಾಜಕ್ಕೆ ಭೂಮಿ ಹಂಚಿಕೆ ಮಾಡಿ: ನೀಲಕಂಠ ಬಡಿಗೇರ ಮನವಿ
Kanakagiri News: ಛಲವಾದಿ ಸಮಾಜದ ಭೂ ರಹಿತ ಬಡ ಕುಟುಂಬಗಳಿಗೆ ಅಂಬೇಡ್ಕರ್ ನಿಗಮದಿಂದ ಕನಿಷ್ಠ 4 ಎಕರೆ ಭೂಮಿ ಒದಗಿಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ನೀಲಕಂಠ ಬಡಿಗೇರ ಮನವಿ ಮಾಡಿದ್ದಾರೆ.Last Updated 11 ಫೆಬ್ರುವರಿ 2026, 6:48 IST