ದೇಶದೆಲ್ಲೆಡೆ ಕೋವಿಡ್ ಭಾರಿ ಸ್ವರೂಪದಲ್ಲಿ ದಾಳಿ ಮಾಡುತ್ತಿದ್ದರೆ, ಉತ್ತರ ಪ್ರದೇಶ ಮಾತ್ರ ಈ ಕಠಿಣ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ಶ್ಲಾಘಿಸಿದೆ.ಕೆಲವು ಸುದ್ದಿಸಂಸ್ಥೆಗಳು, ವೆಬ್ಸೈಟ್ಗಳು ಸಹ ಯೋಗಿ ಆದಿತ್ಯನಾಥ ಸರ್ಕಾರವನ್ನು ಮೆಚ್ಚಿ ವರದಿ ಪ್ರಕಟಿಸಿವೆ.