ವಿಜಯರಾಘವನ್ ಅವರ ‘ಅನುಸಂಧಾನ’ ಕವನ ಸಂಕಲನಕ್ಕೆ ಹಾಗೂ ಅಕ್ಷತಾ ಅವರ ‘ನೀರಮೇಲಣ ಗುಳ್ಳೆ’ ಕವನ ಸಂಕಲನಕ್ಕೆ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು ₹ 25 ಸಾವಿರ ಮೊತ್ತವನ್ನೊಳಗೊಂಡಿದೆ ಎಂದು ಡಾ.ಪು.ತಿ.ನ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ನಡೆಯಲಿದೆ.