ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 16 ಆಗಸ್ಟ್ 2023

Published 16 ಆಗಸ್ಟ್ 2023, 13:36 IST
Last Updated 16 ಆಗಸ್ಟ್ 2023, 13:36 IST
ಅಕ್ಷರ ಗಾತ್ರ
Introduction

ಹಿಮಾಚಲ ಪ್ರದೇಶದಲ್ಲಿ ಮುಂದುವರಿದ ಮಳೆ, ಕೃಷ್ಣ ಜನ್ಮಭೂಮಿ ಪ್ರದೇಶ ಸುತ್ತಮುತ್ತಲಿದ್ದ ಅಕ್ರಮ ಕಟ್ಟಡಗಳ ತೆರವಿಗೆ ಸುಪ್ರೀಂ ಕೋರ್ಟ್ ತಡೆ, ತುಂಗಭದ್ರಾ ಜಲಾಶಯದಿಂದ ನ. 30ರ ತನಕ 4,100 ಕ್ಯುಸೆಕ್ ನೀರು, ಚಂದ್ರನ ಅಂತಿಮ ಕಕ್ಷೆಗೆ ಲಗ್ಗೆ ಇಟ್ಟ ಭಾರತದ ಚಂದ್ರಯಾನ ನೌಕೆ, ಪಂಚ ರಾಜ್ಯಗಳ ಚುನಾವಣಾ ತಂತ್ರಗಾರಿಕೆ ಕುರಿತು ಬಿಜೆಪಿ ಚರ್ಚೆ ಇಂದು ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ

2
ಉತ್ತರ ಪ್ರದೇಶದ ಮಥುರಾದಲ್ಲರುವ ಕೃಷ್ಣ ಜನ್ಮಭೂಮಿ ಬಳಿ ನಡೆಸಲಾದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯ ನಂತರ ಜನರು ಪ್ರದೇಶವನ್ನು ತೊರೆದು ಸಾಗಿದರು
ಉತ್ತರ ಪ್ರದೇಶದ ಮಥುರಾದಲ್ಲರುವ ಕೃಷ್ಣ ಜನ್ಮಭೂಮಿ ಬಳಿ ನಡೆಸಲಾದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯ ನಂತರ ಜನರು ಪ್ರದೇಶವನ್ನು ತೊರೆದು ಸಾಗಿದರುಪಿಟಿಐ ಚಿತ್ರ