‘ಸಚಿನ್ ಪೈಲಟ್ ಒಬ್ಬ ದ್ರೋಹಿ, ಅವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ‘ ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅಶೋಕ್ ಗೆಹಲೋತ್ ಹೇಳಿದ್ದರು. ‘ಹಿರಿಯ ನಾಯರಾದವರು ಈ ರೀತಿ ಹೇಳಿಕೆ ನೀಡಬಾರದು‘ ಎಂದು ಸಚಿನ್ ಪೈಲಟ್ ತಿರುಗೇಟು ನೀಡಿದ್ದರು. ಎರಡು ಬಣಗಳ ನಡುವಿನ ಗುದ್ದಾಟ ರಾಜಸ್ಥಾನ ಕಾಂಗ್ರೆಸ್ನಲ್ಲಿ ಸಂಚಲನ ಉಂಟು ಮಾಡಿತ್ತು.