<p>ಘಟಪ್ರಭಾ ಪ್ರದೇಶದ 4 ಕಿ.ಮೀ ವ್ಯಾಪ್ತಿಯಲ್ಲಿ 120ಕ್ಕೂ ಹೆಚ್ಚು ನರ್ಸರಿಗಳು—ಇದು ನಿಜಕ್ಕೂ ಹಸಿರು ಲೋಕ! ಟೊಮೆಟೊ, ಕ್ಯಾಬೇಜ್, ಮೆಣಸಿನಕಾಯಿ, ಚೆಂಡು ಹೂವಿನಿಂದ ಹಿಡಿದು ಕಲ್ಲಂಗಡಿ ಮತ್ತು ಕಬ್ಬಿನವರೆಗಿನ ಹತ್ತುಹಲವು ಬೆಳೆಗಳ ಸಸಿಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಅರಭಾವಿಮಠ–ಘಟಪ್ರಭಾ ಮಾರ್ಗದ ಮೇಲೆ ಬೆಳೆದ ಈ ನರ್ಸರಿಗಳ ಯಶೋಗಾಥೆ, ಸ್ಥಳೀಯ ರೈತರ ಪರಿಶ್ರಮ, ಮಣ್ಣು–ನೀರು–ತಂತ್ರಜ್ಞಾನಗಳ ಸಮ್ಮಿಲನ. ಸಾವಿರಾರು ಕುಟುಂಬಗಳಿಗೆ ಆದಾಯದ ಮೂಲವಾಗಿರುವ ಈ ಹಸಿರು ಕ್ರಾಂತಿಯ ವಿವರ ಈ ವಿಡಿಯೊದಲ್ಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>