ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಹಣ್ಣು, ಜೇನು, ಅಣಬೆ ಮೇಳ ಸಮಾರೋಪ: ₹45 ಲಕ್ಷಕ್ಕೂ ಅಧಿಕ ವಹಿವಾಟು

Koppal News: ಮಹಾಶಿವರಾತ್ರಿ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಹಣ್ಣು, ಜೇನು ಮತ್ತು ಅಣಬೆ ಮೇಳದಲ್ಲಿ ₹45 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದೆ. 30 ಸಾವಿರಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿ 30 ಟನ್‌ಗೂ ಹೆಚ್ಚು ಕಲ್ಲಂಗಡಿ ಮಾರಾಟವಾಗಿದೆ.
Last Updated 18 ಫೆಬ್ರುವರಿ 2026, 6:34 IST
ಹಣ್ಣು, ಜೇನು, ಅಣಬೆ ಮೇಳ ಸಮಾರೋಪ: ₹45 ಲಕ್ಷಕ್ಕೂ ಅಧಿಕ ವಹಿವಾಟು

ಸಾಣಾಪುರದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ: 101 ಸಾಕ್ಷಿದಾರರು, 84 ವಸ್ತುಗಳ ಜಪ್ತಿ

Koppal News: ಸಾಣಾಪುರದಲ್ಲಿ ಇಸ್ರೇಲಿ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ 101 ಸಾಕ್ಷಿದಾರರು, 84 ವಸ್ತುಗಳ ಜಪ್ತಿ ಪ್ರಮುಖ ಸಾಕ್ಷ್ಯಗಳಾಗಿ, ಮೂವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಎಂದು ಐಜಿಪಿ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 6:33 IST
ಸಾಣಾಪುರದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ: 101 ಸಾಕ್ಷಿದಾರರು, 84  ವಸ್ತುಗಳ ಜಪ್ತಿ

ಹಗರಣದಲ್ಲಿಯೇ ಮುಳುಗಿದ ಸರ್ಕಾರ: ದೊಡ್ಡನಗೌಡ ಆರೋಪ

Koppal News: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತದಲ್ಲಿ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಕುಸಿತ ಕಂಡಿದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಆರೋಪಿಸಿದ್ದಾರೆ.
Last Updated 18 ಫೆಬ್ರುವರಿ 2026, 6:30 IST
ಹಗರಣದಲ್ಲಿಯೇ ಮುಳುಗಿದ ಸರ್ಕಾರ: ದೊಡ್ಡನಗೌಡ ಆರೋಪ

ಸದಸ್ಯರು ಮುನ್ನುಗ್ಗಿದರೆ ಸಂಘದ ಚಟುವಟಿಕೆಗೆ ಬಲ: ಮಕ್ತುಮ್ ಕಾಮ್ದಾರ್

Koppal News: ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಕ್ತುಮ್ ಕಾಮ್ದಾರ್ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯ ಮಹತ್ವ ಒತ್ತಿಹೇಳಿದರು.
Last Updated 18 ಫೆಬ್ರುವರಿ 2026, 6:27 IST
ಸದಸ್ಯರು ಮುನ್ನುಗ್ಗಿದರೆ ಸಂಘದ ಚಟುವಟಿಕೆಗೆ ಬಲ: ಮಕ್ತುಮ್ ಕಾಮ್ದಾರ್

ಕುಷ್ಟಗಿ: ಅವಧೂತ ಶುಕಮುನಿಸ್ವಾಮಿ ಸಂಭ್ರಮದ ರಥೋತ್ಸವ

ಪಲ್ಲಕ್ಕಿ ಉತ್ಸವ, ಸಪ್ತಭಜನೆ ಸಮಾರೋಪ: ಸಹಸ್ರ ಸಂಖ್ಯೆ ಭಕ್ತರು ಭಾಗಿ
Last Updated 18 ಫೆಬ್ರುವರಿ 2026, 6:26 IST
ಕುಷ್ಟಗಿ: ಅವಧೂತ ಶುಕಮುನಿಸ್ವಾಮಿ ಸಂಭ್ರಮದ ರಥೋತ್ಸವ

ಯಾವ ಭಾಷೆಯೂ ಕಠಿಣವಲ್ಲ: ಸಂಜಯ ಬಡಿಗೇರ

Hanumasagar News: ಇಂಗ್ಲಿಷ್ ಭಾಷೆ ಕಠಿಣವಲ್ಲ, ಶಬ್ದಕೋಶ ವೃದ್ಧಿ ಮತ್ತು ಸರಿಯಾದ ಉಚ್ಚಾರಣೆಯೇ ಮುಖ್ಯ ಎಂದು ಉಪನ್ಯಾಸಕ ಸಂಜಯ ಬಡಿಗೇರ ಹೇಳಿದರು. ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂಗ್ಲಿಷ್ ಕಾರ್ಯಾಗಾರ ನಡೆಯಿತು.
Last Updated 18 ಫೆಬ್ರುವರಿ 2026, 6:25 IST
ಯಾವ ಭಾಷೆಯೂ ಕಠಿಣವಲ್ಲ: ಸಂಜಯ ಬಡಿಗೇರ

ಕೊಪ್ಪಳ| ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗಳು ಬಳ್ಳಾರಿ ಜೈಲಿಗೆ

Koppal Rape Convicts: ವಿದೇಶಿ ಪ್ರವಾಸಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಮತ್ತು ಒಬ್ಬ ಪ್ರವಾಸಿಗನ ಕೊಲೆ ಮಾಡಿದ ಮೂವರು ಅಪರಾಧಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು.
Last Updated 17 ಫೆಬ್ರುವರಿ 2026, 6:05 IST
ಕೊಪ್ಪಳ| ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ ಪ್ರಕರಣ:  ಅಪರಾಧಿಗಳು ಬಳ್ಳಾರಿ ಜೈಲಿಗೆ
ADVERTISEMENT

ಕುಷ್ಟಗಿ: ಅವಧೂತ ಮುತ್ಯಾನ ಜಾತ್ರೆಗಿಲ್ಲ ಜಾತಿ ಧರ್ಮದ ಸೋಂಕು

Dotihal Fair: ತಾಲ್ಲೂಕು ಕೇಂದ್ರದಿಂದ ಹತ್ತು ಕಿಮೀ ದೂರದ ದೋಟಿಹಾಳ ಗ್ರಾಮವು ಒಂದು ಕಾಲದಲ್ಲಿ ಕೈಮಗ್ಗದದ ನೇಕಾರಿಕೆಗೆ ಹೆಸರುವಾಸಿ. ಅದಕ್ಕಿಂತ ಮಿಗಿಲಾಗಿ ಭಕ್ತಿಯ ಪರಾಕಾಷ್ಠೆ ಗಡಿಯಾಚೆಗೂ ಪಸರಿಸಿದ ಆರಾಧ್ಯದೈವ ಅವಧೂತ ಶುಕಮುನಿಸ್ವಾಮಿ ದೋಟಿಹಾಳದಲ್ಲಿ ನೆಲೆಸಿದ್ದಾರೆ.
Last Updated 17 ಫೆಬ್ರುವರಿ 2026, 5:57 IST
ಕುಷ್ಟಗಿ: ಅವಧೂತ ಮುತ್ಯಾನ ಜಾತ್ರೆಗಿಲ್ಲ ಜಾತಿ ಧರ್ಮದ ಸೋಂಕು

ಕೊಪ್ಪಳ ಜಿಲ್ಲಾಸ್ಪತ್ರೆ ಸ್ವಚ್ಛತೆ, ಫಲಿತಾಂಶ ಸುಧಾರಣೆಗೆ ಸಚಿವ ತಂಗಡಗಿ ಸೂಚನೆ

Shivaraj Tangadagi: ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದೆ. ಜನರಿಗೆ ಆರೋಗ್ಯ ಸೇವೆ ನೀಡುವ ವಿಷಯದಲ್ಲಿ ಸಮಯಕ್ಕೆ ಮಹತ್ವ ನೀಡುವುದಕ್ಕಿಂತ ಮಾನವೀಯತೆಗೆ ಒತ್ತು ಕೊಟ್ಟುಕೆಲಸ ಮಾಡಬೇಕು ಎಂದು ಸಚಿವರು ತಿಳಿಸಿದರು.
Last Updated 17 ಫೆಬ್ರುವರಿ 2026, 5:47 IST
ಕೊಪ್ಪಳ ಜಿಲ್ಲಾಸ್ಪತ್ರೆ ಸ್ವಚ್ಛತೆ, ಫಲಿತಾಂಶ ಸುಧಾರಣೆಗೆ ಸಚಿವ ತಂಗಡಗಿ ಸೂಚನೆ

ಕುಕನೂರು: ತಾಲ್ಲೂಕಿನಾದ್ಯಂತ ಶಿವನಾಮ ಸ್ಮರಣೆ

Kukanoor Festivals: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಜನರು ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿ–ಭಾವದಿಂದ ಆಚರಿಸಿದರು. ಶಿವಾಲಯಗಳಲ್ಲಿ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಆವರಣವನ್ನು ವಿವಿಧ ಹೂವುಗಳು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
Last Updated 17 ಫೆಬ್ರುವರಿ 2026, 5:45 IST
ಕುಕನೂರು: ತಾಲ್ಲೂಕಿನಾದ್ಯಂತ ಶಿವನಾಮ ಸ್ಮರಣೆ
ADVERTISEMENT
ADVERTISEMENT
ADVERTISEMENT