<p>ನಾನು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರನ್ನು ಮಾದರಿಯಾಗಿ ಇಟ್ಟುಕೊಂಡು ರಾಜಕೀಯ ಪ್ರವೇಶಿಸಿದ್ದೆ. ಅವರದ್ದೇ ಸಮುದಾಯದವರಾದ ಜಾಟರು ಬಿಜೆಪಿಯ ಮೇಲೆ ಸಿಟ್ಟಾಗಬಾರದು</p>.<p><strong>- ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ</strong></p>.<p>***</p>.<p>ಇದೇ ಬಿಜೆಪಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದೆ ರೈತರನ್ನು ಒಂದು ವರ್ಷ ಬೀದಿಯಲ್ಲಿ ಕೂರಿಸಿತ್ತು. ರೈತರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. 700 ರೈತರು ಸತ್ತರು. ಆದರೆ ಈಗ ರೈತರ ಓಲೈಕೆಯ ಮಾತುಗಳನ್ನಾಡುತ್ತಿದೆ</p>.<p><strong>- ಸಚಿನ್ ಪೈಲಟ್, ಕಾಂಗ್ರೆಸ್ ನಾಯಕ</strong></p>.<p>***</p>.<p>ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಎಸ್ಪಿ ಮತ್ತು ಬಿಎಸ್ಪಿಗಳು ಕೆಲವು ಜಾತಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದವು. ಬಿಜೆಪಿಯು ಸಮಾಜದ ಎಲ್ಲರಿಗಾಗಿ ಕೆಲಸ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎಲ್ಲರ ಶ್ರೇಯೋಭಿವೃದ್ಧಿಗಾಗಿ ದುಡಿದಿದ್ದಾರೆ</p>.<p><strong>- ಅಮಿತ್ ಶಾ, ಕೇಂದ್ರ ಗೃಹ ಸಚಿವ</strong></p>.<p>***</p>.<p>ಬಿಜೆಪಿಯದ್ದು ಅತ್ಯಂತ ಸಂಕುಚಿತ ಮನೋಭಾವ. ಪದವೀಧರರು, ಉನ್ನತ ಶಿಕ್ಷಣ ಪಡೆದವರು ಪಕೋಡ ಮಾರಾಟ ಮಾಡಲಿ ಎಂದು ಬಿಜೆಪಿ ಬಯಸುತ್ತದೆ</p>.<p><strong>- ಮಾಯಾವತಿ, ಬಿಎಸ್ಪಿ ಮುಖ್ಯಸ್ಥೆ</strong></p>.<p>***</p>.<p>ಎಲ್ಲರನ್ನೂ ಒಳಗೊಳ್ಳುವ, ಸಹಿಷ್ಣುವಾದ, ಬಹುತ್ವನ್ನು ಒಪ್ಪಿಕೊಳ್ಳುವ ನಿಜವಾದ ಹಿಂದುತ್ವವನ್ನು ಟಿಎಂಸಿ ಪ್ರತಿಪಾದಿಸುತ್ತದೆ. ಹಿಂದುತ್ವದ ತಿರುಚಿದ ಸ್ವರೂಪವನ್ನು ಬಿಜೆಪಿ ಪ್ರತಿಪಾದಿಸುತ್ತಿದೆ. ದ್ವೇಷ, ಧರ್ಮಾಂಧತೆ, ವಿಭಜನೆ, ಹಿಂಸೆಗಾಗಿ ಧರ್ಮವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ</p>.<p><strong>- ಪವನ್ ವರ್ಮಾ, ಟಿಎಂಸಿ ಉಪಾಧ್ಯಕ್ಷ</strong></p>.<p><strong>ಆಧಾರ: ಪಿಟಿಐ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾನು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರನ್ನು ಮಾದರಿಯಾಗಿ ಇಟ್ಟುಕೊಂಡು ರಾಜಕೀಯ ಪ್ರವೇಶಿಸಿದ್ದೆ. ಅವರದ್ದೇ ಸಮುದಾಯದವರಾದ ಜಾಟರು ಬಿಜೆಪಿಯ ಮೇಲೆ ಸಿಟ್ಟಾಗಬಾರದು</p>.<p><strong>- ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ</strong></p>.<p>***</p>.<p>ಇದೇ ಬಿಜೆಪಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದೆ ರೈತರನ್ನು ಒಂದು ವರ್ಷ ಬೀದಿಯಲ್ಲಿ ಕೂರಿಸಿತ್ತು. ರೈತರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. 700 ರೈತರು ಸತ್ತರು. ಆದರೆ ಈಗ ರೈತರ ಓಲೈಕೆಯ ಮಾತುಗಳನ್ನಾಡುತ್ತಿದೆ</p>.<p><strong>- ಸಚಿನ್ ಪೈಲಟ್, ಕಾಂಗ್ರೆಸ್ ನಾಯಕ</strong></p>.<p>***</p>.<p>ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಎಸ್ಪಿ ಮತ್ತು ಬಿಎಸ್ಪಿಗಳು ಕೆಲವು ಜಾತಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದವು. ಬಿಜೆಪಿಯು ಸಮಾಜದ ಎಲ್ಲರಿಗಾಗಿ ಕೆಲಸ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎಲ್ಲರ ಶ್ರೇಯೋಭಿವೃದ್ಧಿಗಾಗಿ ದುಡಿದಿದ್ದಾರೆ</p>.<p><strong>- ಅಮಿತ್ ಶಾ, ಕೇಂದ್ರ ಗೃಹ ಸಚಿವ</strong></p>.<p>***</p>.<p>ಬಿಜೆಪಿಯದ್ದು ಅತ್ಯಂತ ಸಂಕುಚಿತ ಮನೋಭಾವ. ಪದವೀಧರರು, ಉನ್ನತ ಶಿಕ್ಷಣ ಪಡೆದವರು ಪಕೋಡ ಮಾರಾಟ ಮಾಡಲಿ ಎಂದು ಬಿಜೆಪಿ ಬಯಸುತ್ತದೆ</p>.<p><strong>- ಮಾಯಾವತಿ, ಬಿಎಸ್ಪಿ ಮುಖ್ಯಸ್ಥೆ</strong></p>.<p>***</p>.<p>ಎಲ್ಲರನ್ನೂ ಒಳಗೊಳ್ಳುವ, ಸಹಿಷ್ಣುವಾದ, ಬಹುತ್ವನ್ನು ಒಪ್ಪಿಕೊಳ್ಳುವ ನಿಜವಾದ ಹಿಂದುತ್ವವನ್ನು ಟಿಎಂಸಿ ಪ್ರತಿಪಾದಿಸುತ್ತದೆ. ಹಿಂದುತ್ವದ ತಿರುಚಿದ ಸ್ವರೂಪವನ್ನು ಬಿಜೆಪಿ ಪ್ರತಿಪಾದಿಸುತ್ತಿದೆ. ದ್ವೇಷ, ಧರ್ಮಾಂಧತೆ, ವಿಭಜನೆ, ಹಿಂಸೆಗಾಗಿ ಧರ್ಮವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ</p>.<p><strong>- ಪವನ್ ವರ್ಮಾ, ಟಿಎಂಸಿ ಉಪಾಧ್ಯಕ್ಷ</strong></p>.<p><strong>ಆಧಾರ: ಪಿಟಿಐ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>