ಪ್ರಾಣಿ ಕಲ್ಯಾಣ, ಪಶುಸಂಗೋಪನೆಗೆ ಸಮಗ್ರ ಯೋಜನೆ ಅಗತ್ಯ: ಸುರೇಶ್ ಬಿ. ಇಟ್ನಾಳ
Koppal Workshop: ಕೊಪ್ಪಳದಲ್ಲಿ ನಡೆದ ಕಾರ್ಯಾಗಾರದಲ್ಲಿ ಸುರೇಶ್ ಬಿ. ಇಟ್ನಾಳ ಪ್ರಾಣಿ ಕಲ್ಯಾಣ ಮತ್ತು ಪಶುಸಂಗೋಪನೆಗೆ ಸಮಗ್ರ ಯೋಜನೆ, ಲಸಿಕಾ ಕಾರ್ಯಕ್ರಮ ಹಾಗೂ ರೇಬೀಸ್ ತಡೆ ಅಗತ್ಯವೆಂದು ಹೇಳಿದರು.Last Updated 12 ಫೆಬ್ರುವರಿ 2026, 6:58 IST