ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

9ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ

Published : 28 ಜನವರಿ 2024, 11:55 IST
Last Updated : 28 ಜನವರಿ 2024, 11:55 IST
ಫಾಲೋ ಮಾಡಿ
Comments
ಆಟ ಇನ್ನೂ ಮುಗಿದಿಲ್ಲ, ಈಗಷ್ಟೇ ಆರಂಭವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ನಾಶವಾಗಲಿದೆ.
-ತೇಜಸ್ವಿ ಯಾದವ್‌, ಮಾಜಿ ಉಪ ಮುಖ್ಯಮಂತ್ರಿ
ಕಸ ಮತ್ತೆ ಕಸದ ಬುಟ್ಟಿಗೆ ಹೋಗಿದೆ. ಕೊಳೆತು ನಾರುವ ಕಸದ ಭಾಗವಾಗಿರುವ ಗುಂಪಿಗೆ ಶುಭಾಶಯಗಳು.
-ರೋಹಿಣಿ ಆಚಾರ್ಯ, (ಲಾಲು ಪ್ರಸಾದ್‌ ಅವರ ಪುತ್ರಿ)
ನಿತೀಶ್‌ ಕುಮಾರ್‌ ದ್ರೋಹ ಎಸಗಿದ್ದಾರೆ. ದೀರ್ಘ ಕಾಲ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದ ಅವರನ್ನು ಆರ್‌ಎಸ್‌ಎಸ್‌– ಬಿಜೆಪಿ ದಾಳ ವಾಗಿ ಬಳಸಿಕೊಳ್ಳುತ್ತದೆ.
-ದೀಪಂಕರ್ ಭಟ್ಟಾಚಾರ್ಯ, ಸಿಪಿಐ (ಎಂ.ಎಲ್‌) ಪ್ರಧಾನ ಕಾರ್ಯದರ್ಶಿ
ತಮ್ಮ ರಾಜಕೀಯ ನಿಷ್ಠೆಯನ್ನು ಪದೇ ಪದೇ ಬದಲಿಸುವ ನಿತೀಶ್ ಕುಮಾರ್ ಅವರಿಗೆ ‘ಗಿರ್ಗಿತ್ ರತ್ನ’ (ಊಸರವಳ್ಳಿ) ಪ್ರಶಸ್ತಿ ನೀಡಿ ಗೌರವಿಸಬೇಕು.
-ತೇಜ್ ಪ್ರತಾಪ್ ಯಾದವ್, ಆರ್‌ಜೆಡಿ ನಾಯಕ
ನಿತೀಶ್ ಕುಮಾರ್ ಅವರನ್ನು ‘ಸ್ನೋಲಿಗೋಸ್ಟರ್‌’ ಎಂದು ಕರೆಯಬಹುದು; ಅಂದರೆ, ‘ತತ್ವರಹಿತ ರಾಜಕಾರಣಿ’ ಎಂದರ್ಥ. ಬಣ್ಣ ಬದಲಿಸುವುದರಲ್ಲಿ ಅವರು ‍ಊಸರವಳ್ಳಿಗೂ ಪೈಪೋಟಿ ನೀಡುತ್ತಿದ್ದಾರೆ.
-ಶಶಿ ತರೂರ್‌, ಕಾಂಗ್ರೆಸ್ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT