ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

ರಾಜ್ಯಕ್ಕೆ ವಿಶೇಷ ಅನುದಾನ ಬಾಕಿ ಇಲ್ಲ: ಲೋಕಸಭೆಯಲ್ಲಿ ಸಚಿವ ಪಂಕಜ್‌ ಚೌಧರಿ ಉತ್ತರ

ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಲಿಖಿತ ಉತ್ತರ
Published : 1 ಡಿಸೆಂಬರ್ 2025, 15:22 IST
Last Updated : 1 ಡಿಸೆಂಬರ್ 2025, 15:22 IST
ಫಾಲೋ ಮಾಡಿ
Comments
ಹಣಕಾಸು ಸಚಿವಾಲಯವು 2025–26ನೇ ಸಾಲಿನಲ್ಲಿ ಕರ್ನಾಟಕಕ್ಕೆ ಬಡ್ಡಿ ರಹಿತ ಸಾಲದ ರೂಪದಲ್ಲಿ 36 ಯೋಜನೆಗಳ ಅನುಷ್ಠಾನಕ್ಕೆ ₹1,811 ಕೋಟಿ ಬಿಡುಗಡೆ ಮಾಡಿದೆ.
ಪಂಕಜ್‌ ಚೌಧರಿ, ಹಣಕಾಸು ಖಾತೆ ರಾಜ್ಯ ಸಚಿವ
ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲೂ ಕುಸಿತ:
ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಲ್ಲೂ ರಾಜ್ಯಕ್ಕೆ ಬರುತ್ತಿರುವ ಅನುದಾನ ಗಣನೀಯ
ವಾಗಿ ಕುಸಿದಿದೆ. 2021–22ರಲ್ಲಿ ₹18,297 ಕೋಟಿ, 2022–23ರಲ್ಲಿ ₹19,191ಕೋಟಿ ಹಾಗೂ 2023–24ರಲ್ಲಿ ₹19,421 ಕೋಟಿ ಬಂದಿದ್ದರೆ, 2024–25ರಲ್ಲಿ ಕೊಟ್ಟಿ
ರುವುದು ₹14,807 ಕೋಟಿ ಮಾತ್ರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT